ಸೋಮವಾರ, 26 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಮಾರ್ಚ್‌ನಲ್ಲಿ ಭಾರತಕ್ಕೆ ಕೆನಡಾ ಪ್ರಧಾನಿ ಮಾರ್ಕ್‌ ಭೇಟಿ?

Mark Carney: ಒಟ್ಟಾವಾ: ಕೆನಡಾ ಪ್ರಧಾನಿ ಮಾರ್ಕ್‌ ಕಾರ್ನಿ ಅವರು ಮಾರ್ಚ್‌ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಕೆನಡಾದಲ್ಲಿನ ಭಾರತ ಹೈಕಮಿಷನರ್‌ ದಿನೇಶ್‌ ಪಟ್ನಾಯಕ್‌ ತಿಳಿಸಿದ್ದಾರೆ. ಭೇಟಿ ಸಂದರ್ಭದಲ್ಲಿ ಯುರೇನಿಯಂ ಇಂಧನ ಖನಿಜಗಳು ಮತ್ತು
Last Updated 26 ಜನವರಿ 2026, 14:40 IST
ಮಾರ್ಚ್‌ನಲ್ಲಿ ಭಾರತಕ್ಕೆ ಕೆನಡಾ ಪ್ರಧಾನಿ ಮಾರ್ಕ್‌ ಭೇಟಿ?

ಭಾರತದೊಟ್ಟಿಗೆ ವ್ಯಾಪಾರ ಒಪ್ಪಂದ ವಿಳಂಬ: ಟ್ರಂಪ್‌ ಟೀಕಿಸಿದ ಸೆನೆಟರ್

Ted Cruz: ವಾಷಿಂಗ್ಟನ್‌ : ಭಾರತದೊಟ್ಟಿಗೆ ವ್ಯಾಪಾರ ಒಪ್ಪಂದ ಅಂತಿಮಗೊಳಿಸದ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವಾನ್ಸ್ ಹಾಗೂ ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್‌ ನವಾರೊ ಅವರನ್ನು ಸೆನೆಟರ್ ಟೆಡ್ ಕ್ರೂಜ್ ಟೀಕಿಸಿದ್ದಾರೆಂದು
Last Updated 26 ಜನವರಿ 2026, 14:36 IST
ಭಾರತದೊಟ್ಟಿಗೆ ವ್ಯಾಪಾರ ಒಪ್ಪಂದ ವಿಳಂಬ: ಟ್ರಂಪ್‌ ಟೀಕಿಸಿದ ಸೆನೆಟರ್

ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಒತ್ತಾಯ: ನಾಳೆ ಬ್ಯಾಂಕ್‌ ನೌಕರರ ಮುಷ್ಕರ

5 Day Work Week: ನವದೆಹಲಿ (ಪಿಟಿಐ): ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬ್ಯಾಂಕ್‌ ನೌಕರರು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ. ಈ ಮುಷ್ಕರದಿಂದಾಗಿ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ
Last Updated 26 ಜನವರಿ 2026, 14:34 IST
ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಒತ್ತಾಯ: ನಾಳೆ ಬ್ಯಾಂಕ್‌ ನೌಕರರ ಮುಷ್ಕರ

ಗಾಜಾದಲ್ಲಿ ಕೊನೆಯ ಒತ್ತೆಯಾಳು ಪತ್ತೆಹಚ್ಚಲು ಕ್ರಮ: ಇಸ್ರೇಲ್‌ನಿಂದ ಕಾರ್ಯಾಚರಣೆ

Hamas Hostage: ನಹಾರಿಯಾ, ಇಸ್ರೇಲ್‌: ಗಾಜಾದಲ್ಲಿ ಸಿಲುಕಿಕೊಂಡಿರುವ ಕೊನೆಯ ಒತ್ತೆಯಾಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಇಸ್ರೇಲ್‌ ಸೇನೆಯು ಭಾನುವಾರ ರಾತ್ರಿಯಿಂದಲೇ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಲು ನಿರ್ಧರಿಸಿದೆ. ಮತ್ತೊಂದೆಡೆ, ಹಮಾಸ್‌ ಜೊತೆಗೆ ಮುಂದಿನ ಹಂತದ ಕದನ
Last Updated 26 ಜನವರಿ 2026, 14:26 IST
ಗಾಜಾದಲ್ಲಿ ಕೊನೆಯ ಒತ್ತೆಯಾಳು ಪತ್ತೆಹಚ್ಚಲು ಕ್ರಮ: ಇಸ್ರೇಲ್‌ನಿಂದ ಕಾರ್ಯಾಚರಣೆ

ಹಸೀನಾ ಆಡಳಿತದಲ್ಲಿ ನಡೆದ ಗಲಭೆಯಲ್ಲಿ ಪಾತ್ರ: ಮಾಜಿ ಪೊಲೀಸ್‌ ಕಮಿಷನರ್‌ಗೆ ಗಲ್ಲು

Former Police Commissioner: ಢಾಕಾದ ಮಾಜಿ ಪೊಲೀಸ್ ಕಮಿಷನರ್‌ ಹಾಗೂ ಇಬ್ಬರು ಪೊಲೀಸ್‌ ಅಧಿಕಾರಿಗಳಿಗೆ ಬಾಂಗ್ಲಾದೇಶದ ವಿಶೇಷ ನ್ಯಾಯಮಂಡಳಿಯು ಸೋಮವಾರ ಮರಣ ದಂಡನೆ ವಿಧಿಸಿದೆ. ಈ ತೀರ್ಪು ಬಾಂಗ್ಲಾದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.
Last Updated 26 ಜನವರಿ 2026, 14:15 IST
ಹಸೀನಾ ಆಡಳಿತದಲ್ಲಿ ನಡೆದ ಗಲಭೆಯಲ್ಲಿ ಪಾತ್ರ: ಮಾಜಿ ಪೊಲೀಸ್‌ ಕಮಿಷನರ್‌ಗೆ ಗಲ್ಲು

