ಗುರುವಾರ, 16 ಅಕ್ಟೋಬರ್ 2025
×
ADVERTISEMENT

ಮೈಸೂರು

ADVERTISEMENT

ಸರಗೂರು ಬಳಿ ಹತ್ತಿ ಹೊಲಕ್ಕೆ ನುಗ್ಗಿದ ಹುಲಿ: ದಾಳಿಯಿಂದ ರೈತನಿಗೆ ಗಂಭೀರ ಗಾಯ

Tiger attack: ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಬಡಗನಪುರ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಗುರುವಾರ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಹುಲಿಯು ರೈತರ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.
Last Updated 16 ಅಕ್ಟೋಬರ್ 2025, 13:07 IST
ಸರಗೂರು ಬಳಿ ಹತ್ತಿ ಹೊಲಕ್ಕೆ ನುಗ್ಗಿದ ಹುಲಿ: ದಾಳಿಯಿಂದ ರೈತನಿಗೆ ಗಂಭೀರ ಗಾಯ

ಮೈಸೂರು: ಪತ್ನಿಯ ಕತ್ತು ಸೀಳಿ ಕೊಂದ ಪತಿ

ಮೈಸೂರು: ನಗರದ ಹೊರವಲಯದ ಇಲವಾಲ ಬಳಿಯ ಜಟ್ಟಿಹುಂಡಿಯಲ್ಲಿ ಪತಿಯು ಪತ್ನಿಯ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
Last Updated 16 ಅಕ್ಟೋಬರ್ 2025, 11:41 IST
ಮೈಸೂರು: ಪತ್ನಿಯ ಕತ್ತು ಸೀಳಿ ಕೊಂದ ಪತಿ

ಅಧಿಕಾರ ಬಿಡುವಂತೆ ಹೇಳಿಲ್ಲವೆಂದು ತಂದೆ ತಿಳಿಸಿದ್ದಾರೆ: ಯತೀಂದ್ರ ಸಿದ್ದರಾಮಯ್ಯ

‘ಹೈಕಮಾಂಡ್ ಆಗಲಿ ಅಥವಾ ಬೇರೆ ನಾಯಕರಾಗಲಿ ನವೆಂಬರ್ ಆದ ಮೇಲೆ ಅಧಿಕಾರ ಬಿಡಿ ಎಂದು ಹೇಳಿಲ್ಲ ಎಂದು ನಮ್ಮ ತಂದೆಯವರು ಹೇಳಿದ್ದಾರೆ’ ಎಂದು ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
Last Updated 16 ಅಕ್ಟೋಬರ್ 2025, 11:00 IST
ಅಧಿಕಾರ ಬಿಡುವಂತೆ ಹೇಳಿಲ್ಲವೆಂದು ತಂದೆ ತಿಳಿಸಿದ್ದಾರೆ: ಯತೀಂದ್ರ ಸಿದ್ದರಾಮಯ್ಯ

ಆರ್‌ಎಸ್‌ಎಸ್‌ ಸಿದ್ಧಾಂತದ ಪ್ರಭಾವಿತರೇ ಗಾಂಧಿ ಕೊಂದದ್ದು: ಯತೀಂದ್ರ

ಆರ್‌ಎಸ್‌ಎಸ್‌ ಬಿತ್ತುವ ಸಿದ್ಧಾಂತದಿಂದ ಪ್ರಭಾವಕ್ಕೆ ಒಳಗಾದವರೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಂದದ್ದು’ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ದೂರಿದರು.
Last Updated 16 ಅಕ್ಟೋಬರ್ 2025, 10:58 IST
ಆರ್‌ಎಸ್‌ಎಸ್‌ ಸಿದ್ಧಾಂತದ ಪ್ರಭಾವಿತರೇ ಗಾಂಧಿ ಕೊಂದದ್ದು: ಯತೀಂದ್ರ

ಚಾಮುಂಡಿ ಬೆಟ್ಟಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ವಿಶೇಷ ಪೂಜೆ ಸಲ್ಲಿಕೆ

