<p><strong>ನಾಟ್ಯ ನಿವೇದನಂ: </strong>ಶುಕ್ರವಾರ ರಮ್ಯಾ ಕಡಾಂಬಿ ಅವರ ಭರತನಾಟ್ಯ ರಂಗಪ್ರವೇಶ. <br /> ರಮ್ಯಾ, ಕಲಾಭೂಮಿಗೆ ನಾಗಭೂಷಣ್ ಅವರ ಶಿಷ್ಯೆಯಾಗಿ ಆರಾಧನಾ ಸಂಸ್ಥೆ ಮೂಲಕ ಬಂದವರು. <br /> <br /> ಹತ್ತನೇ ವಯಸ್ಸಿನಲ್ಲಿ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ನಾಟ್ಯದೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಗುರು ಗಾನಶ್ರೀ ಶ್ರೀನಿವಾಸುಲು ಅವರ ಮಾರ್ಗದರ್ಶನದಲ್ಲಿ ಕಲಿಯುತ್ತ್ದ್ದಿದು ಅಲ್ಲೂ ಜೂನಿಯರ್ ಮುಗಿಸಿದ್ದಾರೆ. <br /> <br /> ಪ್ರಸ್ತುತ ಸಂತ ಜೋಸೆಫ್ ಕಾಲೇಜಿನಲ್ಲಿ ವಿಜ್ಞಾನದ ಪ್ರಥಮ ವರ್ಷದ ಪದವಿ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಈಕೆಯ ಎಲ್ಲಾ ಸಾಧನೆಗಳ ಹಿಂದೆ ತಂದೆ ರಾಜ್ಗೋಪಾಲ್ ಹಾಗೂ ತಾಯಿ ಸೌಮ್ಯ ಅವರ ಪ್ರೋತ್ಸಾಹವೂ ಸಾಕಷ್ಟಿದೆ. <br /> <br /> <strong>ಅತಿಥಿಗಳು:</strong> ಕೃಷ್ಣ ಕಲಾಕ್ಷೇತ್ರದ ನಿರ್ದೇಶಕ ತಿರುಸ್ವಾಮಿ, ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಅಧೀನ ಕಾರ್ಯದರ್ಶಿ ರಾಮಚಂದ್ರ ರಾವ್, ನಿಬಂಧಕ ಎಸ್.ಐ. ಭಾವಿಕಟ್ಟಿ, ವಿಮರ್ಶಕ ಸೂರ್ಯಪ್ರಸಾದ್. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಟ್ಯ ನಿವೇದನಂ: </strong>ಶುಕ್ರವಾರ ರಮ್ಯಾ ಕಡಾಂಬಿ ಅವರ ಭರತನಾಟ್ಯ ರಂಗಪ್ರವೇಶ. <br /> ರಮ್ಯಾ, ಕಲಾಭೂಮಿಗೆ ನಾಗಭೂಷಣ್ ಅವರ ಶಿಷ್ಯೆಯಾಗಿ ಆರಾಧನಾ ಸಂಸ್ಥೆ ಮೂಲಕ ಬಂದವರು. <br /> <br /> ಹತ್ತನೇ ವಯಸ್ಸಿನಲ್ಲಿ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ನಾಟ್ಯದೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಗುರು ಗಾನಶ್ರೀ ಶ್ರೀನಿವಾಸುಲು ಅವರ ಮಾರ್ಗದರ್ಶನದಲ್ಲಿ ಕಲಿಯುತ್ತ್ದ್ದಿದು ಅಲ್ಲೂ ಜೂನಿಯರ್ ಮುಗಿಸಿದ್ದಾರೆ. <br /> <br /> ಪ್ರಸ್ತುತ ಸಂತ ಜೋಸೆಫ್ ಕಾಲೇಜಿನಲ್ಲಿ ವಿಜ್ಞಾನದ ಪ್ರಥಮ ವರ್ಷದ ಪದವಿ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಈಕೆಯ ಎಲ್ಲಾ ಸಾಧನೆಗಳ ಹಿಂದೆ ತಂದೆ ರಾಜ್ಗೋಪಾಲ್ ಹಾಗೂ ತಾಯಿ ಸೌಮ್ಯ ಅವರ ಪ್ರೋತ್ಸಾಹವೂ ಸಾಕಷ್ಟಿದೆ. <br /> <br /> <strong>ಅತಿಥಿಗಳು:</strong> ಕೃಷ್ಣ ಕಲಾಕ್ಷೇತ್ರದ ನಿರ್ದೇಶಕ ತಿರುಸ್ವಾಮಿ, ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಅಧೀನ ಕಾರ್ಯದರ್ಶಿ ರಾಮಚಂದ್ರ ರಾವ್, ನಿಬಂಧಕ ಎಸ್.ಐ. ಭಾವಿಕಟ್ಟಿ, ವಿಮರ್ಶಕ ಸೂರ್ಯಪ್ರಸಾದ್. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>