ಗುರುವಾರ, 27 ನವೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಅಸ್ಸಾಂ ವಿಧಾನಸಭೆಯಲ್ಲಿ ‘ಬಹುಪತ್ನಿತ್ವ ನಿಷೇಧ ಮಸೂದೆ–2025’ ಅಂಗೀಕಾರ

Marriage Law Reform: ಅಸ್ಸಾಂ ವಿಧಾನಸಭೆಯಲ್ಲಿ ಇಂದು (ಗುರುವಾರ) ‘ಬಹುಪತ್ನಿತ್ವ ನಿಷೇಧ ಮಸೂದೆ–2025’ಯನ್ನು ಅಂಗೀಕರಿಸಲಾಗಿದೆ.
Last Updated 27 ನವೆಂಬರ್ 2025, 12:23 IST
ಅಸ್ಸಾಂ ವಿಧಾನಸಭೆಯಲ್ಲಿ ‘ಬಹುಪತ್ನಿತ್ವ ನಿಷೇಧ ಮಸೂದೆ–2025’ ಅಂಗೀಕಾರ

ರಾಮ ಮಂದಿರ ಧ್ವಜಾರೋಹಣ ವೇಳೆ ಮೋದಿಯವರ ಕೈಗಳು ನಡುಗಿದ್ದೇಕೆ? ಇಲ್ಲಿದೆ ಅಸಲಿ ಸತ್ಯ

Modi Flag Hoisting: ಅಯೋಧ್ಯೆ ರಾಮ ಮಂದಿರ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ಕೇಸರಿ ಧ್ವಜಾರೋಹಣ ನೆರವೇರಿಸಿದರು ಈ ವೇಳೆ ಅವರ ಕೈಗಳು ನಡುಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ
Last Updated 27 ನವೆಂಬರ್ 2025, 11:12 IST
ರಾಮ ಮಂದಿರ ಧ್ವಜಾರೋಹಣ ವೇಳೆ ಮೋದಿಯವರ ಕೈಗಳು ನಡುಗಿದ್ದೇಕೆ? ಇಲ್ಲಿದೆ ಅಸಲಿ ಸತ್ಯ

Kolkata: SIR ಭೀತಿಯಲ್ಲಿರುವ ಸೋನಗಾಚಿ ಲೈಂಗಿಕ ಕಾರ್ಯಕರ್ತೆಯರಿಗಾಗಿ ವಿಶೇಷ ಶಿಬಿರ

Voter Registration: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತ ಅಶಾಂತಿಯ ನಡುವೆ, ಆಯೋಗ ಸೋನಗಾಚಿಯ ಲೈಂಗಿಕ ಕಾರ್ಯಕರ್ತೆಯರಿಗಾಗಿ ದಾಖಲೆ ಸಮಸ್ಯೆ ಇತ್ಯರ್ಥಪಡಿಸಲು ಶಿಬಿರ ಆಯೋಜಿಸಲು ಮುಂದಾಗಿದೆ.
Last Updated 27 ನವೆಂಬರ್ 2025, 10:55 IST
Kolkata: SIR ಭೀತಿಯಲ್ಲಿರುವ ಸೋನಗಾಚಿ ಲೈಂಗಿಕ ಕಾರ್ಯಕರ್ತೆಯರಿಗಾಗಿ ವಿಶೇಷ ಶಿಬಿರ

ರಾಹುಲ್, ಎಡಪಂಥೀಯರು ವಿದೇಶಗಳಲ್ಲಿ ‘ಭಾರತ ವಿರೋಧಿ’ ಧೋರಣೆ ಹೇರುತ್ತಿದ್ದಾರೆ: BJP

Social Media Allegations: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಸೇರಿದಂತೆ ಎಡಪಂಥೀಯರ ಆದೇಶದ ಮೇರೆಗೆ ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾ, ಸಿಂಗಪುರ ಸೇರಿದಂತೆ ಇತರ ದೇಶಗಳಲ್ಲಿರುವ ಸಾಮಾಜಿಕ ಮಾಧ್ಯಮಗಳಲ್ಲಿ ‘ಭಾರತ ವಿರೋಧಿ’ ಧೋರಣೆ ಹೇರಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
Last Updated 27 ನವೆಂಬರ್ 2025, 10:34 IST
ರಾಹುಲ್, ಎಡಪಂಥೀಯರು ವಿದೇಶಗಳಲ್ಲಿ ‘ಭಾರತ ವಿರೋಧಿ’ ಧೋರಣೆ ಹೇರುತ್ತಿದ್ದಾರೆ: BJP

ಪ.ಬಂಗಾಳ ಗಡಿಯಲ್ಲಿ ಚಿನ್ನದ ಬೇಟೆಯಾಡಿದ BSF: ಸೈಕಲ್‌ನಲ್ಲಿತ್ತು 800 ಗ್ರಾಂ ಬಂಗಾರ

Gold Seizure: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ₹1 ಕೋಟಿ ಮೌಲ್ಯದ ಏಳು ಚಿನ್ನದ ಬಿಸ್ಕತ್‌ಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಬುಧವಾರ ವಶಕ್ಕೆ ಪಡೆದಿದೆ. ಬಾಂಗ್ಲಾ ಗಡಿಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
Last Updated 27 ನವೆಂಬರ್ 2025, 9:50 IST
ಪ.ಬಂಗಾಳ ಗಡಿಯಲ್ಲಿ ಚಿನ್ನದ ಬೇಟೆಯಾಡಿದ BSF: ಸೈಕಲ್‌ನಲ್ಲಿತ್ತು 800 ಗ್ರಾಂ ಬಂಗಾರ

