ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಛತ್ತೀಸಗಢದಲ್ಲಿ ನಕ್ಸಲ್‌ ಮೂಲೋತ್ಪಾಟನೆ: ರಾಜ್ಯಪಾಲ ರಮೆನ್ ಡೆಕಾ

Chhattisgarh Naxalism: ರಾಯ್‌ಪುರ: ಛತ್ತೀಸಗಢ ರಾಜ್ಯವು ಎಡಪಂಥೀಯ ಉಗ್ರವಾದದ ಮೂಲೋತ್ಪಾಟನೆಯ (ನಕ್ಸಲ್‌) ಅಂಚಿನಲ್ಲಿದೆ ಎಂದು ರಾಜ್ಯಪಾಲ ರಮೆನ್ ಡೆಕಾ ಅವರು ಸೋಮವಾರ ಘೋಷಣೆ ಮಾಡಿದ್ದಾರೆ. ಬಜೆಟ್ ಅಧಿವೇಶನದ ಮೊದಲ ದಿನ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು
Last Updated 23 ಫೆಬ್ರುವರಿ 2026, 15:56 IST
ಛತ್ತೀಸಗಢದಲ್ಲಿ ನಕ್ಸಲ್‌ ಮೂಲೋತ್ಪಾಟನೆ: ರಾಜ್ಯಪಾಲ ರಮೆನ್ ಡೆಕಾ

ಪುನರ್‌ವಸತಿ ಕಲ್ಪಿಸಿ: ಮಣಿಪುರ ಸಿಎಂಗೆ ಅಮಿತ್‌ ಶಾ ಸೂಚನೆ

Manipur Rehabilitation: ಸ್ಥಳಾಂತರಗೊಂಡಿರುವ ಜನರ ಪುನರ್‌ವಸತಿಯತ್ತ ಗಮನಹರಿಸುವಂತೆ ಮಣಿಪುರ ನೂತನ ಮುಖ್ಯಮಂತ್ರಿ ಯಮ್ನಮ್ ಖೇಮ್‌ಚಂದ್ ಸಿಂಗ್ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೂಚನೆ ನೀಡಿದ್ದಾರೆ.
Last Updated 23 ಫೆಬ್ರುವರಿ 2026, 15:55 IST
ಪುನರ್‌ವಸತಿ ಕಲ್ಪಿಸಿ: ಮಣಿಪುರ ಸಿಎಂಗೆ ಅಮಿತ್‌ ಶಾ ಸೂಚನೆ

ಸಂಸದರ ಫ್ರೆಂಡ್‌ಶಿಪ್‌ ಗ್ರೂಪ್‌ ರಚನೆ; 60ಕ್ಕೂ ಹೆಚ್ಚು ದೇಶಗಳ 700 ಸಂಸದರು ಭಾಗಿ

60ಕ್ಕೂ ಹೆಚ್ಚು ದೇಶಗಳ 700 ಸಂಸದರು ಗ್ರೂಪ್‌ನಲ್ಲಿ ಭಾಗಿ
Last Updated 23 ಫೆಬ್ರುವರಿ 2026, 15:48 IST
ಸಂಸದರ ಫ್ರೆಂಡ್‌ಶಿಪ್‌ ಗ್ರೂಪ್‌ ರಚನೆ; 60ಕ್ಕೂ ಹೆಚ್ಚು ದೇಶಗಳ 700 ಸಂಸದರು ಭಾಗಿ

ರೈತರ ಮಹಾ ಸಮ್ಮೇಳನ: ರೈತರೊಂದಿಗೆ ಖರ್ಗೆ, ರಾಹುಲ್‌ ಸಂವಾದ

Congress Protest: ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಪ್ರತಿಭಟಿಸಲು ಭೋಪಾಲ್‌ನಲ್ಲಿ ಮಂಗಳವಾರ ಆಯೋಜಿಸಿರುವ ಪಕ್ಷದ ‘ರೈತರ ಮಹಾ ಸಮ್ಮೇಳನ’ದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ ಅವರು ಸಂವಾದ ನಡೆಸಲಿದ್ದಾರೆ.
Last Updated 23 ಫೆಬ್ರುವರಿ 2026, 15:42 IST
ರೈತರ ಮಹಾ ಸಮ್ಮೇಳನ: ರೈತರೊಂದಿಗೆ ಖರ್ಗೆ, ರಾಹುಲ್‌ ಸಂವಾದ

ಜೆಎನ್‌ಯು ಕ್ಯಾಂಪಸ್‌ನಲ್ಲಿ ಘರ್ಷಣೆ | ಅಶಿಸ್ತಿನ ವರ್ತನೆ ಹತ್ತಿಕ್ಕಲು ಕ್ರಮ:ವಿ.ವಿ

JNU Student Clash:ಎಡಪಂಥೀಯ ಸಂಘಟನೆಯ ವಿದ್ಯಾರ್ಥಿಗಳು ಹಿಂಸಾಚಾರದಲ್ಲಿ ತೊಡಗಿ, ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ.
Last Updated 23 ಫೆಬ್ರುವರಿ 2026, 15:40 IST
ಜೆಎನ್‌ಯು ಕ್ಯಾಂಪಸ್‌ನಲ್ಲಿ ಘರ್ಷಣೆ | ಅಶಿಸ್ತಿನ ವರ್ತನೆ ಹತ್ತಿಕ್ಕಲು ಕ್ರಮ:ವಿ.ವಿ

