ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಪಶ್ಚಿಮ ಆಫ್ರಿಕಾದ ಬೆನಿನ್‌ ದೇಶದಲ್ಲಿ ಅಧ್ಯಕ್ಷನ ವಿರುದ್ಧ ಸೈನಿಕರ ದಂಗೆ?

ಅಧ್ಯಕ್ಷರ ಪದಚ್ಯುತಿಗೊಳಿಸಿರುವುದಾಗಿ ಘೋಷಿಸಿದ್ದ ಸೈನಿಕರ ಗುಂಪು
Last Updated 7 ಡಿಸೆಂಬರ್ 2025, 14:28 IST
ಪಶ್ಚಿಮ ಆಫ್ರಿಕಾದ ಬೆನಿನ್‌ ದೇಶದಲ್ಲಿ ಅಧ್ಯಕ್ಷನ ವಿರುದ್ಧ ಸೈನಿಕರ ದಂಗೆ?

ಇಂಡಿಗೊ ಬಿಕ್ಕಟ್ಟು: ರಾಜಸ್ಥಾನ ಪ್ರವಾಸೋದ್ಯಮಕ್ಕೆ ಹೊಡೆತ

Flight Disruptions Impact Tourism: ಇಂಡಿಗೊ ವಿಮಾನ ಸಂಚಾರದ ಬಿಕ್ಕಟ್ಟಿನಿಂದ ರಾಜಸ್ಥಾನ ಪ್ರವಾಸೋದ್ಯಮ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಹೋಟೆಲ್‌ ಬುಕಿಂಗ್‌ಗಳು ರದ್ದಾಗುತ್ತಿರುವ ಪರಿಣಾಮ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ.
Last Updated 7 ಡಿಸೆಂಬರ್ 2025, 14:17 IST
ಇಂಡಿಗೊ ಬಿಕ್ಕಟ್ಟು: ರಾಜಸ್ಥಾನ ಪ್ರವಾಸೋದ್ಯಮಕ್ಕೆ ಹೊಡೆತ

ಬಾಬರ್ ಹೆಸರಿನಲ್ಲಿ ಮಸೀದಿ ನಿರ್ಮಿಸಿದರೆ ಕೆಡವುತ್ತೇವೆ: ಯುಪಿ ಡಿಸಿಎಂ ಮೌರ್ಯ

Babri Mosque Issue: ಮೊಘಲ್ ಚಕ್ರವರ್ತಿ ಬಾಬರ್ ಹೆಸರಿನಲ್ಲಿ ಮಸೀದಿ ನಿರ್ಮಿಸಿದರೆ ವಿರೋಧ ವ್ಯಕ್ತವಾಗಲಿದೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಎಚ್ಚರಿಕೆ ನೀಡಿದರು.
Last Updated 7 ಡಿಸೆಂಬರ್ 2025, 13:46 IST
ಬಾಬರ್ ಹೆಸರಿನಲ್ಲಿ ಮಸೀದಿ ನಿರ್ಮಿಸಿದರೆ ಕೆಡವುತ್ತೇವೆ: ಯುಪಿ ಡಿಸಿಎಂ ಮೌರ್ಯ

