ನವೆಂಬರ್ 8ರಂದು ಇಂದೋರ್ನ ಖಾಲ್ಸಾ ಕಾಲೇಜ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಮಲ್ನಾಥ್ ಅವರನ್ನು ಸನ್ಮಾನಿಸಿದ ಬಳಿಕ ಗದ್ದಲ ಉಂಟಾಗಿತ್ತು. ಕಮಲ್ನಾಥ್ ಅವರು ಸಭೆಯಿಂದ ತೆರಳಿದ ಬಳಿಕ, ಪ್ರಸಿದ್ಧ ಗಾಯಕ ಮನ್ಪ್ರೀತ್ ಸಿಂಗ್ ಕಾನ್ಪುರಿ ಅವರು, ಕಾಂಗ್ರೆಸ್ ನಾಯಕರನ್ನು ಸಭೆಗೆ ಆಹ್ವಾನಿಸಿದ್ದು ಏಕೆ ಎಂದು ಸಂಘಟಕರ ವಿರುದ್ಧ ವಾಗ್ದಾಳಿ ನಡೆಸಿದ್ದರು ಎಂದು ಅವರು ಹೇಳಿದರು.