ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಬ್ರಿಟನ್ ಪ್ರಧಾನಿ ಎದುರಲ್ಲೇ ಭಾರತ-ಪಾಕ್ ಯುದ್ಧ ನಿಲ್ಲಿಸಿರುವುದಾಗಿ ಹೇಳಿದ ಟ್ರಂಪ್

US President Trump: ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧವನ್ನು ಕೊನೆಗೊಳಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುನರುಚ್ಚರಿಸಿದ್ದಾರೆ.
Last Updated 19 ಸೆಪ್ಟೆಂಬರ್ 2025, 4:53 IST
ಬ್ರಿಟನ್ ಪ್ರಧಾನಿ ಎದುರಲ್ಲೇ ಭಾರತ-ಪಾಕ್ ಯುದ್ಧ ನಿಲ್ಲಿಸಿರುವುದಾಗಿ ಹೇಳಿದ ಟ್ರಂಪ್

ತಮಿಳುನಾಡು: ಹಡಗಿನ ಟ್ಯಾಂಕ್ ಸ್ವಚ್ಛಮಾಡುವಾಗ ಉಸಿರುಗಟ್ಟಿ ಮೂವರು ಕಾರ್ಮಿಕರು ಸಾವು

Toxic Fumes Deaths: ಚೆನ್ನೈ: ತೂತುಕುಡಿ ಬಂದರಿನಲ್ಲಿ ಹಡಗೊಂದರ ಬ್ಯಾಲಸ್ಟ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರಲ್ಲಿ ರಾಜಸ್ಥಾನ ಮತ್ತು ಸ್ಥಳೀಯ ಮೂಲದವರು ಇದ್ದರು.
Last Updated 19 ಸೆಪ್ಟೆಂಬರ್ 2025, 4:22 IST
ತಮಿಳುನಾಡು: ಹಡಗಿನ ಟ್ಯಾಂಕ್ ಸ್ವಚ್ಛಮಾಡುವಾಗ ಉಸಿರುಗಟ್ಟಿ ಮೂವರು ಕಾರ್ಮಿಕರು ಸಾವು

ಜನಾಂಗೀಯ ತಾರತಮ್ಯ ಆರೋಪ: ಅಮೆರಿಕ ಪೊಲೀಸರಿಂದ ಭಾರತದ ಟೆಕ್‌ ಉದ್ಯೋಗಿ ಹತ್ಯೆ

ತನ್ನ ರೂಮ್‌ಮೇಟ್‌ಗೆ ಚಾಕುವಿನಿಂದ ಇರಿದಿದ್ದ ಭಾರತದ ಟೆಕ್‌ ಉದ್ಯೋಗಿಯನ್ನು ಕ್ಯಾಲಿಫೋರ್ನಿಯಾದಲ್ಲಿ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
Last Updated 19 ಸೆಪ್ಟೆಂಬರ್ 2025, 3:04 IST
ಜನಾಂಗೀಯ ತಾರತಮ್ಯ ಆರೋಪ: ಅಮೆರಿಕ ಪೊಲೀಸರಿಂದ ಭಾರತದ ಟೆಕ್‌ ಉದ್ಯೋಗಿ ಹತ್ಯೆ

Fact Check: ITR ವಿವರ ಸಲ್ಲಿಕೆ ಗಡುವನ್ನು ಸೆ. 30ರವರೆಗೆ ವಿಸ್ತರಿಸಿಲ್ಲ

Income Tax Update: ಐಟಿಆರ್ ಸಲ್ಲಿಕೆ ಗಡುವು ಸೆ.30ರವರೆಗೆ ವಿಸ್ತರಿಸಲಾಗಿದೆ ಎಂಬ ಸುದ್ದಿಗೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ; ಸಿಬಿಡಿಟಿಯು ಸೆ.15ರ ಬಳಿಕ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಪಿಟಿಐ ಫ್ಯಾಕ್ಟ್‌ ಚೆಕ್ ಸ್ಪಷ್ಟಪಡಿಸಿದೆ.
Last Updated 18 ಸೆಪ್ಟೆಂಬರ್ 2025, 23:30 IST
Fact Check: ITR ವಿವರ ಸಲ್ಲಿಕೆ ಗಡುವನ್ನು ಸೆ. 30ರವರೆಗೆ ವಿಸ್ತರಿಸಿಲ್ಲ

ನಾನು ಭಾರತಕ್ಕೆ ಆಪ್ತ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ “ನಾನು ಭಾರತಕ್ಕೆ ಆಪ್ತ, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಉತ್ತಮ ವೈಯಕ್ತಿಕ ಸಂಬಂಧ ಹೊಂದಿದ್ದೇನೆ” ಎಂದು ಲಂಡನ್‌ನಲ್ಲಿ ಹೇಳಿದ್ದಾರೆ. ರಷ್ಯಾದಿಂದ ಕಚ್ಚಾ ತೈಲ ಖರೀದಿ ಹಿನ್ನೆಲೆಯಲ್ಲಿ ಭಾರತಕ್ಕೆ ಹೆಚ್ಚುವರಿ ಶುಲ್ಕ ವಿಧಿಸಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
Last Updated 18 ಸೆಪ್ಟೆಂಬರ್ 2025, 20:37 IST
ನಾನು ಭಾರತಕ್ಕೆ ಆಪ್ತ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಆಳಂದ ಕ್ಷೇತ್ರದಲ್ಲಿ ಮತಕಳವು ಆರೋಪ: ಚುನಾವಣಾ ಆಯೋಗಕ್ಕೆ ರಾಹುಲ್‌ ಗಾಂಧಿ ಗಡುವು