ತಮಿಳುನಾಡು: ನಟ ವಿಜಯ್‌ ಸಾರ್ವಜನಿಕ ಸಭೆಗೆ ಅನುಮತಿ ನಿರಾಕರಣೆ

Tamil Nadu Police Action: ಈರೋಡ್‌ನಲ್ಲಿ ಡಿಸೆಂಬರ್ 16ಕ್ಕೆ ನಿಗದಿಯಾಗಿದ್ದ ಟಿವಿಕೆ ಮುಖ್ಯಸ್ಥ ನಟ ವಿಜಯ್‌ ಅವರ ಸಾರ್ವಜನಿಕ ಸಭೆಗೆ ಅವಕಾಶ ನೀಡದಿರುವ ಪೊಲೀಸ್‌ ಇಲಾಖೆ, ಭದ್ರತಾ ಕಾರಣದಿಂದ ಬೇರೆ ಸ್ಥಳ ಆಯ್ಕೆ ಮಾಡುವಂತೆ ಸೂಚಿಸಿದೆ.
Last Updated 7 ಡಿಸೆಂಬರ್ 2025, 13:45 IST
ತಮಿಳುನಾಡು: ನಟ ವಿಜಯ್‌ ಸಾರ್ವಜನಿಕ ಸಭೆಗೆ ಅನುಮತಿ ನಿರಾಕರಣೆ

ಶಬರಿಮಲೆ ದೇಗುಲದಲ್ಲಿ ಸಣ್ಣ ಬೆಂಕಿ ಅವಘಡ 

Fire Accident: ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಆವರಣದಲ್ಲಿ ಭಾನುವಾರ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಭಕ್ತರಲ್ಲಿ ಆತಂಕ ಮೂಡಿಸಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ತ್ವರಿತವಾಗಿ ನಂದಿಸಿದರು.
Last Updated 7 ಡಿಸೆಂಬರ್ 2025, 13:38 IST
ಶಬರಿಮಲೆ ದೇಗುಲದಲ್ಲಿ ಸಣ್ಣ ಬೆಂಕಿ ಅವಘಡ 

ಚರ್ಚೆಗೆ ನಾನೂ ರೆಡಿ: ಡೇಟ್–ಟೈಮ್ ಹೇಳಿ ಸಾಕು; ವೇಣುಗೋಪಾಲ್‌ಗೆ ಪಿಣರಾಯಿ ಡಿಚ್ಚಿ

Kerala politics: ‘ಸಂಸತ್ತಿನಲ್ಲಿ ರಾಜ್ಯದ ಯುಡಿಎಫ್ ಸಂಸದರ ಕಾರ್ಯಕ್ಷಮತೆಯ ಕುರಿತು ಸಾರ್ವಜನಿಕ ಚರ್ಚೆಗೆ ನಾನು ಸಿದ್ಧನಿದ್ದೇನೆ. ಅದಕ್ಕಾಗಿ ಸ್ಥಳ ಮತ್ತು ಸಮಯ ನಿಗದಿಪಡಿಸಲು ನೀವು ಸಿದ್ಧರಿದ್ದೀರಾ’ ಎಂದು ಕಾಂಗ್ರೆಸ್ ನಾಯಕ KC ವೇಣುಗೋಪಾಲ್‌ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ತಿರುಗೇಟು ಕೊಟ್ಟಿದ್ದಾರೆ.
Last Updated 7 ಡಿಸೆಂಬರ್ 2025, 13:20 IST
ಚರ್ಚೆಗೆ ನಾನೂ ರೆಡಿ: ಡೇಟ್–ಟೈಮ್ ಹೇಳಿ ಸಾಕು; ವೇಣುಗೋಪಾಲ್‌ಗೆ ಪಿಣರಾಯಿ ಡಿಚ್ಚಿ

ಗೋವಾ ದುರಂತ | ಶವಗಳನ್ನು ತೆಗೆದುಕೊಂಡು ಏನು ಮಾಡೋದು?: ಮೃತರ ಸಂಬಂಧಿಕರ ಅಳಲು

ಉತ್ತರ ಗೋವಾದ ಅರ್ಪೋರದಲ್ಲಿರುವ ನೈಟ್‌ಕ್ಲಬ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಸಿಲಿಂಡರ್‌ ಸ್ಫೋಟದಲ್ಲಿ ಮೃತಪಟ್ಟವರ ಸಂಬಂಧಿಕರು, ಪರಿಚಯದವರು ಸರ್ಕಾರಿ ಆಸ್ಪತ್ರೆಯ ಶವಾಗಾರದ ಎದುರು ಜಮಾಯಿಸಿದ್ದಾರೆ.
Last Updated 7 ಡಿಸೆಂಬರ್ 2025, 12:55 IST
ಗೋವಾ ದುರಂತ | ಶವಗಳನ್ನು ತೆಗೆದುಕೊಂಡು ಏನು ಮಾಡೋದು?: ಮೃತರ ಸಂಬಂಧಿಕರ ಅಳಲು
ADVERTISEMENT

