ಬುಧವಾರ, 10 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಎಚ್‌1ಬಿ ವೀಸಾ ಅರ್ಜಿದಾರರ ಸಂದರ್ಶನ ಮುಂದೂಡಿಕೆ

ಭಾರತದಲ್ಲಿ ಈ ತಿಂಗಳು ನಿಗದಿಯಾಗಿದ್ದ ಎಚ್‌1–ಬಿ ವೀಸಾ ಅರ್ಜಿದಾರರ ಸಂದರ್ಶನವನ್ನು ದಿಢೀರ್‌ ಮುಂದೂಡಲಾಗಿದೆ.
Last Updated 10 ಡಿಸೆಂಬರ್ 2025, 16:29 IST
ಎಚ್‌1ಬಿ ವೀಸಾ ಅರ್ಜಿದಾರರ ಸಂದರ್ಶನ ಮುಂದೂಡಿಕೆ

ವಿಡಿಯೊ ನೋಡಿ ಶಸ್ತ್ರ ಚಿಕಿತ್ಸೆ; ಮಹಿಳೆ ಸಾವು: ಅಕ್ರಮ ಕ್ಲಿನಿಕ್ ವಿರುದ್ಧ ಪ್ರಕರಣ

ಅಕ್ರಮವಾಗಿ ಕ್ಲಿನಿಕ್‌ ನಡೆಸುತ್ತಿದ್ದಲ್ಲದೇ, ಯೂಟ್ಯೂಬ್‌ನಲ್ಲಿನ ವಿಡಿಯೊ ನೋಡಿಕೊಂಡು ಶಸ್ತ್ರಚಿಕಿತ್ಸೆ ಮಾಡಿ ಮಹಿಳೆಯೊಬ್ಬರ ಸಾವಿಗೆ ಕಾರಣರಾದ ಕ್ಲಿನಿಕ್ ಮಾಲೀಕ ಮತ್ತು ಆಯುರ್ವೇದ ಆಸ್ಪತ್ರೆಯ ಉದ್ಯೋಗಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 10 ಡಿಸೆಂಬರ್ 2025, 16:28 IST
ವಿಡಿಯೊ ನೋಡಿ ಶಸ್ತ್ರ ಚಿಕಿತ್ಸೆ; ಮಹಿಳೆ ಸಾವು: ಅಕ್ರಮ ಕ್ಲಿನಿಕ್ ವಿರುದ್ಧ ಪ್ರಕರಣ

ರಾಷ್ಟ್ರೀಯ ಮಾನಸಿಕ ಆರೋಗ್ಯ ಸಹಾಯವಾಣಿಗೆ ನಿಮಿಷಕ್ಕೆ 2 ಕರೆ: ಕೇಂದ್ರ ಸರ್ಕಾರ

ರಾಷ್ಟ್ರೀಯ ಮಾನಸಿಕ ಆರೋಗ್ಯ ಸಹಾಯವಾಣಿಗೆ ಪ್ರತಿ ನಿಮಿಷಕ್ಕೆ ಸರಾಸರಿ ಎರಡು ಕರೆಗಳು ಬರುತ್ತಿವೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
Last Updated 10 ಡಿಸೆಂಬರ್ 2025, 16:26 IST
ರಾಷ್ಟ್ರೀಯ ಮಾನಸಿಕ ಆರೋಗ್ಯ ಸಹಾಯವಾಣಿಗೆ ನಿಮಿಷಕ್ಕೆ 2 ಕರೆ: ಕೇಂದ್ರ ಸರ್ಕಾರ

