ಗುರುವಾರ, 16 ಅಕ್ಟೋಬರ್ 2025
×
ADVERTISEMENT

ಹಾಸನ

ADVERTISEMENT

ಅರಕಲಗೂಡು | ಕಾಡಾನೆ ದಾಳಿ: ಬೆಳೆ ಹಾನಿ

Crop Damage: ಕೊಡಗಿನ ಗಡಿ ಗ್ರಾಮಗಳಲ್ಲಿ ಆನೆಗಳ ಹಾವಳಿ ಹೆಚ್ಚಿದ್ದು, ಪಾರಸನಹಳ್ಳಿ ಗ್ರಾಮದಲ್ಲಿ ಭತ್ತ, ಜೋಳ, ಅಡಿಕೆ, ಬಾಳೆ, ಕಾಫಿ ತೋಟಗಳಿಗೆ ನುಗ್ಗಿದ ಕಾಡಾನೆಗಳು ಜೋಳ ಮತ್ತಿತರ ಬೆಳೆಗಳನ್ನು ನಾಶಪಡಿಸುತ್ತಿವೆ.
Last Updated 16 ಅಕ್ಟೋಬರ್ 2025, 2:01 IST
ಅರಕಲಗೂಡು | ಕಾಡಾನೆ ದಾಳಿ: ಬೆಳೆ ಹಾನಿ

ಹಾಸನ: ಫಲಪುಷ್ಪ ಪ್ರದರ್ಶನ ನಾಳೆಯಿಂದ

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ಜಿ.ಪಂ. ಸಿಇಒ ಬಿ.ಆರ್. ಪೂರ್ಣಿಮಾ
Last Updated 16 ಅಕ್ಟೋಬರ್ 2025, 1:57 IST
ಹಾಸನ: ಫಲಪುಷ್ಪ ಪ್ರದರ್ಶನ ನಾಳೆಯಿಂದ

ಮಾಣಿಕ್ಯ ಪ್ರಕಾಶನದ ದತ್ತಿ ಪ್ರಶಸ್ತಿ ಪ್ರಕಟ

Kannada Literary Recognition: ಹಾಸನದ ಮಾಣಿಕ್ಯ ಪ್ರಕಾಶನ ತನ್ನ ದಶಮಾನೋತ್ಸವ ಅಂಗವಾಗಿ ವಿವಿಧ ಸಾಹಿತ್ಯ ಕೃತಿಗಳಿಗೆ ದತ್ತಿ ಪ್ರಶಸ್ತಿಗಳನ್ನು ಘೋಷಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 2ರಂದು ನಡೆಯಲಿದೆ.
Last Updated 16 ಅಕ್ಟೋಬರ್ 2025, 1:54 IST
ಮಾಣಿಕ್ಯ ಪ್ರಕಾಶನದ ದತ್ತಿ ಪ್ರಶಸ್ತಿ ಪ್ರಕಟ

ಹಾಸನ | ಸೌಹಾರ್ದವೇ ಎಲ್ಲ ಧರ್ಮಗಳ ಆಶಯ: ಸಿದ್ದರಾಮಯ್ಯ

ಸುಭಿಕ್ಷೆ, ಶಾಂತಿ, ನೆಮ್ಮದಿ, ರೈತರ ಸಮೃದ್ಧಿಗಾಗಿ ಪ್ರಾರ್ಥಿಸಿದ್ದೇನೆ: ಸಿ.ಎಂ ಸಿದ್ದರಾಮಯ್ಯ
Last Updated 16 ಅಕ್ಟೋಬರ್ 2025, 1:51 IST
ಹಾಸನ | ಸೌಹಾರ್ದವೇ ಎಲ್ಲ ಧರ್ಮಗಳ ಆಶಯ: ಸಿದ್ದರಾಮಯ್ಯ

ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಿ: ಎಚ್.ಡಿ. ರೇವಣ್ಣ

Municipal Workers Protest: ಸರ್ಕಾರ ಅನೇಕ ವರ್ಷಗಳಿಂದ ಗುತ್ತಿಗೆ ಆದಾರದಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ ಎಲ್ಲಾ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು. ಪೌರಕಾರ್ಮಿಕರ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಒತ್ತಾಯಿಸಿದರು.
Last Updated 16 ಅಕ್ಟೋಬರ್ 2025, 1:42 IST
ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಿ: ಎಚ್.ಡಿ. ರೇವಣ್ಣ

