ಬುಧವಾರ, 26 ನವೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಬೇರೆ ಪೀಠಗಳಿಂದ ತೀರ್ಪುಗಳ ರದ್ದು ಮಾಡುವ ಪ್ರವೃತ್ತಿ ಹೆಚ್ಚಳ: ‘ಸುಪ್ರೀಂ’ ಕಳವಳ

Supreme Court of India ‘ಹಿಂದಿನ ತೀರ್ಪುಗಳಿಂದ ಅತೃಪ್ತರಾಗುವ ಕೆಲ ಕಕ್ಷಿದಾರರ ಆಣತಿಯಂತೆ, ಬೇರೆ ಪೀಠಗಳು ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ರದ್ದುಪಡಿಸುವ ಪ್ರವೃತ್ತಿ ಹೆಚ್ಚುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಕಳವಳ ವ್ಯಕ್ತಪಡಿಸಿದೆ.
Last Updated 26 ನವೆಂಬರ್ 2025, 20:09 IST
ಬೇರೆ ಪೀಠಗಳಿಂದ ತೀರ್ಪುಗಳ ರದ್ದು ಮಾಡುವ ಪ್ರವೃತ್ತಿ ಹೆಚ್ಚಳ: ‘ಸುಪ್ರೀಂ’ ಕಳವಳ

ರಾಷ್ಟ್ರೀಯ ನ್ಯಾಯಾಂಗ ನೀತಿ ಅಗತ್ಯ: ಸಿಜೆಐ

Judicial Uniformity: ತೀರ್ಪುಗಳಲ್ಲಿ ಸ್ಪಷ್ಟತೆ ಮತ್ತು ಸಮತೋಲನ ಖಚಿತಪಡಿಸಲು ರಾಷ್ಟ್ರ ಮಟ್ಟದ ನ್ಯಾಯಾಂಗ ನೀತಿ ಅಗತ್ಯವಿದೆ ಎಂದು ಸಿಜೆಐ ಸೂರ್ಯ ಕಾಂತ್ ಸಂವಿಧಾನ ದಿನದಂದು ಹೇಳಿದ್ದಾರೆ.
Last Updated 26 ನವೆಂಬರ್ 2025, 16:22 IST
ರಾಷ್ಟ್ರೀಯ ನ್ಯಾಯಾಂಗ ನೀತಿ ಅಗತ್ಯ: ಸಿಜೆಐ

ಫಾರಂ 6 ಪರಿಶೀಲಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ: ಸುಪ್ರೀಂ ಕೋರ್ಟ್‌

Voter List Revision: ಎಸ್‌ಐಆರ್‌ ಪ್ರಕ್ರಿಯೆ ನಡೆಸಲು ಆಯೋಗಕ್ಕೆ ಫಾರಂ 6 ಪರಿಶೀಲನೆ ಮಾಡುವ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಅರ್ಜಿಗಳ ಅಂತಿಮ ವಿಚಾರಣೆ ಮುಂದೂಡಲಾಗಿದೆ.
Last Updated 26 ನವೆಂಬರ್ 2025, 16:18 IST
ಫಾರಂ 6 ಪರಿಶೀಲಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ: ಸುಪ್ರೀಂ ಕೋರ್ಟ್‌

ರೈಲಿನಲ್ಲಿ ಕೇವಲ ಹಲಾಲ್‌ ಮಾಂಸ: ನೋಟಿಸ್

Railway Halal Meat Notice: ಹಲಾಲ್‌ ಮಾಂಸವನ್ನಷ್ಟೆ ರೈಲುಗಳಲ್ಲಿ ನೀಡುತ್ತಿರುವುದು ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಎಂದು ದೂರಲಾಗಿದ್ದು, ಈ ಸಂಬಂಧ ರೈಲ್ವೆಗೆ ಮಾನವ ಹಕ್ಕು ಆಯೋಗದಿಂದ ನೋಟಿಸ್‌ ಜಾರಿಯಾಗಿದೆ.
Last Updated 26 ನವೆಂಬರ್ 2025, 16:15 IST
ರೈಲಿನಲ್ಲಿ ಕೇವಲ ಹಲಾಲ್‌ ಮಾಂಸ: ನೋಟಿಸ್

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ: ಅಮಿತ್‌ ಶಾ

ಮುಂಬೈ ಮೇಲಿನ ಉಗ್ರರ ದಾಳಿ: ಹುತಾತ್ಮರಿಗೆ ಗೌರವ ಸಲ್ಲಿಕೆ
Last Updated 26 ನವೆಂಬರ್ 2025, 16:11 IST
ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ: ಅಮಿತ್‌ ಶಾ

ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಮಂಡನೆ

ಏಳು ವರ್ಷದವರೆಗೂ ಜೈಲು, ದಂಡ ವಿಧಿಸಲು ಅವಕಾಶ
Last Updated 26 ನವೆಂಬರ್ 2025, 16:10 IST
ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಮಂಡನೆ

ಭಯೋತ್ಪಾದನೆಯನ್ನು ನೀತಿ ಮಾಡಿಕೊಂಡ ಪಾಕ್‌: 'ನಾಟ್‌ಸ್ಟ್ರಾಟ್‌' ವರದಿ ಬಿಡುಗಡೆ

Pak Sponsored Terror: 1947ರಿಂದ 2025ರವರೆಗೆ ಪಾಕಿಸ್ತಾನವು ಭಾರತದ ವಿರುದ್ಧ ಭಯೋತ್ಪಾದನೆಯನ್ನು ನಿತಿಯಾಗಿ ಅಳವಡಿಸಿಕೊಂಡಿದೆ ಎಂಬ ನಾಟ್‌ಸ್ಟ್ರಾಟ್‌ ಸಂಸ್ಥೆಯ ಸಮಗ್ರ ವರದಿ ಬಿಡುಗಡೆಗೊಂಡಿದೆ ಎಂದು ತಿಳಿಸಲಾಗಿದೆ.
Last Updated 26 ನವೆಂಬರ್ 2025, 16:07 IST
ಭಯೋತ್ಪಾದನೆಯನ್ನು ನೀತಿ ಮಾಡಿಕೊಂಡ ಪಾಕ್‌: 'ನಾಟ್‌ಸ್ಟ್ರಾಟ್‌' ವರದಿ ಬಿಡುಗಡೆ
ADVERTISEMENT

ನಕ್ಸಲ್‌ ಪರ ಘೋಷಣೆ: ಆರೋಪ ಅಲ್ಲಗಳೆದ ಜೆಎನ್‌ಯು ವಿದ್ಯಾರ್ಥಿ ಸಂಘ

JNU Protest Denial: ಇಂಡಿಯಾ ಗೇಟ್‌ನಲ್ಲಿ ನಡೆದ ಮಾಲಿನ್ಯ ವಿರೋಧಿ ಪ್ರತಿಭಟನೆಯಲ್ಲಿ ನಕ್ಸಲ್ ಪರ ಘೋಷಣೆ ಕೂಗಲಾಗಿದೆ ಎಂಬ ಪೊಲೀಸರ ಆರೋಪವನ್ನು ಜೆಎನ್‌ಯು ವಿದ್ಯಾರ್ಥಿ ಸಂಘ ತಪ್ಪು ಮಾಹಿತಿ ಎಂದು ಖಂಡಿಸಿದೆ.
Last Updated 26 ನವೆಂಬರ್ 2025, 16:05 IST
ನಕ್ಸಲ್‌ ಪರ ಘೋಷಣೆ: ಆರೋಪ ಅಲ್ಲಗಳೆದ ಜೆಎನ್‌ಯು ವಿದ್ಯಾರ್ಥಿ ಸಂಘ

ಉದ್ದೇಶಿತ ಹುಲಿ ಸಂರಕ್ಷಿತ ಪ್ರದೇಶ; ವರದಿ ಪರಿಶೀಲನೆ ಬಳಿಕ ನಿರ್ಧಾರ: ಗೋವಾ ಸಿಎಂ

Goa Wildlife Conservation: ಸಿಇಸಿ ವರದಿಯನ್ನು ಪರಿಶೀಲಿಸಿದ ನಂತರ ಮಾತ್ರ ಉದ್ದೇಶಿತ ಹುಲಿ ಸಂರಕ್ಷಿತ ಪ್ರದೇಶ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
Last Updated 26 ನವೆಂಬರ್ 2025, 16:05 IST
ಉದ್ದೇಶಿತ ಹುಲಿ ಸಂರಕ್ಷಿತ ಪ್ರದೇಶ; ವರದಿ ಪರಿಶೀಲನೆ ಬಳಿಕ ನಿರ್ಧಾರ: ಗೋವಾ ಸಿಎಂ

ಸಂಸತ್ತಿನಲ್ಲಿ ‘ವಂದೇ ಮಾತರಂ’ ಎನ್ನುವಂತಿಲ್ಲ; ಇದು ಕಳವಳಕಾರಿ: ಮಮತಾ ಬ್ಯಾನರ್ಜಿ

Parliament Vande Mataram Ban: ‘ವಂದೇ ಮಾತರಂ’ ಹೇಳುವುದನ್ನು ಸಂಸತ್ತಿನಲ್ಲಿ ನಿಷೇಧಿಸಲಾಗಿದೆ ಎಂಬ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಈ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ಸಂಸದರಿಗೆ ಕೇಳಲಿದ್ದಾರೆ ಎಂದು ಹೇಳಿದ್ದಾರೆ.
Last Updated 26 ನವೆಂಬರ್ 2025, 16:03 IST
ಸಂಸತ್ತಿನಲ್ಲಿ ‘ವಂದೇ ಮಾತರಂ’ ಎನ್ನುವಂತಿಲ್ಲ; ಇದು ಕಳವಳಕಾರಿ: ಮಮತಾ ಬ್ಯಾನರ್ಜಿ
ADVERTISEMENT
ADVERTISEMENT
ADVERTISEMENT