ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

IndiGo Crisis: ನಾಲ್ವರು ವಿಮಾನ ಕಾರ್ಯಾಚರಣೆ ಇನ್‌ಸ್ಪೆಕ್ಟರ್‌ಗಳ ಅಮಾನತು

Flight Operations Disruption: ಇಂಡಿಗೊ ವಿಮಾನ ಕಾರ್ಯಾಚರಣೆಯ ವ್ಯತ್ಯಯ ಪ್ರಕರಣಕ್ಕೆ ಸಂಬಂಧಿಸಿ ಡಿಜಿಸಿಎ ನಾಲ್ವರು ವಿಮಾನ ನಿರ್ವಹಣಾ ಇನ್‌ಸ್ಪೆಕ್ಟರ್‌ಗಳನ್ನು ಅಮಾನತುಗೊಳಿಸಿದ್ದು, ಪ್ರಯಾಣಿಕರಿಗೆ ಭಾರಿ ತೊಂದರೆ ಉಂಟಾಗಿದೆ.
Last Updated 12 ಡಿಸೆಂಬರ್ 2025, 7:10 IST
IndiGo Crisis: ನಾಲ್ವರು ವಿಮಾನ ಕಾರ್ಯಾಚರಣೆ ಇನ್‌ಸ್ಪೆಕ್ಟರ್‌ಗಳ ಅಮಾನತು

ಪತಿ ಅಸಮರ್ಥ: ಮದುವೆಯಾದ ಮೂರೇ ದಿನದಲ್ಲಿ ವಿಚ್ಛೇದನ ಕೋರಿದ ಪತ್ನಿ

ಗೋರಖಪುರದಲ್ಲಿ ಮದುವೆಯಾದ ಮೂರೇ ದಿನದಲ್ಲಿ ಪತಿಯ ದೈಹಿಕ ಅಸಮರ್ಥತೆ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿದ ಮಹಿಳೆ. ವೈದ್ಯಕೀಯ ವರದಿ, ಕುಟುಂಬದ ಆರೋಪಗಳು, ಮತ್ತು ವಿವಾದದ ಇತ್ಯರ್ಥ ಇಲ್ಲಿದೆ.
Last Updated 12 ಡಿಸೆಂಬರ್ 2025, 7:04 IST
ಪತಿ ಅಸಮರ್ಥ: ಮದುವೆಯಾದ ಮೂರೇ ದಿನದಲ್ಲಿ ವಿಚ್ಛೇದನ ಕೋರಿದ ಪತ್ನಿ

ಲೋಕಸಭೆಯಲ್ಲಿ ಟಿಎಂಸಿ ಸಂಸದ ಇ–ಸಿಗರೇಟ್ ಸೇದುತ್ತಿದ್ದಾರೆ: ಅನುರಾಗ್ ಠಾಕೂರ್ ಆರೋಪ

E-Cigarette Controversy: ತೃಣಮೂಲ ಕಾಂಗ್ರೆಸ್ ಸದಸ್ಯರು ಸಂಸತ್ತಿನೊಳಗೆ ಇ–ಸಿಗರೇಟ್ ಸೇದುತ್ತಿದ್ದಾರೆ ಎಂದು ಅನುರಾಗ್ ಠಾಕೂರ್ ಲೋಕಸಭೆಯಲ್ಲಿ ಆರೋಪಿಸಿದ್ದು, ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಸ್ಪೀಕರ್ ಕ್ರಮದ ಭರವಸೆ ನೀಡಿದ್ದಾರೆ.
Last Updated 12 ಡಿಸೆಂಬರ್ 2025, 5:37 IST
ಲೋಕಸಭೆಯಲ್ಲಿ ಟಿಎಂಸಿ ಸಂಸದ ಇ–ಸಿಗರೇಟ್ ಸೇದುತ್ತಿದ್ದಾರೆ: ಅನುರಾಗ್ ಠಾಕೂರ್ ಆರೋಪ

ಕಾಂಗ್ರೆಸ್‌ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಶಿವರಾಜ ಪಾಟೀಲ್ ನಿಧನ

Shivraj Patil Death:ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ ಪಾಟೀಲ್(90) ಅವರು ಅನಾರೋಗ್ಯದಿಂದ ಇಂದು(ಶುಕ್ರವಾರ) ಮಹಾರಾಷ್ಟ್ರದ ಲಾತೂರಿನಲ್ಲಿ ನಿಧನರಾದರು.
Last Updated 12 ಡಿಸೆಂಬರ್ 2025, 5:16 IST
ಕಾಂಗ್ರೆಸ್‌ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಶಿವರಾಜ ಪಾಟೀಲ್ ನಿಧನ

ಆಂಧ್ರಪ್ರದೇಶದಲ್ಲಿ ಭೀಕರ ಬಸ್ ಅಪಘಾತ: 15 ಮಂದಿ ಸಾವು

Andhra Bus Accident: ಕರ್ನೂಲ್‌ ಬಸ್‌ ದುರಂತ ಮಾಸುವ ಮುನ್ನವೇ ಆಂಧ್ರಪ್ರದೇಶದಲ್ಲಿ ಮತ್ತೊಂದು ಬಸ್‌ ಅಪಘಾತ ಸಂಭವಿಸಿದ್ದು, ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಬಸ್‌ವೊಂದು ಕಣಿವೆಗೆ ಉರುಳಿ ಬಿದ್ದ ಪರಿಣಾಮ 15 ಮಂದಿ ಮೃತಪಟ್ಟಿದ್ದಾರೆ.
Last Updated 12 ಡಿಸೆಂಬರ್ 2025, 7:13 IST
ಆಂಧ್ರಪ್ರದೇಶದಲ್ಲಿ ಭೀಕರ ಬಸ್ ಅಪಘಾತ: 15 ಮಂದಿ ಸಾವು

