ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಭಾರತ ಶ್ರೇಷ್ಠ ದೇಶ, ನನ್ನ ಸ್ನೇಹಿತ ಅಗ್ರಸ್ಥಾನದಲ್ಲಿದ್ದಾರೆ: ಟ್ರಂಪ್ ಹೊಗಳಿಕೆ

Trump Modi Friendship: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವ ನಾಯಕರ ಶೃಂಗಸಭೆಯಲ್ಲಿ ಮಾತನಾಡುವಾಗ, ಪ್ರಧಾನಿ ಮೋದಿಯನ್ನು ಶ್ಲಾಘಿಸಿದರು. ಪಾಕಿಸ್ತಾನ ಪ್ರಧಾನಿ ಶರೀಫ್ ಕೂಡ ಟ್ರಂಪ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
Last Updated 14 ಅಕ್ಟೋಬರ್ 2025, 2:16 IST
ಭಾರತ ಶ್ರೇಷ್ಠ ದೇಶ, ನನ್ನ ಸ್ನೇಹಿತ ಅಗ್ರಸ್ಥಾನದಲ್ಲಿದ್ದಾರೆ: ಟ್ರಂಪ್ ಹೊಗಳಿಕೆ

ಸಾಮೂಹಿಕ ಅತ್ಯಾಚಾರ | ನಮ್ಮ ಮಗಳ ಜೀವಕ್ಕೆ ಅಪಾಯವಿದೆ: ಸಂತ್ರಸ್ತೆಯ ತಂದೆ ಆರೋಪ

ಬಿಜೆಪಿ–ಟಿಎಂಸಿ ಆರೋಪ–ಪ್ರತ್ಯಾರೋಪ
Last Updated 13 ಅಕ್ಟೋಬರ್ 2025, 23:30 IST
ಸಾಮೂಹಿಕ ಅತ್ಯಾಚಾರ | ನಮ್ಮ ಮಗಳ ಜೀವಕ್ಕೆ ಅಪಾಯವಿದೆ: ಸಂತ್ರಸ್ತೆಯ ತಂದೆ ಆರೋಪ

Gaza Ceasefire: 20 ಜೀವಂತ ಒತ್ತೆಯಾಳುಗಳ ಬಿಡುಗಡೆ

ಒಪ್ಪಂದದ ಅನುಸಾರ ಪ್ಯಾಲೆಸ್ಟೀನಿಯನ್‌ ಕೈದಿಗಳ ಬಿಡುಗಡೆ ಮಾಡಿದ ಇಸ್ರೇಲ್‌
Last Updated 13 ಅಕ್ಟೋಬರ್ 2025, 22:30 IST
Gaza Ceasefire: 20 ಜೀವಂತ ಒತ್ತೆಯಾಳುಗಳ ಬಿಡುಗಡೆ

ಧ್ವನಿ ಮಾದರಿ ನೀಡಲು ಆದೇಶಿಸುವ ಅಧಿಕಾರ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ಗಿದೆ: SC

Supreme Court Ruling: ಸಿಆರ್‌ಪಿಸಿ ನಿಬಂಧನೆಗಳ ಹೊರತಾಗಿಯೂ ತನಿಖೆಯ ಉದ್ದೇಶಕ್ಕಾಗಿ ಮ್ಯಾಜಿಸ್ಟ್ರೇಟ್ ಧ್ವನಿ ಮಾದರಿ ನೀಡಲು ಆದೇಶಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
Last Updated 13 ಅಕ್ಟೋಬರ್ 2025, 16:18 IST
ಧ್ವನಿ ಮಾದರಿ ನೀಡಲು ಆದೇಶಿಸುವ ಅಧಿಕಾರ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ಗಿದೆ: SC

ಬಿಲ್ಡಥಾನ್‌: ದೇಶದಾದ್ಯಂತ 3 ಲಕ್ಷ ಶಾಲೆಗಳು ಭಾಗಿ

Student Innovation: ವಿಕಸಿತ ಭಾರತ ಬಿಲ್ಡಥಾನ್‌–2025 ನಲ್ಲಿ ದೇಶದ ಮೂವರು ಲಕ್ಷ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ದೇಶದ ಅತಿದೊಡ್ಡ ಶಾಲಾ ಹ್ಯಾಕಥಾನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಚಿವ ಪ್ರಧಾನ್ ಹೇಳಿದ್ದಾರೆ.
Last Updated 13 ಅಕ್ಟೋಬರ್ 2025, 16:15 IST
ಬಿಲ್ಡಥಾನ್‌: ದೇಶದಾದ್ಯಂತ 3 ಲಕ್ಷ ಶಾಲೆಗಳು ಭಾಗಿ

