ಬುಧವಾರ, 10 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

Goa Nightclub Fire: ನೈಟ್‌ಕ್ಲಬ್ ಮಾಲೀಕ ಅಜಯ್ ಗುಪ್ತಾ ದೆಹಲಿಯಲ್ಲಿ ವಶಕ್ಕೆ

Ajay Gupta Arrest: ಗೋವಾ ನೈಟ್‌ಕ್ಲಬ್‌ ಬೆಂಕಿ ಅವಘಡ ಪ್ರಕರಣದಲ್ಲಿ ನಾಲ್ವರು ಮಾಲೀಕರಲ್ಲಿ ಒಬ್ಬರಾದ ಅಜಯ್ ಗುಪ್ತಾ ಅವರನ್ನು ದೆಹಲಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 10 ಡಿಸೆಂಬರ್ 2025, 4:29 IST
Goa Nightclub Fire: ನೈಟ್‌ಕ್ಲಬ್ ಮಾಲೀಕ ಅಜಯ್ ಗುಪ್ತಾ ದೆಹಲಿಯಲ್ಲಿ ವಶಕ್ಕೆ

ಇಂಡಿಗೊ ವಿಮಾನಗಳ ಹಾರಾಟ; ಶೇ 10 ಕಡಿತ: ಸಚಿವ ಕೆ.ರಾಮಮೋಹನ್‌ ನಾಯ್ಡು

‘ಇಂಡಿಗೊ ವಿಮಾನಯಾನ ಸಂಸ್ಥೆಯು ತನ್ನ ಒಟ್ಟು ವಿಮಾನಗಳ ಹಾರಾಟಗಳಲ್ಲಿ ಶೇ 10ರಷ್ಟು ಹಾರಾಟವನ್ನು ಕಡಿತ ಮಾಡಬೇಕು ಎಂದು ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ್‌ ನಾಯ್ಡು ಅವರು ಮಂಗಳವಾರ ಸೂಚಿಸಿದರು.
Last Updated 10 ಡಿಸೆಂಬರ್ 2025, 0:01 IST
ಇಂಡಿಗೊ ವಿಮಾನಗಳ ಹಾರಾಟ; ಶೇ 10 ಕಡಿತ: ಸಚಿವ ಕೆ.ರಾಮಮೋಹನ್‌ ನಾಯ್ಡು

ಭಾರತಕ್ಕೆ ಹಸ್ತಾಂತರ: ಚೋಕ್ಸಿ ಅರ್ಜಿ ವಜಾ

ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ಪ್ರಶ್ನಿಸಿ ದೇಶಭ್ರಷ್ಟ ವಜ್ರಾಭರಣ ವ್ಯಾಪಾರಿ ಮೆಹುಲ್‌ ಚೋಕ್ಸಿ ಸಲ್ಲಿಸಿದ್ದ ಅರ್ಜಿಯನ್ನು ಬೆಲ್ಜಿಯಂನ ಸುಪ್ರೀಂ ಕೋರ್ಟ್‌ ಮಂಗಳವಾರ ವಜಾಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 19:33 IST
ಭಾರತಕ್ಕೆ ಹಸ್ತಾಂತರ: ಚೋಕ್ಸಿ ಅರ್ಜಿ ವಜಾ

ಅನಂತ್‌ ಅಂಬಾನಿಗೆ ಗ್ಲೋಬಲ್ ಹ್ಯೂಮನ್ ಸೊಸೈಟಿ ಪ್ರಶಸ್ತಿ

ರಿಲಯನ್ಸ್‌ ಫೌಂಡೇಷನ್‌ ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ವಂತಾರದ ಸ್ಥಾಪಕ ಅನಂತ್‌ ಅಂಬಾನಿ ಅವರಿಗೆ ಅಮೆರಿಕದ ಗ್ಲೋಬಲ್ ಹ್ಯೂಮನ್ ಸೊಸೈಟಿಯು ವಿಶ್ವ ಮಾನವೀಯ ಪ್ರಶಸ್ತಿ ಪ್ರದಾನ ಮಾಡಿದೆ.
Last Updated 9 ಡಿಸೆಂಬರ್ 2025, 18:52 IST
ಅನಂತ್‌ ಅಂಬಾನಿಗೆ ಗ್ಲೋಬಲ್ ಹ್ಯೂಮನ್ ಸೊಸೈಟಿ ಪ್ರಶಸ್ತಿ

