ಮಂಗಳವಾರ, 20 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಜೈಪುರ ಸಾಹಿತ್ಯ ಉತ್ಸವಕ್ಕೆ ಸಂಭ್ರಮದ ತೆರೆ: ಸಾಹಿತ್ಯ, ಅಭಿರುಚಿ, ವ್ಯಾಪಾರದ ಉತ್ಸವ

Literary Celebration: ಪುರಾಣದಲ್ಲಿ ಮಹಿಳೆಯರು, ಜೆನ್ ಝೀ, ಬ್ರಿಟಿಷ್ ಸಾಮ್ರಾಜ್ಯದ ವಸಾಹಾತುಶಾಹಿ ಸೃಷ್ಟಿಸಿದ ಹಿಂಸೆ... ಮುಂತಾದ ಹಲವು ಗಂಭೀರ ವಿಚಾರಗಳ ಚಿಂತನ ಮಂಥನದೊಂದಿಗೆ ಜೈಪುರ ಸಾಹಿತ್ಯ ಉತ್ಸವದ (ಜೆಎಲ್ಎಫ್) 19ನೇ ಆವೃತ್ತಿಯು ಸೋಮವಾರ ಸಂಪನ್ನಗೊಂಡಿತು.
Last Updated 20 ಜನವರಿ 2026, 0:30 IST
ಜೈಪುರ ಸಾಹಿತ್ಯ ಉತ್ಸವಕ್ಕೆ ಸಂಭ್ರಮದ ತೆರೆ: ಸಾಹಿತ್ಯ, ಅಭಿರುಚಿ, ವ್ಯಾಪಾರದ ಉತ್ಸವ

ಯುವ ಘಟಕದಿಂದ ಅಧ್ಯಕ್ಷ ಸ್ಥಾನದತ್ತ: ನಿತಿನ್‌ ನಬೀನ್‌ ಸಾಗಿ ಬಂದ ಹಾದಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಅಲಂಕರಿಸಲಿರುವ ಕಿರಿಯ ನಾಯಕ
Last Updated 20 ಜನವರಿ 2026, 0:00 IST
ಯುವ ಘಟಕದಿಂದ ಅಧ್ಯಕ್ಷ ಸ್ಥಾನದತ್ತ: ನಿತಿನ್‌ ನಬೀನ್‌ ಸಾಗಿ ಬಂದ ಹಾದಿ

₹66 ದಿನಗೂಲಿಯಲ್ಲಿ ಬದುಕು ಸಾಗಿಸುವುದು ಹೇಗೆ: ಬಿಸಿಯೂಟ ಅಡುಗೆದಾರರ ಅಳಲು

ಛತ್ತೀಸಗಢ: ದಿನದ ವೇತನ ₹400ಕ್ಕೆ ಹೆಚ್ಚಿಸಲು ಆಗ್ರಹ
Last Updated 19 ಜನವರಿ 2026, 23:30 IST
₹66 ದಿನಗೂಲಿಯಲ್ಲಿ ಬದುಕು ಸಾಗಿಸುವುದು ಹೇಗೆ: ಬಿಸಿಯೂಟ ಅಡುಗೆದಾರರ ಅಳಲು

ಮಹಾರಾಷ್ಟ್ರ: ₹27 ಕೋಟಿ ಮೌಲ್ಯದ 13.6 ಕೆ.ಜಿ ಮೆಫೆಡ್ರೊನ್ ವಶ

Narcotics Crackdown: ಮಹಾರಾಷ್ಟ್ರದ ಠಾಣೆ ಹೊರವಲಯದಲ್ಲಿ ಮುಂಬ್ರಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ₹27 ಕೋಟಿ ಮೌಲ್ಯದ 13.6 ಕೆ.ಜಿ ಮೆಫೆಡ್ರೊನ್ ವಶವಾಗಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ.
Last Updated 19 ಜನವರಿ 2026, 23:30 IST
ಮಹಾರಾಷ್ಟ್ರ: ₹27 ಕೋಟಿ ಮೌಲ್ಯದ 13.6 ಕೆ.ಜಿ ಮೆಫೆಡ್ರೊನ್ ವಶ

ಫ್ಯಾಕ್ಟ್ ಚೆಕ್: ಭಾರತೀಯ ಸೇನೆ ಪಾಕ್ ಡ್ರೋನ್‌ಗಳತ್ತ ಗುಂಡು ಹಾರಿಸಿಲ್ಲ

ಜಮ್ಮು ಮತ್ತು ಕಾಶ್ಮೀರದ ನೌಶೆರಾ ವಲಯದಲ್ಲಿ ಭಾರತೀಯ ಸೇನೆಯು ಇತ್ತೀಚೆಗೆ ಪಾಕಿಸ್ತಾನದ ಡ್ರೋನ್‌ಗಳತ್ತ ಗುಂಡು ಹಾರಿಸಿದೆ ಎಂದು ಪ್ರತಿಪಾದಿಸುತ್ತಾ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು (smoooth_editx) ವಿಡಿಯೊ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
Last Updated 19 ಜನವರಿ 2026, 23:30 IST
ಫ್ಯಾಕ್ಟ್ ಚೆಕ್: ಭಾರತೀಯ ಸೇನೆ ಪಾಕ್ ಡ್ರೋನ್‌ಗಳತ್ತ ಗುಂಡು ಹಾರಿಸಿಲ್ಲ