Rahul Gandhi Voter List Scam: ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ 6,018 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲು ಯತ್ನ ನಡೆದಿತ್ತು ಎಂದು ಆರೋಪಿಸಿದರು.
Last Updated 18 ಸೆಪ್ಟೆಂಬರ್ 2025, 19:18 IST
ಆಳಂದ ಕ್ಷೇತ್ರದಲ್ಲಿ ಮತಕಳವು ಆರೋಪ: ಚುನಾವಣಾ ಆಯೋಗಕ್ಕೆ ರಾಹುಲ್‌ ಗಾಂಧಿ ಗಡುವು

ಆಕ್ರಮಣದ ವಿರುದ್ಧ ಜಂಟಿ ಹೋರಾಟ: ಪಾಕಿಸ್ತಾನ–ಸೌದಿ ನಡುವೆ ರಕ್ಷಣಾ ಒಪ್ಪಂದ

Strategic Alliance: ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ದೇಶಗಳು ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಆಕ್ರಮಣದ ಸಂದರ್ಭದಲ್ಲಿ ಜಂಟಿಯಾಗಿ ಪ್ರತಿಕ್ರಿಯಿಸಲು ಬದ್ಧತೆಯಿರುವುದಾಗಿ ಘೋಷಣೆ ನೀಡಿದೆ.
Last Updated 18 ಸೆಪ್ಟೆಂಬರ್ 2025, 18:56 IST
ಆಕ್ರಮಣದ ವಿರುದ್ಧ ಜಂಟಿ ಹೋರಾಟ: ಪಾಕಿಸ್ತಾನ–ಸೌದಿ ನಡುವೆ ರಕ್ಷಣಾ ಒಪ್ಪಂದ
ADVERTISEMENT

ಮಹಾರಾಷ್ಟ್ರ | 15 ಲಕ್ಷ ಹೊಸ ಮತದಾರರ ಸೇರ್ಪಡೆಯಾದರೂ ಆಕ್ಷೇಪಣೆ ಇಲ್ಲ: ಅಧಿಕಾರಿ

Maharashtra elections: ಮಹಾರಾಷ್ಟ್ರದಲ್ಲಿ ಕಳೆದ ನವೆಂಬರ್‌ನ ವಿಧಾನಸಭೆ ಚುನಾವಣೆಯ ಬಳಿಕ 14.71 ಲಕ್ಷ ಹೊಸ ಮತದಾರರ ಸೇರ್ಪಡೆ, 4.09 ಲಕ್ಷ ಹೆಸರು ತೆಗೆದುಹಾಕಲಾಗಿದೆ. ರಾಜಕೀಯ ಪಕ್ಷಗಳಿಂದ ಯಾವುದೇ ಆಕ್ಷೇಪಣೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಸೆಪ್ಟೆಂಬರ್ 2025, 16:08 IST
ಮಹಾರಾಷ್ಟ್ರ | 15 ಲಕ್ಷ ಹೊಸ ಮತದಾರರ ಸೇರ್ಪಡೆಯಾದರೂ ಆಕ್ಷೇಪಣೆ ಇಲ್ಲ: ಅಧಿಕಾರಿ

ಹೈದರಾಬಾದ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನ ತುರ್ತು ಭೂ ಸ್ಪರ್ಶ

Air India Express landing: ವಿಶಾಖಪಟ್ಟಣದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ 103 ಪ್ರಯಾಣಿಕರ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಎಂಜಿನ್ ಸಮಸ್ಯೆಯಿಂದ ಮಧ್ಯದಲ್ಲೇ ವಾಪಸಿ ತುರ್ತು ಭೂ ಸ್ಪರ್ಶ ಮಾಡಿದೆ. ಪ್ರಯಾಣಿಕರೆಲ್ಲ ಸುರಕ್ಷಿತರಿದ್ದಾರೆ.
Last Updated 18 ಸೆಪ್ಟೆಂಬರ್ 2025, 15:58 IST
ಹೈದರಾಬಾದ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನ ತುರ್ತು ಭೂ ಸ್ಪರ್ಶ

ಶಬರಿಮಲೆ | ದ್ವಾರ‍‍ಪಾಲಕ ಮೂರ್ತಿಯಲ್ಲಿ ಚಿನ್ನದ ತೂಕದಲ್ಲಿ ಕಡಿತ: ಹೈಕೋರ್ಟ್‌ ಕಿಡಿ

Sabarimala gold case: ಶಬರಿಮಲೆ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ಕವಚದಲ್ಲಿ 4.5 ಕೆ.ಜಿ ಚಿನ್ನ ಕಡಿಮೆಯಾಗಿದೆ. ತನಿಖೆ ನಡೆಸಲು ಟಿಡಿಬಿ ಅಧಿಕಾರಿಗಳಿಗೆ ಕೇರಳ ಹೈಕೋರ್ಟ್‌ ನಿರ್ದೇಶನ ನೀಡಿದೆ.
Last Updated 18 ಸೆಪ್ಟೆಂಬರ್ 2025, 15:48 IST
ಶಬರಿಮಲೆ | ದ್ವಾರ‍‍ಪಾಲಕ ಮೂರ್ತಿಯಲ್ಲಿ ಚಿನ್ನದ ತೂಕದಲ್ಲಿ ಕಡಿತ: ಹೈಕೋರ್ಟ್‌ ಕಿಡಿ
ADVERTISEMENT
ADVERTISEMENT
ADVERTISEMENT