ಕಾಂಗ್ರೆಸ್ ಮತ್ತು ಎನ್ಸಿಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಬಿಜೆಪಿ ವಕ್ತಾರ ಕೇಶವ ಉಪಾಧ್ಯೆ, ‘ಜನರ ಭಾವನೆಗಳಿಗೆ ಬೆಲೆ ಕೊಡದೇ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿತ್ತು. ಆದರೆ, ಗುಜರಾತ್ ದಂಗೆಯು ಅದಕ್ಕಿಂತ ಭಿನ್ನ. ತುರ್ತು ಪರಿಸ್ಥಿತಿ ಮತ್ತು ಗುಜರಾತ್ ದಂಗೆಯನ್ನು ಪರಸ್ಪರ ಹೋಲಿಸಲಾಗದು’ ಎಂದು ಹೇಳಿದ್ದಾರೆ.