ಗುರುವಾರ, 5 ಫೆಬ್ರುವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಬಜೆಟ್ 2026
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಪಿವಿ ವೈಬ್ಸ್
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2026
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ಮದುವೆ ಹಬ್ಬ
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ಮದುವೆ ಹಬ್ಬ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ
ವೈಶಿಷ್ಟ್ಯಗಳನ್ನು ಹುಡುಕಿ
ಮತ್ತು ಹಂಚಿಕೊಳ್ಳಿ
ಬಳಕೆದಾರ ಸ್ನೇಹಿ
ವಿನ್ಯಾಸ
ದಾಖಲೆಗಳನ್ನು
ಪರಿಶೀಲಿಸಲು ಅನುಮತಿ
ಇಂದಿನ ಇ-ಪತ್ರಿಕೆ ಓದಿ
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
Home
ತಂತ್ರಜ್ಞಾನ
ADVERTISEMENT
ರೈಲು ಡಿಕ್ಕಿಯಾಗಿ ಜೀವನ್ಮರಣ ಹೋರಾಟದಲ್ಲಿ ಗೆದ್ದ ‘ಬನಿ’ಯ ಕಥೆಯಿದು
Wildlife SOS: ಇದು ಬನಿ ಎನ್ನುವ ಹೆಣ್ಣಾನೆಯ ಕಥೆ. ಎರಡು ವರ್ಷಗಳ ಹಿಂದೆ ಉತ್ತರಾಖಂಡದಲ್ಲಿ ರೈಲು ಹಳಿಯೊಂದನ್ನು ದಾಟುತ್ತಿದ್ದಾಗ ರೈಲೊಂದು ಗುದ್ದಿ ತಾಯಿ ಆನೆ ಮೃತಪಟ್ಟಿತ್ತು. 9 ತಿಂಗಳಿನ ಹೆಣ್ಣಾನೆಯ ಕಾಲುಗಳಿಗೆ ಪಾರ್ಶ್ವವಾಯು ಹೊಡೆದು ಎದ್ದು ನಿಲ್ಲಲಾಗ ಸ್ಥಿತಿಯಲ್ಲಿ ಹಳಿಯ ಮೇಲೆ ಬಿದ್ದುಕೊಂಡಿತ್ತು.
Last Updated 5 ಫೆಬ್ರುವರಿ 2026, 7:48 IST
₹10ಕ್ಕೆ ದೇವರ ಆಶೀರ್ವಾದ ಮಾರಾಟ; ಬಾಲಕನ ಹೊಸ ವ್ಯವಹಾರ ಹೇಗಿದೆ ಗೊತ್ತಾ?
Social Media Video: ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ದೇವರ ಆಶೀರ್ವಾದ ಪಡೆಯುವುದು ಸಹಜ. ಆದರೆ ದೇವರ ಆಶೀರ್ವಾದವನ್ನು ಹಣಕ್ಕಾಗಿ ಮಾರಾಟ ಮಾಡುವುದನ್ನು ನೋಡಿದ್ದೀರಾ? ₹10ಕ್ಕೆ ಆಶೀರ್ವಾದ ನೀಡುತ್ತಿರುವ ಬಾಲಕನ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Last Updated 4 ಫೆಬ್ರುವರಿ 2026, 6:59 IST
Acoustic Navigation: ಬಾವಲಿಗಳ ಜಾಡಿನಲ್ಲಿ
Acoustic Navigation: ಬಾವಲಿಗಳು ಮನುಷ್ಯನಿಗೆ ಅಹ್ರಾಸ್ಯವಾದ ಶಬ್ದಗಳನ್ನು ಬಳಸಿ ಅರಣ್ಯದಲ್ಲಿ ಸಂಚರಿಸುತ್ತವೆ. ಎಕೋಲೊಕೇಶನ್ ತಂತ್ರದ ಮೂಲಕ ಅಡ್ಡಿಗಳನ್ನು ತಪ್ಪಿಸಿ ತಮ್ಮ ಬೇಟೆ ಗುರುತಿಸಬಲ್ಲವು.
