ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಹಿಟ್ಲರ್‌ ಜತೆ ಮೋದಿ ಹೋಲಿಕೆ: ಪ್ರಾಧ್ಯಾಪಕ ಅಮಾನತು

OP Jindal Global University: ಪ್ರಧಾನಿ ಮೋದಿ ಅವರನ್ನು ಹಿಟ್ಲರ್‌ಗೆ ಹೋಲಿಕೆ ಮಾಡಿದ ಆರೋಪದ ಹಿನ್ನೆಲೆ ಹರಿಯಾಣದ ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕನನ್ನು ಒಂದು ಸೆಮಿಸ್ಟರ್ ಅಮಾನತು ಮಾಡಲಾಗಿದೆ.
Last Updated 27 ಫೆಬ್ರುವರಿ 2026, 14:23 IST
ಹಿಟ್ಲರ್‌ ಜತೆ ಮೋದಿ ಹೋಲಿಕೆ: ಪ್ರಾಧ್ಯಾಪಕ ಅಮಾನತು

2026ರ ಫೆಬ್ರುವರಿ 27: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Daily News Bulletin: ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 27 ಫೆಬ್ರುವರಿ 2026, 14:20 IST
2026ರ ಫೆಬ್ರುವರಿ 27: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಜುಬೀನ್‌ ಸಾವು: ತ್ವರಿತ ನ್ಯಾಯಾಲಯದ ವಿಚಾರಣೆಗೆ ಮನವಿ

ಜನಪ್ರಿಯ ಗಾಯಕ ಜುಬೀನ್‌ ಗರ್ಗ್‌ ಅವರ ಸಾವಿನ ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯಕ್ಕೆ ನೀಡುವಂತೆ ಗುವಾಹಟಿ ಹೈಕೋರ್ಟ್‌ಗೆ ವಿನಂತಿಸಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಗುರುವಾರ ಹೇಳಿದರು.
Last Updated 27 ಫೆಬ್ರುವರಿ 2026, 14:13 IST
ಜುಬೀನ್‌ ಸಾವು: ತ್ವರಿತ ನ್ಯಾಯಾಲಯದ ವಿಚಾರಣೆಗೆ  ಮನವಿ

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಗೆ ಮೆಲಾನಿಯಾ ಟ್ರಂಪ್‌ ಅಧ್ಯಕ್ಷತೆ

ಇದೇ ಮೊದಲ ಬಾರಿ ಸಭೆಗೆ ಪ್ರಥಮ ಮಹಿಳೆಯ ಸಾರಥ್ಯ
Last Updated 27 ಫೆಬ್ರುವರಿ 2026, 13:57 IST
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಗೆ ಮೆಲಾನಿಯಾ ಟ್ರಂಪ್‌ ಅಧ್ಯಕ್ಷತೆ

SIR: ಪಶ್ಚಿಮ ಬಂಗಾಳದ ಆಕ್ಷೇಪಣೆ ಪುರಸ್ಕರಿಸಲು ಸುಪ್ರೀಂ ಕೋರ್ಟ್‌ ನಕಾರ

West Bengal SIR: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದ ಆಕ್ಷೇಪಣೆಯಲ್ಲಿ, ಚುನಾವಣಾ ಆಯೋಗದ ತರಬೇತಿ ವಿಚಾರದಲ್ಲಿ ಪಶ್ಚಿಮ ಬಂಗಾಳದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Last Updated 27 ಫೆಬ್ರುವರಿ 2026, 13:51 IST
SIR: ಪಶ್ಚಿಮ ಬಂಗಾಳದ ಆಕ್ಷೇಪಣೆ ಪುರಸ್ಕರಿಸಲು ಸುಪ್ರೀಂ ಕೋರ್ಟ್‌ ನಕಾರ

ವಿವಾದಿತ ಪಠ್ಯಪುಸ್ತಕ: ಸುಪ್ರೀಂ ಕೋರ್ಟ್‌ ನಡೆ ಸ್ವಾಗತಾರ್ಹ; ಕೇರಳ ಸಚಿವ

NCERT Textbook Row: ಎನ್‌ಸಿಇಆರ್‌ಟಿ 8ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದ ವಿವಾದದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶವನ್ನು ಕೇರಳ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಸ್ವಾಗತಿಸಿ, ಸಮಗ್ರ ತನಿಖೆ ಬೇಡಿದರು.
Last Updated 27 ಫೆಬ್ರುವರಿ 2026, 13:48 IST
ವಿವಾದಿತ ಪಠ್ಯಪುಸ್ತಕ: ಸುಪ್ರೀಂ ಕೋರ್ಟ್‌ ನಡೆ ಸ್ವಾಗತಾರ್ಹ; ಕೇರಳ ಸಚಿವ