ಜಮ್ಮು: ಭಯೋತ್ಪಾದಕ ಚಟುವಟಿಕೆಗೆ ಯೋಜಿಸುತ್ತಿದ್ದ ಯುವಕನ ಬಂಧನ

Terrorism Investigation: ಜಮ್ಮು: ಜಮ್ಮುವಿನಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಪ್ರಮುಖ ಶಂಕಿತನಾಗಿರುವ 19 ವರ್ಷದ ಯುವಕನನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ನವೆಂಬರ್ 2025, 9:43 IST
ಜಮ್ಮು: ಭಯೋತ್ಪಾದಕ ಚಟುವಟಿಕೆಗೆ ಯೋಜಿಸುತ್ತಿದ್ದ ಯುವಕನ ಬಂಧನ

ಎಐಎಡಿಎಂಕೆ ಉಚ್ಚಾಟಿತ ಶಾಸಕ ಸೆಂಗೊಟ್ಟೆಯನ್ ಟಿವಿಕೆ ಸೇರ್ಪಡೆ

Tamil Nadu Politics: ಎಐಎಡಿಎಂಕೆ ಉಚ್ಚಾಟಿತ ನಾಯಕ ಕೆ. ಎ. ಸೆಂಗೊಟ್ಟೆಯನ್ ಮತ್ತು ಅವರ ಬೆಂಬಲಿಗರು ಗುರುವಾರ ನಟ, ರಾಜಕಾರಣಿ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
Last Updated 27 ನವೆಂಬರ್ 2025, 7:23 IST
ಎಐಎಡಿಎಂಕೆ ಉಚ್ಚಾಟಿತ ಶಾಸಕ ಸೆಂಗೊಟ್ಟೆಯನ್ ಟಿವಿಕೆ ಸೇರ್ಪಡೆ
ADVERTISEMENT

Delhi Blast| ಆತ್ಮಾಹುತಿ ಬಾಂಬರ್‌ಗೆ ಆಶ್ರಯ ನೀಡಿದ್ದ ಆರೋಪ: NIA ವಶಕ್ಕೆ ಸೋಯಾಬ್

NIA custody: ಕೆಂಪು ಕೋಟೆ ಬಳಿ ಸಂಭವಿಸಿದ್ದ ಕಾರು ಸ್ಫೋಟದ ಪ್ರಮುಖ ಆರೋಪಿ, ‘ಆತ್ಮಾಹುತಿ ಬಾಂಬರ್‘ ಡಾ.ಉಮರ್ ನಬಿಗೆ ಆಶ್ರಯ ನೀಡಿದ ಆರೋಪದ ಮೇಲೆ ಬಂಧಿಸಲಾಗಿರುವ ಫರಿದಾಬಾದ್‌ನ ಧೌಜ್ ನಿವಾಸಿ ಸೋಯಾಬ್‌ನನ್ನು ದೆಹಲಿ ನ್ಯಾಯಾಲಯವು, 10 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿದೆ.
Last Updated 27 ನವೆಂಬರ್ 2025, 6:16 IST
Delhi Blast| ಆತ್ಮಾಹುತಿ ಬಾಂಬರ್‌ಗೆ ಆಶ್ರಯ ನೀಡಿದ್ದ ಆರೋಪ: NIA ವಶಕ್ಕೆ ಸೋಯಾಬ್

ಆಳ ಅಗಲ| ನ್ಯಾಯಾಂಗ: ಬದಲಾಗಬೇಕಿದೆ ನಿಂದನೆಯ ಪರಿಭಾಷೆ

ಕೋರ್ಟ್‌ಗಳ ಆಡಳಿತದಲ್ಲಿ ಬಳಕೆಯಲ್ಲಿರುವ ಅವಹೇಳನಕಾರಿ ಪದಗಳ ಬಗ್ಗೆ ‘ಸುಪ್ರೀಂ’ ವರದಿ
Last Updated 27 ನವೆಂಬರ್ 2025, 0:15 IST
ಆಳ ಅಗಲ| ನ್ಯಾಯಾಂಗ: ಬದಲಾಗಬೇಕಿದೆ ನಿಂದನೆಯ ಪರಿಭಾಷೆ

ಬೇರೆ ಪೀಠಗಳಿಂದ ತೀರ್ಪುಗಳ ರದ್ದು ಮಾಡುವ ಪ್ರವೃತ್ತಿ ಹೆಚ್ಚಳ: ‘ಸುಪ್ರೀಂ’ ಕಳವಳ

Supreme Court of India ‘ಹಿಂದಿನ ತೀರ್ಪುಗಳಿಂದ ಅತೃಪ್ತರಾಗುವ ಕೆಲ ಕಕ್ಷಿದಾರರ ಆಣತಿಯಂತೆ, ಬೇರೆ ಪೀಠಗಳು ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ರದ್ದುಪಡಿಸುವ ಪ್ರವೃತ್ತಿ ಹೆಚ್ಚುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಕಳವಳ ವ್ಯಕ್ತಪಡಿಸಿದೆ.
Last Updated 26 ನವೆಂಬರ್ 2025, 20:09 IST
ಬೇರೆ ಪೀಠಗಳಿಂದ ತೀರ್ಪುಗಳ ರದ್ದು ಮಾಡುವ ಪ್ರವೃತ್ತಿ ಹೆಚ್ಚಳ: ‘ಸುಪ್ರೀಂ’ ಕಳವಳ
ADVERTISEMENT
ADVERTISEMENT
ADVERTISEMENT