‘ಈ ಪ್ರಕರಣದ ಆರೋಪಿಗಳಾದ ಸುನೀಷ್ ಹೆಗ್ಡೆ, ಪ್ರಸಿದ್ ಶೆಟ್ಟಿ, ಸುಜಯ್, ಹೇಮಂತ್, ಮುದ್ದಪ್ಪ, ರಾಬಿನ್ ಖಂಡೇವಾಲ್ ಹಾಗೂ ಇತರರ ಜೊತೆ ಸೇರಿ ಶ್ರೀಕೃಷ್ಣ ಕೃತ್ಯ ಎಸಗುತ್ತಿದ್ದ. ಪ್ರಕರಣದ ತನಿಖೆಯ ಜವಾಬ್ದಾರಿ ವಹಿಸಿಕೊಂಡಿದ್ದ ಸಿಸಿಬಿ ವಿಶೇಷ ತಂಡ, ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದೆ’ ಎಂದೂ ತಿಳಿಸಿದರು.