'ಬೊಮ್ಮಾಯಿ ಅವರೇ, ಎಲ್ಲಿ ನಿಮ್ಮ ರಾಜಧರ್ಮ? ನೀವು ಇಡೀ ರಾಜ್ಯದ ಜನತೆಯ ಮುಖ್ಯಮಂತ್ರಿಯೇ? ಅಥವಾ ನಿಮ್ಮ ಪಕ್ಷದ, ನಿಮ್ಮ ಸಮುದಾಯದ, ಯಾವುದೇ ಒಂದು ಧರ್ಮದ ಮುಖ್ಯಮಂತ್ರಿಯೇ? ಹತ್ಯೆಯಾದವರೆಲ್ಲರೂ ಕರ್ನಾಟಕದ ಪ್ರಜೆಗಳಲ್ಲವೇ, ಅವರೆಲ್ಲರ ಹತ್ಯೆಗೂ ನಿಮ್ಮ ಸರ್ಕಾರದ ವೈಫಲ್ಯವೇ ಕಾರಣವಲ್ಲವೇ? ಮತ್ತೇಕೆ ತಾರತಮ್ಯ?’ ಎಂದು ಪ್ರಶ್ನಿಸಿದೆ.