ಮಂಗಳವಾರ, 20 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಸೋಮವಾರ, ಜನವರಿ 19, 2026

ಚಿನಕುರುಳಿ: ಸೋಮವಾರ, ಜನವರಿ 19, 2026
Last Updated 18 ಜನವರಿ 2026, 23:30 IST
ಚಿನಕುರುಳಿ: ಸೋಮವಾರ, ಜನವರಿ 19, 2026

ಗುಂಡಣ್ಣ: ಸೋಮವಾರ, 19 ಜನವರಿ 2026

ಗುಂಡಣ್ಣ: ಸೋಮವಾರ, 19 ಜನವರಿ 2026
Last Updated 19 ಜನವರಿ 2026, 2:15 IST
ಗುಂಡಣ್ಣ: ಸೋಮವಾರ, 19 ಜನವರಿ 2026

ಚುರುಮುರಿ: ನಾಮ ಬಲ

Political Symbolism: ‘ಸೌತ್ ಬ್ಲಾಕ್’ನಿಂದ ‘ಸೇವಾ ತೀರ್ಥ’ವರೆಗೆ ಹೆಸರು ಬದಲಾವಣೆ ಮೂಲಕ ಆಡಳಿತ ಶಕ್ತಿಯ ಪ್ರತೀಕ ಬದಲಿಸುವ ಪ್ರಯತ್ನಕ್ಕೆ ಬೆಕ್ಕಣ್ಣನ ಡೈಲಾಗ್ ಮೂಲಕ ಚುರುಮುರಿ ಶೈಲಿಯಲ್ಲಿ ವ್ಯಂಗ್ಯ.
Last Updated 18 ಜನವರಿ 2026, 23:30 IST
ಚುರುಮುರಿ: ನಾಮ ಬಲ

ವಿಜಯ್‌ ರಾಘವೇಂದ್ರರಿಂದ ಗಿಲ್ಲಿವರೆಗೆ: ಬಿಗ್‌ಬಾಸ್ ಟ್ರೋಫಿ ಗೆದ್ದ ವಿಜೇತರು ಇವರು

Bigg Boss Kannada History: ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್‌ಬಾಸ್‌ 2013ರಲ್ಲಿ ಆರಂಭಗೊಂಡಿತ್ತು. ಅಂದಿನಿಂದ ಇಂದಿನವರೆಗೂ ಬಿಗ್‌ಬಾಸ್‌ ಜನಪ್ರಿಯತೆ ಬಗ್ಗೆ ಹೇಳತೀರದು. ವಿಶೇಷ ಏನೆಂದರೆ ಸೀಸನ್ 1ರಿಂದ 12ರವರೆಗೂ ಯಶಸ್ವಿಯಾಗಿ ನಟ ಸುದೀಪ್‌ ಅವರು ನಿರೂಪಣೆಯ ಸಾರಥ್ಯ ವಹಿಸಿಕೊಂಡು ಬಂದಿದ್ದಾರೆ.
Last Updated 19 ಜನವರಿ 2026, 11:11 IST
ವಿಜಯ್‌ ರಾಘವೇಂದ್ರರಿಂದ ಗಿಲ್ಲಿವರೆಗೆ: ಬಿಗ್‌ಬಾಸ್ ಟ್ರೋಫಿ ಗೆದ್ದ ವಿಜೇತರು ಇವರು

ಅಡ್ಡ ಬಂದ ಬೈಕ್‌ ಸವಾರನಿಗೆ ಒದೆಯಲು ಮುಂದಾದ ಮೈಸೂರು SP ಮಲ್ಲಿಕಾರ್ಜುನ ಬಾಲದಂಡಿ

Ramanagara SP Mallikarjuna Baladandi: ಸಿದ್ದರಾಮಯ್ಯ ಅವರು ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಉಂಟಾದ ಸಂಚಾರ ದಟ್ಟಣೆ ನಿರ್ವಹಣೆ ಪ್ರಯತ್ನದಲ್ಲಿದ್ದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಬೈಕ್ ಸವಾರನೊಬ್ಬನಿಗೆ ಒದೆಯಲು ಮುಂದಾದರು.
Last Updated 18 ಜನವರಿ 2026, 13:07 IST
ಅಡ್ಡ ಬಂದ ಬೈಕ್‌ ಸವಾರನಿಗೆ ಒದೆಯಲು ಮುಂದಾದ ಮೈಸೂರು SP ಮಲ್ಲಿಕಾರ್ಜುನ ಬಾಲದಂಡಿ

