‘ದೇಶವೇ ಕೋವಿಡ್–19 ವಿರುದ್ಧ ಹೋರಾಡುತ್ತಿದೆ. ಹೀಗಾಗಿ ಬಿಎಂಸಿ, ಪಿಬಿಆರ್ಗಳ ರಚನೆಯಲ್ಲಿ ವಿಳಂಬವಾಗಿದೆ. ಅದೇ ರೀತಿ ಜೀವವೈವಿಧ್ಯ ನಿಯಮಗಳ ಪಾಲನೆಗೆ ನೀಡಿದ್ದ ಅವಧಿಯನ್ನು 2021ರ ಜೂನ್ 30ರ ವರೆಗೆ ವಿಸ್ತರಿಸಲಾಗಿದೆ. ಈ ಅವಧಿಯೊಳಗೆ ನಿಯಮ ಪಾಲನೆ ಮಾಡಿದ್ದೇ ಆದಲ್ಲಿ, ನಿಯಮಗಳ ಉಲ್ಲಂಘನೆಗಾಗಿ ನೀಡಬೇಕಿದ್ದ ಪರಿಹಾರವನ್ನು ಮನ್ನಾ ಮಾಡಲಾಗುವುದು’ ಎಂದೂ ನ್ಯಾಯಪೀಠ ಹೇಳಿತು.