ಗುರುವಾರ, 22 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಫ್ಯಾಕ್ಟ್‌ ಚೆಕ್‌: ಸ್ವಾಮೀಜಿಗಳು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿಲ್ಲ

Fake Viral Video: ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ನಗರ ಪಾಲಿಕೆ ಚುನಾವಣೆಯಲ್ಲಿ ಮತಗಟ್ಟೆಯೊಂದರಲ್ಲಿ ಸ್ವಾಮೀಜಿಗಳು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ ಎಂದು ಪ್ರತಿಪಾದಿಸುತ್ತಾ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದನ್ನು ಹಂಚಿಕೊಳ್ಳುತ್ತಿದ್ದಾರೆ.
Last Updated 22 ಜನವರಿ 2026, 23:30 IST
ಫ್ಯಾಕ್ಟ್‌ ಚೆಕ್‌: ಸ್ವಾಮೀಜಿಗಳು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿಲ್ಲ

ಆಸ್ಕರ್‌ ಪ್ರಶಸ್ತಿ: ‘ಹೋಮ್‌ಬೌಂಡ್‌’ ಹೊರಕ್ಕೆ

Oscar Snub India: करण್‌ ಜೋಹರ್‌ ಮತ್ತು ಅದಾರ್‌ ಪೂನಾವಾಲಾ ನಿರ್ಮಿಸಿರುವ ‘ಹೋಮ್‌ಬೌಂಡ್‌’ ಚಿತ್ರವು ಈ ವರ್ಷದ ಆಸ್ಕರ್‌ನ ‘ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ’ ವಿಭಾಗದ ಅಂತಿಮ ಪಟ್ಟಿಗೆ ಆಯ್ಕೆಯಾಗುವಲ್ಲಿ ವಿಫಲವಾಯಿತು.
Last Updated 22 ಜನವರಿ 2026, 21:30 IST
ಆಸ್ಕರ್‌ ಪ್ರಶಸ್ತಿ: ‘ಹೋಮ್‌ಬೌಂಡ್‌’ ಹೊರಕ್ಕೆ

ಇರಾನ್‌: 3,117 ಪ್ರತಿಭಟನಕಾರರ ಸಾವು

ಇರಾನ್‌ನಲ್ಲಿ ಆರ್ಥಿಕ ಕುಸಿತದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ 3,117 ಮಂದಿ ಮೃತರಾದರೆಂದು ರಾಷ್ಟ್ರದ ಭದ್ರತಾ ಮಂಡಳಿ ಅಧಿಕೃತವಾಗಿ ಘೋಷಿಸಿದೆ. ಹೋರಾಟಗಾರರು ಸಾವಿನ ಸಂಖ್ಯೆ ಇನ್ನಷ್ಟು ಎಂದು ಆರೋಪಿಸುತ್ತಿದ್ದಾರೆ.
Last Updated 22 ಜನವರಿ 2026, 16:35 IST
ಇರಾನ್‌: 3,117 ಪ್ರತಿಭಟನಕಾರರ ಸಾವು

ಮಾಲ್‌ನಲ್ಲಿ ಅಗ್ನಿಅವಘಡ: ಸಾವಿನ ಸಂಖ್ಯೆ 55ಕ್ಕೆ ಏರಿಕೆ

ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಮಾಲ್‌ ಅಗ್ನಿದುರಂತದಲ್ಲಿ ಮೃತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಗುಲ್ ಪ್ಲಾಜಾ ಕಟ್ಟಡದಲ್ಲಿ ಬೆಂಕಿ ಹರಡಿದ ಪರಿಣಾಮ ಈ ಭೀಕರ ದುರ್ಘಟನೆ ಸಂಭವಿಸಿದೆ.
Last Updated 22 ಜನವರಿ 2026, 16:33 IST
ಮಾಲ್‌ನಲ್ಲಿ ಅಗ್ನಿಅವಘಡ: ಸಾವಿನ ಸಂಖ್ಯೆ 55ಕ್ಕೆ ಏರಿಕೆ

ಟ್ರಂಪ್‌ – ರುಟ್ಟೆ ಮಾತುಕತೆ: ಗ್ರೀನ್‌ಲ್ಯಾಂಡ್‌ ವಶಕ್ಕೆ ರೂಪುರೇಷೆ ಸಿದ್ಧ

ಟ್ರಂಪ್ ಮತ್ತು ನ್ಯಾಟೊ ಪ್ರಧಾನ ಕಾರ್ಯದರ್ಶಿ ರುಟ್ಟೆ ಗ್ರೀನ್‌ಲ್ಯಾಂಡ್‌ ಭದ್ರತೆ ಕುರಿತು ದಾವೋಸ್‌ನಲ್ಲಿ ಮಾತುಕತೆ ನಡೆಸಿದ ನಂತರ, ಗ್ರೀನ್‌ಲ್ಯಾಂಡ್‌ ಪ್ರವೇಶದ ಬಗ್ಗೆ ಅಮೆರಿಕ ಆಮಂತ್ರಿತ ತಂತ್ರ ರೂಪು ಪಡೆಯುತ್ತಿದೆ.
Last Updated 22 ಜನವರಿ 2026, 16:27 IST
ಟ್ರಂಪ್‌ – ರುಟ್ಟೆ ಮಾತುಕತೆ: ಗ್ರೀನ್‌ಲ್ಯಾಂಡ್‌ ವಶಕ್ಕೆ ರೂಪುರೇಷೆ ಸಿದ್ಧ