ಬಿಎಲ್‌ಒಗಳಿಗೆ ಬೆದರಿಕೆ: ಸುಪ್ರೀಂ ಕೋರ್ಟ್‌ ಕಳವಳ

ಪರಿಸ್ಥಿತಿ ನಿಭಾಯಿಸದಿದ್ದರೆ ಅರಾಜಕತೆ: ಸುಪ್ರೀಂ ಕೋರ್ಟ್‌
Last Updated 9 ಡಿಸೆಂಬರ್ 2025, 16:55 IST
ಬಿಎಲ್‌ಒಗಳಿಗೆ ಬೆದರಿಕೆ:  ಸುಪ್ರೀಂ ಕೋರ್ಟ್‌ ಕಳವಳ

‘ವಂದೇ ಮಾತರಂ’ ತಂಡರಿಸದಿದ್ದರೆ, ದೇಶವೂ ವಿಭಜನೆಯಾಗುತ್ತಿರಲಿಲ್ಲ: ಅಮಿತ್‌ ಶಾ

ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಗೃಹ ಸಚಿವ ಅಮಿತ್‌ ಶಾ
Last Updated 9 ಡಿಸೆಂಬರ್ 2025, 16:52 IST
‘ವಂದೇ ಮಾತರಂ’ ತಂಡರಿಸದಿದ್ದರೆ, ದೇಶವೂ ವಿಭಜನೆಯಾಗುತ್ತಿರಲಿಲ್ಲ: ಅಮಿತ್‌ ಶಾ

ಇಸ್ರೇಲ್–ಹಮಾಸ್‌ ಕದನ ವಿರಾಮ: ಮೊದಲ ಹಂತ ಬಹುತೇಕ ಪೂರ್ಣ

ಸಂಕೀರ್ಣವಾದ ಎರಡನೇ ಹಂತವನ್ನು ಎದುರು ನೋಡುತ್ತಿರುವ ಹಲವು ರಾಷ್ಟ್ರಗಳು
Last Updated 9 ಡಿಸೆಂಬರ್ 2025, 16:46 IST
ಇಸ್ರೇಲ್–ಹಮಾಸ್‌ ಕದನ ವಿರಾಮ: ಮೊದಲ ಹಂತ ಬಹುತೇಕ ಪೂರ್ಣ
ADVERTISEMENT

ಪೌರತ್ವ ಸಮಸ್ಯೆ: ನಿರ್ಧರಿಸುವ ಅಧಿಕಾರ ಆಯೋಗಕ್ಕಿಲ್ಲವೇ: ಸುಪ್ರೀಂ ಕೋರ್ಟ್

ಪೌರತ್ವಕ್ಕೆ ಸಂಬಂಧಿಸಿದ ಸಂಶಯಾಸ್ಪದ ಘಟ್ಟವನ್ನು ಚುನಾವಣಾ ಆಯೋಗ ನಿರ್ಧರಿಸಲು ಸಾಧ್ಯವಿಲ್ಲವೇ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಕೇಳಿದೆ.
Last Updated 9 ಡಿಸೆಂಬರ್ 2025, 16:43 IST
ಪೌರತ್ವ ಸಮಸ್ಯೆ: ನಿರ್ಧರಿಸುವ ಅಧಿಕಾರ ಆಯೋಗಕ್ಕಿಲ್ಲವೇ: ಸುಪ್ರೀಂ ಕೋರ್ಟ್

ವೈದ್ಯಕೀಯ ಸೀಟು ಮಿತಿ ಜಾರಿ ಮುಂದೂಡಿಕೆ: ನಡ್ಡಾ

ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ (ಎನ್‌ಎಂಸಿ) ಎಂಬಿಬಿಎಸ್‌ ಸೀಟುಗಳಿಗೆ ಮಿತಿ ಹೇರುವ ಮಾರ್ಗಸೂಚಿ ಜಾರಿಯನ್ನು 2024–25 ಮತ್ತು 2025–26ನೇ ಶೈಕ್ಷಣಿಕ ವರ್ಷಕ್ಕೆ ಮುಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 16:36 IST
ವೈದ್ಯಕೀಯ ಸೀಟು ಮಿತಿ ಜಾರಿ ಮುಂದೂಡಿಕೆ: ನಡ್ಡಾ

ಶಾಲೆಗಳಲ್ಲಿ ‘ವಂದೇ ಮಾತರಂ’ಗೀತೆ ಕಡ್ಡಾಯಗೊಳಿಸಿ: ಸುಧಾಮೂರ್ತಿ

ದೇಶದ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಸರ್ಕಾರವನ್ನು ಒತ್ತಾಯಿಸಿದರು.
Last Updated 9 ಡಿಸೆಂಬರ್ 2025, 16:34 IST
ಶಾಲೆಗಳಲ್ಲಿ ‘ವಂದೇ ಮಾತರಂ’ಗೀತೆ ಕಡ್ಡಾಯಗೊಳಿಸಿ: ಸುಧಾಮೂರ್ತಿ
ADVERTISEMENT
ADVERTISEMENT
ADVERTISEMENT