ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಮಂಡ್ಯ

ADVERTISEMENT

ಸಮಾಜಸೇವಕರ ಹೆಸರು ಚಿರಸ್ಥಾಯಿ

ಯ.ಚಿಕ್ಕಣ್ಣರವರ ನುಡಿನಮನ: ಡಿ.ಸಿ.ತಮ್ಮಣ್ಣ ಅಭಿಮತ
Last Updated 7 ಡಿಸೆಂಬರ್ 2025, 3:26 IST
ಸಮಾಜಸೇವಕರ ಹೆಸರು ಚಿರಸ್ಥಾಯಿ

ಸೆಸ್ಕ್‌ನಿಂದ ‘ಮಾದರಿ ಗ್ರಾಮ ಯೋಜನೆ’ಗೆ 6 ಗ್ರಾಮಗಳು ಆಯ್ಕೆ: ಬಂಡಿಸಿದ್ದೇಗೌಡ

ತಾಲ್ಲೂಕಿನ ಪಿ. ಹೊಸಹಳ್ಳಿ ಸೇರಿದಂತೆ 6 ಗ್ರಾಮಗಳನ್ನು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮವು ಪ್ರಸಕ್ತ ಸಾಲಿನ ‘ಮಾದರಿ ಗ್ರಾಮ ಯೋಜನೆಗೆ ಆಯ್ಕೆ ಮಾಡಿದ್ದು, ಸದರಿ...
Last Updated 7 ಡಿಸೆಂಬರ್ 2025, 3:26 IST
ಸೆಸ್ಕ್‌ನಿಂದ ‘ಮಾದರಿ ಗ್ರಾಮ ಯೋಜನೆ’ಗೆ 6 ಗ್ರಾಮಗಳು ಆಯ್ಕೆ: ಬಂಡಿಸಿದ್ದೇಗೌಡ

ಜಾಗೃತಿ ವಹಿಸಲು ಅಧಿಕಾರಿಗಳಿಗೆ ಸೂಚನೆ

ಐದು ದಿನಗಳ ಶಿವರಾತ್ರೀಶ್ವರ ಶಿವಯೋಗಿಯವರ ಜಯಂತ್ಯುತ್ಸವ: ಶಾಸಕರ ಸಭೆ
Last Updated 7 ಡಿಸೆಂಬರ್ 2025, 3:26 IST
ಜಾಗೃತಿ ವಹಿಸಲು ಅಧಿಕಾರಿಗಳಿಗೆ ಸೂಚನೆ

ಮೇಳೈಸಿದ ಕೀಟ ಪ್ರಪಂಚದ ವಿಸ್ಮಯ

500 ಕೀಟಗಳ ಕಲಾಕೃತಿಗಳು, ಆಕರ್ಷಕ ಶೀರ್ಷಿಕೆಗಳು
Last Updated 7 ಡಿಸೆಂಬರ್ 2025, 3:24 IST
ಮೇಳೈಸಿದ ಕೀಟ ಪ್ರಪಂಚದ ವಿಸ್ಮಯ

ಕೃಷಿ ವಿಜ್ಞಾನಿಗಳ ಸಂಶೋಧನೆ ರೈತನ ಮನೆ ಮುಟ್ಟಬೇಕು: ಕೇಂದ್ರ ಸಚಿವ ಕುಮಾರಸ್ವಾಮಿ

HD Kumaraswamy Speech: ಮಂಡ್ಯದಲ್ಲಿ ನಡೆದ ಕೃಷಿ ಮೇಳದಲ್ಲಿ ಎಚ್.ಡಿ.ಕುಮಾರಸ್ವಾಮಿ ರೈತರ ಬೆಂಬಲದ ಅಗತ್ಯವಿದೆ ಎಂದರು. ಕೃಷಿ ವಿಜ್ಞಾನಿಗಳ ಸಂಶೋಧನೆ ನೇರವಾಗಿ ರೈತನ ಮನೆ ತಲುಪಬೇಕೆಂದು ಹೇಳಿದರು.
Last Updated 7 ಡಿಸೆಂಬರ್ 2025, 3:24 IST
ಕೃಷಿ ವಿಜ್ಞಾನಿಗಳ ಸಂಶೋಧನೆ ರೈತನ ಮನೆ ಮುಟ್ಟಬೇಕು: ಕೇಂದ್ರ ಸಚಿವ ಕುಮಾರಸ್ವಾಮಿ

