ಗುರುವಾರ, 18 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಭುವನೇಶ್ವರ | ಬಕೆಟ್‌ ವಿಷಯವಾಗಿ ಜಗಳ: ಬುಡಕಟ್ಟು ವಿದ್ಯಾರ್ಥಿ ಹತ್ಯೆ

ಸ್ನಾನಗೃಹದಲ್ಲಿ ತಮ್ಮೊಂದಿಗೆ ಬಕೆಟ್‌ ಹಂಚಿಕೊಳ್ಳಲು ನಿರಾಕರಿಸಿದ ಒಂಬತ್ತನೆಯ ತರಗತಿಯ, 14 ವರ್ಷದ ಬುಡಕಟ್ಟು ವಿದ್ಯಾರ್ಥಿಯನ್ನು ಕತ್ತುಬಿಗಿದು ಕೊಲೆ ಮಾಡಿದ ಪ್ರಕರಣದಲ್ಲಿ ಎಂಟು ಶಿಕ್ಷಕ ಸಿಬ್ಬಂದಿ ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಗಾದ ಮೂವರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.
Last Updated 18 ಡಿಸೆಂಬರ್ 2025, 17:17 IST
ಭುವನೇಶ್ವರ | ಬಕೆಟ್‌ ವಿಷಯವಾಗಿ ಜಗಳ: ಬುಡಕಟ್ಟು ವಿದ್ಯಾರ್ಥಿ ಹತ್ಯೆ

ಪಟ್ನಾ: ಸಚಿವ ಸ್ಥಾನಕ್ಕೆ ನಿತಿನ್ ನಬೀನ್ ರಾಜೀನಾಮೆ

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ನಿತಿನ್‌ ನಬೀನ್ ಅವರು ಬಿಹಾರದಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ ಸಂಪುಟದಲ್ಲಿನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 18 ಡಿಸೆಂಬರ್ 2025, 16:29 IST
ಪಟ್ನಾ: ಸಚಿವ ಸ್ಥಾನಕ್ಕೆ ನಿತಿನ್ ನಬೀನ್ ರಾಜೀನಾಮೆ

ಪಿಎಸಿಎಲ್‌ನ ₹3,436 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಚಂಡೀಗಢದ ಪರ್ಲ್ಸ್‌ ಆಗ್ರೋಟೆಕ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಪಿಎಸಿಎಲ್‌) ವಿರುದ್ಧದ ಹಣ ಅಕ್ರಮ ವರ್ಗಾವಣೆ ತನಿಖೆ ಭಾಗವಾಗಿ ಪಂಜಾಬ್‌ನ ಜಲಂಧರ್‌ನಲ್ಲಿ ₹3,436.56 ಕೋಟಿ ಮೌಲ್ಯದ 169 ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
Last Updated 18 ಡಿಸೆಂಬರ್ 2025, 16:23 IST
ಪಿಎಸಿಎಲ್‌ನ ₹3,436 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಬೀದಿನಾಯಿಗಳ ಪರ ಮಾತನಾಡಿದವರಿಗೆ ಕೆಲವು ವಿಡಿಯೊ ತೋರಿಸ್ತಿವಿ ಎಂದ ಸುಪ್ರೀಂ ಕೋರ್ಟ್

ನವದೆಹಲಿ: ‘ತನ್ನ ಕೆಲವು ನಿಯಮಗಳ ಮೂಲಕ ದೆಹಲಿ ಮಹಾನಗರ ಪಾಲಿಕೆ, ಬೀದಿ ನಾಯಿಗಳೊಂದಿಗೆ ಅಮಾನವೀಯ ವರ್ತನೆ ತೋರುತ್ತಿದೆ’ ಎಂದು ದೂರಿ ಸಲ್ಲಿಸಲಾಗಿದ್ದ ಅರ್ಜಿಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್‌, ಕೆಲವು ವಿಡಿಯೊಗಳನ್ನು ತೋರಿಸಿ ಮಾನವೀಯತೆ ಅರ್ಥ ಏನು ಎಂದು ಪ್ರಶ್ನಿಸುವುದಾಗಿ ಹೇಳಿದೆ.
Last Updated 18 ಡಿಸೆಂಬರ್ 2025, 16:16 IST
ಬೀದಿನಾಯಿಗಳ ಪರ ಮಾತನಾಡಿದವರಿಗೆ ಕೆಲವು ವಿಡಿಯೊ ತೋರಿಸ್ತಿವಿ ಎಂದ ಸುಪ್ರೀಂ ಕೋರ್ಟ್

ವಂಚನೆ, ಫೋರ್ಜರಿ ಪ್ರಕರಣ: ಮಹಾ ಸಚಿವ ಕೊಕಾಟೆ ಅವರ ಖಾತೆಗಳನ್ನು ಹಿಂಪಡೆದ ರಾಜ್ಯಪಾಲ

Manikrao Kokate: ವಂಚನೆ ಹಾಗೂ ಫೋರ್ಜರಿ ಪ್ರಕರಣದಲ್ಲಿ ಎನ್‌ಸಿಪಿ ಪಕ್ಷದ ಸಚಿವ ಮಾಣಿಕರಾವ್‌ ಕೊಕಾಟೆ ಅವರಿಗೆ ನಾಸಿಕ್‌ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದ್ದರಿಂದ ಇವರ ಬಳಿ ಇದ್ದ ಖಾತೆಗಳನ್ನು ರಾಜ್ಯಪಾಲರು ಹಿಂಪಡೆದಿದ್ದು
Last Updated 18 ಡಿಸೆಂಬರ್ 2025, 16:16 IST
ವಂಚನೆ, ಫೋರ್ಜರಿ ಪ್ರಕರಣ: ಮಹಾ ಸಚಿವ ಕೊಕಾಟೆ ಅವರ ಖಾತೆಗಳನ್ನು ಹಿಂಪಡೆದ ರಾಜ್ಯಪಾಲ

