ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ವಂಚನೆಗೆ ತಡೆ: ಸಿಬಿಐ ಕಾರ್ಯ ಶ್ಲಾಘಿಸಿದ ಅಮೆರಿಕ

US India Cyber Cooperation: ಅಮೆರಿಕದ ಪ್ರಜೆಗಳಿಗೆ 8.5 ಮಿಲಿಯನ್ ಡಾಲರ್ ನಷ್ಟ ಉಂಟುಮಾಡುತ್ತಿದ್ದ ಸೈಬರ್ ಅಪರಾಧ ಜಾಲವನ್ನು ಸಿಬಿಐ ಭೇದಿಸಿದ್ದು, ಅಮೆರಿಕದ ರಾಯಭಾರ ಕಚೇರಿ ಶ್ಲಾಘಿಸಿದೆ.
Last Updated 16 ಡಿಸೆಂಬರ್ 2025, 13:45 IST
ವಂಚನೆಗೆ ತಡೆ: ಸಿಬಿಐ ಕಾರ್ಯ ಶ್ಲಾಘಿಸಿದ ಅಮೆರಿಕ

SIR: ಪಶ್ಚಿಮ ಬಂಗಾಳದ ಮತದಾರರ ಕರಡು ಪಟ್ಟಿಯಿಂದ 58 ಲಕ್ಷ ಹೆಸರು ಡಿಲೀಟ್

West Bengal Voter List: ಪಶ್ಚಿಮ ಬಂಗಾಳದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ನಂತರ ಮತದಾರರ ಕರಡು ಪಟ್ಟಿಯಿಂದ 58 ಲಕ್ಷ ಮತದಾರರ ಹೆಸರನ್ನು ತೆಗೆದು ಹಾಕಲು ಗುರುತಿಸಲಾಗಿದೆ ಎಂದು ಮಂಗಳವಾರ ಚುನಾವಣಾ ಆಯೋಗ ತಿಳಿಸಿದೆ.
Last Updated 16 ಡಿಸೆಂಬರ್ 2025, 13:26 IST
SIR: ಪಶ್ಚಿಮ ಬಂಗಾಳದ ಮತದಾರರ ಕರಡು ಪಟ್ಟಿಯಿಂದ 58 ಲಕ್ಷ ಹೆಸರು ಡಿಲೀಟ್

₹48 ಕೋಟಿ ಮೌಲ್ಯದ ಮಾದಕ ವಸ್ತು ಕಳ್ಳಸಾಗಣೆ; ಆರು ಮಂದಿ ಬಂಧನ

IGI Airport Seizure: ಡಿಸೆಂಬರ್ 11ರಂದು ಬ್ಯಾಂಕಾಕ್‌ನಿಂದ ಬಂದ ಆರು ಜನರ ಬಳಿ ತಪಾಸಣೆಯಲ್ಲಿ 48.01 ಕೆಜಿ ಗಾಂಜಾ ಪತ್ತೆಯಾಗಿದ್ದು, ಮೌಲ್ಯವು ₹48 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2025, 13:11 IST
₹48 ಕೋಟಿ ಮೌಲ್ಯದ ಮಾದಕ ವಸ್ತು ಕಳ್ಳಸಾಗಣೆ; ಆರು ಮಂದಿ ಬಂಧನ

'ಪರಮ ವೀರ ದೀರ್ಘಾ' ಗ್ಯಾಲರಿ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ‘ಪರಮ ವೀರ ಚಕ್ರ’ ಪುರಸ್ಕೃತರ ಭಾವಚಿತ್ರಗಳಿರುವ ‘ಪರಮ ವೀರ್ ದೀರ್ಘಾ’ ಗ್ಯಾಲರಿಯನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಉದ್ಘಾಟಿಸಿದರು
Last Updated 16 ಡಿಸೆಂಬರ್ 2025, 13:06 IST
'ಪರಮ ವೀರ ದೀರ್ಘಾ' ಗ್ಯಾಲರಿ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಎಂ.ಜೆ.ಅಕ್ಬರ್‌ ಪ್ರಕರಣ|ಪ್ರಿಯಾ ರಮಣಿ ಖುಲಾಸೆ: ಮುಂಚಿತ ವಿಚಾರಣೆಗೆ ಸಮ್ಮತಿ

ಪತ್ರಕರ್ತ, ಕೇಂದ್ರದ ಮಾಜಿ ಸಚಿವ ಹೂಡಿದ್ದ ಮಾನನಷ್ಟ ಮೊಕದ್ದಮೆ
Last Updated 16 ಡಿಸೆಂಬರ್ 2025, 13:05 IST
ಎಂ.ಜೆ.ಅಕ್ಬರ್‌ ಪ್ರಕರಣ|ಪ್ರಿಯಾ ರಮಣಿ ಖುಲಾಸೆ: ಮುಂಚಿತ ವಿಚಾರಣೆಗೆ ಸಮ್ಮತಿ

