ಕಾಲುವೆಯೊಳಗೆ ಮೂರು ಕಿ.ಮೀ ಉದ್ದದ ಸುರುಂಗವಿದ್ದು, ಅದರೊಳಗೆ ಅಮ್ಲಜನಕ ಪೂರೈಕೆ ಕಡಿಮೆ ಇದೆ. ಮೂವರು ಪ್ರಯಾಣಿಕರ ಪತ್ತೆಗಾಗಿ ಸುರಂಗದಲ್ಲಿ ಶೋಧ ಕಾರ್ಯಾಚರಣೆ ನಡೆಸಬೇಕಾಗಿದೆ. ಅದಕ್ಕಾಗಿ ತಜ್ಞರ ನೆರವು ಕೇಳಿದ್ದೇವೆ. ಈ ಹಿನ್ನೆಲೆಯಲ್ಲಿ ಜಬಲ್ಬುರದ ಸೇನಾ ತಂಡವು ಶೀಘ್ರದಲ್ಲೇ ರಾಷ್ಟ್ರೀಯ ವಿಪತ್ತು ಪಡೆಯ ತಂಡವನ್ನು ಸೇರಲಿದೆ‘ ಎಂದು ಸಿಧು ಜಿಲ್ಲೆಯ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಚೌಧರಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.