ನೂತನ ಸಚಿವರಾದ ಹೇಮರಾಮ್ ಚೌಧರಿ(ಅರಣ್ಯ), ಮಹೇಶ್ ಜೋಷಿ(ಪಿಎಚ್ಇಡಿ), ರಾಮಲಾಲ್ ಜಟ್(ಕಂದಾಯ), ರಮೇಶ್ ಮೀನಾ(ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ), ವಿಶ್ವೇಂದ್ರ ಸಿಂಗ್(ಪ್ರವಾಸ ಮತ್ತು ನಾಗರಿಕ ವಿಮಾನಯಾನ), ಗೋವಿಂದ್ರಂ ಮೇಘವಾಲ್(ವಿಪತ್ತು ನಿರ್ವಹಣೆ ಮತ್ತು ಪರಿಹಾರ), ಶಕುಂತಲಾ ರಾವತ್(ಕೈಗಾರಿಕೆ) ಅವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.