<p><strong>ಹೊಳಲ್ಕೆರೆ</strong>: ತಾಲ್ಲೂಕಿನ ಹೊರಕೆರೆ ದೇವರಪುರದಲ್ಲಿ ತಹಶೀಲ್ದಾರ್ ವಿಜಯಕುಮಾರ ನೇತೃತ್ವದಲ್ಲಿ ಮಂಗಳವಾರ ಲಕ್ಮೀನರಸಿಂಹ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯಿತು.</p>.<p>ಆರ್ಥಿಕ ವರ್ಷದ ಎರಡನೇ ಹಂತದ ಎಣಿಕೆ ಕಾರ್ಯವಾಗಿದ್ದು, ಹುಂಡಿಯಲ್ಲಿ ₹11.9 ಲಕ್ಷ ಹಣ ಸಂಗ್ರಹ ಆಗಿದೆ.</p>.<p>ತಾಳ್ಯ ಹೋಬಳಿಯ ಉಪ ತಹಶೀಲ್ದಾರ್ ಡಿ.ಟಿ. ಅಶೋಕ್, ರಾಜಸ್ವ ನಿರೀಕ್ಷಕ ಎಂ.ಎಸ್. ರಂಗನಾಥ್, ಎಸ್ಎಲ್ಎನ್ ಟ್ರಸ್ಟ್ ಅಧ್ಯಕ್ಷ ಎಚ್.ಡಿ. ರಂಗಯ್ಯ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ಎನ್. ರವೀಂದ್ರ ಮತ್ತು ಸದಸ್ಯರು ಇದ್ದರು.</p>
<p><strong>ಹೊಳಲ್ಕೆರೆ</strong>: ತಾಲ್ಲೂಕಿನ ಹೊರಕೆರೆ ದೇವರಪುರದಲ್ಲಿ ತಹಶೀಲ್ದಾರ್ ವಿಜಯಕುಮಾರ ನೇತೃತ್ವದಲ್ಲಿ ಮಂಗಳವಾರ ಲಕ್ಮೀನರಸಿಂಹ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯಿತು.</p>.<p>ಆರ್ಥಿಕ ವರ್ಷದ ಎರಡನೇ ಹಂತದ ಎಣಿಕೆ ಕಾರ್ಯವಾಗಿದ್ದು, ಹುಂಡಿಯಲ್ಲಿ ₹11.9 ಲಕ್ಷ ಹಣ ಸಂಗ್ರಹ ಆಗಿದೆ.</p>.<p>ತಾಳ್ಯ ಹೋಬಳಿಯ ಉಪ ತಹಶೀಲ್ದಾರ್ ಡಿ.ಟಿ. ಅಶೋಕ್, ರಾಜಸ್ವ ನಿರೀಕ್ಷಕ ಎಂ.ಎಸ್. ರಂಗನಾಥ್, ಎಸ್ಎಲ್ಎನ್ ಟ್ರಸ್ಟ್ ಅಧ್ಯಕ್ಷ ಎಚ್.ಡಿ. ರಂಗಯ್ಯ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ಎನ್. ರವೀಂದ್ರ ಮತ್ತು ಸದಸ್ಯರು ಇದ್ದರು.</p>