ಎಚ್.ಡಿ.ಕೋಟೆ | ಅಕ್ರಮ ರೆಸಾರ್ಟ್, ಹೋಟೆಲ್ ತೆರವುಗೊಳಿಸಿ: ಹೊನ್ನಹಳ್ಳಿ ಪ್ರಕಾಶ್
ಕಬಿನಿ ಹಿನ್ನೀರು ಮತ್ತು ನಾಗರಹೊಳೆ-ಬಂಡೀಪುರ ಬಫರ್ ವಲಯದಲ್ಲಿ ಅಕ್ರಮ ರೆಸಾರ್ಟ್, ಹೋಟೆಲ್ಗಳನ್ನು ತಕ್ಷಣ ತೆರವುಗೊಳಿಸಲು ರೈತರು, ಪರಿಸರವಾದಿಗಳು ಎಚ್.ಡಿ. ಕೋಟೆಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.Last Updated 21 ಜನವರಿ 2026, 3:09 IST