ಮಂಗಳವಾರ, 27 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ವರ್ಮಾ ಪದಚ್ಯುತಿ‌: ತ್ರಿಸದಸ್ಯ ಸಮಿತಿ ವರದಿ ನಿರೀಕ್ಷಿಸುತ್ತಿದ್ದೇವೆ; ರಿಜಿಜು

Yashwant Verma Inquiry: ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಜಸ್ಟಿಸ್ ಯಶವಂತ್ ವರ್ಮಾ ಅವರ ಪದಚ್ಯುತಿ ಪ್ರಕ್ರಿಯೆ ಕುರಿತು ತ್ರಿಸದಸ್ಯ ಸಮಿತಿಯ ವರದಿಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
Last Updated 27 ಜನವರಿ 2026, 15:33 IST
ವರ್ಮಾ ಪದಚ್ಯುತಿ‌: ತ್ರಿಸದಸ್ಯ ಸಮಿತಿ ವರದಿ ನಿರೀಕ್ಷಿಸುತ್ತಿದ್ದೇವೆ; ರಿಜಿಜು

ಬಜೆಟ್ ಅಧಿವೇಶನ: ವಿಬಿ–ಜಿ ರಾಮ್‌ ಜಿ, ಎಸ್‌ಐಆರ್ ಚರ್ಚೆಗೆ ಕೇಂದ್ರ ನಕಾರ

All Party Meeting: ಬಜೆಟ್ ಅಧಿವೇಶನದಲ್ಲಿ ಬಿ–ಜಿ ರಾಮ್‌ ಜಿ ಕಾಯ್ದೆ ಮತ್ತು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕುರಿತು ಚರ್ಚೆಗೆ ಕೇಂದ್ರ ಸರ್ಕಾರ ನಿರಾಕರಿಸಿದೆ.
Last Updated 27 ಜನವರಿ 2026, 14:36 IST
ಬಜೆಟ್ ಅಧಿವೇಶನ: ವಿಬಿ–ಜಿ ರಾಮ್‌ ಜಿ, ಎಸ್‌ಐಆರ್ ಚರ್ಚೆಗೆ ಕೇಂದ್ರ ನಕಾರ

ದೂರವಾಣಿ ಕದ್ದಾಲಿಕೆ ಪ್ರಕರಣ; ಎಸ್‌ಐಟಿ ಮುಂದೆ ಹಾಜರಾದ ಸಂತೋಷ್‌

ತೆಲಂಗಾಣದ ಬಿಆರ್‌ಎಸ್‌ ಸರ್ಕಾರದ ಅವಧಿಯಲ್ಲಿ ದೂರವಾಣಿ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗಾಗಿ ತೆಲಂಗಾಣ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಬಿಆರ್‌ಎಸ್‌ ಪಕ್ಷದ ಮುಖಂಡ, ...
Last Updated 27 ಜನವರಿ 2026, 14:30 IST
ದೂರವಾಣಿ ಕದ್ದಾಲಿಕೆ ಪ್ರಕರಣ; ಎಸ್‌ಐಟಿ ಮುಂದೆ ಹಾಜರಾದ ಸಂತೋಷ್‌

ವಂದೇ ಭಾರತ್ ಸ್ಲೀಪರ್‌ ರೈಲಿನಲ್ಲಿ ಶೀಘ್ರವೇ ಮಾಂಸಾಹಾರ: ರೈಲ್ವೆ ಅಧಿಕಾರಿಗಳು

Vande Bharat Train Update: ಹೌರಾ–ಕಾಮಾಕ್ಯ ನಡುವೆ ಸಂಚರಿಸುವ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಶೀಘ್ರವೇ ಮಾಂಸಾಹಾರವನ್ನು ಸೇರ್ಪಡೆಯಾಗಲಿದೆ ಎಂದು ಪೂರ್ವ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Last Updated 27 ಜನವರಿ 2026, 14:29 IST
ವಂದೇ ಭಾರತ್ ಸ್ಲೀಪರ್‌ ರೈಲಿನಲ್ಲಿ ಶೀಘ್ರವೇ ಮಾಂಸಾಹಾರ: ರೈಲ್ವೆ ಅಧಿಕಾರಿಗಳು

ಚೆನ್ನೈ: ವಿಮಾನ ನಿಲ್ದಾಣದಲ್ಲಿ ಲಘು ಬೆಂಕಿ ಅವಘಡ

Chennai Airport fire: ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಲಘು ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಹಾನಿ ಉಂಟಾಗದೆ ವಿಮಾನ ಸಂಚಾರವು ಸಿದ್ಧವಾದಂತೆ ಮುಂದುವರಿದಿದೆ.
Last Updated 27 ಜನವರಿ 2026, 14:26 IST
ಚೆನ್ನೈ: ವಿಮಾನ ನಿಲ್ದಾಣದಲ್ಲಿ ಲಘು ಬೆಂಕಿ ಅವಘಡ

