ಕೋವಿಡ್ ಮಾರ್ಗಸೂಚಿ ಕಾರಣದಿಂದಾಗಿ ಕೃಷ್ಣ ಜನ್ಮಾಷ್ಟಮಿ ಮಾರನೆ ದಿನ ನಡೆಯುತ್ತಿದ್ದ ‘ದಹಿ ಹಂಡಿ’ ಆಚರಣೆ ಸಂತಸವನ್ನು ನಾನು ತಪ್ಪಿಸಿಕೊಳ್ಳುತ್ತಿದ್ದೇನೆ ಎಂದರು. ಈ ಮಧ್ಯೆ, ದಹಿ ಹಂಡಿ ಕಾರ್ಯಕ್ರಮವನ್ನು ನಿರ್ಬಂಧಗಳ ನಡುವೆಯೂ ನೆರೆಯ ಪಾಲ್ಗಾರ್ ಜಿಲ್ಲೆಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಆಚರಿಸಿತು.