ನೀವು ತಪ್ಪು ಮಾಡಿದ್ದೀರಿ, ಇದರಿಂದಾಗಿ ದಿಢೀರ್ ಲಾಕ್ಡೌನ್, ಇದ್ದಕ್ಕಿದ್ದಂತೆಯೇ ನೋಟು ರದ್ಧತಿಯಾಯಿತು. ಬ್ಯಾಂಕ್ಗಳ ಮುಂದೆ ಉದ್ದವಾದ ಸಾಲುಗಳು ನಿರ್ಮಾಣವಾದವು. ನೋಟು ರದ್ಧತಿಯ ವೇಳೆ ಜನರು ಹೇಗೆ ಮೃತಪಟ್ಟರು ಎಂಬುದರ ಕುರಿತು ಸರ್ಕಾರ ಸಮೀಕ್ಷೆ ನಡೆಸಿದೆಯೇ ? ವಲಸೆ ಕಾರ್ಮಿಕರು ಬರಿಗಾಲಲ್ಲಿ ನಡೆಯಬೇಕಾಯಿತು. ದಾರಿಯಲ್ಲಿ ಎಷ್ಟು ಮಂದಿ ಮೃತಪಟ್ಟರು ? ಸರ್ಕಾರದ ಬಳಿ ಅಂಕಿಅಂಶ ಇದೆಯೇ ? ಎಂದು ಪ್ರಶ್ನಿಸಿದರು.