ಕಲ್ಲಿದ್ದಲು ಗಣಿ ಟೆಂಡರ್‌: ಸಚಿವರು ಭಾಗಿ, ತೆಲಂಗಾಣ ರಾಜಕೀಯದಲ್ಲಿ ಕೋಲಾಹಲ

Tender Controversy: ತೆಲಂಗಾಣದ ಸಚಿವರ ನಡುವೆ ಗಣಿ ಗುತ್ತಿಗೆ ಸಂಬಂಧಿಸಿದ ಸಂಘರ್ಷ ಉಂಟಾಗಿದೆ. ಟೆಂಡರ್ ರದ್ದುಗೊಳಿಸುವಂತೆ ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಎಸ್‌ಸಿಸಿಎಲ್‌ಗೆ ಸೂಚನೆ ನೀಡಿದ್ದು, ಸಿಬಿಐ ತನಿಖೆಗೆ ಬಿಆರ್‌ಎಸ್‌ ಆಗ್ರಹಿಸಿದೆ.
Last Updated 19 ಜನವರಿ 2026, 23:30 IST
ಕಲ್ಲಿದ್ದಲು ಗಣಿ ಟೆಂಡರ್‌: ಸಚಿವರು ಭಾಗಿ, ತೆಲಂಗಾಣ ರಾಜಕೀಯದಲ್ಲಿ ಕೋಲಾಹಲ

₹18.17 ಲಕ್ಷ ಕೋಟಿ ವ್ಯಾಪಾರ ಭಾರತ–ಯುಎಇ ಗುರಿ

ಯುಎಇ ಅಧ್ಯಕ್ಷರ ಭಾರತ ಭೇಟಿ: ಹಲವು ಒಪ್ಪಂದಗಳಿಗೆ ಸಹಿ
Last Updated 19 ಜನವರಿ 2026, 23:00 IST
₹18.17 ಲಕ್ಷ ಕೋಟಿ ವ್ಯಾಪಾರ ಭಾರತ–ಯುಎಇ ಗುರಿ
ADVERTISEMENT

ಜಮ್ಮು–ಕಾಶ್ಮೀರದ ಕಿಶ್ತ್‌ವಾರದಲ್ಲಿ ಗುಂಡಿನ ಚಕಮಕಿ: ಪ್ಯಾರಾಟ್ರೂಪರ್ ಹುತಾತ್ಮ

ಜಮ್ಮು–ಕಾಶ್ಮೀರದ ಕಿಶ್ತ್‌ವಾರ್‌ ಜಿಲ್ಲೆಯಲ್ಲಿ ಭಯೋತ್ಪಾದಕರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ಯಾರಾಟ್ರೂಪರ್‌ ಹವಾಲ್ದಾರ್ ಗಜೇಂದ್ರ ಸಿಂಗ್‌ ಸೋಮವಾರ ಮೃತಪಟ್ಟಿದ್ದಾರೆ.
Last Updated 19 ಜನವರಿ 2026, 16:25 IST
ಜಮ್ಮು–ಕಾಶ್ಮೀರದ ಕಿಶ್ತ್‌ವಾರದಲ್ಲಿ ಗುಂಡಿನ ಚಕಮಕಿ: ಪ್ಯಾರಾಟ್ರೂಪರ್ ಹುತಾತ್ಮ

ಭಯೋತ್ಪಾದನೆ ಉತ್ತೇಜಿಸದಿರಿ‌: ಪೋಲೆಂಡ್‌ಗೆ ಭಾರತ ಒತ್ತಾಯ

Jaishankar's blunt message to Poland: ಭಯೋತ್ಪಾದಕ ಚಟುವಟಿಕೆಗಳ ಮೂಲಸೌಕರ್ಯದ ಉತ್ತೇಜನಕ್ಕೆ ಸಹಾಯ ಮಾಡಬಾರದು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪೋಲೆಂಡ್ ವಿದೇಶಾಂಗ ಸಚಿವ ರಾಡೋಸ್ಲಾವ್ ಸಿರ್ಕೋರ್ಸ್ಕಿಗೆ ಸೋಮವಾರ ಹೇಳಿದ್ದಾರೆ.
Last Updated 19 ಜನವರಿ 2026, 16:23 IST
ಭಯೋತ್ಪಾದನೆ ಉತ್ತೇಜಿಸದಿರಿ‌: ಪೋಲೆಂಡ್‌ಗೆ ಭಾರತ ಒತ್ತಾಯ

ಎಸ್‌ಐಆರ್: ತಮಿಳುನಾಡಿನಲ್ಲಿ ಆಕ್ಷೇಪಣೆ ಅವಧಿ ವಿಸ್ತರಣೆ

SIR in TN: ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ಚುನಾವಣಾ ಆಯೋಗ, ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯನ್ನು ಜನವರಿ 30ರವರೆಗೂ ವಿಸ್ತರಿಸಿದೆ.
Last Updated 19 ಜನವರಿ 2026, 16:08 IST
ಎಸ್‌ಐಆರ್: ತಮಿಳುನಾಡಿನಲ್ಲಿ ಆಕ್ಷೇಪಣೆ ಅವಧಿ ವಿಸ್ತರಣೆ
ADVERTISEMENT
ADVERTISEMENT
ADVERTISEMENT