ಪೀಠಗಳ ನೇತೃತ್ವ | ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳಿಗೂ ಅವಕಾಶ– SC

Supreme Court Ruling: Retired High Court judges appointed as ad hoc judges can lead a single bench or a division bench, says the Supreme Court on Thursday.
Last Updated 18 ಡಿಸೆಂಬರ್ 2025, 16:09 IST
ಪೀಠಗಳ ನೇತೃತ್ವ | ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳಿಗೂ ಅವಕಾಶ– SC

ಗುವಾಹಟಿ: ದೇಶ ತೊರೆಯಲು 15 ಬಾಂಗ್ಲಾದೇಶಿಯರಿಗೆ ನಾಗಾಂವ್ ಜಿಲ್ಲಾಡಳಿತ ಸೂಚನೆ

ವಿದೇಶಿಯರ ನ್ಯಾಯಮಂಡಳಿಯು ‘ವಿದೇಶಿಯರು’ ಎಂದು ಘೋಷಿಸಿರುವ 15 ಬಾಂಗ್ಲಾದೇಶಿಯರು ಶುಕ್ರವಾರದೊಳಗೆ ಭಾರತ ತೊರೆಯಬೇಕು ಎಂದು ಅಸ್ಸಾಂನ ನಾಗಾಂವ್ ಜಿಲ್ಲಾಡಳಿತ ಗುರುವಾರ ಸೂಚಿಸಿದೆ.
Last Updated 18 ಡಿಸೆಂಬರ್ 2025, 15:57 IST
ಗುವಾಹಟಿ: ದೇಶ ತೊರೆಯಲು 15 ಬಾಂಗ್ಲಾದೇಶಿಯರಿಗೆ ನಾಗಾಂವ್ ಜಿಲ್ಲಾಡಳಿತ ಸೂಚನೆ
ADVERTISEMENT

ಮಹಾರಾಷ್ಟ್ರ: ಸಾಲ ತೀರಿಸಲು ರೈತನ ಮೂತ್ರಪಿಂಡ ಮಾರಾಟ

ಸಾಲವನ್ನು ಹಿಂಪಡೆಯಲು ರೈತರೊಬ್ಬರಿಂದ ಒತ್ತಾಯಪೂರ್ವಕವಾಗಿ ಮೂತ್ರಪಿಂಡವನ್ನು ಮಾರಾಟ ಮಾಡಿಸಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ.
Last Updated 18 ಡಿಸೆಂಬರ್ 2025, 15:53 IST
ಮಹಾರಾಷ್ಟ್ರ: ಸಾಲ ತೀರಿಸಲು ರೈತನ ಮೂತ್ರಪಿಂಡ ಮಾರಾಟ

2040ರ ವೇಳೆಗೆ ಕ್ಯಾನ್ಸರ್‌ ರೋಗಿಗಳ ಸಂಖ್ಯೆ 20 ಲಕ್ಷಕ್ಕೆ ಏರಿಕೆ: ಕೇಂದ್ರ ಸಚಿವ

Cancer Awareness: ‘ಜಗತ್ತಿನಲ್ಲಿ ಕ್ಯಾನ್ಸರ್‌ ಹರಡುವಿಕೆಯಲ್ಲಿ ಚೀನಾ, ಅಮೆರಿಕದ ನಂತರ ಭಾರತ ಮೂರನೇ ಸ್ಥಾನದಲ್ಲಿದೆ. 2040ರ ವೇಳೆಗೆ ದೇಶದಲ್ಲಿ ಸುಮಾರು 20 ಲಕ್ಷ ಪ್ರಕರಣಗಳಿಗೆ ಏರಿಕೆಯಾಗುವ ಸಾಧ್ಯತೆಯಿದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಗುರುವಾರ ಹೇಳಿದರು.
Last Updated 18 ಡಿಸೆಂಬರ್ 2025, 15:51 IST
2040ರ ವೇಳೆಗೆ ಕ್ಯಾನ್ಸರ್‌ ರೋಗಿಗಳ ಸಂಖ್ಯೆ 20 ಲಕ್ಷಕ್ಕೆ ಏರಿಕೆ: ಕೇಂದ್ರ ಸಚಿವ

ಬಾಂಗ್ಲಾದೇಶ: ಢಾಕಾದಲ್ಲಿ ಭಾರತೀಯ ವೀಸಾ ಕೇಂದ್ರ ಪುನಾರಂಭ

Bangladesh India Relations: ಢಾಕಾ: ಭದ್ರತಾ ಕಾರಣಗಳಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಢಾಕಾದಲ್ಲಿರುವ ಭಾರತೀಯ ವೀಸಾ ಕೇಂದ್ರವು ಗುರುವಾರ ಮತ್ತೆ ತನ್ನ ಕಾರ್ಯಾಚರಣೆ ಆರಂಭಿಸಿದೆ. ಭಾರತೀಯ ಹೈಕಮಿಷನ್‌ ಎದುರಿನ ಭದ್ರತಾ ಸವಾಲುಗಳ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕೇಂದ್ರವನ್ನು ಮುಚ್ಚಲಾಗಿತ್ತು.
Last Updated 18 ಡಿಸೆಂಬರ್ 2025, 15:50 IST
ಬಾಂಗ್ಲಾದೇಶ: ಢಾಕಾದಲ್ಲಿ ಭಾರತೀಯ ವೀಸಾ ಕೇಂದ್ರ ಪುನಾರಂಭ
ADVERTISEMENT
ADVERTISEMENT
ADVERTISEMENT