ಇತ್ತೀಚೆಗೆ ನಿಧನರಾದವರಿಗೆವಿಧಾನಸಭೆಯಲ್ಲಿ ಸೋಮವಾರ ಮಂಡಿಸಲಾದ ಸಂತಾಪ ಸೂಚಿಸುವ ನಿರ್ಣಯದ ಮೇಲೆ ಮಾತನಾಡಿದ ಅವರು, ‘ಇಬ್ರಾಹಿಂ ಸುತಾರ ಅವರ ಜತೆ 30 ವರ್ಷಗಳಿಂದ ಒಡನಾಟವಿದೆ. ತಮ್ಮ ಮನೆಯನ್ನು ಆಶ್ರಮವಾಗಿ ಪರಿವರ್ತಿಸುವ ಮತ್ತು ಗ್ರಂಥಾಲಯ ಸ್ಥಾಪಿಸಬೇಕು ಎಂದು ಅವರು ಹಲವು ಬಾರಿ ನನ್ನ ಬಳಿ ಪ್ರಸ್ತಾಪಿಸಿದ್ದರು. ಅವರ ಮಗನೂ ಕೆಲ ದಿನಗಳ ಹಿಂದೆ ಈ ವಿಷಯ ಪ್ರಸ್ತಾಪಿಸಿದ್ದಾರೆ’ ಎಂದರು.