6ನೇ ದಿನವೂ ಮುಂದುವರಿದ ಇಂಡಿಗೊ ಅಡಚಣೆ: ದೇಶದಾದ್ಯಂತ 400 ವಿಮಾನಗಳ ಹಾರಾಟ ರದ್ದು

IndiGo disruption: ಸತತ ಆರನೇ ದಿನವಾದ ಭಾನುವಾರವೂ ಇಂಡಿಗೊ ಏರ್‌ಲೈನ್ಸ್‌ಗೆ ಸೇರಿದ ವಿಮಾನಗಳ ಹಾರಾಟದಲ್ಲಿ ಅಡಚಣೆ ಮುಂದುವರಿದಿದೆ.
Last Updated 7 ಡಿಸೆಂಬರ್ 2025, 11:42 IST
6ನೇ ದಿನವೂ ಮುಂದುವರಿದ ಇಂಡಿಗೊ ಅಡಚಣೆ: ದೇಶದಾದ್ಯಂತ 400 ವಿಮಾನಗಳ ಹಾರಾಟ ರದ್ದು

ಸಿಂಹಾಚಲಂ ವರಾಹ ಲಕ್ಷ್ಮಿನರಸಿಂಹಸ್ವಾಮಿ ದೇಗುಲಕ್ಕೆ ಕೊಹ್ಲಿ ಭೇಟಿ: ವಿಶೇಷ ಪೂಜೆ

Virat Kohli darshan: ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ಭೇಟಿ ನೀಡಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರು ಶ್ರೀ ವರಾಹ ಲಕ್ಷ್ಮಿನರಸಿಂಹಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
Last Updated 7 ಡಿಸೆಂಬರ್ 2025, 10:58 IST
ಸಿಂಹಾಚಲಂ ವರಾಹ ಲಕ್ಷ್ಮಿನರಸಿಂಹಸ್ವಾಮಿ ದೇಗುಲಕ್ಕೆ ಕೊಹ್ಲಿ ಭೇಟಿ: ವಿಶೇಷ ಪೂಜೆ

Video: ಚಲಿಸುತ್ತಿದ್ದ ರೈಲಿನ ಮೇಲೇರಿ ಯುವಕನ ಹುಚ್ಚಾಟ– ನಡೆದೇ ಹೋಯಿತು ಹೈಡ್ರಾಮಾ!

Dangerous Train Stunt: ಬೆಂಗಳೂರು: ಅಪಾಯಕಾರಿ ಸಾಹಸ ಮಾಡಲು ಯುವಕನೊಬ್ಬ ಚಲಿಸುತ್ತಿದ್ದ ರೈಲು ಏರಿ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತಿದ್ದ ಪ್ರಸಂಗವೊಂದು ರೈಲ್ವೆ ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದೆ.ಪ್ರತಾಪ್‌ಗಢದ ‘ಮಾ ಬೇಲ್ಹಾ ದೇವಿ ಧಾಮ್‌’ ರೈಲು ನಿಲ್ದಾಣದಲ್ಲಿ ಈ ಆಘಾತಕಾರಿ ಘಟನೆ
Last Updated 7 ಡಿಸೆಂಬರ್ 2025, 10:14 IST
Video: ಚಲಿಸುತ್ತಿದ್ದ ರೈಲಿನ ಮೇಲೇರಿ ಯುವಕನ ಹುಚ್ಚಾಟ– ನಡೆದೇ ಹೋಯಿತು ಹೈಡ್ರಾಮಾ!
ADVERTISEMENT
ADVERTISEMENT
ADVERTISEMENT