ನೈಟ್ ಕ್ಲಬ್‌ ದುರಂತ: ಅಜಯ್‌ ಗುಪ್ತಾರನ್ನು ಪೊಲೀಸ್ ವಶಕ್ಕೆ ನೀಡಲು ಕೋರ್ಟ್ ಅನುಮತಿ

ಬೆಂಕಿ ದುರಂತದಲ್ಲಿ 25 ಜನರ ಸಾವಿಗೆ ಕಾರಣವಾದ ಗೋವಾದ ‘ಬರ್ಚ್‌ ಬೈ ರೋಮಿಯೊ ಲೇನ್‌’ ನೈಟ್‌ ಕ್ಲಬ್‌ನ ನಾಲ್ವರು ಮಾಲೀಕರಲ್ಲೊಬ್ಬರಾದ ಅಜಯ್‌ ಗುಪ್ತಾ ಅವರನ್ನು 36 ಗಂಟೆಗಳ ಕಾಲ ಗೋವಾ ಪೊಲೀಸರ ವಶಕ್ಕೆ ನೀಡಲು ದೆಹಲಿ ನ್ಯಾಯಾಲಯ ಬುಧವಾರ ಅನುಮತಿ ನೀಡಿದೆ.
Last Updated 10 ಡಿಸೆಂಬರ್ 2025, 16:25 IST
ನೈಟ್ ಕ್ಲಬ್‌ ದುರಂತ: ಅಜಯ್‌ ಗುಪ್ತಾರನ್ನು ಪೊಲೀಸ್ ವಶಕ್ಕೆ ನೀಡಲು ಕೋರ್ಟ್ ಅನುಮತಿ

ನಾಗರಿಕ ಸೇವಾ ಪರೀಕ್ಷೆ: ಮಹಿಳೆಯರ ಪ್ರಮಾಣ ಹೆಚ್ಚಳ

ನಾಗರಿಕ ಸೇವಾ ಪರೀಕ್ಷೆಯಲ್ಲಿ ಅರ್ಹರಾಗುವ ಮಹಿಳೆಯರ ಪ್ರಮಾಣವು 2019ರಲ್ಲಿ ಶೇ 24ರಷ್ಟಿತ್ತು, 2023ರಲ್ಲಿ ಶೇ 35‌ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
Last Updated 10 ಡಿಸೆಂಬರ್ 2025, 16:24 IST
ನಾಗರಿಕ ಸೇವಾ ಪರೀಕ್ಷೆ: ಮಹಿಳೆಯರ ಪ್ರಮಾಣ ಹೆಚ್ಚಳ

ಐಎಎಫ್‌ | ಮಹಿಳಾ ಅಧಿಕಾರಿಗಳ ಮಂಜೂರಿನಲ್ಲಿ ತಾರತಮ್ಯವಿಲ್ಲ: ಕೇಂದ್ರ

ಭಾರತೀಯ ವಾಯುಪಡೆಯಲ್ಲಿ (ಐಎಎಫ್‌) ‘ಶಾರ್ಟ್‌ ಸರ್ವಿಸ್‌ ಕಮಿಷನ್‌’ನ (ಎಸ್‌ಎಸ್‌ಸಿ) ಮಹಿಳಾ ಅಧಿಕಾರಿಗಳನ್ನು ‘ಪರ್ಮನೆಂಟ್‌ ಕಮಿಷನ್‌’ಗೆ ಮಂಜೂರು ಮಾಡುವಲ್ಲಿ ತಾರತಮ್ಯ ಮತ್ತು ಪಕ್ಷಪಾತ ನಡೆಯುತ್ತಿದೆ ಎಂಬ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿದ್ದು...
Last Updated 10 ಡಿಸೆಂಬರ್ 2025, 16:24 IST
ಐಎಎಫ್‌ | ಮಹಿಳಾ ಅಧಿಕಾರಿಗಳ ಮಂಜೂರಿನಲ್ಲಿ ತಾರತಮ್ಯವಿಲ್ಲ: ಕೇಂದ್ರ

