‘ರಾಜ್ಯದಲ್ಲಿ 2019ರಲ್ಲಿ ಜನರು ಯಾವ ರೀತಿ ಘನತೆಯಿಂದ ಸರ್ಕಾರ ಬದಲಿಸಿದರೋ ಅದೇ ರೀತಿಯೇ ಈಗಲೂ ಆಗಲಿ. ಆದರೆ, ಕಳೆದ ವಾರವಿಶ್ವಾಸಘಾತಕವಾಗಿ ಸರ್ಕಾರ ಬದಲಾಗುವುದು ಬೇಡ. ನೀವುಅವರ ಸಂಪರ್ಕದಲ್ಲಿ ಇದ್ದು, ನಿಮ್ಮದೇ ಪಕ್ಷಕ್ಕೆ ನಂಬಿಕೆ ದ್ರೋಹ ಮಾಡಿದ್ದೀರಿ’ ಎಂದು ಏಕನಾಥ್ ಶಿಂಧೆ ಹೆಸರು ಉಲ್ಲೇಖಿಸದೇ ಠಾಕ್ರೆ ವಾಗ್ದಾಳಿ ನಡೆಸಿದರು.