ಗುರುವಾರ, 17 ಜುಲೈ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಉತ್ಪಾದಕತೆ ಹೆಚ್ಚಳ, ಬೆಳೆ ವೈವಿಧ್ಯಕ್ಕಾಗಿ ಕಾರ್ಯಕ್ರಮ: ಕೇಂದ್ರ ಸಂಪುಟ ಅನುಮೋದನೆ

ಕೃಷಿಗೆ ₹24 ಸಾವಿರ ಕೋಟಿ ಯೋಜನೆ
Last Updated 17 ಜುಲೈ 2025, 0:30 IST
ಉತ್ಪಾದಕತೆ ಹೆಚ್ಚಳ, ಬೆಳೆ ವೈವಿಧ್ಯಕ್ಕಾಗಿ ಕಾರ್ಯಕ್ರಮ: ಕೇಂದ್ರ ಸಂಪುಟ ಅನುಮೋದನೆ

ವಿದ್ಯುತ್‌ ವೈಫಲ್ಯವೂ ದುರಂತಕ್ಕೆ ಕಾರಣವಿರಬಹುದು: ನಿವೃತ್ತ ಕ್ಯಾಪ್ಟನ್‌

Air India Engine Failure:ಪತನಗೊಂಡ ಏರ್‌ಇಂಡಿಯಾ ವಿಮಾನದ ವಿದ್ಯುತ್‌ ವ್ಯವಸ್ಥೆಯ ವೈಫಲ್ಯದಿಂದಲೂ ಎಂಜಿನ್‌ಗಳಿಗೆ ಇಂಧನ ಪೂರೈಸುವ ಸ್ವಿಚ್‌ಗಳು ‘ಕಟ್‌ ಆಫ್’ ಸ್ಥಿತಿ ತಲುಪಿರಬಹುದು ಎಂದು ಕ್ಯಾಪ್ಟನ್‌ (ನಿವೃತ್ತ) ಎಹಸಾನ್‌ ಖಾಲಿದ್‌ ಅವರು ಬುಧವಾರ ಅಭಿಪ್ರಾಯಪಟ್ಟರು.
Last Updated 17 ಜುಲೈ 2025, 0:30 IST
ವಿದ್ಯುತ್‌ ವೈಫಲ್ಯವೂ ದುರಂತಕ್ಕೆ ಕಾರಣವಿರಬಹುದು: ನಿವೃತ್ತ ಕ್ಯಾಪ್ಟನ್‌

ಎಂಜಿನ್‌ ವೈಫಲ್ಯ: ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

Emergency Landing: ಮುಂಬೈ: ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ಇಂಡಿಗೊ ವಿಮಾನವು ಎಂಜಿನ್‌ ವೈಫಲ್ಯದ ಕಾರಣ ಮುಂಬೈನಲ್ಲಿ ಬುಧವಾರ ತುರ್ತು ಭೂಸ್ಪರ್ಶ ಮಾಡಿದೆ ಎಂದು ಮೂಲಗಳು ತಿಳಿಸಿವೆ.
Last Updated 17 ಜುಲೈ 2025, 0:15 IST
ಎಂಜಿನ್‌ ವೈಫಲ್ಯ: ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

ಪಹಲ್ಗಾಮ್‌ ದಾಳಿ | ಉಗ್ರರು ಹೆಚ್ಚು ದಿನ ಬದುಕಲ್ಲ: ಲೆ. ಗವರ್ನರ್‌ ಮನೋಜ್‌ ಸಿನ್ಹಾ

J-K LG Statement: ಪಹಲ್ಗಾಮ್‌ ದಾಳಿಗೆ ಕಾರಣರಾದ ಭಯೋತ್ಪಾದಕರನ್ನು ಗುರುತಿಸಲಾಗಿದ್ದು, ಅವರು ಹೆಚ್ಚು ದಿನ ಬದುಕುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಬುಧವಾರ ತಿಳಿಸಿದರು.
Last Updated 16 ಜುಲೈ 2025, 23:42 IST
ಪಹಲ್ಗಾಮ್‌ ದಾಳಿ | ಉಗ್ರರು ಹೆಚ್ಚು ದಿನ ಬದುಕಲ್ಲ: ಲೆ. ಗವರ್ನರ್‌ ಮನೋಜ್‌ ಸಿನ್ಹಾ

ಗೋಕರ್ಣದ ಗುಹೆಯಲ್ಲಿ ಮಕ್ಕಳ ಸಹಿತ ಪತ್ತೆಯಾಗಿದ್ದ ರಷ್ಯಾ ಮಹಿಳೆಯ ಪತಿ ಹೇಳಿದ್ದೇನು?

