ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿತ್ರದುರ್ಗ

ADVERTISEMENT

ಒಳ ಮೀಸಲಾತಿ | ಸಂಪುಟ ಉಪ ಸಮಿತಿ ನಿರ್ಧಾರ ಸಂವಿಧಾನ ವಿರೋಧಿ: ಎಚ್‌. ಆಂಜನೇಯ

H Anjaneya on Internal Reservation: ಬೆಂಗಳೂರು: ಒಳ ಮೀಸಲಾತಿ ಅನ್ವಯ ವಿಶ್ವವಿದ್ಯಾಲಯದ ಹುದ್ದೆಗಳ ನೇಮಕಾತಿಯಲ್ಲಿ ಇಡೀ ವಿ.ವಿ.ಯನ್ನೇ ಘಟಕವಾಗಿ ಪರಿಗಣಿಸಿರುವುದು ಸಂವಿಧಾನ ವಿರೋಧಿ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 25 ಫೆಬ್ರುವರಿ 2026, 22:53 IST
ಒಳ ಮೀಸಲಾತಿ | ಸಂಪುಟ ಉಪ ಸಮಿತಿ ನಿರ್ಧಾರ ಸಂವಿಧಾನ ವಿರೋಧಿ: ಎಚ್‌. ಆಂಜನೇಯ

ಧರ್ಮಪುರ | ಶಿಕ್ಷಣಕ್ಕೆ ಹೆಚ್ಚು ಒತ್ತು: ಡಿ. ಸುಧಾಕರ್ ಭರವಸೆ

Hariyabbe Hostel: ಹರಿಯಬ್ಬೆಯಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯವನ್ನು ಉದ್ಘಾಟಿಸಿದ ಸಚಿವ ಡಿ. ಸುಧಾಕರ್, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
Last Updated 25 ಫೆಬ್ರುವರಿ 2026, 6:00 IST
ಧರ್ಮಪುರ | ಶಿಕ್ಷಣಕ್ಕೆ ಹೆಚ್ಚು ಒತ್ತು: ಡಿ. ಸುಧಾಕರ್ ಭರವಸೆ

ಹೊಸದುರ್ಗ | ವಿಜೃಂಭಣೆಯ ವೀರಭದ್ರೇಶ್ವರ ಸ್ವಾಮಿ ಕೆಂಡಾರ್ಚನೆ

Hosadurga News: ಗುಡ್ಡದನೇರಲಕೆರೆ ಗ್ರಾಮದ ದೊಡ್ಡವಜ್ಜೂರ ಬೆಟ್ಟದ ತಪ್ಪಲಿನಲ್ಲಿ ವೀರಭದ್ರೇಶ್ವರ ಸ್ವಾಮಿ ಹಾಗೂ ದಶರಥರಾಮೇಶ್ವರ ಸ್ವಾಮಿಯ ಕೆಂಡಾರ್ಚನೆ ಮತ್ತು ರಥೋತ್ಸವ ವಿಜೃಂಭಣೆಯಿಂದ ಜರುಗಿತು.
Last Updated 25 ಫೆಬ್ರುವರಿ 2026, 6:00 IST
ಹೊಸದುರ್ಗ | ವಿಜೃಂಭಣೆಯ ವೀರಭದ್ರೇಶ್ವರ ಸ್ವಾಮಿ ಕೆಂಡಾರ್ಚನೆ

ಹೊಸದುರ್ಗ | ರಾಗಿ ಖರೀದಿ ಪ್ರಕ್ರಿಯೆ ಆರಂಭ; ಗುಣಮಟ್ಟಕ್ಕೆ ಆದ್ಯತೆ–ಗೋವಿಂದಪ್ಪ

MSP Procurement: ಹೊಸದುರ್ಗ ಪಟ್ಟಣದ ಎಪಿಎಂಸಿ ಆವರಣದಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ರಾಗಿ ಮತ್ತು ಸಿರಿಧಾನ್ಯ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದರು. ಕ್ವಿಂಟಾಲ್‌ಗೆ ₹4,886 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.
Last Updated 25 ಫೆಬ್ರುವರಿ 2026, 5:59 IST
ಹೊಸದುರ್ಗ | ರಾಗಿ ಖರೀದಿ ಪ್ರಕ್ರಿಯೆ ಆರಂಭ; ಗುಣಮಟ್ಟಕ್ಕೆ ಆದ್ಯತೆ–ಗೋವಿಂದಪ್ಪ