ಕೇರಳ ಸರ್ಕಾರಿ ನೌಕಕರಿಗೆ ಸಿ.ಎಂ ಪಿಣರಾಯಿ ಸಂದೇಶ: ವಿವಾದ

Pinarayi Vijayan: ತಿರುವನಂತಪುರ: ಕೇರಳದ ಎಲ್ಲಾ ಸರ್ಕಾರಿ ನೌಕರರ ಮೊಬೈಲ್‌ ಸಂಖ್ಯೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ವೈಯಕ್ತಿಕ ಸಂದೇಶ ರವಾನೆಯಾಗಿದ್ದು, ಇದೀಗ ಸರ್ಕಾರಿ ನೌಕರರ ವೈಯಕ್ತಿಕ ದತ್ತಾಂಶ ಕಳವು ಆರೋಪಕ್ಕೆ ಕಾರಣವಾಗಿದೆ. ಜತೆಗೆ ವಿವಾದಕ್ಕೀಡಾಗಿದೆ.
Last Updated 23 ಫೆಬ್ರುವರಿ 2026, 15:34 IST
ಕೇರಳ ಸರ್ಕಾರಿ ನೌಕಕರಿಗೆ ಸಿ.ಎಂ ಪಿಣರಾಯಿ ಸಂದೇಶ: ವಿವಾದ

ಕಿಶ್ತವಾಡ ಕಾರ್ಯಾಚರಣೆ: ಉಗ್ರಜಾಲಕ್ಕೆ ಭಾರಿ ಹೊಡೆತ

Jaish-e-Mohammad: ಜಮ್ಮು ಮತ್ತು ಕಾಶ್ಮೀರದ ಕಿಶ್ತವಾಡ ಜಿಲ್ಲೆಯ ಛಾಟ್ರೂ ಪ್ರದೇಶದಲ್ಲಿ ಭಾನುವಾರ ನಡೆದ ಪಾಕಿಸ್ತಾನ ಮೂಲದ ಜೈಶ್‌–ಎ–ಮೊಹಮ್ಮದ್ (ಜೆಇಎಂ) ಸಂಘಟನೆಯ ಮೂವರು ಭಯೋತ್ಪಾದಕರ ಹತ್ಯೆಯು ಭಯೋತ್ಪಾದಕ ಜಾಲಕ್ಕೆ ಭಾರಿ ಹೊಡೆತ ನೀಡಿದೆ ಎಂದು ಭಾರತೀಯ ಸೇನೆ ಬಣ್ಣಿಸಿದೆ.
Last Updated 23 ಫೆಬ್ರುವರಿ 2026, 15:23 IST
ಕಿಶ್ತವಾಡ ಕಾರ್ಯಾಚರಣೆ: ಉಗ್ರಜಾಲಕ್ಕೆ ಭಾರಿ ಹೊಡೆತ
ADVERTISEMENT

ದೆಹಲಿ: ಬಾಂಬ್‌ ಬೆದರಿಕೆ; ಮೆಟ್ರೊ ನಿಲ್ದಾಣಗಳಿಗೆ ಭದ್ರತೆ ಹೆಚ್ಚಳ

Bomb Threat: ನವದೆಹಲಿ: ಇ–ಮೇಲ್‌ ಮೂಲಕ ಬಾಂಬ್‌ ದಾಳಿಯ ಬೆದರಿಕೆ ಬಂದ ಬೆನ್ನಲ್ಲೇ, ದೆಹಲಿ ಮೆಟ್ರೊ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 23 ಫೆಬ್ರುವರಿ 2026, 15:22 IST
ದೆಹಲಿ: ಬಾಂಬ್‌ ಬೆದರಿಕೆ; ಮೆಟ್ರೊ ನಿಲ್ದಾಣಗಳಿಗೆ ಭದ್ರತೆ ಹೆಚ್ಚಳ

ಸೀಮಿತ ದಾಳಿಯೂ ಆಕ್ರಮಣಕಾರಿ ಕೃತ್ಯ: ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ

Iran Warning: ಸೀಮಿತ ದಾಳಿಯನ್ನೂ ಆಕ್ರಮಣಕಾರಿ ಕೃತ್ಯವೆಂದು ಪರಿಗಣಿಸಿ ತೀವ್ರ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಇರಾನ್ ತಿರುಗೇಟು ನೀಡಿದೆ.
Last Updated 23 ಫೆಬ್ರುವರಿ 2026, 15:22 IST
ಸೀಮಿತ ದಾಳಿಯೂ ಆಕ್ರಮಣಕಾರಿ ಕೃತ್ಯ: ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ

ಎ.ಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ: ಒಟ್ಟು ಏಳು ಜನರ ಬಂಧನ

ಎ.ಐ ಶೃಂಗಸಭೆಯಲ್ಲಿ ಅಂಗಿ ತೆಗೆದು ಪ್ರತಿಭಟಿಸಿದ್ದ ಪ್ರಕರಣ
Last Updated 23 ಫೆಬ್ರುವರಿ 2026, 15:21 IST
ಎ.ಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ: ಒಟ್ಟು ಏಳು ಜನರ ಬಂಧನ
ADVERTISEMENT
ADVERTISEMENT
ADVERTISEMENT