'ನಾರಾಯಣ ರಾಣೆ ಮನುಷ್ಯರಲ್ಲ, ಆತ ನಾಯಿ. 'ಪಗ್' ತಳಿಯ ನಾಯಿ. ಅವರನ್ನು ಕೊಂಕಣ ಹಾಗೂ ಮುಂಬೈಯ ಜನರು ತಿರಸ್ಕರಿಸಿದ್ದಾರೆ. ಈಗ ಭಾರತೀಯ ಜನತಾ ಪಕ್ಷವು ಈ ನಾಯಿಯನ್ನು ಇತರರ ಮೇಲೆ ದಾಳಿ ಮಾಡಲು ಸಾಕಿದೆ. ಆದರೆ ನಾನು ಬಿಜೆಪಿಗೆ ಹೇಳಲು ಬಯಸುತ್ತೇನೆಂದರೆ ಈ ನಾಯಿಯ ಬಗ್ಗೆ ಎಚ್ಚರದಿಂದಿರಬೇಕು. ಏಕೆಂದರೆ ಅದು ನಿಮ್ಮನ್ನೇ ಕಚ್ಚುತ್ತದೆ. ಅವರು ಎಂದಿಗೂ ಯಾರಿಗೂ ಸೇರಲಾರ, ಹಾಗಾದರೆ ನಿಮ್ಮವನಾಗುವುದು ಹೇಗೆ?' ಎಂದು ಪಕ್ಷದ ಜಿಲ್ಲಾಧ್ಯಕ್ಷರೂ ಆಗಿರುವ ಬಂಗಾರ್ ವಾಗ್ದಾಳಿ ನಡೆಸಿದರು.