‘ಹಾಗಾದರೆ ನಮಗೆ ಇಂತಹ ಸರ್ವಾಧಿಕಾರಿ ಸರ್ಕಾರ ಬೇಕೇ ಅಥವಾ ವಾಹನ ನುಗ್ಗಿಸಿ ಜನರನ್ನು ಸಾಯಿಸುವವರು ಮೂರೇ ತಿಂಗಳೊಳಗೆ ಜೈಲಿನಿಂದ ಹೊರಬರುವ ಈ ವ್ಯವಸ್ಥೆ ಬೇಕೇ ಎಂದು ಪ್ರಶ್ನಿಸಿದ ಟಿಕಾಯತ್, ಇಂಥವರು ಮುಂದಿನ ದಿನಗಳಲ್ಲಿ ಸಾರ್ವಜನಿಕರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದು ಮುಖ್ಯ. ಇವು ನಮ್ಮ ಸಮಸ್ಯೆಗಳು. ಇದನ್ನು ಜನರು ಅರ್ಥಮಾಡಿಕೊಳ್ಳಬೇಕಿದೆ’ ಎಂದರು.