Last Updated 3 ಫೆಬ್ರುವರಿ 2026, 22:30 IST
Satellite Image Detection: ವಿರಳ ಭೂಭಾಗಗಳ ‘ಸೆರೆ’ಗೆ ನೆರವಾಗುವ ‘ಕೃತಕಬುದ್ಧಿ’
ಅಪರೂಪದ ಭೂಭಾಗಗಳನ್ನೂ ಪತ್ತೆಹಚ್ಚಬಲ್ಲ ಹೊಸ ‘ಕೃತಕ ಬುದ್ಧಿಮತ್ತೆ’
Last Updated 3 ಫೆಬ್ರುವರಿ 2026, 22:30 IST
ರೀಲ್ಸ್ಗಾಗಿ ಯುವಕರ ಹುಚ್ಚಾಟ ನೋಡಿ ದಂಗಾದ ಹೈದರಾಬಾದ್ ಪೊಲೀಸ್ ಕಮಿಷನರ್!
VC Sajjanar: ರೀಲ್ಸ್ಗಾಗಿ ಭಯಂಕರ ಸಾಹಸ ಮಾಡಲು ಹೋಗಿ ಪ್ರಾಣಕ್ಕೇ ಕುತ್ತು ತಂದುಕೊಳ್ಳುವ ಘಟನೆಗಳು ಮರುಕಳಿಸುತ್ತಲೇ ಇವೆ. ಇಂತಹದ್ದೇ ಒಂದು ಘಟನೆ ತೆಲಂಗಾಣದಲ್ಲಿ ಇತ್ತೀಚೆಗೆ ನಡೆದಿದ್ದು ಆ ವಿಡಿಯೊ ನೋಡಿ ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ ಸಜ್ಜನವರ ದಂಗಾಗಿದ್ದಾರೆ.
Last Updated 3 ಫೆಬ್ರುವರಿ 2026, 10:33 IST
₹7 ಲಕ್ಷದ ಕಾರಿಗೆ ₹2 ಕೋಟಿಯ ನಂಬರ್ ಪ್ಲೇಟ್ ಹಾಕಿದ!
Fancy Number Plate: ಅನೇಕರಿಗೆ ಕಾರು, ವಿಶೇಷ ನಂಬರ್ ಪ್ಲೇಟ್ಗಳನ್ನು ಕೊಳ್ಳುವ ಖಯಾಲಿ ಇರುತ್ತದೆ. ದುಬಾರಿ ಬೆಲೆಯಾದರೂ ತೊಂದರೆಯಿಲ್ಲ ಎನ್ನುವವರಿರುತ್ತಾರೆ. ಅಂತಹವರ ಸಾಲಿಗೆ ಆಂಧ್ರಪ್ರದೇಶ ಮೂಲದ ಕಿರಣ್ ಕೊಲಕುಲ ಎಂಬ ಉದ್ಯಮಿ ಸೇರುತ್ತಾರೆ.
Last Updated 3 ಫೆಬ್ರುವರಿ 2026, 10:01 IST
ಪೌರ ಕಾರ್ಮಿಕ ಮಹಿಳೆಯ ಪ್ರಾಮಾಣಿಕತೆ ಮೆಚ್ಚಿ ಚಿನ್ನದ ಸರ ನೀಡಿದ ನಟ ರಜನಿಕಾಂತ್
Rajinikanth Gift: ಪೌರ ಕಾರ್ಮಿಕ ಮಹಿಳೆಯ ಪ್ರಾಮಾಣಿಕತೆ ಮೆಚ್ಚಿ ಚಿನ್ನದ ಸರ ನೀಡಿದ ನಟ ರಜನೀಕಾಂತ್ ಚೆನ್ನೈ: ಕಳೆದ ತಿಂಗಳು ಚೆನ್ನೈನಲ್ಲಿ ಪೌರ ಕಾರ್ಮಿಕ ಮಹಿಳೆ ಎಸ್. ಪದ್ಮಾ ಅವರು ಕಸದ ಬುಟ್ಟಿಯಲ್ಲಿ ಸಿಕ್ಕ 45 ಲಕ್ಷ ಬೆಲೆಬಾಳುವ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿ
Last Updated 3 ಫೆಬ್ರುವರಿ 2026, 9:03 IST
ADVERTISEMENT
ಪದೇ ಪದೇ ಕೆಲಸ ಬದಲಾಯಿಸುವ GenZಗಳ ಬಗ್ಗೆ ಉದ್ಯಮಿ ಅನುಪಮ್ ಮಿತ್ತಲ್ ಹೇಳಿದ್ದೇನು?