Russia Woman Found in Cave: ಗುಹೆಯೊಂದರಲ್ಲಿ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಪತ್ತೆಯಾಗಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪತಿ ಡಾರ್ ಗೋಲ್ಡ್‌ಸ್ಟೈನ್, ‘ನನಗೆ ತಿಳಿಸದೆ ಗೋವಾದಿಂದ ಅವಳು ಹೋಗಿದ್ದಳು’ ಎಂದಿದ್ದಾರೆ.
Last Updated 16 ಜುಲೈ 2025, 16:19 IST
ಗೋಕರ್ಣದ ಗುಹೆಯಲ್ಲಿ ಮಕ್ಕಳ ಸಹಿತ ಪತ್ತೆಯಾಗಿದ್ದ ರಷ್ಯಾ ಮಹಿಳೆಯ ಪತಿ ಹೇಳಿದ್ದೇನು?

ಶಬರಿಮಲೆಗೆ ಟ್ರ್ಯಾಕ್ಟರ್‌ನಲ್ಲಿ ತೆರಳಿದ ಐಪಿಎಸ್‌ ಅಧಿಕಾರಿ

ಕೇರಳದ ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರು ಹೈಕೋರ್ಟ್‌ ಆದೇಶವನ್ನು ಉಲ್ಲಂಘಿಸಿ, ಅರಣ್ಯ ಮಾರ್ಗದಲ್ಲಿ ಟ್ರ್ಯಾಕ್ಟರ್‌ನಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ತೆರಳಿರುವುದು ವಿವಾದಕ್ಕೀಡಾಗಿದೆ.
Last Updated 16 ಜುಲೈ 2025, 16:00 IST
ಶಬರಿಮಲೆಗೆ ಟ್ರ್ಯಾಕ್ಟರ್‌ನಲ್ಲಿ ತೆರಳಿದ ಐಪಿಎಸ್‌ ಅಧಿಕಾರಿ

ಕುಟುಂಬದ ಐವರ ಹತ್ಯೆ: ಅಪರಾಧಿಗೆ ಸಾಯುವವರೆಗೆ ಜೈಲು

ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಚಪ್ಪರಹಳ್ಳಿ ಬಡಾವಣೆಯಲ್ಲಿ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆ ಮಾಡಿದ ಅಪರಾಧಿಗೆ ಸಾಯುವವರೆಗೆ ಜೈಲು ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ಪ್ರಕಟಿಸಿದೆ.
Last Updated 16 ಜುಲೈ 2025, 15:54 IST
ಕುಟುಂಬದ ಐವರ ಹತ್ಯೆ: ಅಪರಾಧಿಗೆ ಸಾಯುವವರೆಗೆ ಜೈಲು
ADVERTISEMENT

ಮುಂಗಾರು ಅಧಿವೇಶನ: ಎಂಟು ಮಸೂದೆ ಮಂಡನೆ

ಸಂಸತ್ತಿನ ಮುಂಗಾರು ಅಧಿವೇಶನ ಇದೇ 21ರಿಂದ (ಸೋಮವಾರ) ಆರಂಭವಾಗಲಿದ್ದು, ಭೂಪರಂಪರೆಯ ತಾಣಗಳು ಮತ್ತು ಭೂ ಅವಶೇಷಗಳ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತ ಮಸೂದೆ ಸೇರಿದಂತೆ ಒಟ್ಟು ಎಂಟು ಮಸೂದೆಗಳು ಮಂಡನೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.
Last Updated 16 ಜುಲೈ 2025, 15:52 IST
ಮುಂಗಾರು ಅಧಿವೇಶನ: ಎಂಟು ಮಸೂದೆ ಮಂಡನೆ

ಸತ್ಯಜಿತ್‌ ರೇ ಪೂರ್ವಜರ ಮನೆ ನೆಲಸಮ

ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಕ್ರಮಕ್ಕೆ ಭಾರತೀಯರ ಖಂಡನೆ
Last Updated 16 ಜುಲೈ 2025, 15:42 IST
ಸತ್ಯಜಿತ್‌ ರೇ ಪೂರ್ವಜರ ಮನೆ ನೆಲಸಮ

‘ಎಸ್‌ಐಟಿ ತಾನಾಗಿಯೇ ತನಿಖೆ ದಿಕ್ಕನ್ನು ತಪ್ಪಿಸಿದೆ’: ‘ಸುಪ್ರೀಂ’ ಚಾಟಿ

ಅಶೋಕ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಮಹಮೂದಾಬಾದ್ ವಿರುದ್ಧದ ಪ್ರಕರಣ
Last Updated 16 ಜುಲೈ 2025, 15:40 IST
‘ಎಸ್‌ಐಟಿ ತಾನಾಗಿಯೇ ತನಿಖೆ ದಿಕ್ಕನ್ನು ತಪ್ಪಿಸಿದೆ’:  ‘ಸುಪ್ರೀಂ’ ಚಾಟಿ
ADVERTISEMENT
ADVERTISEMENT
ADVERTISEMENT