ಮೊದಲ ಹಂತದ ಚುನಾವಣೆಯಲ್ಲಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ (ಮಜುಲಿ), ಸ್ಪೀಕರ್ ಹಿತೇಂದ್ರ ನಾಥ್ ಗೋಸ್ವಾಮಿ (ಜೋರ್ಹತ್), ಸಚಿವರಾದ ರಂಜಿತ್ ದತ್ತಾ (ಬೆಹಾಲಿ), ನಬಾ ಕುಮಾರ್ ಡೋಲೆ (ಜೊನಾಯ್) ಮತ್ತು ಸಂಜೋಯ್ ಕಿಶನ್ (ಟಿನ್ಸುಕಿಯಾ) ಮಂತ್ರಿಗಳಾದ ಅತುಲ್ ಬೋರಾ (ಬೊಕಾಖಾಟ್) ಮತ್ತು ಕೇಶಬ್ ಮಹಾಂತ (ಕಲಿಯಾಬೋರ್) ಇನ್ನು ಮುಂತಾದವರು ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.