ಭಾನುವಾರ, 4 ಜನವರಿ 2026
×
ADVERTISEMENT

ತಂತ್ರಜ್ಞಾನ

ADVERTISEMENT

#GilliNata ಟ್ರೆಂಡ್: ಬಿಗ್ ಬಾಸ್ ಮಾತ್ರವಲ್ಲ ಸಾಮಾಜಿಕ ಮಾಧ್ಯಮದಲ್ಲೂ ಗಿಲ್ಲಿ ಹವಾ

Gilli Nata Trend: ಕನ್ನಡ ರಿಯಾಲಿಟಿ ಶೋಗಳಲ್ಲಿ ಸದ್ಯ ಬಿಗ್‌ ಬಾಸ್‌ 12 ಹೊಸ ಟ್ರೆಂಡ್‌ ಸೃಷ್ಟಿಸಿದೆ. ಈ ಬಾರಿಯ ಆವೃತ್ತಿ ಮುಗಿಯಲು ಇನ್ನೇನು ಎರಡೇ ವಾರಗಳು ಬಾಕಿಯಿವೆ. ಈ ನಡುವೆ ಬಿಗ್‌ ಬಾಸ್ ಸ್ಪರ್ಧಿ ಗಿಲ್ಲಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ.
Last Updated 4 ಜನವರಿ 2026, 14:06 IST
#GilliNata ಟ್ರೆಂಡ್: ಬಿಗ್ ಬಾಸ್ ಮಾತ್ರವಲ್ಲ ಸಾಮಾಜಿಕ ಮಾಧ್ಯಮದಲ್ಲೂ ಗಿಲ್ಲಿ ಹವಾ

ತಾಯಿಯೇ ಮೊದಲ ಗುರು: ಮಗನಿಗೆ ಬದುಕಿನ ಪಾಠ ಕಲಿಸಲು ಚಿಕ್ಕಿ ಮಾರಲು ಕಳುಹಿಸಿದ ಅಮ್ಮ!

Child Education Idea: ಜೀವನ ಪಾಠ ಕಲಿಸಲು ಮಗನನ್ನು ಚಿಕ್ಕಿ ಮಾರಲು ಕಳುಹಿಸಿದ ಚೀನೀ ಮೆಹ್ತಾ ಅವರ ವಿಚಿತ್ರ ಪ್ರಯೋಗ ಸೈಬರ್ ಜಗತ್ತಿನಲ್ಲಿ ಮೆಚ್ಚುಗೆ ಪಡೆದಿದೆ. ಆತ್ಮವಿಶ್ವಾಸ, ಜವಾಬ್ದಾರಿ ಕಲಿಸಲು ಈ ಮಾರ್ಗವನ್ನು ಬಳಸಿದ್ದಾರೆ
Last Updated 4 ಜನವರಿ 2026, 13:39 IST
ತಾಯಿಯೇ ಮೊದಲ ಗುರು: ಮಗನಿಗೆ ಬದುಕಿನ ಪಾಠ ಕಲಿಸಲು ಚಿಕ್ಕಿ ಮಾರಲು ಕಳುಹಿಸಿದ ಅಮ್ಮ!

Video | ಪೊಲೀಸರಿಂದ ತಪ್ಪಿಸಿಕೊಳ್ಳಲು ಸತ್ತ ಹಾವು ಹಿಡಿದು ಬೆದರಿಸಿದ ಆಟೊ ಚಾಲಕ

Drunk Driving Case: ಹೈದರಾಬಾದ್‌ನ ಚಂದ್ರವನಗುಟ್ಟ ಟ್ರಾಫಿಕ್ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಈ ಘಟನೆ ನಡೆದಿದೆ. ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಆಟೊ ಚಾಲಕ ಪಾನಮತ್ತನಾಗಿರುವುದು ಗೊತ್ತಾಗಿದೆ.
Last Updated 4 ಜನವರಿ 2026, 12:43 IST
Video | ಪೊಲೀಸರಿಂದ ತಪ್ಪಿಸಿಕೊಳ್ಳಲು ಸತ್ತ ಹಾವು ಹಿಡಿದು ಬೆದರಿಸಿದ ಆಟೊ ಚಾಲಕ

