‘ಟಿಪ್ಪು ಶ್ರೀರಂಗಪಟ್ಟಣದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ ಒಡೆದು ಮಸೀದಿ ಕಟ್ಟಿದ ಅಂತ ಗೊತ್ತಾಯಿತು. ಪಹಣಿ, ಶಿರಸ್ತೇದಾರ್ ಕನ್ನಡ ಪದಗಳು ಅಂತ ಅಂದುಕೊಂಡಿದ್ದೆವು. ಆದರೆ, ಟಿಪ್ಪು ಕನ್ನಡ ಕೊಂದಿದ್ದ ಎಂದು ಈಗ ಗೊತ್ತಾಗುತ್ತಿದೆ. ಕೂರ್ಗ್, ಕೇರಳದಲ್ಲಿ ಟಿಪ್ಪು ಬಲವಂತವಾಗಿ ಹಿಂದೂಗಳನ್ನು ಮತಾಂತರ ಮಾಡಿದ. ಒಪ್ಪದವರನ್ನು ಕೊಂದ ಎಂಬ ವಿಚಾರಗಳು ಟಿಪ್ಪು ಬರೆದಿರುವ ಪತ್ರಗಳಿಂದಲೇ ಗೊತ್ತಾಗುತ್ತಿದೆ’ ಎಂದು ಅವರು ಕಿಡಿಕಾರಿದರು.