ಸೋಮವಾರ, 24 ನವೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಕಳವಳಕಾರಿ: ಸುಪ್ರೀಂ ಕೋರ್ಟ್

Supreme Court Observation: ನವದೆಹಲಿ: ಮುರಿದುಬಿದ್ದ ಸಂಬಂಧಗಳಿಗೆ ಅತ್ಯಾಚಾರ ಆರೋಪ ಹೊರಿಸುವ प्रवೃತ್ತಿ ಕಳವಳಕಾರಿಯಾಗಿದೆ ಮತ್ತು ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಖಂಡನಾರ್ಹ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
Last Updated 24 ನವೆಂಬರ್ 2025, 15:58 IST
ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಕಳವಳಕಾರಿ: ಸುಪ್ರೀಂ ಕೋರ್ಟ್

ಕರೂರು ಕಾಲ್ತುಳಿತ ಪ್ರಕರಣ: ಸಿಬಿಐನಿಂದ ಟಿವಿಕೆ ನಾಯಕರ ವಿಚಾರಣೆ

CBI Probe: ಚೆನ್ನೈ: ಸೆಪ್ಟೆಂಬರ್‌ 27ರಂದು ನಟ ವಿಜಯ್‌ ಪಾಲ್ಗೊಂಡ ಟಿವಿಕೆ ರ‍್ಯಾಲಿಯಲ್ಲಿ ಸಂಭವಿಸಿದ ಕರೂರು ಕಾಲ್ತುಳಿತ ಪ್ರಕರಣ ಸಂಬಂಧ ಟಿವಿಕೆ ನಾಯಕರು ಸೋಮವಾರ ಸಿಬಿಐ ಮುಂದೆ ವಿಚಾರಣೆಗೆ ಹಾಜರಾದರು.
Last Updated 24 ನವೆಂಬರ್ 2025, 15:57 IST
ಕರೂರು ಕಾಲ್ತುಳಿತ ಪ್ರಕರಣ: ಸಿಬಿಐನಿಂದ ಟಿವಿಕೆ ನಾಯಕರ ವಿಚಾರಣೆ

ಛತ್ತೀಸಗಢದಲ್ಲಿ 15 ನಕ್ಸಲರು ಶರಣಾಗತಿ

Naxal Rehabilitation: ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ 15 ನಕ್ಸಲರು ಭದ್ರತಾ ಪಡೆಗಳಿಗೆ ಶರಣಾಗಿದ್ದು, ರಾಜ್ಯ ಸರ್ಕಾರದ 'ನಿಯಾದ್ ನೆಲ್ಲನರ್' ಯೋಜನೆಯಿಂದ ಪ್ರಭಾವಿತರಾಗಿದ್ದಾರೆ ಎಂದು ಎಸ್‌ಪಿ ಕಿರಣ್‌ ಚವಾಣ್‌ ತಿಳಿಸಿದ್ದಾರೆ.
Last Updated 24 ನವೆಂಬರ್ 2025, 15:56 IST
ಛತ್ತೀಸಗಢದಲ್ಲಿ 15 ನಕ್ಸಲರು ಶರಣಾಗತಿ

654 ಕಿ.ಮೀ. ರೈಲು ಮಾರ್ಗದಲ್ಲಿ ‘ಕವಚ್‌ 4.0’ ಅಳವಡಿಕೆ

ಸ್ವಯಂ ಚಾಲಿತ ರೈಲು ಸುರಕ್ಷತಾ ವ್ಯವಸ್ಥೆಯ ಸುಧಾರಿತ ಆವೃತ್ತಿ
Last Updated 24 ನವೆಂಬರ್ 2025, 15:55 IST
654 ಕಿ.ಮೀ. ರೈಲು ಮಾರ್ಗದಲ್ಲಿ ‘ಕವಚ್‌ 4.0’ ಅಳವಡಿಕೆ

ಅಮೆರಿಕ ವೀಸಾ ತಿರಸ್ಕೃತ: 38 ವರ್ಷದ ವೈದ್ಯೆ ಆತ್ಮಹತ್ಯೆ

Visa Rejection: ಅಮರಾವತಿ/ಹೈದರಾಬಾದ್‌: ಅಮೆರಿಕದ ವೀಸಾ ತಿರಸ್ಕೃತಗೊಂಡಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಗುಂಟೂರು ಜಿಲ್ಲೆಯ 38 ವರ್ಷದ ವೈದ್ಯೆ ಡಾ. ರೋಹಿಣಿ ಅವರು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 24 ನವೆಂಬರ್ 2025, 15:53 IST
ಅಮೆರಿಕ ವೀಸಾ ತಿರಸ್ಕೃತ: 38 ವರ್ಷದ ವೈದ್ಯೆ ಆತ್ಮಹತ್ಯೆ