ಹೊಳಲ್ಕೆರೆ | ಲಕ್ಮೀನರಸಿಂಹ ಸ್ವಾಮಿ ಹುಂಡಿ ಎಣಿಕೆ; ₹ 11 ಲಕ್ಷ ಸಂಗ್ರಹ

Temple Collection: ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆ ದೇವರಪುರದ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮಂಗಳವಾರ ನಡೆದಿದ್ದು, ಒಟ್ಟು ₹11.9 ಲಕ್ಷ ಸಂಗ್ರಹವಾಗಿದೆ.
Last Updated 25 ಫೆಬ್ರುವರಿ 2026, 5:59 IST
ಹೊಳಲ್ಕೆರೆ | ಲಕ್ಮೀನರಸಿಂಹ ಸ್ವಾಮಿ ಹುಂಡಿ ಎಣಿಕೆ; ₹ 11 ಲಕ್ಷ ಸಂಗ್ರಹ

ಗೊಲ್ಲರಹಟ್ಟಿ; ಕಾಳು ಹಬ್ಬದ ಸಂಭ್ರಮ

Kadu Golla Festival: ಹಿರಿಯೂರು ತಾಲ್ಲೂಕಿನ ಮಸ್ಕಲ್ ಟಿಬಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಈರಪ್ಪ ಸ್ವಾಮಿ, ಗೊಲ್ಲಾಳಮ್ಮದೇವಿ ಸೇರಿದಂತೆ ವಿವಿಧ ದೈವಗಳ ಕಾಳುಹಬ್ಬ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
Last Updated 25 ಫೆಬ್ರುವರಿ 2026, 5:59 IST
ಗೊಲ್ಲರಹಟ್ಟಿ; ಕಾಳು ಹಬ್ಬದ ಸಂಭ್ರಮ

ಚಿತ್ರದುರ್ಗ | ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ: ಟಿ.ವೆಂಕಟೇಶ್

ಜಿಲ್ಲಾ ಕೌಶಲ ಮಿಷನ್ ಸಮಿತಿ ಪ್ರಗತಿ ಪರಿಶೀಲನಾ ಸಭೆ; ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಸೂಚನೆ
Last Updated 25 ಫೆಬ್ರುವರಿ 2026, 5:59 IST
ಚಿತ್ರದುರ್ಗ | ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ: ಟಿ.ವೆಂಕಟೇಶ್
ADVERTISEMENT

ಚಳ್ಳಕೆರೆ | ಅಪಘಾತ; ಲಾರಿ ಕ್ಲೀನರ್ ಸಾವು

Challakere News: ರಾಷ್ಟ್ರೀಯ ಹೆದ್ದಾರಿ ವೀರದಿಮ್ಮನಹಳ್ಳಿ ಕ್ರಾಸ್ ಬಳಿ ಲಾರಿ ನಿಲ್ಲಿಸಿ ಶೌಚಾಲಯಕ್ಕೆ ತೆರಳುವ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಲಾರಿ ಕ್ಲೀನರ್ ಎಸ್. ಚಂದ್ರಣ್ಣ ಮೃತಪಟ್ಟಿದ್ದಾರೆ.
Last Updated 25 ಫೆಬ್ರುವರಿ 2026, 5:59 IST
ಚಳ್ಳಕೆರೆ | ಅಪಘಾತ; ಲಾರಿ ಕ್ಲೀನರ್ ಸಾವು

ಗುರುತಿಪ್ಪೇರುದ್ರಸ್ವಾಮಿ ದೊಡ್ಡರಥಕ್ಕೆ ಗಾಲಿಪೂಜೆ

ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ಮಹಾಜಾತ್ರೆಯು ಮಾರ್ಚ್ ೬ರಂದು ನಡೆಯಲಿದ್ದು, ಅದರ ಅಂಗವಾಗಿ ಸೋಮವಾರ ರಥದ ಗಾಲಿ ಪೂಜೆಯನ್ನು ಸಂಪ್ರದಾಯದಂತೆ ನೆರವೇರಿಸಲಾಯಿತು.
Last Updated 24 ಫೆಬ್ರುವರಿ 2026, 5:58 IST
ಗುರುತಿಪ್ಪೇರುದ್ರಸ್ವಾಮಿ ದೊಡ್ಡರಥಕ್ಕೆ ಗಾಲಿಪೂಜೆ

ಬಾರದ ಅನುದಾನ; ಸಂಸದರ ರಾಜೀನಾಮೆಗೆ ಒತ್ತಾಯ

ಗೋವಿಂದ ಕಾರಜೋಳ ಕಚೇರಿ ಎದುರು ರೈತಸಂಘದ ಸದಸ್ಯರ ಪ್ರತಿಭಟನೆ, ದೆಹಲಿ ಚಲೋ ಹೋರಾಟದ ಎಚ್ಚರಿಕೆ
Last Updated 24 ಫೆಬ್ರುವರಿ 2026, 5:57 IST
ಬಾರದ ಅನುದಾನ; ಸಂಸದರ ರಾಜೀನಾಮೆಗೆ ಒತ್ತಾಯ
ADVERTISEMENT
ADVERTISEMENT
ADVERTISEMENT