ಸೋಮವಾರ, 15 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಸರ್ಕಾರಿ ಕಾರ್ಯಕ್ರಮದಲ್ಲಿ ಮಹಿಳೆಯ ಹಿಜಾಬ್ ಎಳೆದ ಬಿಹಾರ ಸಿಎಂ ನಿತೀಶ್ ಕುಮಾರ್

Hijab Controversy: ನೇಮಕಾತಿ ಪತ್ರ ವಿತರಣೆ ವೇಳೆ ಆಯುಷ್ ವೈದ್ಯೆಯೊಬ್ಬರು ಧರಿಸಿದ್ದ ಹಿಜಾಬ್ ಅನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಳಚಲು ಯತ್ನಿಸಿದ್ದು ವಿವಾದಕ್ಕೆ ಕಾರಣವಾಗಿದೆ.
Last Updated 15 ಡಿಸೆಂಬರ್ 2025, 14:04 IST
ಸರ್ಕಾರಿ ಕಾರ್ಯಕ್ರಮದಲ್ಲಿ ಮಹಿಳೆಯ ಹಿಜಾಬ್ ಎಳೆದ ಬಿಹಾರ ಸಿಎಂ ನಿತೀಶ್ ಕುಮಾರ್

24ನೇ ವಯಸ್ಸಿಗೆ ಶಾಸಕ, ಸೋಲಿಲ್ಲದ ಸರದಾರ: ಯಾರಿದು BJPಯ ಹೊಸ ಕಾರ್ಯಾಧ್ಯಕ್ಷ ನಬೀನ್

BJP Working President: ಬಿಹಾರ ಸಚಿವ ನಿತಿನ್ ನಬೀನ್ ಅವರನ್ನು ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ಬಿಜೆಪಿ ಭಾನುವಾರ ನೇಮಕ ಮಾಡಿದೆ. ಆ ಮೂಲಕ ಮತ್ತೊಮ್ಮೆ ಅಚ್ಚರಿಯ ಮುಖಕ್ಕೆ ಮಣೆ ಹಾಕಿದೆ.
Last Updated 15 ಡಿಸೆಂಬರ್ 2025, 13:15 IST
24ನೇ ವಯಸ್ಸಿಗೆ ಶಾಸಕ, ಸೋಲಿಲ್ಲದ ಸರದಾರ: ಯಾರಿದು BJPಯ ಹೊಸ ಕಾರ್ಯಾಧ್ಯಕ್ಷ ನಬೀನ್

ದೆಹಲಿಯನ್ನು ಆವರಿಸಿದ ದಟ್ಟ ಮಂಜು: 60ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು‌‌‌‌

Delhi Flight Delay: ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಇಂದು (ಸೋಮವಾರ) ದಟ್ಟವಾದ ಮಂಜು ಆವರಿಸಿದ್ದು, ಕಡಿಮೆ ಗೋಚರತೆಯಿಂದಾಗಿ ಅನೇಕ ವಿಮಾನಗಳ ಕಾರ್ಯಾಚರಣೆಗೆ ತೊಡಕಾಗಿದೆ. ಒಟ್ಟು 60ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
Last Updated 15 ಡಿಸೆಂಬರ್ 2025, 11:36 IST
ದೆಹಲಿಯನ್ನು ಆವರಿಸಿದ ದಟ್ಟ ಮಂಜು: 60ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು‌‌‌‌

ವಾಯು ಮಾಲಿನ್ಯ: ವಿಡಿಯೊ ಮೂಲಕ ಕಲಾಪಕ್ಕೆ ಹಾಜರಾಗಲು ವಕೀಲರಿಗೆ ದೆಹಲಿ HC ಸಲಹೆ

ವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಏರಿಕೆಯಾಗುತ್ತಿದ್ದು, ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿ ಎಂದು ವಕೀಲರು ಹಾಗೂ ಪಕ್ಷಗಾರರಿಗೆ ದೆಹಲಿ ಹೈಕೋರ್ಟ್ ಸಲಹೆ ನೀಡಿದೆ.
Last Updated 15 ಡಿಸೆಂಬರ್ 2025, 10:48 IST
ವಾಯು ಮಾಲಿನ್ಯ: ವಿಡಿಯೊ ಮೂಲಕ ಕಲಾಪಕ್ಕೆ ಹಾಜರಾಗಲು ವಕೀಲರಿಗೆ ದೆಹಲಿ HC ಸಲಹೆ

ಕೋಲ್ಕತ್ತ ಕ್ರೀಡಾಂಗಣದಲ್ಲಿ ದಾಂದಲೆ: ನ್ಯಾಯಾಂಗ ತನಿಖೆಗೆ ಒತ್ತಾಯ

Stadium Chaos: ಮೆಸ್ಸಿ ಕಾರ್ಯಕ್ರಮದಲ್ಲಿ ಅಸಮಾಧಾನಗೊಂಡ ಅಭಿಮಾನಿಗಳ ದಾಂದಲೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ರಾಜ್ಯಪಾಲರು ಸಾಲ್ಟ್‌ಲೇಕ್‌ ಕ್ರೀಡಾಂಗಣಕ್ಕೆ ಭೇಟಿ ನೀಡಿ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದರು.
Last Updated 14 ಡಿಸೆಂಬರ್ 2025, 23:30 IST
ಕೋಲ್ಕತ್ತ ಕ್ರೀಡಾಂಗಣದಲ್ಲಿ ದಾಂದಲೆ: ನ್ಯಾಯಾಂಗ ತನಿಖೆಗೆ ಒತ್ತಾಯ

