ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಭಾರತ–ಇಸ್ರೇಲ್‌: ವ್ಯಾಪಾರ, ಕೃಷಿ, ಡಿಜಿಟಲ್‌ ಪಾವತಿ ಸೇರಿ ಹಲವು ಒಪ್ಪಂದಕ್ಕೆ ಸಹಿ

India-Israel Relations: ಜೆರುಸಲೇಂನಲ್ಲಿ ಪ್ರಧಾನಿ ಮೋದಿ ಮತ್ತು ಬೆಂಜಮಿನ್ ನೆತನ್ಯಾಹು ಮಾತುಕತೆ ನಡೆಸಿದ್ದು, ವ್ಯಾಪಾರ, ಕೃಷಿ, ಡಿಜಿಟಲ್ ಪಾವತಿ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
Last Updated 27 ಫೆಬ್ರುವರಿ 2026, 0:55 IST
ಭಾರತ–ಇಸ್ರೇಲ್‌: ವ್ಯಾಪಾರ, ಕೃಷಿ, ಡಿಜಿಟಲ್‌ ಪಾವತಿ ಸೇರಿ ಹಲವು ಒಪ್ಪಂದಕ್ಕೆ ಸಹಿ

ವಿದೇಶ ವಿದ್ಯಮಾನ: ಡ್ರಗ್ಸ್‌ ಹುತ್ತವ ಬಡಿದು ಹುಯಿಲೆಬ್ಬಿಸಿದ ಮೆಕ್ಸಿಕೊ

ಪಾತಕಿ ಹತ್ಯೆ ನಂತರ ದೇಶದ ಹಲವೆಡೆ ಹಿಂಸಾಚಾರ; ಮಾದಕ ವಸ್ತು ಕಳ್ಳಸಾಗಣೆ ಕೂಟದ ಹಿಂದಿದೆ ವ್ಯವಸ್ಥಿತ ಜಾಲ
Last Updated 26 ಫೆಬ್ರುವರಿ 2026, 23:30 IST
ವಿದೇಶ ವಿದ್ಯಮಾನ: ಡ್ರಗ್ಸ್‌ ಹುತ್ತವ ಬಡಿದು ಹುಯಿಲೆಬ್ಬಿಸಿದ ಮೆಕ್ಸಿಕೊ

Earthquake: ಸಿಕ್ಕಿಂನಲ್ಲಿ ಎರಡು ಬಾರಿ ಭೂಕಂಪ

Low Intensity Earthquake: ಸಿಕ್ಕಿಂನಲ್ಲಿ ಗುರುವಾರ 4.6 ಮತ್ತು 3.5 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿವೆ. ಬೆಳಿಗ್ಗೆ 11.24ರ ಸುಮಾರಿಗೆ 4.6 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ್ದು, ಗ್ಯಾಲ್ಶಿಂಗ್‌ ಜಿಲ್ಲೆಯ ಯೂಕ್‌ಸೋಮ್‌ನಿಂದ ಈಶಾನ್ಯಕ್ಕೆ 4 ಕಿ.ಮೀ ಕಂಪನ ಕೇಂದ್ರಸ್ಥಾನವಾಗಿತ್ತು.
Last Updated 26 ಫೆಬ್ರುವರಿ 2026, 21:26 IST
Earthquake: ಸಿಕ್ಕಿಂನಲ್ಲಿ ಎರಡು ಬಾರಿ ಭೂಕಂಪ

ರಾಜ್‌ಕೋಟ್ | ₹ 1,500 ಕೋಟಿ ಸೈಬರ್‌ ವಂಚನೆ: ಮತ್ತೆ ಮೂವರ ಸೆರೆ

Online Scam: ರಾಜ್‌ಕೋಟ್ (ಪಿಟಿಐ): ₹ 1,500 ಕೋಟಿ ಮೊತ್ತದ ಸೈಬರ್‌ ವಂಚನೆ ಜಾಲಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ರಾಜ್‌ಕೋಟ್‌ ಜಿಲ್ಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿದೆ ಎಂದು ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2026, 20:32 IST
ರಾಜ್‌ಕೋಟ್ | ₹ 1,500 ಕೋಟಿ ಸೈಬರ್‌ ವಂಚನೆ: ಮತ್ತೆ ಮೂವರ ಸೆರೆ

ಮಣಿಪುರ | ಜನಾಂಗೀಯ ಹಿಂಸಾಚಾರ : ಬಲಬೀರ್‌ ಸಿಂಗ್‌ ತನಿಖಾ ಸಮಿತಿ ಅಧ್ಯಕ್ಷ

Justice BS Chauhan: ನವದೆಹಲಿ (ಪಿಟಿಐ): ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಲಬೀರ್‌ ಸಿಂಗ್‌ ಚೌಹಾಣ್‌ ಅವರನ್ನು, ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಕುರಿತು ತನಿಖೆ ನಡೆಸುತ್ತಿರುವ ಸಮಿತಿಯ ಅಧ್ಯಕ್ಷರನ್ನಾಗಿ ಕೇಂದ್ರ ಸರ್ಕಾರವು ನೇಮಕ ಮಾಡಿದೆ.
Last Updated 26 ಫೆಬ್ರುವರಿ 2026, 20:27 IST
ಮಣಿಪುರ | ಜನಾಂಗೀಯ ಹಿಂಸಾಚಾರ : ಬಲಬೀರ್‌ ಸಿಂಗ್‌ ತನಿಖಾ ಸಮಿತಿ ಅಧ್ಯಕ್ಷ

ಏರ್‌ಸೆಲ್-ಮ್ಯಾಕ್ಸಿಸ್‌ಗೆ ಸಂಬಂಧಿಸಿದ ಪ್ರಕರಣ | ಚಿದಂಬರಂ ವಿಚಾರಣೆ: EDಗೆ ಅನುಮತಿ

P. Chidambaram Investigation: ಏರ್‌ಸೆಲ್-ಮ್ಯಾಕ್ಸಿಸ್‌ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಸರ್ಕಾರದ ಅನುಮತಿ ದೊರೆತಿದೆ.
Last Updated 26 ಫೆಬ್ರುವರಿ 2026, 17:22 IST
ಏರ್‌ಸೆಲ್-ಮ್ಯಾಕ್ಸಿಸ್‌ಗೆ ಸಂಬಂಧಿಸಿದ ಪ್ರಕರಣ | ಚಿದಂಬರಂ ವಿಚಾರಣೆ: EDಗೆ ಅನುಮತಿ

ಇಸ್ರೇಲ್‌: ಯದ್‌ ವಶೇಮ್ ಸ್ಮಾರಕಕ್ಕೆ ಮೋದಿ ಗೌರವ

Yad Vashem Memorial: ಇಸ್ರೇಲ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯದ್‌ ವಶೇಮ್ ಸ್ಮಾರಕಕ್ಕೆ ಭೇಟಿ ನೀಡಿ ಹತ್ಯಾಕಾಂಡ ಸಂತ್ರಸ್ತರಿಗೆ ಗೌರವ ಸಲ್ಲಿಸಿದರು. ಬೆಂಜಮಿನ್ ನೆತನ್ಯಾಹು ಉಪಸ್ಥಿತರಿದ್ದರು.
Last Updated 26 ಫೆಬ್ರುವರಿ 2026, 16:15 IST
ಇಸ್ರೇಲ್‌: ಯದ್‌ ವಶೇಮ್ ಸ್ಮಾರಕಕ್ಕೆ ಮೋದಿ ಗೌರವ
ADVERTISEMENT

ಪರಮಾಣು: ಅಮೆರಿಕ– ಇರಾನ್‌ ಮಾತುಕತೆ ಆರಂಭ

Geneva Talks: ಪರಮಾಣು ಕಾರ್ಯಕ್ರಮ ಕುರಿತು ಅಮೆರಿಕ ಮತ್ತು ಇರಾನ್ ಜಿನೀವಾದಲ್ಲಿ ಮೂರನೇ ಸುತ್ತಿನ ಮಾತುಕತೆ ಆರಂಭಿಸಿವೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ರಾಜತಾಂತ್ರಿಕ ಪ್ರಯತ್ನಗಳಿಗೆ ಮಹತ್ವ ಬಂದಿದೆ.
Last Updated 26 ಫೆಬ್ರುವರಿ 2026, 16:07 IST
ಪರಮಾಣು: ಅಮೆರಿಕ– ಇರಾನ್‌ ಮಾತುಕತೆ ಆರಂಭ

ಒಂದೇ ಹಂತದಲ್ಲಿ ಚುನಾವಣೆ ನಡೆಸಿ: ತಮಿಳುನಾಡು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮನವಿ

Assembly Election 2026: ತಮಿಳುನಾಡಿನ ವಿಧಾನಸಭಾ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸಬೇಕು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರಿಗೆ ಮನವಿ ಮಾಡಿದರು.
Last Updated 26 ಫೆಬ್ರುವರಿ 2026, 16:01 IST
ಒಂದೇ ಹಂತದಲ್ಲಿ ಚುನಾವಣೆ ನಡೆಸಿ: ತಮಿಳುನಾಡು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮನವಿ

ಪ್ರಧಾನಿ ಇಸ್ರೇಲ್‌ ಪ್ರವಾಸ: ಮೋದಿ ಸ್ನೇಹಿತನಿಗಿಂತ ಹೆಚ್ಚು; ನೆತನ್ಯಾಹು

Israel India Relations: ಹಮಾಸ್ ದಾಳಿಯ ಬಳಿಕ ಇಸ್ರೇಲ್ ಪರವಾಗಿ ನಿಂತ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಸ್ನೇಹಿತನಿಗಿಂತ ಹೆಚ್ಚು’ ಎಂದು ನೆತನ್ಯಾಹು ಶ್ಲಾಘಿಸಿ ಧನ್ಯವಾದ ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2026, 15:58 IST
ಪ್ರಧಾನಿ ಇಸ್ರೇಲ್‌ ಪ್ರವಾಸ: ಮೋದಿ ಸ್ನೇಹಿತನಿಗಿಂತ ಹೆಚ್ಚು; ನೆತನ್ಯಾಹು
ADVERTISEMENT
ADVERTISEMENT
ADVERTISEMENT