ಕುಲ್ಬೀರ್ ಸಿಂಗ್ ಮೃತಪಟ್ಟವರು.ಯುವಕರ ಸವಾಲಿನಂತೆ ಕೊಳಕ್ಕೆ ಹಾರಿದ ಕುಲ್ಬೀರ್ ಸಿಂಗ್ ಈಜಲು ಪ್ರಾರಂಭಿಸಿದರು. ಭಾರಿ ಮಳೆಯಿಂದಾಗಿ ನೀರಿನ ಮಟ್ಟವೂ ಹೆಚ್ಚಿದ್ದರಿಂದ ಅವರಿಗೆ ಕೊಳ ದಾಟಲು ಸಾಧ್ಯವಾಗಿಲ್ಲ. ಕುಲ್ಬೀರ್ ಅವರು ಮುಳುಗುತ್ತಿದುದ್ದನ್ನು ಕಂಡ ಯುವಕರು ಕೊಳಕ್ಕೆ ಹಾರಿ ಅವರನ್ನು ದಡ ಸೇರಿಸಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅಷ್ಟರಾಗಲೇ ಅವರು ಮೃಪಟ್ಟಿದ್ದರು.