‘ಎಕ್ಸ್‌’ನಲ್ಲಿ ಕಾನೂನುಬಾಹಿರ ಪೋಸ್ಟ್‌ ಹಂಚಿಕೊಂಡರೆ ಖಾತೆ ಅಮಾನತು

Illegal Content: ಮೈಕ್ರೋಬ್ಲಾಗಿಂಗ್ ಸೈಟ್‌ ‘ಎಕ್ಸ್‌’ನಲ್ಲಿ ಕಾನೂನುಬಾಹಿರ ವಿಷಯಗಳನ್ನು ತೆಗೆದುಹಾಕಲು ಮತ್ತು ಅಂತಹ ವಿಷಯಗಳನ್ನು ಪೋಸ್ಟ್‌ ಮಾಡುವ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲು ಸರ್ಕಾರಗಳೊಂದಿಗೆ ಕೆಲಸ ಮಾಡಲಿದೆ ಎಂದು ಎಲಾನ್‌ ಮಸ್ಕ್‌ ಒಡೆತನದ ಮಾಧ್ಯಮ ತಿಳಿಸಿದೆ.
Last Updated 4 ಜನವರಿ 2026, 9:17 IST
‘ಎಕ್ಸ್‌’ನಲ್ಲಿ ಕಾನೂನುಬಾಹಿರ ಪೋಸ್ಟ್‌ ಹಂಚಿಕೊಂಡರೆ ಖಾತೆ ಅಮಾನತು

ತಲೆನೋವು ರಜೆ ಕೊಡಿ ಸಾರ್ ಎಂದ ಉದ್ಯೋಗಿ; ಮ್ಯಾನೇಜರ್ ಪ್ರತಿಕ್ರಿಯೆ ಹೇಗಿದೆ ನೋಡಿ

ತೀವ್ರ ತಲೆನೋವಿನಿಂದ ಅನಾರೋಗ್ಯ ರಜೆ ಕೇಳಿದ ಉದ್ಯೋಗಿಗೆ ಮ್ಯಾನೇಜರ್ ಲೈವ್ ಲೊಕೇಷನ್ ಕಳಿಸಲು ಸೂಚಿಸಿರುವ ಸ್ಕ್ರೀನ್‌ಶಾಟ್ ರೆಡ್ಡಿಟ್‌ನಲ್ಲಿ ವೈರಲ್ ಆಗಿದೆ. ಉದ್ಯೋಗಿಗಳ ಗೌಪ್ಯತೆ, ಕಾರ್ಪೊರೇಟ್ ಸಂಸ್ಕೃತಿ ಕುರಿತು ಚರ್ಚೆಗೆ ಕಾರಣವಾದ ಈ ಘಟನೆಗೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ.
Last Updated 3 ಜನವರಿ 2026, 12:32 IST
ತಲೆನೋವು ರಜೆ ಕೊಡಿ ಸಾರ್ ಎಂದ ಉದ್ಯೋಗಿ; ಮ್ಯಾನೇಜರ್ ಪ್ರತಿಕ್ರಿಯೆ ಹೇಗಿದೆ ನೋಡಿ

ತಿರುಪತಿಯಲ್ಲಿ ಭದ್ರತಾ ವೈಫಲ್ಯ: ಗೋವಿಂದ ಸ್ವಾಮಿ ದೇವಸ್ಥಾನದ ಗೋಪುರ ಏರಿದ ಕುಡುಕ!

Temple Security: ತಿರುಪತಿ ನಗರದಲ್ಲಿರುವ ಟಿಟಿಡಿಯ ಗೋವಿಂದಸ್ವಾಮಿ ದೇವಸ್ಥಾನದ ಮುಖ್ಯದ್ವಾರದ ಗೋಪುರ ಏರಿ ಕುಡುಕ ಯುವಕನೊಬ್ಬ ಆತಂಕ ಸೃಷ್ಟಿಸಿದ್ದ ಘಟನೆ ನಿನ್ನೆ ಸಂಜೆ ನಡೆದಿದೆ. ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ದೇವಸ್ಥಾನದ ಪೂರ್ವದಿಕ್ಕಿನ ಮುಖ್ಯದ್ವಾರದ ಗೋಪುರ ಏರಿದ ಯುವಕ
Last Updated 3 ಜನವರಿ 2026, 6:41 IST
ತಿರುಪತಿಯಲ್ಲಿ ಭದ್ರತಾ ವೈಫಲ್ಯ: ಗೋವಿಂದ ಸ್ವಾಮಿ ದೇವಸ್ಥಾನದ ಗೋಪುರ ಏರಿದ ಕುಡುಕ!

