‘ಕೆಲ ದೇವಸ್ಥಾನಗಳಲ್ಲಿ ವಿಶೇಷ ದರ್ಶನ ವ್ಯವಸ್ಥೆ ಇರಬೇಕು ಎಂಬ ವಾದ ಸರಿ. ಆದರೆ, ಎಲ್ಲ ನಾಗರಿಕರು ಸಮಾನ ಎಂಬ ಆಶಯಕ್ಕೆ ಈ ವ್ಯವಸ್ಥೆ ಧಕ್ಕೆ ತರಬಾರದು. ಅದರಲ್ಲೂ, ದೇವಸ್ಥಾನಗಳಂತಹ ಸ್ಥಳಗಳಲ್ಲಿ ಈ ವಿಐಪಿ ಸಂಸ್ಕೃತಿಯಿಂದ ಜನರು ರೋಸಿ ಹೋಗಿದ್ದಾರೆ. ಅವರು ಶಾಪ ಹಾಕುತ್ತಿದ್ದಾರೆ’ ಎಂದು ನ್ಯಾಯಮೂರ್ತಿಸುಬ್ರಮಣಿಯಮ್ ಹೇಳಿದರು.