ಹೇಳಿಕೆಗೆ ಸೀಮಿತವಾದ ಉಪಲೋಕಾಯುಕ್ತರು: ಎಚ್‌.ಡಿ. ಕುಮಾರಸ್ವಾಮಿ ಟೀಕೆ

HD Kumaraswamy on Lokayukta: ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪಗಳ ನಡುವೆಯೇ ಉಪ ಲೋಕಾಯುಕ್ತರು ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು. ಅವರ ಕ್ರಿಯಾಶೀಲತೆಯ ಬಗ್ಗೆ ಪ್ರಶ್ನೆ ಎತ್ತಿದರು.
Last Updated 6 ಡಿಸೆಂಬರ್ 2025, 12:58 IST
ಹೇಳಿಕೆಗೆ ಸೀಮಿತವಾದ ಉಪಲೋಕಾಯುಕ್ತರು: ಎಚ್‌.ಡಿ. ಕುಮಾರಸ್ವಾಮಿ ಟೀಕೆ

ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪ್ರಶ್ನೆ

Kumaraswamy Counterattack: ಭಗವದ್ಗೀತೆಯನ್ನು ಪಾಠ್ಯಕ್ರಮದಲ್ಲಿ ಸೇರಿಸುವುದನ್ನು ಮನುವಾದಕ್ಕೆ ಹೋಲಿಸಿದ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಮಕ್ಕಳಿಗೆ ಏನು ಬೋಧಿಸಬೇಕು ಎಂಬ ಪ್ರಶ್ನೆ ಉತ್ಥಾಪಿಸಿದ್ದಾರೆ.
Last Updated 6 ಡಿಸೆಂಬರ್ 2025, 12:51 IST
ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪ್ರಶ್ನೆ
ADVERTISEMENT

ಮೈಶುಗರ್ ಶಾಲೆಯ ಶಿಕ್ಷಕರ ವೇತನ ಪಾವತಿಗೆ ₹20 ಲಕ್ಷ ನೀಡಿದ ಎಚ್‌.ಡಿ ಕುಮಾರಸ್ವಾಮಿ

Kumaraswamy Support: ಮಂಡ್ಯದ ಮೈಷುಗರ್ ಶಾಲೆಯ ಶಿಕ್ಷಕರ ವೇತನ ಪಾವತಿಗೆ ₹19.94 ಲಕ್ಷ ದಾನ ನೀಡಿದ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶಾಲೆಯ ಅಭಿವೃದ್ಧಿಗೆ ಸಹಾಯ ನೀಡುವ ಭರವಸೆ ನೀಡಿದರು.
Last Updated 6 ಡಿಸೆಂಬರ್ 2025, 9:50 IST
ಮೈಶುಗರ್ ಶಾಲೆಯ ಶಿಕ್ಷಕರ ವೇತನ ಪಾವತಿಗೆ ₹20 ಲಕ್ಷ ನೀಡಿದ ಎಚ್‌.ಡಿ ಕುಮಾರಸ್ವಾಮಿ

ರೋಗನಿರೋಧಕ ಭತ್ತದ ತಳಿಗೆ ಆದ್ಯತೆ: ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ

ವಿ.ಸಿ.ಫಾರಂನಲ್ಲಿ ಅನಾವರಣಗೊಂಡ ಕೃಷಿ ಲೋಕ: ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿಕೆ
Last Updated 6 ಡಿಸೆಂಬರ್ 2025, 5:57 IST
ರೋಗನಿರೋಧಕ ಭತ್ತದ ತಳಿಗೆ ಆದ್ಯತೆ: ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ

ಮಕ್ಕಳಿಗೆ ಯೋಗಾಭ್ಯಾಸ ಬೆಳೆಸಿ: ಪಂಪಶ್ರೀ

Children Yoga Initiative: ಮಂಡ್ಯದಲ್ಲಿ ಕಾಯಕಯೋಗಿ ಫೌಂಡೇಷನ್ ನಡೆಸಿದ ದಾಸೋಹ ಹುಣ್ಣಿಮೆ ಕಾರ್ಯಕ್ರಮದಲ್ಲಿ ಪಂಪಶ್ರೀ ಅವರು ಮಕ್ಕಳಲ್ಲಿ ಯೋಗ, ಧ್ಯಾನ ಹಾಗೂ ಆತ್ಮವಿಶ್ವಾಸ ಬೆಳೆಸುವುದು ಅಗತ್ಯವೆಂದು ಹೇಳಿದರು.
Last Updated 6 ಡಿಸೆಂಬರ್ 2025, 5:50 IST
ಮಕ್ಕಳಿಗೆ ಯೋಗಾಭ್ಯಾಸ ಬೆಳೆಸಿ: ಪಂಪಶ್ರೀ
ADVERTISEMENT
ADVERTISEMENT
ADVERTISEMENT