‘ಬಂಗಾಳ ಕೊಲ್ಲಿಯಲ್ಲಿಹಡಗಿನಿಂದ ಎದುರಾದ ನಿಗದಿತ ಗುರಿಯ ಮೇಲೆ ಎಸ್ಯು–30 ಎಂಕೆಐ ಯುದ್ಧ ವಿಮಾನದಿಂದ ಹಾರಿಸಿದ ವಿಸ್ತರಿತ ವ್ಯಾಪ್ತಿ ಆವೃತ್ತಿಯ ಬ್ರಹ್ಮೋಸ್ ಕ್ಷಿಪಣಿ ನಿಖರ ದಾಳಿ ನಡೆಸಿತು.ಐಎಎಫ್, ಭಾರತೀಯ ನೌಕಾಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ), ಬಿಎಪಿಎಲ್ ಹಾಗೂ ಎಚ್ಎಎಲ್ನ ಸಮರ್ಪಿತ ಪ್ರಯತ್ನಗಳ ಫಲವಾಗಿಉದ್ದೇಶಿತ ಯೋಜನೆ ಯಶಸ್ವಿಯಾಗಿದೆ’ ಎಂದು ಐಎಎಫ್ ತಿಳಿಸಿದೆ.