₹2 ಸಾವಿರ ಮೊತ್ತದ ಮೆಚ್ಚುಗೆಯ ಬಹುಮಾನಕ್ಕೆ ಬಿ.ಆರ್.ಹೇಮಾ (ಮಂಡ್ಯ), ಎಂ.ಡಿ.ಕಾವ್ಯ (ಶಿವಮೊಗ್ಗ), ಜಯಶ್ರೀ ಶ್ರೀಪಾದ ಭಟ್ಟ (ಕಾರವಾರ), ಕೆ.ಮೇಘಶ್ರೀ (ಕಾರವಾರ), ನವೀನ್ ಆರ್.ಭಟ್ (ಉಡುಪಿ) ಬಿ.ಆರ್.ವನಜಾಕ್ಷಿ (ಹಾಸನ), ಎಸ್.ಸುವರ್ಣ (ಯಾದಗಿರಿ), ಪನ್ನಗ ಪಿ.ರಾಯ್ಕರ್ (ಹೊಸದುರ್ಗ), ಶಬ್ರಿನ್ ಕೌಸರ್ (ಮೈಸೂರು), ಎಚ್.ಜಿ.ಮಮತಾ (ತುಮಕೂರು) ಸೇರಿ ಒಟ್ಟು 10 ಮಂದಿ ಆಯ್ಕೆಯಾಗಿದ್ದಾರೆ.