ಕುಡಿದ ಮತ್ತಿನಲ್ಲಿದ್ದ ಯುವತಿಯನ್ನು ಸಂತೈಸಿದ ಕ್ಯಾಬ್ ಚಾಲಕ: ವಿಡಿಯೊ

Kolkata Cab Driver: ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವಿಡಿಯೊಗಳು ಬಳಕೆದಾರರ ಗಮನಸೆಳೆಯುತ್ತವೆ. ಅದರಂತೆ ಹೊಸ ವರ್ಷದ ಸಂಭ್ರಮಾಚರಣೆಯ ಬಳಿಕ ಕೊಲ್ಕತ್ತದ ಕ್ಯಾಬ್ ಚಾಲಕನೊಬ್ಬನ ಸಾಮಾಜಿಕ ಕಳಕಳಿಯ ಕಾರ್ಯ ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ.
Last Updated 2 ಜನವರಿ 2026, 9:28 IST
ಕುಡಿದ ಮತ್ತಿನಲ್ಲಿದ್ದ ಯುವತಿಯನ್ನು ಸಂತೈಸಿದ ಕ್ಯಾಬ್ ಚಾಲಕ: ವಿಡಿಯೊ
ADVERTISEMENT

ISRO: ಸಣ್ಣ ಉಪಗ್ರಹ ಉಡ್ಡಯನ ವಾಹನಗಳ ಮೂರನೇ ಹಂತದ ಪರೀಕ್ಷೆ ನಡೆಸಿದ ಇಸ್ರೊ

SSLV Test: ಸಣ್ಣ ಉಪಗ್ರಹ ಉಡ್ಡಯನ ವಾಹನಗಳ (ಎಸ್‌ಎಸ್‌ಎಲ್‌ವಿ) ಮೂರನೇ ಹಂತದ ಪರೀಕ್ಷೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ವಿಯಾಗಿ ನಡೆಸಿದೆ.
Last Updated 31 ಡಿಸೆಂಬರ್ 2025, 14:15 IST
ISRO: ಸಣ್ಣ ಉಪಗ್ರಹ ಉಡ್ಡಯನ ವಾಹನಗಳ  ಮೂರನೇ ಹಂತದ ಪರೀಕ್ಷೆ ನಡೆಸಿದ ಇಸ್ರೊ

ಸೈಬರ್‌ ದಾಳಿಯ ಎಚ್ಚರಿಕೆ: 2026ರ ಶುಭಾಶಯ ಪೋಸ್ಟ್‌ ಡೌನ್‌ಲೋಡ್‌ ಮಾಡುವ ಮುನ್ನ...

APK Scam: ವರ್ಷ 2026 ಅನ್ನು ಬರಮಾಡಿಕೊಳ್ಳಲು ಕ್ಷಣಗಣನೆ ಆರಂಭಗೊಂಡಿದೆ. ನಿಮ್ಮವರು ನಿಮಗಾಗಿ ಕಳುಹಿಸುವ ಹೊಸ ವರ್ಷದ ಶುಭಾಶಯ ಹೊತ್ತ ಚಿತ್ರ ಡೌನ್‌ಲೋಡ್ ಮಾಡುವ ಮೊದಲು ಇದನ್ನು ಅರಿಯುವುದು ಉತ್ತಮ.
Last Updated 31 ಡಿಸೆಂಬರ್ 2025, 12:41 IST
ಸೈಬರ್‌ ದಾಳಿಯ ಎಚ್ಚರಿಕೆ: 2026ರ ಶುಭಾಶಯ ಪೋಸ್ಟ್‌ ಡೌನ್‌ಲೋಡ್‌ ಮಾಡುವ ಮುನ್ನ...

ಮೋದಿ ಜೀ ನನಗೆ ನಿಮ್ಮ ದೇಶದ ಆಧಾರ್ ಕಾರ್ಡ್‌ ಕೊಡಿ: ಅಮೆರಿಕ ಪ್ರವಾಸಿಗನ ಮನವಿ

Foreign Tourist in India: ಇತ್ತೀಚೆಗೆ ರಷ್ಯಾ ಕುಟುಂಬವೊಂದು ಭಾರತದಲ್ಲಿಯೇ ನೆಲೆಸುವುದಾಗಿ ಹೇಳಿಕೊಂಡಿದ್ದು, ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇದೀಗ ಅಮೆರಿಕದ ಪ್ರವಾಸಿಗರೊಬ್ಬರು ‘ಮೋದಿ ಜೀ ನನಗೂ ಆಧಾರ್ ಕಾರ್ಡ್​ ಬೇಕು’ ಎಂದು ವಿಡಿಯೋ ಮೂಲಕ ಭಾವುಕರಾಗಿದ್ದಾರೆ.
Last Updated 31 ಡಿಸೆಂಬರ್ 2025, 11:24 IST
ಮೋದಿ ಜೀ ನನಗೆ ನಿಮ್ಮ ದೇಶದ ಆಧಾರ್ ಕಾರ್ಡ್‌ ಕೊಡಿ: ಅಮೆರಿಕ ಪ್ರವಾಸಿಗನ ಮನವಿ
ADVERTISEMENT
ADVERTISEMENT
ADVERTISEMENT