ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಗುರುವಾರ, 18 ಡಿಸೆಂಬರ್ 2025

ಚಿನಕುರುಳಿ: ಗುರುವಾರ, 18 ಡಿಸೆಂಬರ್ 2025
Last Updated 17 ಡಿಸೆಂಬರ್ 2025, 23:30 IST
ಚಿನಕುರುಳಿ: ಗುರುವಾರ, 18 ಡಿಸೆಂಬರ್ 2025

ಯಾವುದೇ ಧರ್ಮವಾದರೂ ಗೌರವಿಸೋಣ, ಧರ್ಮದ ಹೆಸರಿನಲ್ಲಿ ಬಡಿದಾಡಬೇಡಿ: ಬಿ.ಎಲ್. ಸಂತೋಷ್

B.L. Santosh ‘ಧರ್ಮದ ಹೆಸರಿನಲ್ಲಿ ಬಡಿದಾಡಬಾರದು, ನಮ್ಮ ಧರ್ಮ ಶ್ರೇಷ್ಠ, ನಿಮ್ಮ ಧರ್ಮ ಕನಿಷ್ಠ ಎಂದು ಆಲೋಚಿಸುವ ಬದಲು ಸತ್ಯದ ಕಡೆ ಕೊಂಡೊಯ್ಯುವ ಯಾವುದೇ ಧರ್ಮವಾದರೂ ಸರಿ ಅದನ್ನು ನಾವು ಗೌರವಿಸಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಕರೆ ನೀಡಿದರು.
Last Updated 18 ಡಿಸೆಂಬರ್ 2025, 16:07 IST
ಯಾವುದೇ ಧರ್ಮವಾದರೂ ಗೌರವಿಸೋಣ, ಧರ್ಮದ ಹೆಸರಿನಲ್ಲಿ ಬಡಿದಾಡಬೇಡಿ: ಬಿ.ಎಲ್. ಸಂತೋಷ್

ಎಳ್ಳು ಅಮಾವಾಸ್ಯೆ ದಿನದಂದು ಈ ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ಜ್ಯೋತಿಷಿ

Ellu Amavasya rules: ವರ್ಷಾಂತ್ಯದಲ್ಲಿ ಬರುವ ಅಮಾವಾಸ್ಯೆಯನ್ನು ಎಳ್ಳು ಅಮಾವಾಸ್ಯೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ದೇವಿ ಆರಾಧನೆ, ದಾನ ಧರ್ಮ ಮತ್ತು ಕೆಲವು ನಿಯಮಗಳನ್ನು ಪಾಲಿಸುವುದರಿಂದ ಶನಿದೋಷ ಹಾಗೂ ಪಿತೃ ದೋಷ ನಿವಾರಣೆಯಾಗುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.
Last Updated 18 ಡಿಸೆಂಬರ್ 2025, 7:35 IST
ಎಳ್ಳು ಅಮಾವಾಸ್ಯೆ ದಿನದಂದು ಈ ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ಜ್ಯೋತಿಷಿ

ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ಬಿಐಎಎಲ್‌ ಒಪ್ಪಿಗೆ ಅಗತ್ಯ: ಕೇಂದ್ರ

ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ವಾಣಿಜ್ಯ ಕಾರ್ಯಾಚರಣೆಗೆ ಮತ್ತೆ ತೆರೆಯುವ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ ಮೊಹೊಲ್‌ ಸ್ಪಷ್ಟಪಡಿಸಿದ್ದಾರೆ.
Last Updated 18 ಡಿಸೆಂಬರ್ 2025, 15:52 IST
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ಬಿಐಎಎಲ್‌ ಒಪ್ಪಿಗೆ ಅಗತ್ಯ: ಕೇಂದ್ರ

ಚುರುಮುರಿ: ಪಿಪಿಎಲ್ ಹರಾಜು!

Political Commentary: ‘ಐಪಿಎಲ್ ಆಟಗಾರರನ್ನು ಹರಾಜು ಹಾಕುವಂತೆ ನಮ್ ರಾಜಕಾರಣಿಗಳನ್ನೂ ಹರಾಜು ಹಾಕಿದರೆ ಹೇಗಿರುತ್ತೆ ರೀ…’ ಪೇಪರ್ ಓದುತ್ತಾ ಕೇಳಿದಳು ಹೆಂಡತಿ.
Last Updated 18 ಡಿಸೆಂಬರ್ 2025, 0:30 IST
ಚುರುಮುರಿ: ಪಿಪಿಎಲ್ ಹರಾಜು!

45 Movie: ಚೆಲುವೆಯ ನೋಟ ಚೆನ್ನ... ನಾಚಿ ನೀರಾದ ಶಿವಣ್ಣ

Shivanna in Female Role: '45' ಸಿನಿಮಾದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಉಪೇಂದ್ರ ಹಾಡಿದ ಬಳಿಕ ನಾಚಿದ ಶಿವರಾಜ್‌ಕುಮಾರ್, ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಹೆಣ್ಣಿನ ವೇಷದಲ್ಲಿ ಕಾಣಿಸಿಕೊಳ್ಳುವ ದೃಶ್ಯ ಅಭಿಮಾನಿಗಳನ್ನು ಮಿಡಚಿತು.
Last Updated 16 ಡಿಸೆಂಬರ್ 2025, 23:48 IST
45 Movie:  ಚೆಲುವೆಯ ನೋಟ ಚೆನ್ನ... ನಾಚಿ ನೀರಾದ ಶಿವಣ್ಣ