ಭಾರತ ಪಾಸ್‌ಪೋರ್ಟ್‌ ಅಸಿಂಧು ಎಂದ ಚೀನಾ: ಮಹಿಳೆಗೆ ದಿಗ್ಬಂಧನ

India China Tension: ಇಟಾನಗರ: ಲಂಡನ್‌ನಿಂದ ಜಪಾನ್‌ಗೆ ಪ್ರಯಾಣಿಸುತ್ತಿದ್ದ ಅರುಣಾಚಲ ಮೂಲದ ಮಹಿಳೆಯ ಪಾಸ್‌ಪೋರ್ಟ್‌ ‘ಅಸಿಂಧು’ ಎಂದು ಶಾಂಘೈನಲ್ಲಿ ಚೀನಾ ಅಧಿಕಾರಿಗಳು 18 ತಾಸು ವಶಕ್ಕೆ ಪಡೆದಿದ್ದಾರೆ ಎಂದು ಆಕೆ ದೂರಿದ್ದಾರೆ.
Last Updated 24 ನವೆಂಬರ್ 2025, 15:52 IST
ಭಾರತ ಪಾಸ್‌ಪೋರ್ಟ್‌ ಅಸಿಂಧು ಎಂದ ಚೀನಾ: ಮಹಿಳೆಗೆ ದಿಗ್ಬಂಧನ

ಸಂವಿಧಾನ ದಿನ: ದೇಶದಾದ್ಯಂತ 2.63 ಲಕ್ಷ ಪಂಚಾಯಿತಿಗಳಿಲ್ಲಿ ಪ್ರಸ್ತಾವನೆ ಓದು

Panchayat Celebrations: ನವದೆಹಲಿ: ನ.26ರಂದು ದೇಶದಾದ್ಯಂತದ 2.63 ಲಕ್ಷ ಪಂಚಾಯಿತಿಗಳಲ್ಲಿ ಸಂವಿಧಾನದ ಪ್ರಸ್ತಾವನೆ ಓದಿ ಸಂವಿಧಾನ ದಿನ ಆಚರಿಸಲಾಗುವುದು ಎಂದು ಪಂಚಾಯತ್‌ ರಾಜ್‌ ಸಚಿವಾಲಯ ತಿಳಿಸಿದೆ.
Last Updated 24 ನವೆಂಬರ್ 2025, 15:46 IST
ಸಂವಿಧಾನ ದಿನ: ದೇಶದಾದ್ಯಂತ 2.63 ಲಕ್ಷ  ಪಂಚಾಯಿತಿಗಳಿಲ್ಲಿ ಪ್ರಸ್ತಾವನೆ ಓದು
ADVERTISEMENT

ಕೋಚಿಂಗ್‌ ಕೇಂದ್ರಗಳ ಹೆಚ್ಚಳ: ಪರಿಶೀಲನೆಗೆ ಸಂಸದೀಯ ಸಮಿತಿ ನಿರ್ಧಾರ

Parliament Review: ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್‌ ನೀಡುವ ಕೇಂದ್ರಗಳ ಏರಿಕೆಯಿಂದ ಉಂಟಾಗುವ ಸಾಮಾಜಿಕ ಸಮಸ್ಯೆಗಳ ಕುರಿತು ಸಂಸದೀಯ ಸಮಿತಿ ಪರಿಶೀಲನೆ ನಡೆಸಲು ನಿರ್ಧರಿಸಿದೆ ಎಂದು ಲೋಕಸಭೆ ತಿಳಿಸಿದೆ.
Last Updated 24 ನವೆಂಬರ್ 2025, 15:44 IST
ಕೋಚಿಂಗ್‌ ಕೇಂದ್ರಗಳ ಹೆಚ್ಚಳ: ಪರಿಶೀಲನೆಗೆ ಸಂಸದೀಯ ಸಮಿತಿ ನಿರ್ಧಾರ

ಮಹಿಳೆಯರ ನೆರವಿಗೆ ಹೊಸ ಸಹಾಯವಾಣಿ: ರಾಷ್ಟ್ರೀಯ ಮಹಿಳಾ ಆಯೋಗ ಚಾಲನೆ

NCW Emergency Support: ಮಹಿಳೆಯರ ವಿರುದ್ಧದ ಹಿಂಸಾಚಾರ, ದೌರ್ಜ್ಯನ್ಯ ಮತ್ತು ಯಾವುದೇ ರೀತಿಯ ಅವಮಾನ‌ಗಳಾದಾಗ ತುರ್ತು ನೆರವು ನೀಡುವ ಹೊಸ ಸಹಾಯವಾಣಿಗೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು) ಸೋಮವಾರ ಚಾಲನೆ ನೀಡಿದೆ.
Last Updated 24 ನವೆಂಬರ್ 2025, 14:47 IST
ಮಹಿಳೆಯರ ನೆರವಿಗೆ ಹೊಸ ಸಹಾಯವಾಣಿ: ರಾಷ್ಟ್ರೀಯ ಮಹಿಳಾ ಆಯೋಗ ಚಾಲನೆ

ದೆಹಲಿ | ಮಾನಸಿಕ ಕಿರುಕುಳದಿಂದ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ: ಪ್ರತಿಭಟನೆ

Delhi Protest: ಮಾನಸಿಕ ಕಿರುಕುಳದಿಂದ 10ನೇ ತರಗತಿಯ ವಿದ್ಯಾರ್ಥಿ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಪ್ರಕರಣವು ತೀವ್ರ ಪ್ರತಿಭಟನೆಗೆ ಕಾರಣವಾಯಿತು.
Last Updated 24 ನವೆಂಬರ್ 2025, 14:40 IST
ದೆಹಲಿ | ಮಾನಸಿಕ ಕಿರುಕುಳದಿಂದ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ: ಪ್ರತಿಭಟನೆ
ADVERTISEMENT
ADVERTISEMENT
ADVERTISEMENT