ಮುಂಬೈಯ ಜೀವನಾಡಿಯೇ ಆಗಿರುವ ಲೋಕಲ್ ಟ್ರೈನ್ಗಳಲ್ಲಿ ಸದ್ಯ ಮುಂಚೂಣಿ ಕಾರ್ಯಕರ್ತರು ಮತ್ತು ಸರ್ಕಾರಿ ನೌಕರರಿಗೆ ಮಾತ್ರ ಅನುಮತಿ ನೀಡಲಾಗಿದೆ. ವಕೀಲರಿಗೆ, ನ್ಯಾಯಾಂಗದ ಸಿಬ್ಬಂದಿಗೆ ಪ್ರಯಾಣಿಸಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅವಕಾಶ ನೀಡಿಲ್ಲ ಎಂದು ಮಹಾರಾಷ್ಟ್ರದ ಅಡ್ವಕೇಟ್ ಜನರಲ್ ಆಶುತೋಷ್ ಕುಂಭಕೋಣಿ ಸಲ್ಲಿಸಿರುವ ಉತ್ತರವನ್ನು ಗಮನಿಸಿ ಪೀಠ ಈ ಪ್ರಶ್ನೆ ಮುಂದಿಟ್ಟಿದೆ.