ನಿವೃತ್ತಿ ಅಂಚಿನಲ್ಲಿರುವ ನ್ಯಾಯಧೀಶರು ಹೆಚ್ಚು ಆದೇಶ ಹೊರಡಿಸುವುದು ಸರಿಯಲ್ಲ: SC

ನ್ಯಾಯಾಧೀಶರು ನಿವೃತ್ತಿ ಅಂಚಿಗೆ ಬಂದಾಗ ಹೆಚ್ಚೆಚ್ಚು ಆದೇಶಗಳನ್ನು ಹೊರಡಿಸುವ ಪ್ರವೃತ್ತಿ ಬೆಳೆಯುತ್ತಿರುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿದೆ.
Last Updated 18 ಡಿಸೆಂಬರ್ 2025, 14:10 IST
ನಿವೃತ್ತಿ ಅಂಚಿನಲ್ಲಿರುವ ನ್ಯಾಯಧೀಶರು ಹೆಚ್ಚು ಆದೇಶ ಹೊರಡಿಸುವುದು ಸರಿಯಲ್ಲ: SC
ADVERTISEMENT

‘KGF’ ಸಹ ನಿರ್ದೇಶಕ ಕೀರ್ತನ್‌ ಅವರ 4 ವರ್ಷದ ಮಗು ಲಿಫ್ಟ್‌ನಲ್ಲಿ ಸಿಲುಕಿ ಸಾವು

KGF Co-Director Son death: ಲಿಫ್ಟ್‌ನಲ್ಲಿ ಸಿಲುಕಿ ಕೆಜಿಎಫ್–2, ಸಲಾರ್ ಸಿನಿಮಾದ ಸಹ ನಿರ್ದೇಶಕ ಕೀರ್ತನ್ ನಾಡಗೌಡ ಅವರ 4 ವರ್ಷದ ಮಗ ಮೃತಪಟ್ಟಿರುವುದಾಗಿ ವರದಿಯಾಗಿದೆ.
Last Updated 18 ಡಿಸೆಂಬರ್ 2025, 14:35 IST
‘KGF’ ಸಹ ನಿರ್ದೇಶಕ ಕೀರ್ತನ್‌ ಅವರ 4 ವರ್ಷದ ಮಗು ಲಿಫ್ಟ್‌ನಲ್ಲಿ ಸಿಲುಕಿ ಸಾವು

Syed Mushtaq Ali Trophy: ಇಶಾನ್‌ ಶತಕ; ಹರಿಯಾಣ ಮಣಿಸಿದ ಜಾರ್ಖಂಡ್‌ ಚಾಂಪಿಯನ್‌

Syed Mushtaq Ali Trophy 2025: ನಾಯಕ ಇಶಾನ್‌ ಕಿಶನ್‌ ಅವರ ಶತಕ ಹಾಗೂ ಕುಮಾರ್‌ ಕುಶಾಗ್ರ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ಜಾರ್ಖಂಡ್‌ ತಂಡವು 69 ರನ್‌ಗಳಿಂದ ಹರಿಯಾಣ ತಂಡವನ್ನು ಮಣಿಸಿತು. ಅದರೊಂದಿಗೆ, ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯನ್ನು ಚೊಚ್ಚಲ ಬಾರಿಗೆ ಜಯಿಸಿತು.
Last Updated 18 ಡಿಸೆಂಬರ್ 2025, 19:32 IST
Syed Mushtaq Ali Trophy: ಇಶಾನ್‌ ಶತಕ; ಹರಿಯಾಣ ಮಣಿಸಿದ ಜಾರ್ಖಂಡ್‌ ಚಾಂಪಿಯನ್‌

ಭವಿಷ್ಯದಲ್ಲಿ ಬಡತನ ಇರುವುದೇ ಇಲ್ಲ, ಉಳಿತಾಯ ಏಕೆ? ಮತ್ತೊಂದು ಹುಳ ಬಿಟ್ಟ ಮಸ್ಕ್

Artificial Intelligence Future: ಬೆಂಗಳೂರು: ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರು ಜಾಗತಿಕ ಆಗು ಹೋಗುಗಳ ಬಗ್ಗೆ ಅಚ್ಚರಿ ಎನ್ನುವಂತೆ ಹೇಳಿಕೆಗಳನ್ನು ನೀಡಿ ಆಗಾಗ ಗಮನ ಸೆಳೆಯುತ್ತಾರೆ. ಇದೀಗ ಭವಿಷ್ಯದಲ್ಲಿ ಬಡತನ ಇರುವುದಿಲ್ಲ, ಕೆಲಸ ಅನಿವಾರ್ಯವಲ್ಲ ಎಂದು ಹೇಳಿದ್ದಾರೆ.
Last Updated 18 ಡಿಸೆಂಬರ್ 2025, 14:59 IST
ಭವಿಷ್ಯದಲ್ಲಿ ಬಡತನ ಇರುವುದೇ ಇಲ್ಲ, ಉಳಿತಾಯ ಏಕೆ? ಮತ್ತೊಂದು ಹುಳ ಬಿಟ್ಟ ಮಸ್ಕ್
ADVERTISEMENT
ADVERTISEMENT
ADVERTISEMENT