Rishab Shetty Temple Visit: ನಟ ರಿಷಬ್ ಶೆಟ್ಟಿ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಗೆ ಪೂಜೆ ಸಲ್ಲಿಸಿದರು. ಕಾಂತಾರ ಚಾಪ್ಟರ್ 1 ಯಶಸ್ಸು ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
Last Updated 16 ಅಕ್ಟೋಬರ್ 2025, 9:44 IST
ಚಾಮುಂಡಿ ಬೆಟ್ಟಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ವಿಶೇಷ ಪೂಜೆ ಸಲ್ಲಿಕೆ

ಬೆಳೆಗಾರರ ಸಮಸ್ಯೆ ಬಗೆಹರಿಸಲು ಕ್ರಮ: ಎಂ.ಲಕ್ಷ್ಮಣ್‌

ತಂಬಾಕು ಹರಾಜು ಮಾರುಕಟ್ಟೆಗೆ ಎಂ.ಲಕ್ಷ್ಮಣ್‌ ಭೇಟಿ
Last Updated 16 ಅಕ್ಟೋಬರ್ 2025, 3:10 IST
ಬೆಳೆಗಾರರ ಸಮಸ್ಯೆ ಬಗೆಹರಿಸಲು ಕ್ರಮ: ಎಂ.ಲಕ್ಷ್ಮಣ್‌

ಕೋಮಲಾಪುರ: ಒತ್ತುವರಿ ಜಾಗ ತೆರವು

ತಾ.ಪಂ ಇಒ, ದಲಿತ ಸಂಘಟನೆ ಮುಖಂಡರ ನಡುವೆ ಮಾತಿನ ಚಕಮಕಿ
Last Updated 16 ಅಕ್ಟೋಬರ್ 2025, 3:09 IST
ಕೋಮಲಾಪುರ: ಒತ್ತುವರಿ ಜಾಗ ತೆರವು
ADVERTISEMENT

ಮಾನಸಿಕ ಒತ್ತಡಕ್ಕೆ ಸಿಲುಕುತ್ತಿರುವ ಯುವ ಪೀಳಿಗೆ: ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ

ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ನಮ್ರತಾ ಎಸ್.‌ ಹೊಸಮಠ ಆತಂಕ
Last Updated 16 ಅಕ್ಟೋಬರ್ 2025, 3:07 IST
ಮಾನಸಿಕ ಒತ್ತಡಕ್ಕೆ ಸಿಲುಕುತ್ತಿರುವ ಯುವ ಪೀಳಿಗೆ: ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ

ಎಚ್.ಡಿ.ಕೋಟೆ: ಪೊಲೀಸರ ಮನೆಯಲ್ಲಿ ಕಳ್ಳತನ

ಎಚ್.ಡಿ.ಕೋಟೆ ಪಟ್ಟಣದಲ್ಲಿ ಸರಣಿ ಕಳವು
Last Updated 16 ಅಕ್ಟೋಬರ್ 2025, 3:03 IST
ಎಚ್.ಡಿ.ಕೋಟೆ: ಪೊಲೀಸರ ಮನೆಯಲ್ಲಿ ಕಳ್ಳತನ

ನಂಜನಗೂಡು: ಚಪ್ಪಲಿಯಿಂದ ಹೊಡೆದುಕೊಂಡು ಪ್ರತಿಭಟನೆ

ನಂಜನಗೂಡು: ಹೋರಾಟಗಾರರ ಬಂಧನಕ್ಕೆ ಒಳಮೀಸಲಾತಿ ಹೋರಾಟ ಸಮಿತಿ ಆಕ್ರೋಶ
Last Updated 16 ಅಕ್ಟೋಬರ್ 2025, 3:02 IST
ನಂಜನಗೂಡು: ಚಪ್ಪಲಿಯಿಂದ ಹೊಡೆದುಕೊಂಡು ಪ್ರತಿಭಟನೆ
ADVERTISEMENT
ADVERTISEMENT
ADVERTISEMENT