‘ಕೃಷಿ ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳಲು ಆಗ್ರಹಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಹಲವರು ಮೃತರಾದಾಗ ಮೇಘಾಲಯ ರಾಜ್ಯಪಾಲರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಈ ಕುರಿತು ಗಮನಹರಿಸಲು ಕೋರಿದರು. ಆಗ ಮೋದಿ, ‘ಅವರು ನಮಗಾಗಿ ಸತ್ತರೇ’ ಎಂದು ಪ್ರಶ್ನಿಸಿದರು. ಇದು ನಿಜಕ್ಕೂ ನಿರ್ದಯ ಹಾಗೂ ಕಠೋರವಾದದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.