"ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಧೈರ್ಯ ಮತ್ತು ಶೌರ್ಯವು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಶಕ್ತಿಯನ್ನು ನೀಡಿತು. ಪ್ರತಿಕೂಲ ಸಂದರ್ಭಗಳಲ್ಲಿ ಅವರು ತಮ್ಮ ವರ್ಚಸ್ವಿ ನಾಯಕತ್ವದೊಂದಿಗೆ ದೇಶದ ಯುವಕರನ್ನು ಸಂಘಟಿಸಿದರು. ಸ್ವಾತಂತ್ರ್ಯ ಚಳವಳಿಯ ಅಂತಹ ಮಹಾನ್ ವೀರರ 125 ನೇ ಜನ್ಮ ದಿನಾಚರಣೆಯಂದು ನಾನು ನನ್ನ ಹೃತ್ಪೂರ್ವಕ ಗೌರವಗಳನ್ನು ಅರ್ಪಿಸುತ್ಥೆನೆ "ಎಂದು ಶಾ ಟ್ವೀಟ್ ಮಾಡಿದ್ದರೆ.
.
ಎರಡು ದಿನಗಳ ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ಪ್ರವಾಸದಲ್ಲಿರುವ ಗೃಹ ಸಚಿವರು, ಗುವಾಹಟಿಯಲ್ಲಿರುವ ಬೋಸ್ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು.