ಶುಕ್ರವಾರ, 28 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಜೈಲು ಅಧಿಕಾರಿಗಳ ವಿರುದ್ಧ ಇಮ್ರಾನ್‌ ಸಹೋದರಿ ಅರ್ಜಿ

Imran khan ಇಸ್ಲಾಮಾಬಾದ್‌: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಭೇಟಿ ಮಾಡಲು ಅವಕಾಶ ನೀಡದ ಜೈಲು ಅಧಿಕಾರಿಗಳ ವಿರುದ್ಧ ಇಮ್ರಾನ್‌ ಸಹೋದರಿ ಶುಕ್ರವಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.
Last Updated 28 ನವೆಂಬರ್ 2025, 20:29 IST
ಜೈಲು ಅಧಿಕಾರಿಗಳ ವಿರುದ್ಧ ಇಮ್ರಾನ್‌ ಸಹೋದರಿ ಅರ್ಜಿ

ಡಿಜಿಟಲ್ ಬ್ಯಾಂಕಿಂಗ್: 7 ಹೊಸ ಆರ್‌ಬಿಐ ನಿರ್ದೇಶನಗಳು..

RBI guidelines update: ಮುಂಬೈ: ವಾಣಿಜ್ಯ ಮತ್ತು ಸ್ಮಾಲ್‌ ಫೈನಾನ್ಸ್‌ ಬ್ಯಾಂಕುಗಳ ಡಿಜಿಟಲ್ ಸೇವೆಗಳಿಗಾಗಿ ರಿಸರ್ವ್ ಬ್ಯಾಂಕ್‌ ಹೊಸ ಏಳು ನಿರ್ದೇಶನಗಳನ್ನು ಪ್ರಕಟಿಸಿದ್ದು, ನೀತಿ, ಅರ್ಹತೆ ಹಾಗೂ ತಾಂತ್ರಿಕ ಸಮಸ್ಯೆಗಳ ಕುರಿತು ಮಾರ್ಗಸೂಚಿಗಳನ್ನು ನೀಡಿದೆ.
Last Updated 28 ನವೆಂಬರ್ 2025, 16:07 IST
ಡಿಜಿಟಲ್ ಬ್ಯಾಂಕಿಂಗ್: 7 ಹೊಸ ಆರ್‌ಬಿಐ ನಿರ್ದೇಶನಗಳು..

ಡಿಸೆಂಬರ್‌ 4ಕ್ಕೆ ರಷ್ಯಾ ಅಧ್ಯಕ್ಷ ಪುಟಿನ್‌ ಭಾರತ ಭೇಟಿ

India Russia summit: ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಡಿಸೆಂಬರ್‌ 4ರಿಂದ 5ರವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದು, ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
Last Updated 28 ನವೆಂಬರ್ 2025, 16:05 IST
ಡಿಸೆಂಬರ್‌ 4ಕ್ಕೆ ರಷ್ಯಾ ಅಧ್ಯಕ್ಷ ಪುಟಿನ್‌ ಭಾರತ ಭೇಟಿ

SIR: ಗಣತಿ ನಮೂನೆಗಳ ಪೂರ್ಣ ಡಿಜಿಟಲೀಕರಣ; ಮೊದಲ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ

Lakshadweep Voter Forms: ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಶೇ 100ರಷ್ಟು ಗಣತಿ ನಮೂನೆಗಳ ಡಿಜಿಟಲೀಕರಣ ಪೂರೈಸಿದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶವಾಗಿ ಲಕ್ಷದ್ವೀಪ ಗುರುತಿಸಿಕೊಂಡಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ
Last Updated 28 ನವೆಂಬರ್ 2025, 16:03 IST
SIR: ಗಣತಿ ನಮೂನೆಗಳ ಪೂರ್ಣ ಡಿಜಿಟಲೀಕರಣ; ಮೊದಲ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ

ಎನ್‌ಸಿಎಲ್ಎಟಿ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ: ಬೈಜು ರವೀಂದ್ರನ್‌ ಅರ್ಜಿ ವಜಾ

Byju's insolvency case: ನವದೆಹಲಿ: ಬಿಸಿಸಿಐಗೆ ಬಾಕಿ ಪಾವತಿಸಿದರೂ, ದಿವಾಳಿತನ ಪ್ರಕ್ರಿಯೆ ಹಿಂಪಡೆಯಲು ಸಾಲಗಾರರ ಸಮಿತಿಯ ಅನುಮತಿ ಅಗತ್ಯವಿದೆ ಎಂಬ ಎನ್‌ಸಿಎಲ್ಎಟಿ ಆದೇಶವನ್ನು ಪ್ರಶ್ನಿಸಿದ್ದ ಬೈಜು ರವೀಂದ್ರನ್‌ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.
Last Updated 28 ನವೆಂಬರ್ 2025, 15:58 IST
ಎನ್‌ಸಿಎಲ್ಎಟಿ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ: ಬೈಜು ರವೀಂದ್ರನ್‌ ಅರ್ಜಿ ವಜಾ

