ಬುಧವಾರ, 15 ಅಕ್ಟೋಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಹರಿಯಾಣ ಐಪಿಎಸ್‌ ಅಧಿಕಾರಿ ಆತ್ಮಹತ್ಯೆ: 8 ದಿನಗಳ ಬಳಿಕ ಅಂತ್ಯಕ್ರಿಯೆ

ಅ.7ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಹರಿಯಾಣದ ಐಪಿಎಸ್‌ ಅಧಿಕಾರಿ
Last Updated 15 ಅಕ್ಟೋಬರ್ 2025, 15:28 IST
ಹರಿಯಾಣ ಐಪಿಎಸ್‌ ಅಧಿಕಾರಿ ಆತ್ಮಹತ್ಯೆ: 8 ದಿನಗಳ ಬಳಿಕ  ಅಂತ್ಯಕ್ರಿಯೆ

ಕಾಲ್ತುಳಿತಕ್ಕೆ ಟಿವಿಕೆ ‘ನಾಯಕ’ನೇ ಹೊಣೆ: ಸ್ಟಾಲಿನ್

ತಮಿಳುನಾಡು ವಿಧಾನಸಭೆ ಅಧಿವೇಶನ: ವಿಜಯ್‌ ಹೆಸರು ಉಲ್ಲೇಖಿಸದೇ ವಾಗ್ದಾಳಿ
Last Updated 15 ಅಕ್ಟೋಬರ್ 2025, 14:58 IST
ಕಾಲ್ತುಳಿತಕ್ಕೆ ಟಿವಿಕೆ ‘ನಾಯಕ’ನೇ ಹೊಣೆ: ಸ್ಟಾಲಿನ್

ಚಂಡೀಗಢ: ಎಎಸ್‌ಐ ಆತ್ಮಹತ್ಯೆ; ತನಿಖೆ ಭರವಸೆ ನೀಡಿದ ಸಿಎಂ ನಯಾಬ್‌ ಸಿಂಗ್‌ ಸೈನಿ

Police Investigation: ಎಎಸ್‌ಐ ಸಂದೀಪ್‌ ಕುಮಾರ್‌ ಆತ್ಮಹತ್ಯೆ ಮಾಡಿಕೊಂಡ ಘಟನೆಯ ನಂತರ ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಕುಟುಂಬಕ್ಕೆ ಸಾಂತ್ವನ ನೀಡಿ, ಸಾವಿನ ಕುರಿತು ತನಿಖೆ ನಡೆಸುವುದಾಗಿ ಭರವಸೆ ನೀಡಿದರು.
Last Updated 15 ಅಕ್ಟೋಬರ್ 2025, 14:56 IST
ಚಂಡೀಗಢ: ಎಎಸ್‌ಐ ಆತ್ಮಹತ್ಯೆ; ತನಿಖೆ ಭರವಸೆ ನೀಡಿದ ಸಿಎಂ ನಯಾಬ್‌ ಸಿಂಗ್‌ ಸೈನಿ

2040ರಲ್ಲಿ ಚಂದ್ರನ ಮೇಲೆ ಭಾರತೀಯರು: ಇಸ್ರೊ

Moon Landing: 2040ರಲ್ಲಿ ಭಾರತೀಯರನ್ನು ಚಂದ್ರನ ಮೇಲೆ ಇಳಿಸುವ ಗುರಿಯೊಂದಿಗೆ ಇಸ್ರೊ 2027ರಲ್ಲಿ ಗಗನಯಾನ ಮಿಷನ್ ಉಡಾವಣೆಗೆ ಸಿದ್ಧತೆ ನಡೆಸುತ್ತಿದೆ ಎಂದು ಅಧ್ಯಕ್ಷ ವಿ. ನಾರಾಯಣನ್ ಹೇಳಿದ್ದಾರೆ.
Last Updated 15 ಅಕ್ಟೋಬರ್ 2025, 14:53 IST
2040ರಲ್ಲಿ ಚಂದ್ರನ ಮೇಲೆ ಭಾರತೀಯರು: ಇಸ್ರೊ

ಗಲ್ಲುಶಿಕ್ಷೆಗೆ ಪರ್ಯಾಯ ಆಯ್ಕೆ: ಒಪ್ಪದ ಕೇಂದ್ರ 

‘ನೇಣುಗಂಬ’ದ ಬದಲು ‘ಚುಚ್ಚುಮದ್ದು’ ಆಯ್ಕೆ ನೀಡಲು ಮನವಿ
Last Updated 15 ಅಕ್ಟೋಬರ್ 2025, 14:38 IST
ಗಲ್ಲುಶಿಕ್ಷೆಗೆ ಪರ್ಯಾಯ ಆಯ್ಕೆ: ಒಪ್ಪದ ಕೇಂದ್ರ 