ಗ್ರಾಮಾಯಣ ಹಾಡು ರಿಲೀಸ್: ವಿನಯ್ ರಾಜ್‌ಕುಮಾರ್ ಜತೆ ಮೇಘಾ ಶೆಟ್ಟಿ ಬೆಂಕಿ ಡ್ಯಾನ್ಸ್

Gramayana Benki Song: ನಟ ವಿನಯ್ ರಾಜ್‌ಕುಮಾರ್ ಹಾಗೂ ನಟಿ ಮೇಘಾ ಶೆಟ್ಟಿ ನಟನೆಯ ‘ಗ್ರಾಮಾಯಣ’ ಚಿತ್ರದ ‘ಬೆಂಕಿ’ ಲಿರಿಕಲ್ ವಿಡಿಯೊ ಸಾಂಗ್ ಅನ್ನು ಚಿತ್ರತಂಡ ಇಂದು (ಜ.17) ಬಿಡುಗಡೆ ಮಾಡಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಗ್ರಾಮಾಯಣ ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಮಾಡಲಾಗಿದೆ.
Last Updated 19 ಜನವರಿ 2026, 5:08 IST
ಗ್ರಾಮಾಯಣ ಹಾಡು ರಿಲೀಸ್: ವಿನಯ್ ರಾಜ್‌ಕುಮಾರ್ ಜತೆ ಮೇಘಾ ಶೆಟ್ಟಿ ಬೆಂಕಿ ಡ್ಯಾನ್ಸ್

35 ವರ್ಷದ ಸಹಜೀವನ ಸಂಗಾತಿಯನ್ನು ಕೊಂದು, ಸುಟ್ಟುಹಾಕಿದ ಇಬ್ಬರು ಪತ್ನಿಯರ ಗಂಡ

Crime News: ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಿವೃತ್ತ ರೈಲ್ವೆ ಉದ್ಯೋಗಿ ರಾಮ್ ಸಿಂಗ್ ಎಂಬಾತ ತನ್ನ 35 ವರ್ಷದ ಸಹಜೀವನ ಸಂಗಾತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಶವವನ್ನು ಪೆಟ್ಟಿಗೆಯಲ್ಲಿಟ್ಟು ಸುಟ್ಟುಹಾಕಿದ್ದಾನೆ.
Last Updated 19 ಜನವರಿ 2026, 11:12 IST
35 ವರ್ಷದ ಸಹಜೀವನ ಸಂಗಾತಿಯನ್ನು ಕೊಂದು, ಸುಟ್ಟುಹಾಕಿದ ಇಬ್ಬರು ಪತ್ನಿಯರ ಗಂಡ
ADVERTISEMENT

ದಿನ ಭವಿಷ್ಯ: ಕೆಲವರ ಮಾತುಗಳು ಕಿವಿಯ ಮೇಲೆ ಬಿದ್ದರೂ ನಿರ್ಲಕ್ಷಿಸುವುದು ಉತ್ತಮ

ದಿನ ಭವಿಷ್ಯ: ಕೆಲವರ ಮಾತುಗಳು ಕಿವಿಯ ಮೇಲೆ ಬಿದ್ದರೂ ನಿರ್ಲಕ್ಷಿಸುವುದು ಉತ್ತಮ
Last Updated 18 ಜನವರಿ 2026, 23:30 IST
ದಿನ ಭವಿಷ್ಯ: ಕೆಲವರ ಮಾತುಗಳು ಕಿವಿಯ ಮೇಲೆ ಬಿದ್ದರೂ ನಿರ್ಲಕ್ಷಿಸುವುದು ಉತ್ತಮ

ನಟೋರಿಯಸ್‌ ತಂಡದಿಂದ ಹುಣಸೂರಿನ ದರೋಡೆ ಕೃತ್ಯ: ಮಲ್ಲಿಕಾರ್ಜುನ ಬಾಲದಂಡಿ

Notorious Gang Arrested: ಮೈಸೂರು: ಈಚೆಗೆ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಹುಣಸೂರಿನ ದರೋಡೆ ಪ್ರಕರಣದಲ್ಲಿ ಆರೋಪಿಗಳು ಕೃತ್ಯ ನಡೆಸುವಾಗ ಮೊಬೈಲ್‌ ಬಳಸದೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಪೊಲೀಸ್
Last Updated 19 ಜನವರಿ 2026, 10:21 IST
ನಟೋರಿಯಸ್‌ ತಂಡದಿಂದ ಹುಣಸೂರಿನ ದರೋಡೆ ಕೃತ್ಯ: ಮಲ್ಲಿಕಾರ್ಜುನ ಬಾಲದಂಡಿ

ಬಿಗ್‌ಬಾಸ್‌ ರನ್ನರ್ ಅಪ್ ಆದ ರಕ್ಷಿತಾ ಶೆಟ್ಟಿಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?

Rakshitha Shetty Prize Money: ಬಿಗ್​​ಬಾಸ್ ಕನ್ನಡ ಸೀಸನ್ 12 ಅಂತ್ಯವಾಗಿದೆ. ಬರೋಬ್ಬರಿ 113 ದಿನಗಳ ಕಾಲ ನಡೆದ ಈ ಬಿಗ್‌ಬಾಸ್‌ ಶೋನ ವಿಜೇತರಾಗಿ ಗಿಲ್ಲಿ ನಟ ಹೊರ ಹೊಮ್ಮಿದ್ದಾರೆ. 47 ಕೋಟಿಗೂ ಅಧಿಕ ವೋಟುಗಳನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
Last Updated 19 ಜನವರಿ 2026, 10:57 IST
ಬಿಗ್‌ಬಾಸ್‌ ರನ್ನರ್ ಅಪ್ ಆದ ರಕ್ಷಿತಾ ಶೆಟ್ಟಿಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?
ADVERTISEMENT
ADVERTISEMENT
ADVERTISEMENT