ದಿನದ ಪ್ರಮುಖ 10 ಸುದ್ದಿಗಳು: 26 ಜನವರಿ 2026

Republic Day 2026: ದೇಶದಾದ್ಯಂತ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಎಲ್ಲೆಡೆ ಬಿಗಿ ಭದ್ರತೆ ವಹಿಸಲಾಗಿದೆ. ರಾಷ್ಟ್ರರಾಜಧಾನಿಯ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಸ್ಥಭ್ತಚಿತ್ರಗಳ ಮೆರವಣಿಗೆಯು ಸಾಂಸ್ಕೃತಿಕ ವೈವಿಧ್ಯತೆಯನ್ನು ಅನಾವರಣಗೊಳಿಸಿತು.
Last Updated 26 ಜನವರಿ 2026, 14:07 IST
ದಿನದ ಪ್ರಮುಖ 10 ಸುದ್ದಿಗಳು: 26 ಜನವರಿ 2026

Republic Day: ದೇಶದ ಮೊದಲ ಗಣರಾಜ್ಯೋತ್ಸವ ಆಚರಣೆಯ ಅಪರೂಪದ ಚಿತ್ರಗಳು..

Rare Photos: ಭಾರತದ ಮೊದಲ ಗಣರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು. ಇದು ದೆಹಲಿಯ ಗವರ್ನ್‌ಮೆಂಟ್ ಹೌಸ್ ಮತ್ತು ಇರ್ವಿನ್ ಆಂಫಿಥಿಯೇಟರ್ ಸುತ್ತ ಕೇಂದ್ರೀಕೃತವಾಗಿತ್ತು.
Last Updated 26 ಜನವರಿ 2026, 14:00 IST
Republic Day: ದೇಶದ ಮೊದಲ ಗಣರಾಜ್ಯೋತ್ಸವ ಆಚರಣೆಯ ಅಪರೂಪದ ಚಿತ್ರಗಳು..
err
ADVERTISEMENT

ಮಾಜಿ ರಾಜ್ಯಪಾಲ ಕೋಶಿಯಾರಿ ಪದ್ಮಭೂಷಣ: ಮಹಾರಾಷ್ಟ್ರ ವಿರೋಧ ಪಕ್ಷಗಳ ಕಿಡಿ

Padma Bhushan Controversy: ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಗೆ ಪದ್ಮ ಭೂಷಣ ಪುರಸ್ಕಾರ ಘೋಷಣೆ ಮಾಡಿದ ಕೇಂದ್ರ ಸರ್ಕಾರದ ನಡೆಯು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಕಗ್ಗೊಲೆ ಮಾಡಿದವರಿಗೆ ಪುರಸ್ಕಾರ ನೀಡಲಾಗಿದೆ.
Last Updated 26 ಜನವರಿ 2026, 13:42 IST
ಮಾಜಿ ರಾಜ್ಯಪಾಲ ಕೋಶಿಯಾರಿ ಪದ್ಮಭೂಷಣ: ಮಹಾರಾಷ್ಟ್ರ ವಿರೋಧ ಪಕ್ಷಗಳ ಕಿಡಿ

Republic Day: ಭಾರತದ ಮೊದಲ ಗಣರಾಜ್ಯೋತ್ಸವ ಆಚರಣೆ ಹೀಗಿತ್ತು..

Republic Day History: ದೇಶದ ಮೊದಲ ಗಣರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು. ಇದು ದೆಹಲಿಯ ಗವರ್ನ್‌ಮೆಂಟ್ ಹೌಸ್ (Government House) ಮತ್ತು ಇರ್ವಿನ್ ಆಂಫಿಥಿಯೇಟರ್ ಸುತ್ತ ಕೇಂದ್ರೀಕೃತವಾಗಿತ್ತು.
Last Updated 26 ಜನವರಿ 2026, 12:50 IST
Republic Day: ಭಾರತದ ಮೊದಲ ಗಣರಾಜ್ಯೋತ್ಸವ ಆಚರಣೆ ಹೀಗಿತ್ತು..

Photos | ಗಣರಾಜ್ಯೋತ್ಸವ ಸಂಭ್ರಮ‌: ಕರ್ತವ್ಯ ಪಥದಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ

Republic Day Celebration: ಗಣರಾಜ್ಯೋತ್ಸವ ಸಂಭ್ರಮ‌: ಕರ್ತವ್ಯ ಪಥದಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆಯ ಸುಂದರ ಚಿತ್ರಗಳು ಇಲ್ಲಿವೆ. ದೇಶದ ವಿವಿಧ ರಾಜ್ಯಗಳ ಸಂಸ್ಕೃತಿ ಮತ್ತು ಕಲಾ ಪ್ರಕಾರಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಜನರ ಗಮನ ಸೆಳೆದವು.
Last Updated 26 ಜನವರಿ 2026, 10:33 IST
Photos | ಗಣರಾಜ್ಯೋತ್ಸವ ಸಂಭ್ರಮ‌: ಕರ್ತವ್ಯ ಪಥದಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ
err
ADVERTISEMENT
ADVERTISEMENT
ADVERTISEMENT