ಫೆಬ್ರವರಿ 13ರಂದು ನಡೆದ ನೀರ್ಗಲ್ಲು ಸ್ಪೋಟದಿಂದ ಉಂಟಾದ ಪ್ರವಾಹದಲ್ಲಿ ನಾಪತ್ತೆಯಾಗಿರುವ 64 ಮಂದಿಯಲ್ಲಿ 30 ಮಂದಿ ಲಖಿಂಪುರ ಖೇರಿಯವರಾಗಿದ್ದಾರೆ. ಉಳಿದಂತೆ 10 ಮಂದಿ ಸಹರಾನ್ಪುರದವರು, ಶಾವಸ್ತಿಯ ಐವರು, ನಾಲ್ವರು ಗೋರಖ್ಪುರದವರು, ರಾಯ್ಬರೇಲಿ ಮತ್ತು ಕುಶಿನಗರದಿಂದ ತಲಾ ಇಬ್ಬರು ಮತ್ತು ಸೋನ್ ಭದ್ರ, ಮಿರ್ಜಾಪುರ,ಶಹಜಹಾನಪುರ, ಮೊರದಾಬಾದ್, ಮಥುರಾ, ಗೌತಮಬುದ್ಧ ಡಿಯೋರಿಯಾ, ಚಂದೌಲಿ, ಬುಲಂದ್ಶಹ್ರಾ, ಅಜಮ್ಗಡ ಮತ್ತು ಅಮ್ರೋಹಾ ಪ್ರದೇಶದ ತಲಾ ಒಬ್ಬೊಬ್ಬರು ಸೇರಿದ್ದಾರೆ.