ಶುಕ್ರವಾರ, 9 ಜನವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ
Home
ತಂತ್ರಜ್ಞಾನ
ADVERTISEMENT
ಕೆಲಸದ ಮೇಲೆ ಪ್ರೀತಿ: ಮನೆಯ ಮೇಲೆಯೇ ಬಸ್ ಆಕೃತಿ ನಿರ್ಮಿಸಿಕೊಂಡ ಚಾಲಕ
Himachal Bus House: ಶಿಮ್ಲಾ: ಶ್ರೀಧರ್ ಎಂಬುವವರು ತಮ್ಮ ಮನೆಯ ಮೇಲ್ಛಾವಣಿಯಲ್ಲಿ ಬಸ್ಸಿನ ರಚನೆ ರಚಿಸಿ, ಅದರಂತೆ ಬಣ್ಣಹಚ್ಚಿ ವಿನ್ಯಾಸಗೊಳಿಸುವ ಮೂಲಕ ತಮ್ಮ ಹುದ್ದೆಯ ಮೇಲೆ ಅಪಾರ ಪ್ರೀತಿ, ಗೌರವ ತೋರಿದ್ದಾರೆ.
Last Updated 9 ಜನವರಿ 2026, 11:16 IST
ಪೊಲೀಸ್, ಪೊಲೀಸ್ ಎಂದು ಕೂಗಿದ ಪಂಜರದಲ್ಲಿದ್ದ ಗಿಳಿ: ಕಾರಣ ಏನು ಗೊತ್ತಾ?
Viral Parrot Video: ಮಾಲೀಕರಿಗೆ ಟೊಮೆಟೊ ಕೊಡುವಂತೆ ಕೇಳಿ ನಿರಾಕರಣೆ ಕಂಡ ಗಿಳಿ, ಪೊಲೀಸರಿಗೆ ಕರೆ ಮಾಡುವೆಂದು ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದ್ದು, ಜನರ ಮೆಚ್ಚುಗೆ ಗಳಿಸಿದೆ.
Last Updated 9 ಜನವರಿ 2026, 6:44 IST
ಹೆಣ್ಣೆಂದರೇ ಬೆಚ್ಚಿ ಬೀಳುವ ಈತ 56 ವರ್ಷದಿಂದ ಒಂಟಿ, ಏನಿದು ಸಮಸ್ಯೆ?!
Gynophobia Case: ತನ್ನ 16ನೇ ವಯಸ್ಸಿನಲ್ಲಿ ಜೀವನದ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡ ಆ ವ್ಯಕ್ತಿ, ಮುಂದಿನ ಅರ್ಧ ಶತಮಾನವನ್ನು ಅಜ್ಞಾತವಾಸದಲ್ಲಿ ಕಳೆಯಲು ನಿರ್ಧರಿಸುತ್ತಾನೆ. ಹೀಗೆ ನಿರ್ಧರಿಸಲು ಆತನಿಗಿದ್ದ ಕಾರಣ ಏನಂದರೆ ಅದು ಮಹಿಳೆಯರ ಮೇಲಿದ್ದ ವಿಪರೀತ ಭಯ....
Last Updated 9 ಜನವರಿ 2026, 6:14 IST
ದೃಷ್ಟಿ ಫೋಟೊವಾಗಿದ್ದ ಬಟ್ಟಲು ಕಣ್ಣಿನ, ಕೆಂಪು ಬೊಟ್ಟಿನ ಈ ಮಹಿಳೆ ಯಾರು ಗೊತ್ತಾ?
Niharika Rao mystery: ದೊಡ್ಡ ಕಟ್ಟಡಗಳಲ್ಲಿ ನೇತಾಡುವ ಬಟ್ಟಲು ಕಣ್ಣಿನ ಮಹಿಳೆಯ ಫೋಟೊ ಯಾರದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆಕೆ ಯೂಟ್ಯೂಬರ್ ನಿಹಾರಿಕಾ ರಾವ್ ಎಂದು ಈಗ ಪತ್ತೆಯಾಗಿದ್ದು, ಫೋಟೊ ವೈರಲ್ ಕಾರಣವೂ ಗೊತ್ತಾಗಿದೆ.
Last Updated 9 ಜನವರಿ 2026, 5:55 IST
100 ಮೀ ಈಜಿದ 1 ವರ್ಷ 9 ತಿಂಗಳ ಪುಟ್ಟ ಮಗು: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
Young Swimmer Record: ಮಹಾರಾಷ್ಟ್ರದ ರತ್ನಗಿರಿಯ ವೇದಾ ಪರೇಶ್ ಸರ್ಫೆರ್ ಎಂಬ 1 ವರ್ಷ 9 ತಿಂಗಳ ಮಗು ಯಶಸ್ವಿಯಾಗಿ ಈಜುವ ಮೂಲಕ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ತನ್ನ ಹೆಸರನ್ನು ದಾಖಲಿಸಿದೆ. ವೇದಾ 100 ಮೀಟರ್ ದೂರ ಈಜಿದ್ದಾರೆ.
