’ಆಧುನಿಕತೆಯ ಹೆಸರಿನಲ್ಲಿ ವೈವಿಧ್ಯದ ಮೇಲೆ ದಾಳಿ ಮಾಡುವುದು, ಪ್ರಾಚೀನ ಅಸ್ಮಿತೆ ಮತ್ತು ಪ್ರಕೃತಿಯನ್ನು ನಾಶ ಮಾಡುವುದು ಸಮಾಜವನ್ನು ಕಲ್ಯಾಣದತ್ತ ಕೊಂಡೊಯ್ಯುವ ಮಾರ್ಗವಲ್ಲ’ ಎಂಬುದನ್ನು ಭಗವಾನ್ ಬಿರ್ಸಾ ಅರಿತಿದ್ದರು. ಆಧುನಿಕ ಶಿಕ್ಷಣದ ಪರವಾಗಿದ್ದ ಅವರು ಬದಲಾವಣೆಯ ಪ್ರತಿಪಾದಕರಾಗಿದ್ದರು. ಅವರದೇ ಸಮಾಜದ ನ್ಯೂನತೆಗಳನ್ನು ಗುರುತಿಸಿ, ಅದರ ವಿರುದ್ಧ ಹೋರಾಟ ನಡೆಸಿದ್ದರು’ ಎಂದು ಪ್ರಧಾನಿ ಸ್ಮರಿಸಿದರು.