ಶುಕ್ರವಾರ, 11 ಜುಲೈ 2025
×
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

ಎಚ್‌ಯುಎಲ್‌ಗೆ ಮೊದಲ ಮಹಿಳಾ ಸಿಇಒ ಪ್ರಿಯಾ ನಾಯರ್

First Female CEO: ಎಚ್‌ಯುಎಲ್‌ (ಹಿಂದುಸ್ತಾನ್‌ ಯೂನಿಲಿವರ್ ಲಿಮಿಟೆಡ್) ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕಿಯಾಗಿ ಪ್ರಿಯಾ ನಾಯರ್ ನೇಮಕಗೊಂಡಿದ್ದಾರೆ. ಹುದ್ದೆಗೆ ಅವರು ನೇಮಕವಾದ ಮೊದಲ ಮಹಿಳೆ.
Last Updated 10 ಜುಲೈ 2025, 18:24 IST
ಎಚ್‌ಯುಎಲ್‌ಗೆ ಮೊದಲ ಮಹಿಳಾ ಸಿಇಒ ಪ್ರಿಯಾ ನಾಯರ್

ಟಿಸಿಎಸ್‌ ವರಮಾನ ನಿರೀಕ್ಷೆಗಿಂತ ಕಡಿಮೆ: ಸಿಇಒ ಕೃತಿವಾಸನ್

ಬೇಡಿಕೆ ತಗ್ಗಿದೆ ಎಂದು ಹೇಳಿದ ಸಿಇಒ ಕೃತಿವಾಸನ್
Last Updated 10 ಜುಲೈ 2025, 15:38 IST
ಟಿಸಿಎಸ್‌ ವರಮಾನ ನಿರೀಕ್ಷೆಗಿಂತ ಕಡಿಮೆ: ಸಿಇಒ ಕೃತಿವಾಸನ್

ಕೇಂದ್ರದಿಂದ ಎಲ್‌ಐಸಿಯ ಇನ್ನಷ್ಟು ಷೇರು ಮಾರಾಟ

LIC Disinvestment Plan: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಇನ್ನಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಡಿ ಇರಿಸಿದೆ, ಷೇರು ವಿಕ್ರಯ ಇಲಾಖೆಯು ಇದರ ವಿವರಗಳನ್ನು ಅಂತಿಮಗೊಳಿಸಲಿದೆ...
Last Updated 10 ಜುಲೈ 2025, 14:12 IST
ಕೇಂದ್ರದಿಂದ ಎಲ್‌ಐಸಿಯ ಇನ್ನಷ್ಟು ಷೇರು ಮಾರಾಟ

ಎಸ್‌ಬಿಐನಿಂದ ಷೇರು ಮಾರಾಟ?

State Bank Stake Sale: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ತನ್ನ ₹25 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಸಾಂಸ್ಥಿಕ ಹೂಡಿಕೆದಾರರಿಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ...
Last Updated 10 ಜುಲೈ 2025, 14:11 IST
ಎಸ್‌ಬಿಐನಿಂದ ಷೇರು ಮಾರಾಟ?

ಅರ್ಹ ಆಟೊಮೊಬೈಲ್‌ ಕಂಪನಿಗಳಿಗೆ ಪಿಎಲ್‌ಐ ಶೀಘ್ರ ಪಾವತಿ: ಸಚಿವ ಎಚ್‌ಡಿಕೆ

Kumaraswamy Announcement: ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯ ಅಡಿ ಅರ್ಹ ಆಟೊಮೊಬೈಲ್‌ ಕಂಪನಿಗಳಿಗೆ ನೀಡಬೇಕಿರುವ ಮೊತ್ತವನ್ನು ತ್ವರಿತವಾಗಿ ನೀಡಲಾಗುವುದು ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
Last Updated 10 ಜುಲೈ 2025, 13:32 IST
ಅರ್ಹ ಆಟೊಮೊಬೈಲ್‌ ಕಂಪನಿಗಳಿಗೆ ಪಿಎಲ್‌ಐ ಶೀಘ್ರ ಪಾವತಿ: ಸಚಿವ ಎಚ್‌ಡಿಕೆ

ಕ್ವಿಕ್‌–ಕಾಮರ್ಸ್‌ ಮೂಲಕ ₹60 ಸಾವಿರ ಕೋಟಿ ಮೌಲ್ಯದ ಉತ್ಪನ್ನ ಖರೀದಿ‌ಸಿದ ಭಾರತೀಯರು

ಮನೆಬಳಕೆ ಉತ್ಪನ್ನಗಳನ್ನು ಗ್ರಾಹಕರು ಇದ್ದಲ್ಲಿಗೆ ತ್ವರಿತವಾಗಿ ತಲುಪಿಸುವ ಬ್ಲಿಂಕಿಟ್‌, ಇನ್‌ಸ್ಟಾಮಾರ್ಟ್‌ನಂತಹ ಕ್ವಿಕ್‌–ಕಾಮರ್ಸ್‌ ವೇದಿಕೆಗಳ ಮೂಲಕ 2024–25ನೇ ಹಣಕಾಸು ವರ್ಷದಲ್ಲಿ ಭಾರತೀಯರು ಒಟ್ಟು ₹64 ಸಾವಿರ ಕೋಟಿ ಮೌಲ್ಯದ ಉತ್ಪನ್ನಗಳನ್ನು ಖರೀದಿಸಿದ್ದಾರೆ.
Last Updated 10 ಜುಲೈ 2025, 12:43 IST
ಕ್ವಿಕ್‌–ಕಾಮರ್ಸ್‌ ಮೂಲಕ ₹60 ಸಾವಿರ ಕೋಟಿ ಮೌಲ್ಯದ ಉತ್ಪನ್ನ ಖರೀದಿ‌ಸಿದ ಭಾರತೀಯರು