ಮೂಲಸೌಕರ್ಯಗಳ ಗುಣಟ್ಟದಲ್ಲಿ ರಾಜಿಯಿಲ್ಲ: ನಿತಿನ್ ಗಡ್ಕರಿ

Road Projects: ಕೇಂದ್ರ ಸಚಿವ ನಿತಿನ್ ಗಡ್ಕರಿ ಪುದುಚೇರಿಯಲ್ಲಿ ₹436 ಕೋಟಿ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ, ಮೂಲಸೌಕರ್ಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಹೇಳಿದ್ದಾರೆ.
Last Updated 13 ಅಕ್ಟೋಬರ್ 2025, 16:15 IST
ಮೂಲಸೌಕರ್ಯಗಳ ಗುಣಟ್ಟದಲ್ಲಿ ರಾಜಿಯಿಲ್ಲ: ನಿತಿನ್ ಗಡ್ಕರಿ

ಹಗರಣಗಳೇ ಆರ್‌ಜೆಡಿ ಸರ್ಕಾರದ ಮಾದರಿ: ಬಿಜೆಪಿ ಕಿಡಿ

Corruption Charges: ಆರ್‌ಜೆಡಿ ವಿರುದ್ಧ ಮೇವು ಹಗರಣ, ಭೂ ಕಬಳಿಕೆ, ಉದ್ಯೋಗ ಭರವಸೆ ಮೂಲಕ ಮೋಸ ಆರೋಪಗಳನ್ನು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೊರಹಾಕಿದರು.
Last Updated 13 ಅಕ್ಟೋಬರ್ 2025, 16:14 IST
ಹಗರಣಗಳೇ ಆರ್‌ಜೆಡಿ ಸರ್ಕಾರದ ಮಾದರಿ: ಬಿಜೆಪಿ ಕಿಡಿ
ADVERTISEMENT

ಕರ್ನಾಟಕದ ಸಚಿವರಿಗೆ ಪ್ರಚಾರ ಪಡೆಯುವ ಹುಚ್ಚು: ದೇವೇಂದ್ರ ಫಡಣವೀಸ್

Political Criticism: ಆರ್‌ಎಸ್‌ಎಸ್ ನಿಷೇಧದ ಕುರಿತು ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗಳು ಕೇವಲ ಪ್ರಚಾರಕ್ಕಾಗಿ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅಮರಾವತಿಯಲ್ಲಿ ಹೇಳಿದ್ದಾರೆ.
Last Updated 13 ಅಕ್ಟೋಬರ್ 2025, 16:14 IST
ಕರ್ನಾಟಕದ ಸಚಿವರಿಗೆ ಪ್ರಚಾರ ಪಡೆಯುವ ಹುಚ್ಚು: ದೇವೇಂದ್ರ ಫಡಣವೀಸ್

ಭಾರತ – ಕೆನಡಾ ಸಂಬಂಧ ವೃದ್ಧಿಗೆ ರೂಪುರೇಷೆ ರಚನೆ: ಜೈಶಂಕರ್

Foreign Policy: ಭಾರತ ಮತ್ತು ಕೆನಡಾ ನಡುವೆ ವ್ಯಾಪಾರ, ಹೂಡಿಕೆ, ವಿಜ್ಞಾನ, ಇಂಧನ ಕ್ಷೇತ್ರಗಳಲ್ಲಿ ಬಾಂಧವ್ಯ ಬಲಪಡಿಸಲು ಜೈಶಂಕರ್ ಹಾಗೂ ಅನಿತಾ ಆನಂದ್ ಮಾತುಕತೆ ನಡೆಸಿದ್ದಾರೆ ಎಂದು ಸೋಮವಾರ ಅವರು ಮಾಹಿತಿ ನೀಡಿದರು.
Last Updated 13 ಅಕ್ಟೋಬರ್ 2025, 16:06 IST
ಭಾರತ – ಕೆನಡಾ ಸಂಬಂಧ ವೃದ್ಧಿಗೆ ರೂಪುರೇಷೆ ರಚನೆ: ಜೈಶಂಕರ್

ನವೆಂಬರ್ 1ರಿಂದ ‘ಡಿಜಿಟಲ್ ಜೀವಿತ ಪ್ರಮಾಣಪತ್ರ’ ಅಭಿಯಾನ

Pension Campaign: ಕೇಂದ್ರ ಸರ್ಕಾರವು ಪಿಂಚಣಿದಾರರಿಗಾಗಿ ನವೆಂಬರ್ 1ರಿಂದ 30ರವರೆಗೆ ದೇಶದಾದ್ಯಂತ ‘ಡಿಜಿಟಲ್ ಜೀವಿತ ಪ್ರಮಾಣಪತ್ರ’ (ಡಿಎಲ್‌ಸಿ) ಅಭಿಯಾನವನ್ನು ಆಯೋಜಿಸಿದೆ.
Last Updated 13 ಅಕ್ಟೋಬರ್ 2025, 16:05 IST
ನವೆಂಬರ್ 1ರಿಂದ ‘ಡಿಜಿಟಲ್ ಜೀವಿತ ಪ್ರಮಾಣಪತ್ರ’ ಅಭಿಯಾನ
ADVERTISEMENT
ADVERTISEMENT
ADVERTISEMENT