ಕಲ್ಲು ಗಣಿಗಾರಿಕೆ ತಕ್ಷಣ ನಿಲ್ಲಿಸದಿದ್ದರೆ ಹೋರಾಟ: ಕೋಡಿಹಳ್ಳಿ ಚಂದ್ರಶೇಖರ್

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ
Last Updated 16 ಅಕ್ಟೋಬರ್ 2025, 1:41 IST
ಕಲ್ಲು ಗಣಿಗಾರಿಕೆ ತಕ್ಷಣ ನಿಲ್ಲಿಸದಿದ್ದರೆ ಹೋರಾಟ: ಕೋಡಿಹಳ್ಳಿ ಚಂದ್ರಶೇಖರ್

ಅಂತರರಾಷ್ಟ್ರೀಯ ಯೋಗಾಸನ: ಅರ್ಪಿತಾ ಸಾಧನೆ

International Yoga: ಅಕ್ಟೋಬರ್ 14 ಮತ್ತು 15ರಂದು ಮಲೇಷ್ಯಾದಲ್ಲಿ ಜರುಗಿದ ಏಷ್ಯಾ ಪ್ಯಾನಿಕ್ ಅಂತರ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶ್ರವಣಬೆಳಗೊಳ ಕೃಷಿ ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಜಿ.ಕೆ.ಅರ್ಪಿತಾ 3ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
Last Updated 16 ಅಕ್ಟೋಬರ್ 2025, 1:39 IST
ಅಂತರರಾಷ್ಟ್ರೀಯ ಯೋಗಾಸನ: ಅರ್ಪಿತಾ ಸಾಧನೆ
ADVERTISEMENT

ಅಂಗನವಾಡಿ ಶಿಕ್ಷಕರ ಸಂಬಳ ಹೆಚ್ಚಿಸಿ: ಶಾಸಕ ಸಿಎನ್ ಬಾಲಕೃಷ್ಣ ಮನವಿ

ಸರ್ಕಾರಕ್ಕೆ ಶಾಸಕ ಸಿಎನ್ ಬಾಲಕೃಷ್ಣ ಮನವಿ
Last Updated 16 ಅಕ್ಟೋಬರ್ 2025, 1:38 IST
ಅಂಗನವಾಡಿ ಶಿಕ್ಷಕರ ಸಂಬಳ ಹೆಚ್ಚಿಸಿ: ಶಾಸಕ ಸಿಎನ್ ಬಾಲಕೃಷ್ಣ ಮನವಿ

ವರ್ಷಪೂರ್ತಿ ಕೊಬ್ಬರಿ,ತೆಂಗಿನ ಕಾಯಿ ಖರೀದಿಸಲಿ: ಶ್ರೀಕಾಂತ್ ಕೆಳಹಟ್ಟಿ

ತೆಂಗು ಬೆಳೆಗಾರರ ಸಮಸ್ಯೆಗಳು ಮತ್ತು ಪರಿಹಾರ: ವಿಚಾರಸಂಕಿರಣ
Last Updated 16 ಅಕ್ಟೋಬರ್ 2025, 1:35 IST
ವರ್ಷಪೂರ್ತಿ ಕೊಬ್ಬರಿ,ತೆಂಗಿನ ಕಾಯಿ ಖರೀದಿಸಲಿ:  ಶ್ರೀಕಾಂತ್ ಕೆಳಹಟ್ಟಿ

ಹಾಸನಾಂಬೆ ದರ್ಶನ ಪಡೆದ ಬಾನು ಮುಷ್ತಾಕ್‌

ಲೇಖಕಿ ಬಾನು ಮುಷ್ತಾಕ್‌ ಅವರು ಬುಧವಾರ ಇಲ್ಲಿನ ಹಾಸನಾಂಬ ದೇಗುಲಕ್ಕೆ ಬಂದು ದೇವಿಯ ದರ್ಶನ ಪಡೆದರು. ನಂತರ ಹೂವು ಮುಡಿದು, ಬಳೆ ತೊಟ್ಟು ಸಂಭ್ರಮಿಸಿದರು.
Last Updated 16 ಅಕ್ಟೋಬರ್ 2025, 0:09 IST
ಹಾಸನಾಂಬೆ ದರ್ಶನ ಪಡೆದ ಬಾನು ಮುಷ್ತಾಕ್‌
ADVERTISEMENT
ADVERTISEMENT
ADVERTISEMENT