Civic Poll Results: ಕೇರಳದ ಹಲವು ಭಾಗಗಳಲ್ಲಿ ಭುಗಿಲೆದ್ದ ಹಿಂಸಾಚಾರ

ಕೇರಳ | ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಹಿಂಸಾಚಾರ: ಹಲವು ಜಿಲ್ಲೆಗಳಲ್ಲಿ ಸಂಘರ್ಷ
Last Updated 14 ಡಿಸೆಂಬರ್ 2025, 19:57 IST
Civic Poll Results: ಕೇರಳದ ಹಲವು ಭಾಗಗಳಲ್ಲಿ ಭುಗಿಲೆದ್ದ ಹಿಂಸಾಚಾರ

ಮತ ಕಳವು ವಿರುದ್ಧ ’ಕೈ‘ ರಣಕಹಳೆ: ಕಾಂಗ್ರೆಸ್‌ನಿಂದ ಬೃಹತ್‌ ರ್‍ಯಾಲಿ

ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್‌ನಿಂದ ಬೃಹತ್‌ ರ್‍ಯಾಲಿ
Last Updated 14 ಡಿಸೆಂಬರ್ 2025, 19:01 IST
ಮತ ಕಳವು ವಿರುದ್ಧ ’ಕೈ‘ ರಣಕಹಳೆ: ಕಾಂಗ್ರೆಸ್‌ನಿಂದ ಬೃಹತ್‌ ರ್‍ಯಾಲಿ
ADVERTISEMENT

ದೆಹಲಿಯಲ್ಲೂ ರಾಜ್ಯ ಕಾಂಗ್ರೆಸ್ ಬಣಗಳ ಶಕ್ತಿ ಪ್ರದರ್ಶನ

Congress Infighting: ಮತ ಕಳವು ವಿರೋಧಿ ರ‍್ಯಾಲಿಗೆ ಹಾಜರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣದವರು ದೆಹಲಿಯಲ್ಲಿ ಶಕ್ತಿ ಪ್ರದರ್ಶನ ನಡೆಸಿದ ಹಿನ್ನೆಲೆ ಪಕ್ಷದ ಒಳಕಳಹ ಮತ್ತೆ ಹೊರಬಿತ್ತು.
Last Updated 14 ಡಿಸೆಂಬರ್ 2025, 16:14 IST
ದೆಹಲಿಯಲ್ಲೂ ರಾಜ್ಯ ಕಾಂಗ್ರೆಸ್ ಬಣಗಳ ಶಕ್ತಿ ಪ್ರದರ್ಶನ

ಡಿ.17ಕ್ಕೆ ಭಾರತದ ನೌಕಾಪಡೆಗೆ ಎಂಎಚ್‌–60ಆರ್‌ ಹೆಲಿಕಾಪ್ಟರ್‌ ನಿಯೋಜನೆ

MH-60R Deployment: ಭಾರತದ ನೌಕಾಪಡೆಯ ಎರಡನೇ ಎಂಎಚ್‌–60ಆರ್‌ ಹೆಲಿಕಾಪ್ಟರ್‌ ಸ್ಕ್ವಾಡ್ರನ್‌ ಡಿ.17ರಂದು ಗೋವಾದ ಐಎನ್‌ಎಸ್‌ ಹನ್ಸ್‌ನಲ್ಲಿ ಅಡ್ಮಿರಲ್‌ ದಿನೇಶ್‌ ತ್ರಿಪಾಠಿ ಸಮ್ಮುಖದಲ್ಲಿ ನಿಯೋಜನೆಯಾಗಲಿದೆ.
Last Updated 14 ಡಿಸೆಂಬರ್ 2025, 15:57 IST
ಡಿ.17ಕ್ಕೆ ಭಾರತದ ನೌಕಾಪಡೆಗೆ ಎಂಎಚ್‌–60ಆರ್‌ ಹೆಲಿಕಾಪ್ಟರ್‌ ನಿಯೋಜನೆ

ಪಂಜಾಯತ್‌ರಾಜ್‌ ಇಲಾಖೆ ಉನ್ನತ ಅಧಿಕಾರಿಗಳಿಗೆ ಎನ್‌ಎಚ್‌ಆರ್‌ಸಿ ಸಮನ್ಸ್

ಪಂಚಾಯಿತಿ, ಸ್ಥಳೀಯ ಸಂಸ್ಥೆಗಳಲ್ಲಿ ‘ಪರೋಕ್ಷ ಆಡಳಿತ’ ಕುರಿತ ದೂರು
Last Updated 14 ಡಿಸೆಂಬರ್ 2025, 15:57 IST
ಪಂಜಾಯತ್‌ರಾಜ್‌ ಇಲಾಖೆ ಉನ್ನತ ಅಧಿಕಾರಿಗಳಿಗೆ ಎನ್‌ಎಚ್‌ಆರ್‌ಸಿ ಸಮನ್ಸ್
ADVERTISEMENT
ADVERTISEMENT
ADVERTISEMENT