ಚಂಡಿಗಡ: ಮಾಜಿ ಶಾಸಕರಿಗೆ ಸರ್ಕಾರ ನೀಡುವ ಪಿಂಚಣಿ ಬೇಡ ಎಂದುಶಿರೋಮಣಿ ಅಕಾಲಿದಳದ ಹಿರಿಯ ಮುಖಂಡ ಪ್ರಕಾಶ್ ಸಿಂಗ್ ಬಾದಲ್ ಅವರು ಗುರುವಾರ ತಿಳಿಸಿದ್ದಾರೆ. ಪಿಂಚಣಿ ಹಣವನ್ನು ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.ಬಾದಲ್ ಅವರ ಹೇಳಿಕೆಯನ್ನು ಅಕಾಲಿದಳ ಟ್ವೀಟ್ ಮಾಡಿದೆ.