ಜೆಎನ್‌ಯು ಪ್ರತಿಭಟನೆ: 14 ಮಂದಿ ಸೆರೆ

Delhi Police Action: ಜೆಎನ್‌ಯುದಲ್ಲಿ ಯುಜಿಸಿ ಮಾನದಂಡಗಳು ಹಾಗೂ ಉಪಕುಲಪತಿ ಹೇಳಿಕೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ 14 ಮಂದಿಯನ್ನು ಬಂಧಿಸಿ, 51 ಜನರನ್ನು ವಶಕ್ಕೆ ಪಡೆದಿದ್ದಾರೆ.
Last Updated 27 ಫೆಬ್ರುವರಿ 2026, 13:45 IST
ಜೆಎನ್‌ಯು ಪ್ರತಿಭಟನೆ: 14 ಮಂದಿ ಸೆರೆ
ADVERTISEMENT

ಬ್ರಿಟನ್‌: ಉಪ ಚುನಾವಣೆಯಲ್ಲಿ ಗ್ರೀನ್‌ ಪಕ್ಷಕ್ಕೆ ಜಯ; ಸ್ಟಾರ್ಮರ್‌ಗೆ ಹಿನ್ನಡೆ

Keir Starmer: ಬ್ರಿಟನ್‌ನಲ್ಲಿ ನಡೆದ ಕ್ಷೇತ್ರವೊಂದರ ಉಪ ಚುನಾವಣೆಯಲ್ಲಿ ಗ್ರೀನ್‌ ಪಕ್ಷವು ಜಯಶಾಲಿಯಾಗಿದೆ. ಈ ಗೆಲುವು ಸಣ್ಣ ಪಕ್ಷಕ್ಕೆ ಮತ್ತಷ್ಟು ಬಲ ತುಂಬಿದೆ ಮತ್ತು ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಅವರಿಗೆ ಹಿನ್ನಡೆ ತಂದಿದೆ ಎಂದು ವಿಶ್ಲೇಷಿಸಲಾಗಿದೆ.
Last Updated 27 ಫೆಬ್ರುವರಿ 2026, 13:44 IST
ಬ್ರಿಟನ್‌: ಉಪ ಚುನಾವಣೆಯಲ್ಲಿ ಗ್ರೀನ್‌ ಪಕ್ಷಕ್ಕೆ ಜಯ; ಸ್ಟಾರ್ಮರ್‌ಗೆ ಹಿನ್ನಡೆ

ಪಶ್ಚಿಮ ಬಂಗಾಳ: ಮಕ್ಕಳ ಕಳ್ಳರೆಂದು ಎಸ್‌ಐಆರ್‌ ಸಿಬ್ಬಂದಿ ಮೇಲೆ ಹಲ್ಲೆ

ಪಶ್ಚಿಮ ಬಂಗಾಳದ ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ) ಕಾರ್ಯಕ್ಕೆ ನಿಯೋಜಿಸಿದ್ದ ಇಬ್ಬರು ಅಧಿಕಾರಿಗಳು ಆಕಸ್ಮಿಕವಾಗಿ ನೆರೆಯ ಒಡಿಶಾದ ಗ್ರಾಮವೊಂದಕ್ಕೆ ಪ್ರವೇಶಿಸಿದಾಗ, ಅವರನ್ನು ಗ್ರಾಮಸ್ಥರು ಮಕ್ಕಳ ಕಳ್ಳರೆಂದು ಭಾವಿಸಿ ಸ್ಥಳೀಯರು ಥಳಿಸಿದ್ದಾರೆ
Last Updated 27 ಫೆಬ್ರುವರಿ 2026, 13:44 IST
ಪಶ್ಚಿಮ ಬಂಗಾಳ: ಮಕ್ಕಳ ಕಳ್ಳರೆಂದು ಎಸ್‌ಐಆರ್‌ ಸಿಬ್ಬಂದಿ ಮೇಲೆ ಹಲ್ಲೆ

ಪ್ರಿಯಾಂಕಾ ಮುನಿಸು ಪರಿಹರಿಸಿದ ವಯನಾಡ್‌: ರಾಹುಲ್ ಗಾಂಧಿ ಹಂಚಿಕೊಂಡ ಮನದಾಳದ ಮಾತು

Priyanka Gandhi: ವಯನಾಡ್‌ನಲ್ಲಿ ಭೂಕುಸಿತ ಸಂತ್ರಸ್ತರ ಮನೆಗಳ ಶಿಲಾನ್ಯಾಸದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಮತ್ತು ಪ್ರಿಯಾಂಕಾ ನಡುವಿನ ಮನಸ್ತಾಪವನ್ನು ವಯನಾಡ್ ಹೇಗೆ ಪರಿಹರಿಸಿತು ಎಂಬುದನ್ನು ಹಂಚಿಕೊಂಡರು.
Last Updated 27 ಫೆಬ್ರುವರಿ 2026, 13:27 IST
ಪ್ರಿಯಾಂಕಾ ಮುನಿಸು ಪರಿಹರಿಸಿದ ವಯನಾಡ್‌: ರಾಹುಲ್ ಗಾಂಧಿ ಹಂಚಿಕೊಂಡ ಮನದಾಳದ ಮಾತು
ADVERTISEMENT
ADVERTISEMENT
ADVERTISEMENT