ರಾಜ್ಯಪಾಲರ ಭಾಷಣದ ಸಂಪ್ರದಾಯ ನಿಲ್ಲಿಸಬೇಕು: ಎಂ.ಕೆ. ಸ್ಟಾಲಿನ್‌

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಜ್ಯಪಾಲರ ಭಾಷಣದ ಸಂಪ್ರದಾಯವನ್ನು ರದ್ದುಗೊಳಿಸಲು ಆಗ್ರಹಿಸಿದ್ದಾರೆ. ರಾಜ್ಯಪಾಲರ ನಡೆ ರಾಜ್ಯ ಸರ್ಕಾರವನ್ನು ದುರ್ಬಲಗೊಳಿಸುವುದು ಎಂದು ಆರೋಪ.
Last Updated 22 ಜನವರಿ 2026, 16:15 IST
ರಾಜ್ಯಪಾಲರ ಭಾಷಣದ ಸಂಪ್ರದಾಯ ನಿಲ್ಲಿಸಬೇಕು: ಎಂ.ಕೆ. ಸ್ಟಾಲಿನ್‌

ಕೇರಳ ಲಿಟರೇಚರ್‌ ಫೆಸ್ಟಿವಲ್ | ಪ್ರಶ್ನಿಸುವವರ ಮೌನವಾಗಿಸುವ ಆಡಳಿತ: ಪ್ರಕಾಶ್‌ರಾಜ್

ಕೇಂದ್ರದ ವಿರುದ್ಧ ಹರಿಹಾಯ್ದ ನಟ ಪ್ರಕಾಶ್‌ರಾಜ್‌
Last Updated 22 ಜನವರಿ 2026, 16:14 IST
ಕೇರಳ ಲಿಟರೇಚರ್‌ ಫೆಸ್ಟಿವಲ್ | ಪ್ರಶ್ನಿಸುವವರ ಮೌನವಾಗಿಸುವ ಆಡಳಿತ: ಪ್ರಕಾಶ್‌ರಾಜ್
ADVERTISEMENT

ಮೈತೇಯಿ ಸಮುದಾಯದ ವ್ಯಕ್ತಿಯನ್ನು ಅಪಹರಿಸಿ ಕೊಲೆ: ಮಣಿಪುರ ಉದ್ವಿಗ್ನ

ಮಣಿಪುರದ ಚುರಾಚಾಂದಪುರದಲ್ಲಿ ಮೈತೇಯಿ ಸಮುದಾಯದ ರಿಷಿಕಾಂತ ಸಿಂಗ್ ಅವರನ್ನು ಶಂಕಿತ ಯುಎನ್‌ಕೆಎ ಉಗ್ರರು ಅಪಹರಿಸಿ ಹತ್ಯೆ ಮಾಡಿದ್ದಾರೆ. ಈ ಹತ್ಯೆಯಿಂದ ರಾಜ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರವಾಗಿದೆ.
Last Updated 22 ಜನವರಿ 2026, 16:10 IST
ಮೈತೇಯಿ ಸಮುದಾಯದ ವ್ಯಕ್ತಿಯನ್ನು ಅಪಹರಿಸಿ ಕೊಲೆ: ಮಣಿಪುರ ಉದ್ವಿಗ್ನ

ಮನಸ್ಸಿಗೆ ಬಂದಂತೆ ಎಸ್‌ಐಆರ್ ನಡೆಸುತ್ತಿಲ್ಲ: ಚುನಾವಣಾ ಆಯೋಗ

ಚುನಾವಣೆ ಆಯೋಗವು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನ್ಯಾಯಸಮ್ಮತವಾಗಿಯೇ ನಡೆಯುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಯಾವುದೇ ಮತದಾರನು ಇದಕ್ಕೆ ನ್ಯಾಯಾಲಯದ ಶರಣಾಗಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.
Last Updated 22 ಜನವರಿ 2026, 16:10 IST
ಮನಸ್ಸಿಗೆ ಬಂದಂತೆ ಎಸ್‌ಐಆರ್ ನಡೆಸುತ್ತಿಲ್ಲ: ಚುನಾವಣಾ ಆಯೋಗ

ರೈತರಂತೆ ನೀವೂ ಒಂದಾಗಿ ಹೋರಾಡಿ: ಕಾರ್ಮಿಕರಿಗೆ ರಾಹುಲ್‌ ಗಾಂಧಿ ಕರೆ

ನರೇಗಾ ಕಾರ್ಮಿಕರ ಸಮ್ಮೇಳ
Last Updated 22 ಜನವರಿ 2026, 16:03 IST
ರೈತರಂತೆ ನೀವೂ ಒಂದಾಗಿ ಹೋರಾಡಿ: ಕಾರ್ಮಿಕರಿಗೆ ರಾಹುಲ್‌ ಗಾಂಧಿ ಕರೆ
ADVERTISEMENT
ADVERTISEMENT
ADVERTISEMENT