ಸೊರೇನ್‌ ಸರ್ಕಾರಕ್ಕೆ ವರ್ಷ: 9,000 ನೇಮಕಾತಿ ಪತ್ರ ವಿತರಣೆ

Government employment drive: ರಾಂಚಿ: ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ 9,000 ಮಂದಿಗೆ ನೇಮಕಾತಿ ಪತ್ರ ವಿತರಿಸಿ, ಸರಕಾರದ ಸಾಧನೆ ಹಂಚಿಕೊಂಡರು ಎಂದು ಹೇಳಿದರು.
Last Updated 28 ನವೆಂಬರ್ 2025, 14:51 IST
ಸೊರೇನ್‌ ಸರ್ಕಾರಕ್ಕೆ ವರ್ಷ: 9,000 ನೇಮಕಾತಿ ಪತ್ರ ವಿತರಣೆ

ವಿಕಸಿತ ಭಾರತಕ್ಕೆ ಏಕತೆಯೇ ಮಾರ್ಗ: ಮೋದಿ

ಗೋವಾದಲ್ಲಿ ನಿರ್ಮಿಸಲಾದ ಶ್ರೀರಾಮನ 77 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ
Last Updated 28 ನವೆಂಬರ್ 2025, 14:49 IST
ವಿಕಸಿತ ಭಾರತಕ್ಕೆ ಏಕತೆಯೇ ಮಾರ್ಗ: ಮೋದಿ
ADVERTISEMENT

ದೆಹಲಿ: ಅಂತರ್ಜಲದಲ್ಲಿ ಯುರೇನಿಯಂ ಪತ್ತೆ

Groundwater Report Delhi: ಜಲಶಕ್ತಿ ಸಚಿವಾಲಯದ ಸಿಸಿಡಬ್ಲ್ಯುಬಿ ವರದಿಯ ಪ್ರಕಾರ, 2025ರ ಅಂತರ್ಜಲ ಗುಣಮಟ್ಟ ಅಧ್ಯಯನದಲ್ಲಿ ದೆಹಲಿಯ ಶೇ 13 ರಿಂದ 15 ರಷ್ಟು ಮಾದರಿಗಳಲ್ಲಿ ಯುರೇನಿಯಂ ಪ್ರಮಾಣ ಮಿತಿಯನ್ನು ಮೀರಿರುವುದು ಕಂಡುಬಂದಿದೆ.
Last Updated 28 ನವೆಂಬರ್ 2025, 14:43 IST
ದೆಹಲಿ: ಅಂತರ್ಜಲದಲ್ಲಿ ಯುರೇನಿಯಂ ಪತ್ತೆ

ಯುದ್ಧನೌಕೆಗಳು ಸಾರ್ವಜನಿಕರ ವೀಕ್ಷಣೆಗೆ ಲಭ್ಯ: ನ.30ರವರೆಗೆ ಪ್ರದರ್ಶನ

‘ನೌಕಾಪಡೆ ವಾರ’ದ ಪ್ರಯುಕ್ತ
Last Updated 28 ನವೆಂಬರ್ 2025, 14:40 IST
ಯುದ್ಧನೌಕೆಗಳು ಸಾರ್ವಜನಿಕರ ವೀಕ್ಷಣೆಗೆ ಲಭ್ಯ: ನ.30ರವರೆಗೆ ಪ್ರದರ್ಶನ

ಮುಟ್ಟು: ಪುರಾವೆ ಒದಗಿಸಲು ಒತ್ತಾಯ; ಮನಃಸ್ಥಿತಿ ಪ್ರತಿಬಿಂಬಿಸುತ್ತದೆ–‘ಸುಪ್ರೀಂ’

ಮುಟ್ಟು: ಫೋಟೊ ತೆಗೆದು ಪುರಾವೆ ಒದಗಿಸಲು ಒತ್ತಾಯಿಸಿದ ಪ್ರಕರಣ
Last Updated 28 ನವೆಂಬರ್ 2025, 14:38 IST
ಮುಟ್ಟು: ಪುರಾವೆ ಒದಗಿಸಲು ಒತ್ತಾಯ; ಮನಃಸ್ಥಿತಿ ಪ್ರತಿಬಿಂಬಿಸುತ್ತದೆ–‘ಸುಪ್ರೀಂ’
ADVERTISEMENT
ADVERTISEMENT
ADVERTISEMENT