ಗ್ರಂಥ್ ಸಾಹಿಬ್ ಗ್ರಂಥದಿಂದ ಆಯ್ದ ವಾಕ್ಯ, ಪಂಕ್ತಿಗಳನ್ನು ಪಠಿಸಲಾಗುತ್ತದೆ.ಪ್ರೀತಿ, ಶಾಂತಿ, ಸತ್ಯವನ್ನು ಪ್ರತಿಪಾದಿಸುವ ಸಂದೇಶಗಳು ಸ್ತುತಿಗಳ ರೂಪದಲ್ಲಿರುತ್ತವೆ. ಈ ಸ್ತುತಿಗಳ ಮೂಲಕ ಸಿಖ್ಖರು, ಧರ್ಮಗುರುಗಳ ಬೋಧನೆ ಅನುಸರಿಸುತ್ತಾರೆ ಎಂದು ಭಾಟಿಯಾ ವಿವರಿಸಿದರು. ಮೆರವಣಿಗೆಯಲ್ಲಿ ಗುರುನಾನಕ ಪ್ರಬಂಧಕ ಕಮಿಟಿ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು