ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಸ್ಮಾರ್ಟ್‌ ಸಿಟಿ: ಶಿವಮೊಗ್ಗ, ತುಮಕೂರು ಸೇರಿ 31 ನಗರಗಳಲ್ಲಿ ಕಾಮಗಾರಿ ಪೂರ್ಣ

43 ನಗರಗಳಲ್ಲಿ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ: ಆರ್‌ಟಿಐ
Last Updated 7 ಫೆಬ್ರುವರಿ 2026, 17:41 IST
ಸ್ಮಾರ್ಟ್‌ ಸಿಟಿ: ಶಿವಮೊಗ್ಗ, ತುಮಕೂರು ಸೇರಿ 31 ನಗರಗಳಲ್ಲಿ ಕಾಮಗಾರಿ ಪೂರ್ಣ

ಆರ್‌ಎಸ್‌ಎಸ್‌ ಯಾರ ವಿರುದ್ಧವೂ ಇಲ್ಲ: ಭಾಗವತ್‌

ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್‌) ಯಾರ ವಿರುದ್ಧವೂ ಇಲ್ಲ. ಅದು ಅಧಿಕಾರವನ್ನೂ ಬಯಸುವುದಿಲ್ಲ. ಸಮಾಜವನ್ನು ಒಗ್ಗೂಡಿಸುವುದು ಸಂಘದ ಉದ್ದೇಶವಾಗಿದೆ ಎಂದು ಅದರ ಮುಖ್ಯಸ್ಥ ಮೋಹನ್‌ ಭಾಗವತ್ ಅವರು ಶನಿವಾರ ಹೇಳಿದರು.
Last Updated 7 ಫೆಬ್ರುವರಿ 2026, 17:28 IST
ಆರ್‌ಎಸ್‌ಎಸ್‌ ಯಾರ ವಿರುದ್ಧವೂ ಇಲ್ಲ: ಭಾಗವತ್‌

ರಷ್ಯಾ: ಭಾರತೀಯ ಸೇರಿ 8 ಮಂದಿಗೆ ಇರಿತ

Indian Student Attacked: ಮಾಸ್ಕೊ: ರಷ್ಯಾದ ಬಶ್ಕೋರ್ತೋಸ್ಥಾನ ಪ್ರಾಂತ್ಯದ ಉಫಾದಲ್ಲಿರುವ ವೈದ್ಯಕೀಯ ವಿಶ್ವವಿದ್ಯಾಲಯದ ಹಾಸ್ಟೆಲ್‌ನ ಸಭಾಂಗಣಕ್ಕೆ ನುಗ್ಗಿದ ಬಾಲಕ, ಒಬ್ಬ ಭಾರತೀಯ ವಿದ್ಯಾರ್ಥಿ ಸೇರಿ 8 ಜನರಿಗೆ ಚೂರಿಯಿಂದ ಇರಿದ ಘಟನೆ ಶನಿವಾರ ನಡೆದಿದೆ.
Last Updated 7 ಫೆಬ್ರುವರಿ 2026, 16:22 IST
ರಷ್ಯಾ: ಭಾರತೀಯ ಸೇರಿ 8 ಮಂದಿಗೆ ಇರಿತ

ಅಮೆರಿಕ–ಭಾರತ ಒಪ್ಪಂದ: ದೇಶದ ರಫ್ತುದಾರರಿಗೆ ವಿಶಾಲ ಮಾರುಕಟ್ಟೆ ಲಭ್ಯ

Export Market Access: ಭಾರತ–ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ಪರಿಣಾಮವಾಗಿ ಸುಂಕ ಕಡಿತಗೊಳಿಸಿ, ಭಾರತೀಯ ರಫ್ತುದಾರರಿಗೆ ಅಮೆರಿಕದ 30 ಟ್ರಿಲಿಯನ್ ಡಾಲರ್ ಮೌಲ್ಯದ ಮಾರುಕಟ್ಟೆ ಲಭ್ಯವಾಗಲಿದೆ ಎಂದು ಪ್ರಕಟಿಸಲಾಗಿದೆ.
Last Updated 7 ಫೆಬ್ರುವರಿ 2026, 16:15 IST
ಅಮೆರಿಕ–ಭಾರತ ಒಪ್ಪಂದ: ದೇಶದ ರಫ್ತುದಾರರಿಗೆ ವಿಶಾಲ ಮಾರುಕಟ್ಟೆ ಲಭ್ಯ

ಗಾಜಿಯಾಬಾದ್ ಸಹೋದರಿಯರ ಸೂಸೈಡ್ ಕೇಸ್: ತಂದೆಗೆ ಮೂವರು ಪತ್ನಿಯರು!

Ghaziabad Suicide: ಗಾಜಿಯಾಬಾದ್‌: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯರ ತಂದೆ ಮೂವರು ಪತ್ನಿಯರು ಹೊಂದಿರುವ ಸಂಗತಿ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ವಯಸ್ಸಿನ ಮೂವರು ಸಹೋದರಿಯರು ಕೊರಿಯಾ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿದ್ದರು.
Last Updated 7 ಫೆಬ್ರುವರಿ 2026, 16:09 IST
ಗಾಜಿಯಾಬಾದ್ ಸಹೋದರಿಯರ ಸೂಸೈಡ್ ಕೇಸ್: ತಂದೆಗೆ ಮೂವರು ಪತ್ನಿಯರು!