ಕೆಲಸದ ಅರ್ಧ ಸಮಯ ದೇಶದ ಹೊರಗೆ ಕಳೆದಿರುವ ಮೋದಿ: ಪ್ರಿಯಾಂಕಾ ಗಾಂಧಿ

ರಾಹುಲ್‌ ಗಾಂಧಿ ಮುಂದಿನ ವಾರ ಜರ್ಮನಿಗೆ ಭೇಟಿ ನೀಡುವ ಕುರಿತು ಟೀಕಿಸಿರುವ ಬಿಜೆಪಿಗೆ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ತಿರುಗೇಟು ನೀಡಿದ್ದಾರೆ.
Last Updated 10 ಡಿಸೆಂಬರ್ 2025, 16:23 IST
ಕೆಲಸದ ಅರ್ಧ ಸಮಯ ದೇಶದ ಹೊರಗೆ ಕಳೆದಿರುವ ಮೋದಿ: ಪ್ರಿಯಾಂಕಾ ಗಾಂಧಿ
ADVERTISEMENT

ಸಿಜೆಐ ಹೊರಗಿಟ್ಟು ಸಿಇಸಿ ಆಯ್ಕೆ: ಕಾಂಗ್ರೆಸ್‌, ಬಿಜೆಪಿ ಚರ್ಚೆ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಸಹ ಚುನಾವಣಾ ಆಯುಕ್ತರನ್ನು (ಇಸಿ) ಆಯ್ಕೆ ಮಾಡುವ ಸಮಿತಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳು (ಸಿಜೆಐ) ಸದಸ್ಯರಾಗಿರುತ್ತಾರೆಯೇ ಎನ್ನುವುದರ ಬಗ್ಗೆ ಬುಧವಾರ ಲೋಕಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಂಡರ ನಡುವೆ ಬಿರುಸಿನ ಚರ್ಚೆ ನಡೆಯಿತು.
Last Updated 10 ಡಿಸೆಂಬರ್ 2025, 16:22 IST
ಸಿಜೆಐ ಹೊರಗಿಟ್ಟು ಸಿಇಸಿ ಆಯ್ಕೆ: ಕಾಂಗ್ರೆಸ್‌, ಬಿಜೆಪಿ ಚರ್ಚೆ

ವಂದೇ ಮಾತರಂ ಕುರಿತು ರಾಜ್ಯಸಭೆಯಲ್ಲಿ ಚರ್ಚೆ; ನೆಹರೂ ಟೀಕಿಸಲು ಸೀಮಿತ: ಜೈರಾಮ್‌

: ‘ವಂದೇ ಮಾತರಂನ 150ನೇ ವರ್ಷಾಚರಣೆ ಚರ್ಚೆಯ ಉದ್ದೇಶ ಪೂರ್ವಕವಾಗಿ ಜವಾಹರಲಾಲ್‌ ನೆಹರೂ ಅವರನ್ನು ಟೀಕಿಸುವುದಾಗಿತ್ತು. ಅಲ್ಲದೆ, ಅದು ಅಂತಿಮವಾಗಿ ರವಿಂದ್ರನಾಥ ಟ್ಯಾಗೋರ್‌ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರನ್ನೂ ಅವಮಾನಿಸಿತು’
Last Updated 10 ಡಿಸೆಂಬರ್ 2025, 16:21 IST
ವಂದೇ ಮಾತರಂ ಕುರಿತು ರಾಜ್ಯಸಭೆಯಲ್ಲಿ ಚರ್ಚೆ; ನೆಹರೂ ಟೀಕಿಸಲು ಸೀಮಿತ: ಜೈರಾಮ್‌

ಮೋದಿ ಉತ್ತರಾಧಿಕಾರಿಯನ್ನು ಮೋದಿ, ಬಿಜೆಪಿಯೇ ನಿರ್ಧರಿಸಬೇಕು: ಭಾಗವತ್

ಚೆನ್ನೈನ ಆರ್‌ಎಸ್‌ಎಸ್‌ ಶತಮಾನೋತ್ಸವ ಸಮಾರಂಭ
Last Updated 10 ಡಿಸೆಂಬರ್ 2025, 16:20 IST
ಮೋದಿ ಉತ್ತರಾಧಿಕಾರಿಯನ್ನು ಮೋದಿ, ಬಿಜೆಪಿಯೇ ನಿರ್ಧರಿಸಬೇಕು: ಭಾಗವತ್
ADVERTISEMENT
ADVERTISEMENT
ADVERTISEMENT