Last Updated 8 ಜನವರಿ 2026, 7:22 IST
ಮದುವೆ ಮನೆಗೆ ಸಿಂಧೂರ ತರುವುದನ್ನೇ ಮರೆತಿದ್ದ ಕುಟುಂಬಕ್ಕೆ ನೆರವಾದ ಬ್ಲಿಂಕಿಟ್
Online Delivery Support: ಮದುವೆ ವೇಳೆ ಸಿಂಧೂರವಿಲ್ಲದೇ ಗಾಬರಿಯಾದ ದೆಹಲಿ ಕುಟುಂಬಕ್ಕೆ ಬ್ಲಿಂಕಿಟ್ ಕ್ವಿಕ್ ಕಾಮರ್ಸ್ ಕಂಪನಿಯಿಂದ ಸಿಂಧೂರ ಪೂರೈಕೆ ನಡೆಯಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated 7 ಜನವರಿ 2026, 11:15 IST
PSLV-C62/EOS-N1 Mission: 2026ರ ಮೊದಲ ಉಡ್ಡಯನಕ್ಕೆ ಇಸ್ರೊ ಸಜ್ಜು
EOS N1 Satellite: ಜನವರಿ 12ರಂದು ಇಒಎಸ್-ಎನ್1 ಉಪಗ್ರಹ ಹೊತ್ತ ಪಿಎಸ್ಎಲ್ವಿ-ಸಿ62 ರಾಕೆಟ್ ಉಡ್ಡಯನಕ್ಕೆ ಮುಹೂರ್ತ ನಿಗದಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 7 ಜನವರಿ 2026, 6:38 IST
ADVERTISEMENT
ವಿದ್ಯುತ್ ಪೂರೈಸುವ 'ಕೃತಕ ಸೂರ್ಯ': ಚೀನಾದಲ್ಲಿ ಹೀಗೊಂದು ಸಂಶೋಧನೆ
Nuclear Fusion Energy: ಚೀನಾದಲ್ಲಿ 'ಕೃತಕ ಸೂರ್ಯ' ತಂತ್ರಜ್ಞಾನದ ಮೂಲಕ ಒತ್ತಡ ರಹಿತ ದಹನ ಪ್ರಕ್ರಿಯೆ ಮೂಲಕ ಶಕ್ತಿಯ ಉತ್ಪಾದನೆ ಸಾಧ್ಯವಿದೆ ಎಂಬ ಸಂಶೋಧನೆ ನಡೆದಿದ್ದು, ಇದು ವಿದ್ಯುತ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಹುದು.
Last Updated 6 ಜನವರಿ 2026, 23:30 IST
Technology: ಎಲೆಕ್ಟ್ರಾನಿಕ್ ವಸ್ತುಗಳಿಗೆ ರಿಪೇರಿಯ ಟಾನಿಕ್!
Electronics Upgrade Trend: ಎಲೆಕ್ಟ್ರಾನಿಕ್ಸ್ ತ್ಯಾಜ್ಯ ತಡೆಯಲು ರಿಪೇರಿಗೆ ಅನುಕೂಲವಾಗುವ ಲ್ಯಾಪ್ಟಾಪ್ ಉತ್ಪನ್ನಗಳತ್ತ ಫ್ರೇಮ್ವರ್ಕ್ ಮತ್ತು ಲೆನೊವೋ ಮೊದಲಾದ ಕಂಪನಿಗಳು ಗಮನ ಹರಿಸುತ್ತಿದ್ದು, ಗ್ರಾಹಕರಿಗೆ ಸಸ್ಥಾಯಿಯ ಆಯ್ಕೆ ಒದಗಿಸುತ್ತಿವೆ.
Last Updated 6 ಜನವರಿ 2026, 23:30 IST
ಇನ್ನು ವಾಟ್ಸ್ಆ್ಯಪ್ ಮೂಲಕವೇ ಕಾನೂನು ಸಲಹೆಗಳನ್ನು ಪಡೆಯಬಹುದು, ಹೇಗೆ?
Legal Advice WhatsApp: ಕ್ರಿಮಿನಲ್ ಕಾನೂನು, ಆಸ್ತಿ ವಿವಾದ ಸೇರಿ ಕಾನೂನು ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ವಾಟ್ಸ್ಆ್ಯಪ್ ಆಧಾರಿತ 'ನ್ಯಾಯಸೇತು' ಚಾಟ್ಬಾಟ್ ಸೇವೆಯನ್ನು ಆರಂಭಿಸಿದೆ. ನ್ಯಾಯ ಸೇತು ಡಿಜಿಟಲ್ ಕಾನೂನು ಸಹಾಯಕ ಸೇವೆಯಾಗಿದೆ.
Last Updated 6 ಜನವರಿ 2026, 12:54 IST
ADVERTISEMENT
<
1
2
...
606
>
ADVERTISEMENT
ADVERTISEMENT