ಗಣಿ ಸ್ಫೋಟ: ಸಾವಿನ ಸಂಖ್ಯೆ 27ಕ್ಕೆ ಏರಿಕೆ

Illegal Mining Tragedy: ಮೇಘಾಲಯದ ಪೂರ್ವ ಜಯಂತಿಯಾ ಹಿಲ್ಸ್ ಜಿಲ್ಲೆಯ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಫೋಟದಿಂದ ಶನಿವಾರ ಇಬ್ಬರ ಶವಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2026, 16:02 IST
ಗಣಿ ಸ್ಫೋಟ: ಸಾವಿನ ಸಂಖ್ಯೆ 27ಕ್ಕೆ ಏರಿಕೆ

ವಿಧಾನಸಭೆ ಚುನಾವಣೆ: ಕ್ಷೇತ್ರದ ಹುಡುಕಾಟದಲ್ಲಿ ನಟ, ಟಿವಿಕೆ ಮುಖ್ಯಸ್ಥ ವಿಜಯ್‌

Actor Vijay Constituency: ತಮಿಳು ನಾಡು ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ತಮಿಳಿಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಅವರು ಸ್ಪರ್ಧಿಸಬೇಕಾದ ಕ್ಷೇತ್ರದ ಆಯ್ಕೆ ಕುರಿತಂತೆ ತೀವ್ರ ಚರ್ಚೆ ನಡೆಯುತ್ತಿದೆ.
Last Updated 7 ಫೆಬ್ರುವರಿ 2026, 16:00 IST
ವಿಧಾನಸಭೆ ಚುನಾವಣೆ: ಕ್ಷೇತ್ರದ ಹುಡುಕಾಟದಲ್ಲಿ ನಟ, ಟಿವಿಕೆ ಮುಖ್ಯಸ್ಥ ವಿಜಯ್‌
ADVERTISEMENT

ಉತ್ತರ ‍ಪ್ರದೇಶ | ಸರ್ಕಾರಿ ಭೂಮಿಯಲ್ಲಿದ್ದ ಮಸೀದಿ ನೆಲಸಮ

Land Encroachment Action: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪಿಪರಿಯಾ ಗ್ರಾಮದಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಿತ ಮಸೀದಿಯನ್ನು 18 ವರ್ಷದ ಕಾನೂನು ಹೋರಾಟದ ಬಳಿಕ ನ್ಯಾಯಾಲಯದ ಆದೇಶದಂತೆ ಶನಿವಾರ ನೆಲಸಮಗೊಳಿಸಲಾಯಿತು.
Last Updated 7 ಫೆಬ್ರುವರಿ 2026, 16:00 IST
ಉತ್ತರ ‍ಪ್ರದೇಶ | ಸರ್ಕಾರಿ ಭೂಮಿಯಲ್ಲಿದ್ದ ಮಸೀದಿ ನೆಲಸಮ

ಕಾರ್ಮಿಕ ಸಂಹಿತೆ: ರಾಜ್ಯ ಸರ್ಕಾರದ ವಿರುದ್ಧ ಖರ್ಗೆಗೆ ಪತ್ರ

Labour Rights Letter: ಕರ್ನಾಟಕ ಸರ್ಕಾರ ಕಾರ್ಮಿಕ ವಿರೋಧಿ ಸಂಹಿತೆ ಜಾರಿಗೆ ಮುಂದಾಗಿರುವ ಬಗ್ಗೆ ಖರ್ಗೆಗೆ ಪತ್ರ ಬರೆದು ಮಧ್ಯಪ್ರವೇಶಿಸಿ ತಡೆಯಬೇಕೆಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಳಮರಂ ಕರೀಂ ಮನವಿ ಮಾಡಿದ್ದಾರೆ.
Last Updated 7 ಫೆಬ್ರುವರಿ 2026, 15:59 IST
ಕಾರ್ಮಿಕ ಸಂಹಿತೆ: ರಾಜ್ಯ ಸರ್ಕಾರದ ವಿರುದ್ಧ ಖರ್ಗೆಗೆ ಪತ್ರ

ಮುಂಬೈ: ಮೇಯರ್‌ ನೇಮಕಕ್ಕೆ ಬಿಜೆಪಿ ಸಿದ್ಧತೆ

BJP Mumbai Politics: 25 ವರ್ಷಗಳ ಬಳಿಕ ಮುಂಬೈ ಮಹಾನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ರಿತು ತಾವ್ಡೆ ನಾಮಪತ್ರ ಸಲ್ಲಿಸಿದ್ದು, ಫೆಬ್ರವರಿ 11ರಂದು ಚುನಾವಣೆಗೆ ಸಿದ್ಧತೆ ನಡೆದಿದೆ.
Last Updated 7 ಫೆಬ್ರುವರಿ 2026, 15:58 IST
ಮುಂಬೈ: ಮೇಯರ್‌ ನೇಮಕಕ್ಕೆ ಬಿಜೆಪಿ ಸಿದ್ಧತೆ
ADVERTISEMENT
ADVERTISEMENT
ADVERTISEMENT