ಜುಬೀನ್‌ ಸಾವು ಪ್ರಕರಣ: ಐವರು ನ್ಯಾಯಾಂಗ ಬಂಧನಕ್ಕೆ

ಗಾಯಕ ಜುಬೀನ್‌ ಗರ್ಗ್‌ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಐವರನ್ನು ನ್ಯಾಯಾಂಗ ಬಂಧನಕ್ಕೆ ಬುಧವಾರ ಒಪ್ಪಿಸಲಾಗಿದೆ.
Last Updated 15 ಅಕ್ಟೋಬರ್ 2025, 14:37 IST
ಜುಬೀನ್‌ ಸಾವು ಪ್ರಕರಣ: ಐವರು ನ್ಯಾಯಾಂಗ ಬಂಧನಕ್ಕೆ

ಕೃತಿಸ್ವಾಮ್ಯ: ಇಳೆಯರಾಜ ಸಂಸ್ಥೆಗೆ ಸುಪ್ರೀಂ ಕೋರ್ಟ್ ನೋಟಿಸ್‌

ಸೋನಿ ಸಂಸ್ಥೆ ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ಕುರಿತ ವಿಚಾರಣೆಯನ್ನು ಮದ್ರಾಸ್‌ ಹೈಕೋರ್ಟ್‌ಗೆ ಹಸ್ತಾಂತರಿಸುವಂತೆ ಕೋರಿ ಸಂಗೀತ ನಿರ್ದೇಶಕ ಇಳಯರಾಜ ಅವರು ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಜುಲೈ 28ರಂದು ನ್ಯಾಯಾಲಯ ತಿರಸ್ಕರಿಸಿತ್ತು.
Last Updated 15 ಅಕ್ಟೋಬರ್ 2025, 14:29 IST
ಕೃತಿಸ್ವಾಮ್ಯ: ಇಳೆಯರಾಜ ಸಂಸ್ಥೆಗೆ ಸುಪ್ರೀಂ ಕೋರ್ಟ್ ನೋಟಿಸ್‌
ADVERTISEMENT

ವಂಚನೆ: ₹175 ಕೋಟಿ ಮೊತ್ತದ ಆಸ್ತಿ ವಶಕ್ಕೆ ಪಡೆದ ಇ.ಡಿ

ಖರೀದಿದಾರರಿಗೆ ಹಸ್ತಾಂತರ ಮಾಡದಿದ್ದ ಫ್ಲ್ಯಾಟ್‌ಗಳು, ವಾಣಿಜ್ಯ ಕಟ್ಟಡಗಳು ಸೇರಿ ಸುಮಾರು ₹175 ಕೋಟಿ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ವಶಕ್ಕೆ ಪಡೆದಿದೆ.
Last Updated 15 ಅಕ್ಟೋಬರ್ 2025, 14:27 IST
ವಂಚನೆ: ₹175 ಕೋಟಿ ಮೊತ್ತದ ಆಸ್ತಿ ವಶಕ್ಕೆ ಪಡೆದ ಇ.ಡಿ

ಗೋವಾ ಸಚಿವ ರವಿ ನಾಯಕ್‌ ನಿಧನ

ಗೋವಾದ ಕೃಷಿ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ರವಿ ನಾಯಕ್‌ ಅವರು ಹೃದಯಸ್ತಂಭನದಿಂದ ಬುಧವಾರ ಮೃತಪಟ್ಟಿದ್ದಾರೆ.
Last Updated 15 ಅಕ್ಟೋಬರ್ 2025, 14:23 IST
ಗೋವಾ ಸಚಿವ ರವಿ ನಾಯಕ್‌ ನಿಧನ

ವಾಂಗ್ಚೂಕ್: ವಿಚಾರಣೆ ಅ.29ಕ್ಕೆ ಮುಂದೂಡಿಕೆ

ಲಡಾಖ್‌ಗೆ ರಾಜ್ಯದ ಸ್ಥಾನಮಾನಕ್ಕಾಗಿ ಆಗ್ರಹಿಸಿ ಹೋರಾಟ
Last Updated 15 ಅಕ್ಟೋಬರ್ 2025, 14:21 IST
ವಾಂಗ್ಚೂಕ್: ವಿಚಾರಣೆ ಅ.29ಕ್ಕೆ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT