ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

SIR | ಯಾರಿಗೂ ಅಡ್ಡಿಪಡಿಸಲು ಬಿಡಲ್ಲ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ

SIR: ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಪೂರ್ಣಗೊಳಿಸಲು ಯಾರಿಗೂ ಅಡ್ಡಿಪಡಿಸಲು ಅವಕಾಶ ನೀಡುವುದಿಲ್ಲ’ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
Last Updated 9 ಫೆಬ್ರುವರಿ 2026, 15:54 IST
SIR | ಯಾರಿಗೂ ಅಡ್ಡಿಪಡಿಸಲು ಬಿಡಲ್ಲ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ

ಸ್ಪೀಕರ್‌ ಓಂ ಬಿರ್ಲಾ ಭೇಟಿ ಮಾಡಿದ ರಾಹುಲ್‌ ಗಾಂಧಿ

Rahul Gandhi:ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ವಿಪಕ್ಷಗಳ ಇತರ ನಾಯಕರ ಜತೆ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಸೋಮವಾರ ಭೇಟಿಯಾಗಿ ಚರ್ಚಿಸಿದರು.
Last Updated 9 ಫೆಬ್ರುವರಿ 2026, 15:53 IST
ಸ್ಪೀಕರ್‌ ಓಂ ಬಿರ್ಲಾ ಭೇಟಿ ಮಾಡಿದ ರಾಹುಲ್‌ ಗಾಂಧಿ

ಕೋಲ್ಕತ್ತ: ವಾಸಸ್ಥಳ ದೃಢೀಕರಣ ಪ್ರಮಾಣಪತ್ರಕ್ಕಾಗಿ 18,600 ಅರ್ಜಿ

Domicile Certificate: ಕಳೆದ ಒಂದೂವರೆ ತಿಂಗಳಿನಲ್ಲಿ ವಾಸಸ್ಥಳ ದೃಢೀಕರಣ ಪ್ರಮಾಣಪತ್ರಕ್ಕಾಗಿ 18,600 ಅರ್ಜಿಗಳು ಕೋಲ್ಕತ್ತಾ ನಗರ ಪಾಲಿಕೆಗೆ (ಕೆಎಂಸಿ) ಸಲ್ಲಿಕೆಯಾಗಿವೆ. ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಮುಂದಾದ ನಂತರ ಅರ್ಜಿ ಏರಿಕೆಯಾಗಿದೆ.
Last Updated 9 ಫೆಬ್ರುವರಿ 2026, 15:43 IST
ಕೋಲ್ಕತ್ತ: ವಾಸಸ್ಥಳ ದೃಢೀಕರಣ ಪ್ರಮಾಣಪತ್ರಕ್ಕಾಗಿ 18,600 ಅರ್ಜಿ

ಬಿಆರ್‌ಎಸ್‌ನಿಂದ ಸುಲಿಗೆ: ರೇವಂತ ರೆಡ್ಡಿ ಆರೋಪ

Revanth Reddy Allegation: ಹಿಂದಿನ ಬಿಆರ್‌ಎಸ್‌ ಪಕ್ಷದ ಆಡಳಿತವು ಫೋನ್ ಸಂಭಾಷಣೆಯ ಕದ್ದಾಲಿಕೆ ಮೂಲಕ ಉದ್ಯಮಿಗಳಿಗೆ ಬ್ಲ್ಯಾಕ್‌ಮೇಲ್‌ ಮಾಡಿ ನೂರಾರು ಕೋಟಿ ರೂಪಾಯಿ ಸುಲಿಗೆ ಮಾಡಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ದೂರಿದ್ದಾರೆ.
Last Updated 9 ಫೆಬ್ರುವರಿ 2026, 15:36 IST
ಬಿಆರ್‌ಎಸ್‌ನಿಂದ ಸುಲಿಗೆ: ರೇವಂತ ರೆಡ್ಡಿ ಆರೋಪ

ಇರಾಕ್‌: ಸದ್ದಾಂ ಆಡಳಿತದಲ್ಲಿ ಉನ್ನತ ಭದ್ರತಾ ಅಧಿಕಾರಿಯಾಗಿದ್ದ ಸಾದೌನ್‌ಗೆ ಗಲ್ಲು

Shia Cleric Murder: 1980ರಲ್ಲಿ ನಡೆದಿದ್ದ ಶಿಯಾ ಧರ್ಮಗುರು ಮೊಹಮ್ಮದ್ ಬಕೀರ್ ಅಲ್-ಸದರ್ ಹತ್ಯೆಗೆ ಸಂಬಂಧಿಸಿದಂತೆ ಸದ್ದಾಂ ಹುಸೇನ್‌ ಆಡಳಿತ ಅವಧಿಯಲ್ಲಿದ್ದ ಉನ್ನತ ಭದ್ರತಾ ಅಧಿಕಾರಿಯನ್ನು ಇರಾಕ್‌ನಲ್ಲಿ ಗಲ್ಲಿಗೇರಿಸಲಾಗಿದೆ.
Last Updated 9 ಫೆಬ್ರುವರಿ 2026, 15:31 IST
ಇರಾಕ್‌: ಸದ್ದಾಂ ಆಡಳಿತದಲ್ಲಿ ಉನ್ನತ ಭದ್ರತಾ ಅಧಿಕಾರಿಯಾಗಿದ್ದ ಸಾದೌನ್‌ಗೆ ಗಲ್ಲು

ಈ ಹುಡುಗಿ ಪ್ರಯೋಜನಕ್ಕೆ ಬರುತ್ತಾಳೆಯೇ?: ರಾಬ್ಡಿ ದೇವಿ ಕುರಿತು ನಿತೀಶ್‌ ಕುಮಾರ್‌

Bihar Politics: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರ ಕುರಿತು, ‘ಈ ಹುಡುಗಿ... ಯಾವುದಕ್ಕಾದರೂ ಪ್ರಯೋಜನಕ್ಕೆ ಬರುತ್ತಾಳೆಯೇ?’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
Last Updated 9 ಫೆಬ್ರುವರಿ 2026, 15:27 IST
ಈ ಹುಡುಗಿ ಪ್ರಯೋಜನಕ್ಕೆ ಬರುತ್ತಾಳೆಯೇ?: ರಾಬ್ಡಿ ದೇವಿ ಕುರಿತು ನಿತೀಶ್‌ ಕುಮಾರ್‌

ಐಟಿ ಇಲಾಖೆಯಿಂದ ರಾಯ್‌ಗೆ ಕಿರುಕುಳ ಇರಲಿಲ್ಲ: ಕಾನ್ಫಿಡೆಂಟ್‌ ಸಿಇಒ ಟಿ.ಎ.ಜೋಸೆಫ್‌

CJ Roy Suicide Case: ಕಾನ್ಫಿಡೆಂಟ್‌ ಗ್ರೂಪ್‌ ಮುಖ್ಯಸ್ಥ ಸಿ.ಜೆ.ರಾಯ್ ಅವರು ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳಿಂದ ಕಿರುಕುಳ ಎದುರಿಸುತ್ತಿರಲಿಲ್ಲ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಎ.ಜೋಸೆಫ್‌ ಹೇಳಿದ್ದಾರೆ.
Last Updated 9 ಫೆಬ್ರುವರಿ 2026, 15:24 IST
ಐಟಿ ಇಲಾಖೆಯಿಂದ ರಾಯ್‌ಗೆ ಕಿರುಕುಳ ಇರಲಿಲ್ಲ: ಕಾನ್ಫಿಡೆಂಟ್‌ ಸಿಇಒ ಟಿ.ಎ.ಜೋಸೆಫ್‌
ADVERTISEMENT

ರಾಜ್ಯಸಭೆ: ವಿಪಕ್ಷಗಳ ಪ್ರತಿಭಟನೆ, ಸಭಾತ್ಯಾಗ

Rajya Sabha Protest: ಲೋಕಸಭೆಯಲ್ಲಿ ನಡೆದ ಘಟನೆಗಳ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ರಾಜ್ಯಸಭೆಯಲ್ಲಿ ಸೋಮವಾರ ಆಗ್ರಹಿಸಿದ ವಿರೋಧ ಪಕ್ಷಗಳ ಸದಸ್ಯರು, ಅವಕಾಶ ದೊರೆಯದ ಕಾರಣ ಆಕ್ರೋಶ ವ್ಯಕ್ತಪಡಿಸಿ ಸಭಾತ್ಯಾಗ ನಡೆಸಿದರು.
Last Updated 9 ಫೆಬ್ರುವರಿ 2026, 15:21 IST
ರಾಜ್ಯಸಭೆ: ವಿಪಕ್ಷಗಳ ಪ್ರತಿಭಟನೆ, ಸಭಾತ್ಯಾಗ

ಚೀನಾ ಜೊತೆ ಮಾತುಕತೆಗೆ ಸಿದ್ದ ಎಂದ ಜಪಾನ್‌ ಪ್ರಧಾನಿ ಸನೇ ತಕೈಚಿ

Sanae Takaichi: ಟೋಕಿಯೊ: ‘ಚೀನಾ ಜತೆಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಆ ದೇಶದ ಜತೆ ಮಾತುಕತೆಗೆ ಸಿದ್ಧ’ ಎಂದು ಜಪಾನ್‌ ಪ್ರಧಾನಿ ಸನೇ ತಕೈಚಿ ಸೋಮವಾರ ಹೇಳಿದ್ದಾರೆ. ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಮರುದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Last Updated 9 ಫೆಬ್ರುವರಿ 2026, 15:20 IST
ಚೀನಾ ಜೊತೆ ಮಾತುಕತೆಗೆ ಸಿದ್ದ ಎಂದ ಜಪಾನ್‌ ಪ್ರಧಾನಿ ಸನೇ ತಕೈಚಿ

ಬಾಂಗ್ಲಾದೇಶ: ಚುನಾವಣಾ ಪ್ರಚಾರಕ್ಕೆ ನಾಳೆ ತೆರೆ

Tarique Rahman: ಬಾಂಗ್ಲಾದೇಶದಲ್ಲಿ ಫೆ.12ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಸೋಮವಾರ ವಿವಿಧ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿದವು. ರಾಜಧಾನಿ ಢಾಕಾ ಸೇರಿದಂತೆ ಹಲವು ಕಡೆಗಳಲ್ಲಿ ಅಬ್ಬರದ ರ‍್ಯಾಲಿಗಳು ನಡೆದವು.
Last Updated 9 ಫೆಬ್ರುವರಿ 2026, 15:17 IST
ಬಾಂಗ್ಲಾದೇಶ: ಚುನಾವಣಾ ಪ್ರಚಾರಕ್ಕೆ ನಾಳೆ ತೆರೆ
ADVERTISEMENT
ADVERTISEMENT
ADVERTISEMENT