ವಿಶ್ವಸಂಸ್ಥೆ ಶಾಂತಿ ಕಾಪಾಡುವ ಸಂಸ್ಥೆಯಾಗಿ ಉಳಿದಿಲ್ಲ: ಭಾರತ

UN Security Council: ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಶಾಂತಿಯನ್ನು ಕಾಪಾಡುವ ಸಂಸ್ಥೆಯಾಗಿ ಉಳಿದಿಲ್ಲ. ಅದೀಗ ಸಮನಾಂತರವಾದ ಸೀಮಿತ ಗುಂಪಿನ ಚೌಕಟ್ಟುಗಳನ್ನು ಹೊಂದಿರುವ ಸಂಸ್ಥೆಯಾಗಿದೆ ಎನ್ನುವ ಚರ್ಚೆಗಳು ನಡೆಯುತ್ತಿವೆ ಎಂದು ಭಾರತ ಹೇಳಿದೆ.
Last Updated 27 ಜನವರಿ 2026, 14:08 IST
ವಿಶ್ವಸಂಸ್ಥೆ ಶಾಂತಿ ಕಾಪಾಡುವ ಸಂಸ್ಥೆಯಾಗಿ ಉಳಿದಿಲ್ಲ: ಭಾರತ

ಪಾಕಿಸ್ತಾನದಲ್ಲಿ ಲವ ದೇವಸ್ಥಾನದ ಪುನರ್‌ನಿರ್ಮಾಣ: ಸಾರ್ವಜನಿಕ ದರ್ಶನಕ್ಕೆ ಅವಕಾಶ

Lahore Fort Heritage: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಲಾಹೋರ್‌ನ ಕೋಟೆಯಲ್ಲಿರುವ ಲವ ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
Last Updated 27 ಜನವರಿ 2026, 14:07 IST
ಪಾಕಿಸ್ತಾನದಲ್ಲಿ ಲವ ದೇವಸ್ಥಾನದ ಪುನರ್‌ನಿರ್ಮಾಣ: ಸಾರ್ವಜನಿಕ ದರ್ಶನಕ್ಕೆ ಅವಕಾಶ
ADVERTISEMENT

ದಕ್ಷಿಣ ಕೊರಿಯಾಗೆ ಟ್ರಂಪ್ ಸುಂಕ ಏರಿಕೆ ಬೆದರಿಕೆ

Donald Trump Trade Policy: ದಕ್ಷಿಣ ಕೊರಿಯಾದ ಸರಕುಗಳ ಮೇಲಿನ ಸುಂಕವನ್ನು ಏರಿಕೆ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಘೋಷಿಸಿದ್ದಾರೆ.
Last Updated 27 ಜನವರಿ 2026, 13:59 IST
ದಕ್ಷಿಣ ಕೊರಿಯಾಗೆ ಟ್ರಂಪ್ ಸುಂಕ ಏರಿಕೆ ಬೆದರಿಕೆ

ಬಿಜೆಪಿ ನಾಯಕರದ್ದು ದ್ವಂದ್ವ ನೀತಿ; ಮೆಹಬೂಬಾ ಮುಫ್ತಿ ಕಿಡಿ

Mehbooba Mufti Criticism: ಪೀಪಲ್ಸ್‌ ಡೆಮಾಕ್ರಟಿಕ್ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ಅವರು ಬಿಜೆಪಿ ವಿರುದ್ಧ ದ್ವಂದ್ವ ನೀತಿಯನ್ನು ಅಳವಡಿಸಿಕೊಂಡಿರುವುದು ಮತ್ತು ಬಾಬಾ ಬುಲ್ಲೇಶಾ ದೇಗುಲ ನಾಶವನ್ನೇ ಹೊತ್ತಿದ್ದಾರೆ.
Last Updated 27 ಜನವರಿ 2026, 13:32 IST
ಬಿಜೆಪಿ ನಾಯಕರದ್ದು ದ್ವಂದ್ವ ನೀತಿ; ಮೆಹಬೂಬಾ ಮುಫ್ತಿ ಕಿಡಿ

ಕೇರಳ: ಜಿಯೊ ಅರ್ಜಿ ಮಾನ್ಯ ಮಾಡಲು ಸುಪ್ರೀಂ ಕೋರ್ಟ್‌ ನಿರಾಕರಣೆ

Supreme Court India: ಕೇರಳದ ಕೇಬಲ್‌ ಟೆಲಿವಿಷನ್‌ ಮಾರುಕಟ್ಟೆಯಲ್ಲಿ ಜಿಯೊ ಸ್ಟಾರ್‌ ವಿರುದ್ಧದ ಸ್ಪರ್ಧಾ ಆಯೋಗದ ತನಿಖೆಯನ್ನು ನಿಲ್ಲಿಸಲು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.
Last Updated 27 ಜನವರಿ 2026, 13:30 IST
ಕೇರಳ: ಜಿಯೊ ಅರ್ಜಿ ಮಾನ್ಯ ಮಾಡಲು ಸುಪ್ರೀಂ ಕೋರ್ಟ್‌ ನಿರಾಕರಣೆ
ADVERTISEMENT
ADVERTISEMENT
ADVERTISEMENT