ಫೆಬ್ರುವರಿ 25, 2020ರಲ್ಲಿ ನಡೆದಿದ್ದ ಗಲಭೆಯಲ್ಲಿ ಅಂಬೇಡ್ಕರ್ ಕಾಲೇಜು ಬಳಿ ದೀಪಕ್ ಎಂಬವರನ್ನು ತೀವ್ರವಾಗಿ ಹಲ್ಲೆ ನಡೆಸಿ, ಕೊಲೆ ಮಾಡಲಾಗಿತ್ತು. ಅನ್ವರ್ ಹುಸೇನ್, ಖಾಸಿಂ, ಶಾರುಕ್ ಮತ್ತು ಖಲೀದ್ ಅನ್ಸಾರಿ ಪ್ರಕರಣದ ಆರೋಪಿಗಳು. ದೀಪಕ್ ರಕ್ತಸ್ರಾವದಿಂದ ಸತ್ತಿದ್ದಾರೆ ಎಂದು ಮರಣೋತ್ತರ ವರದಿ ತಿಳಿಸಿತ್ತು.