ಉತ್ತರಕ್ಕೆ ಕವಿದ ಮಂಜು: ಪ್ರತ್ಯೇಕ ಅಪಘಾತಗಳಲ್ಲಿ 23 ಮಂದಿಯ ಸಾವು

Dense Fog Accidents: ದಟ್ಟ ಮಂಜಿನಿಂದಾಗಿ ಉತ್ತರ ಪ್ರದೇಶದಲ್ಲಿ ಹಲವಾರು ಅಪಘಾತಗಳು ಸಂಭವಿಸಿದ್ದು, ಮಥುರಾ, ಉನ್ನಾವೊ, ಸಂತ ಕಬೀರನಗರ ಮತ್ತು ಮೀರತ್ ಜಿಲ್ಲೆಗಳಲ್ಲಿ 23 ಮಂದಿ ಮೃತರಾಗಿದ್ದಾರೆ.
Last Updated 16 ಡಿಸೆಂಬರ್ 2025, 12:48 IST
ಉತ್ತರಕ್ಕೆ ಕವಿದ ಮಂಜು: ಪ್ರತ್ಯೇಕ ಅಪಘಾತಗಳಲ್ಲಿ 23 ಮಂದಿಯ ಸಾವು

ಸೈಬರ್ ಅ‍ಪರಾಧ ಹಿನ್ನೆಲೆಯ 11 ಲಕ್ಷ ಸಿಮ್‌ಗಳಿಗೆ ನಿರ್ಬಂಧ; ಸಚಿವ ಸಂಜಯ್‌ ಕುಮಾರ್

SIM Card Ban: ದೇಶದಲ್ಲಿ ಸೈಬರ್ ಅಪರಾಧ ನಿಯಂತ್ರಣಕ್ಕಾಗಿ ಈಗಾಗಲೇ 11.14 ಲಕ್ಷ ಸಿಮ್‌ ಕಾರ್ಡ್‌ಗಳು ಹಾಗೂ 2.96 ಲಕ್ಷ ಇಎಂಇಐಗಳನ್ನು ನಿರ್ಬಂಧಿಸಲಾಗಿದೆ ಎಂದು ಬಂಡಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2025, 12:43 IST
ಸೈಬರ್ ಅ‍ಪರಾಧ ಹಿನ್ನೆಲೆಯ 11 ಲಕ್ಷ ಸಿಮ್‌ಗಳಿಗೆ ನಿರ್ಬಂಧ;  ಸಚಿವ ಸಂಜಯ್‌ ಕುಮಾರ್
ADVERTISEMENT

ಮದುವೆಗೆ 2 ಗಂಟೆ ಮುನ್ನ ಮಾಜಿ ಗೆಳೆಯನ ಭೇಟಿಯಾದ ವಧು: ವಿಡಿಯೊದ ಅಸಲಿಯತ್ತೇ ಬೇರೆ

Viral Video Fact Check: ಮದುವೆಗೂ ಎರಡು ಗಂಟೆಗಳ ಮೊದಲು ವಧುವಿನ ಉಡುಗೆ ಧರಿಸಿ ಯುವತಿಯೊಬ್ಬಳು ತನ್ನ ಮಾಜಿ ಗೆಳೆಯನನ್ನು ಭೇಟಿಯಾಗಲು ಬಂದಿದ್ದಾಳೆ ಎನ್ನುವ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಆದರೆ ಈ ವಿಡಿಯೊ ನಕಲಿಯಾಗಿದೆ.
Last Updated 16 ಡಿಸೆಂಬರ್ 2025, 11:47 IST
ಮದುವೆಗೆ 2 ಗಂಟೆ ಮುನ್ನ ಮಾಜಿ ಗೆಳೆಯನ ಭೇಟಿಯಾದ ವಧು: ವಿಡಿಯೊದ ಅಸಲಿಯತ್ತೇ ಬೇರೆ

ಬೋಂಡಿ ಬೀಚ್ ದಾಳಿಯಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳಿಗೂ ಗಾಯ

Sydney Attack Update: ಮೆಲ್ಬರ್ನ್: ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಗಾಯಗೊಂಡ 40 ಮಂದಿಯ ಪೈಕಿ ಮೂವರು ಭಾರತದ ವಿದ್ಯಾರ್ಥಿಗಳಿದ್ದಾರೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
Last Updated 16 ಡಿಸೆಂಬರ್ 2025, 10:06 IST
ಬೋಂಡಿ ಬೀಚ್ ದಾಳಿಯಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳಿಗೂ ಗಾಯ

ಮಂಜು ಮುಸುಕಿದ ಯಮುನಾ ಎಕ್ಸ್‌ಪ್ರೆಸ್ ವೇ; ಅಪಘಾತದಲ್ಲಿ ಉರಿದ ವಾಹನಗಳು,13 ಸಾವು

Fog Road Accident: ಉತ್ತರ ಪ್ರದೇಶದ ಮಥುರಾದಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ಯಮುನಾ ಎಕ್ಸ್‌ಪ್ರೆಸ್ ಹೈವೆಯಲ್ಲಿ 7 ಬಸ್‌ಗಳು ಮತ್ತು ಮೂರು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, 13 ಮಂದಿ ಮೃತಪಟ್ಟಿದ್ದಾರೆ.
Last Updated 16 ಡಿಸೆಂಬರ್ 2025, 7:59 IST
ಮಂಜು ಮುಸುಕಿದ ಯಮುನಾ ಎಕ್ಸ್‌ಪ್ರೆಸ್ ವೇ; ಅಪಘಾತದಲ್ಲಿ ಉರಿದ ವಾಹನಗಳು,13 ಸಾವು
ADVERTISEMENT
ADVERTISEMENT
ADVERTISEMENT