ವರ್ಷಾಂತ್ಯಕ್ಕೆ ಮಾನವರಹಿತ ಗಗನಯಾನ ರಾಕೆಟ್ ಉಡಾವಣೆ: ಇಸ್ರೊ ಅಧ್ಯಕ್ಷ ವಿ.ನಾರಾಯಣನ್

ISRO ಚೆನ್ನೈ: ‘ಮಾನವಸಹಿತ ‘ಗಗನಯಾನ’ ಯೋಜನೆ ಭಾಗವಾಗಿರುವ ಮೂರು ರಾಕೆಟ್‌ ಪೈಕಿ ಒಂದನ್ನು ಈ ವರ್ಷಾಂತ್ಯದಲ್ಲಿ ಉಡಾವಣೆ ಮಾಡಲಾಗುವುದು’ ಎಂದು ಇಸ್ರೊ ಅಧ್ಯಕ್ಷ ವಿ.ನಾರಾಯಣನ್‌ ಗುರುವಾರ ಇಲ್ಲಿ ಹೇಳಿದ್ದಾರೆ.
Last Updated 12 ಡಿಸೆಂಬರ್ 2025, 2:44 IST
ವರ್ಷಾಂತ್ಯಕ್ಕೆ ಮಾನವರಹಿತ ಗಗನಯಾನ ರಾಕೆಟ್ ಉಡಾವಣೆ: ಇಸ್ರೊ ಅಧ್ಯಕ್ಷ ವಿ.ನಾರಾಯಣನ್

ಡಿ. 15ರಿಂದ ಜೋರ್ಡಾನ್‌, ಇಥಿಯೋಪಿಯಾ, ಒಮಾನ್‌ಗೆ ಪ್ರಧಾನಿ ಮೋದಿ ಭೇಟಿ

Modi Foreign Visit: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 15ರಿಂದ ನಾಲ್ಕು ದಿನಗಳ ಕಾಲ ಜೋರ್ಡಾನ್, ಇಥಿಯೋಪಿಯಾ, ಒಮಾನ್‌ ದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.
Last Updated 12 ಡಿಸೆಂಬರ್ 2025, 2:42 IST
ಡಿ. 15ರಿಂದ ಜೋರ್ಡಾನ್‌, ಇಥಿಯೋಪಿಯಾ, ಒಮಾನ್‌ಗೆ ಪ್ರಧಾನಿ ಮೋದಿ ಭೇಟಿ
ADVERTISEMENT

ಫ್ಯಾಕ್ಟ್‌ ಚೆಕ್‌ | ವೇದಿಕೆ ಮೇಲೆ ವಿಮಾನಯಾನ ಸಚಿವರ ನೃತ್ಯ; ವಿಡಿಯೊ ಸುಳ್ಳು

ಫ್ಯಾಕ್ಟ್‌ ಚೆಕ್‌ | ವೇದಿಕೆ ಮೇಲೆ ವಿಮಾನಯಾನ ಸಚಿವರ ನೃತ್ಯ; ವಿಡಿಯೊ ಸುಳ್ಳು
Last Updated 12 ಡಿಸೆಂಬರ್ 2025, 0:31 IST
ಫ್ಯಾಕ್ಟ್‌ ಚೆಕ್‌ | ವೇದಿಕೆ ಮೇಲೆ ವಿಮಾನಯಾನ ಸಚಿವರ ನೃತ್ಯ; ವಿಡಿಯೊ ಸುಳ್ಳು

ಬಾಂಗ್ಲಾದೇಶ: ಫೆ.12ಕ್ಕೆ ಸಾರ್ವತ್ರಿಕ ಚುನಾವಣೆ

ಬಾಂಗ್ಲಾದೇಶದಲ್ಲಿ ಮುಂದಿನ ವರ್ಷ ಫೆಬ್ರುವರಿ 12ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ದಂಗೆಯಿಂದಾಗಿ 2024ರ ಆಗಸ್ಟ್‌ನಲ್ಲಿ ಶೇಕ್‌ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ ನಡೆಯಲಿರುವ ಮೊದಲ ಚುನಾವಣೆ ಇದು.
Last Updated 11 ಡಿಸೆಂಬರ್ 2025, 17:11 IST
ಬಾಂಗ್ಲಾದೇಶ: ಫೆ.12ಕ್ಕೆ ಸಾರ್ವತ್ರಿಕ ಚುನಾವಣೆ

ಮೋದಿ – ಟ್ರಂಪ್ ದೂರವಾಣಿ ಸಂಭಾಷಣೆ: ಹಲವು ವಿಷಯಗಳಲ್ಲಿ ಅಭಿಪ್ರಾಯ ವಿನಿಮಯ

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಗುರುವಾರ ದೂರವಾಣಿ ಸಂಭಾಷಣೆ ನಡೆಸಿದರು.
Last Updated 11 ಡಿಸೆಂಬರ್ 2025, 17:10 IST
ಮೋದಿ – ಟ್ರಂಪ್ ದೂರವಾಣಿ ಸಂಭಾಷಣೆ: ಹಲವು ವಿಷಯಗಳಲ್ಲಿ ಅಭಿಪ್ರಾಯ ವಿನಿಮಯ
ADVERTISEMENT
ADVERTISEMENT
ADVERTISEMENT