ಅನಿಲ್ ಅಂಬಾನಿ ಕಂಪನಿಗೆ ಸಾಲ: ‘ವಂಚನೆ’ ವರ್ಗೀಕರಣ ಹಿಂಪಡೆದ ಕೆನರಾ ಬ್ಯಾಂಕ್‌

ಉದ್ಯಮಿ ಅನಿಲ್ ಅಂಬಾನಿ ಅವರಿಗೆ ಸಂಬಂಧಿಸಿದ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಕಂಪನಿಯ ಸಾಲದ ಖಾತೆಯನ್ನು ‘ವಂಚನೆ’ ಎಂದು ವರ್ಗೀಕರಿಸಿದ್ದ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಕೆನರಾ ಬ್ಯಾಂಕ್‌, ಬಾಂಬೆ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ.
Last Updated 10 ಜುಲೈ 2025, 12:37 IST
ಅನಿಲ್ ಅಂಬಾನಿ ಕಂಪನಿಗೆ ಸಾಲ: ‘ವಂಚನೆ’ ವರ್ಗೀಕರಣ ಹಿಂಪಡೆದ ಕೆನರಾ ಬ್ಯಾಂಕ್‌
ADVERTISEMENT

ನಷ್ಟ ಭರ್ತಿಗೆ ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರದಿಂದ ₹35 ಸಾವಿರ ಕೋಟಿ?

LPG Subsidy Loss: ನವದೆಹಲಿ: ಅಡುಗೆ ಅನಿಲ ಸಿಲಿಂಡರ್‌ಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಆಗಿರುವ ನಷ್ಟ ಸರಿದೂಗಿಸಲು ಕೇಂದ್ರ ಸರ್ಕಾರವು...
Last Updated 10 ಜುಲೈ 2025, 12:34 IST
ನಷ್ಟ ಭರ್ತಿಗೆ ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರದಿಂದ ₹35 ಸಾವಿರ ಕೋಟಿ?

ತೆರಿಗೆ ವಿವರ ಸಲ್ಲಿಸಲು ಎ.ಐ ಸಾಧನ

Income Tax Filing in Kannada: ಬುದ್ಧಿಮತ್ತೆ (ಎ.ಐ) ಆಧಾರಿತ, ತೆರಿಗೆ ವಿವರ ಸಲ್ಲಿಕೆ ಸಾಧನವನ್ನು ಗ್ರಾಹಕರ ಬಳಕೆಗೆ ಮುಕ್ತವಾಗಿಸಿರುವುದಾಗಿ ಬುಧವಾರ ಹೇಳಿದೆ. ಈ ಸಾಧನವು ಕನ್ನಡ ಭಾಷೆಯಲ್ಲಿಯೂ ಸೇವೆ ಒದಗಿಸುತ್ತದೆ ಎ...
Last Updated 9 ಜುಲೈ 2025, 16:18 IST
ತೆರಿಗೆ ವಿವರ ಸಲ್ಲಿಸಲು ಎ.ಐ ಸಾಧನ

ಭಾರತ್ ಬಂದ್: ಕೇರಳದಲ್ಲಿ ಯಶಸ್ವಿ; ಪಶ್ಚಿಮ ಬಂಗಾಳದಲ್ಲಿ ಅಲ್ಲಲ್ಲಿ ಹಿಂಸಾಚಾರ

ಬೃಹತ್ ಭಾರತ್‌ ಬಂದ್‌ನಲ್ಲಿ ಅಂದಾಜು 25 ಕೋಟಿ ಕಾರ್ಮಿಕರು ಭಾಗಿಯಾಗಿದ್ದು, ಕಲ್ಲಿದ್ದಲು, ಬ್ಯಾಂಕಿಂಗ್ ಮತ್ತು ಕೈಗಾರಿಕಾ ವಲಯಗಳ ಮೇಲೆ ಬಂದ್ ಪರಿಣಾಮ ಬೀರಿದೆ ಎಂದು ಸಂಘಟನೆಗಳು ತಿಳಿಸಿವೆ.
Last Updated 9 ಜುಲೈ 2025, 15:23 IST
ಭಾರತ್ ಬಂದ್: ಕೇರಳದಲ್ಲಿ ಯಶಸ್ವಿ; ಪಶ್ಚಿಮ ಬಂಗಾಳದಲ್ಲಿ ಅಲ್ಲಲ್ಲಿ ಹಿಂಸಾಚಾರ
ADVERTISEMENT
ADVERTISEMENT
ADVERTISEMENT