Gen Z Career Advice: ಈಗೇನಿದ್ದರೂ ಝೆನ್– ಜಿಗಳ ಜಮಾನ. ಉದ್ಯೋಗ ಕ್ಷೇತ್ರದಲ್ಲಿ ಹೊಸ ತಲೆಮಾರಿನ ಯುವಜನತೆಯದ್ದೇ ಕಾರುಬಾರು. ಆದರೆ ಈ ಝೆನ್- ಜಿಗಳು ಒಂದು ಕಂಪನಿಗೆ ಸೇರಿದರೆ ವರ್ಷದ ಅಂತರದಲ್ಲೇ ಕೆಲಸ ಬಿಟ್ಟು ಹೊಸ ಕಂಪನಿಗೆ ಅಥವಾ ಕೆಲಸಕ್ಕೆ ಹಾರುತ್ತಾರೆ.
Last Updated 3 ಫೆಬ್ರುವರಿ 2026, 6:52 IST
ಕ್ಯಾಮೆರಾ ಕಣ್ಣಿಗೆ ಬಿದ್ದ ಮೂರು ಹಿಮ ಚಿರತೆಗಳು! ವಿಡಿಯೊ ಹಂಚಿಕೊಂಡ BRO
Himalayan Wildlife: ಹಿಮಾಲಯ ಶ್ರೇಣಿಯಲ್ಲಿ ಕಾಣಸಿಗುವ ಅಪರೂಪದ ಹಿಮ ಚಿರತೆಗಳು ಕ್ಯಾಮೆರಾ ಕಣ್ಣಿಗೆ ಬಿದ್ದಿವೆ. ರಕ್ಷಣಾ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಬಾರ್ಡರ್ ರೋಡ್ ಆರ್ಗನೈಸೆಷನ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮೂರು ಹಿಮ ಚಿರತೆಗಳು ಒಟ್ಟಿಗೆ ಹಿಮದಲ್ಲಿ ಆಟ ಆಡುವ ವಿಡಿಯೊ ಹಂಚಿಕೊಂಡಿದೆ.
Last Updated 2 ಫೆಬ್ರುವರಿ 2026, 11:13 IST
ಸಿಗರೇಟು ಪ್ರಿಯರಿಗೆ ಬೆಲೆ ಹೆಚ್ಚಳದ ಬಿಸಿ: ಹರಿದಾಡಿದ ತರಹೇವಾರಿ ಮೀಮ್ಗಳು
Sin Tax: ಸಿಗರೇಟಿನ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್ ಮಸಾಲಾಗಳ ಮೇಲೆ ವಿಧಿಸಿರುವ ಆರೋಗ್ಯ ಸೆಸ್ ಹಾಗೂ ಶೇ 40ರಷ್ಟು ಹೆಚ್ಚುವರಿ ಜಿಎಸ್ಟಿ ಫೆ. 1ರಿಂದ ಜಾರಿಗೆ ಬರುತ್ತಿದೆ. ಇದರಿಂದ ಈ ಉತ್ಪನ್ನಗಳ ಬೆಲೆ ಹೆಚ್ಚಳವಾಗಲಿದೆ.
Last Updated 1 ಫೆಬ್ರುವರಿ 2026, 9:04 IST
ADVERTISEMENT
<
1
2
...
611
>
ADVERTISEMENT
ADVERTISEMENT