ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Facebook Live: ಕರ್ನಾಟಕದ ಸಾಕ್ಷಿ ಪ್ರಜ್ಞೆ ಎಚ್.ಎಸ್.ದೊರೆಸ್ವಾಮಿಗೆ ನಮನ

Last Updated 30 ಮೇ 2021, 11:37 IST
ಅಕ್ಷರ ಗಾತ್ರ

ಕರ್ನಾಟಕದ ಸಾಕ್ಷಿ ಪ್ರಜ್ಞೆ ಎಚ್.ಎಸ್.ದೊರೆಸ್ವಾಮಿ ಅವರಿಗೆ ನಮನ

ನುಡಿ ನಮನ: ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಬಿ.ಎಲ್.ಶಂಕರ್, ಜಸ್ಟಿಸ್ ಎ.ಜೆ.ಸದಾಶಿವ, ಚಿರಂಜೀವಿ ಸಿಂಗ್, ಎ.ಟಿ.ರಾಮಸ್ವಾಮಿ, ಬರಗೂರು ರಾಮಚಂದ್ರಪ್ಪ, ಎಸ್.ಜಿ.ಸಿದ್ದರಾಮಯ್ಯ, ಮಾವಳ್ಳಿ ಶಂಕರ್, ಮುಖ್ಯಮಂತ್ರಿ ಚಂದ್ರು, ಕೋಡಿಹಳ್ಳಿ ಚಂದ್ರಶೇಖರ್, ರವಿ ಕೃಷ್ಣಾ ರೆಡ್ಡಿ, ಟಿ.ಎಸ್.ನಾಗಾಭರಣ, ವಿಜಯಮ್ಮ, ಸಿ.ಸೋಮಶೇಖರ್, ಎಚ್.ಎಸ್.ವಿ.

ಗೀತ ನಮನ: ನರಸಿಂಹ ನಾಯಕ್, ರತ್ನಮಾಲಾ ಪ್ರಕಾಶ್, ಸಂಗೀತಾ ಕಟ್ಟಿ, ಮಂಗಳಾ ರವಿ, ಪಂಚಮಿ ಹಳಬಂಡಿ, ಸವಿತಾ ಗಣೇಶ್ ಪ್ರಸಾದ್

ನಿರ್ವಹಣೆ: ಶ್ರೀನಿವಾಸ್ ಜಿ ಕಪ್ಪಣ್ಣ

ಸಮಯ: ಇಂದು ಸಂಜೆ 5ರಿಂದ

ಕಾರ್ಯಕ್ರಮವನ್ನು ಇಲ್ಲಿಯೂ ವೀಕ್ಷಿಸಬಹುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT