ಭಾನುವಾರ, 14 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ದೆಹಲಿಯಲ್ಲೂ ರಾಜ್ಯ ಕಾಂಗ್ರೆಸ್ ಬಣಗಳ ಶಕ್ತಿ ಪ್ರದರ್ಶನ

Congress Infighting: ಮತ ಕಳವು ವಿರೋಧಿ ರ‍್ಯಾಲಿಗೆ ಹಾಜರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣದವರು ದೆಹಲಿಯಲ್ಲಿ ಶಕ್ತಿ ಪ್ರದರ್ಶನ ನಡೆಸಿದ ಹಿನ್ನೆಲೆ ಪಕ್ಷದ ಒಳಕಳಹ ಮತ್ತೆ ಹೊರಬಿತ್ತು.
Last Updated 14 ಡಿಸೆಂಬರ್ 2025, 16:14 IST
ದೆಹಲಿಯಲ್ಲೂ ರಾಜ್ಯ ಕಾಂಗ್ರೆಸ್ ಬಣಗಳ ಶಕ್ತಿ ಪ್ರದರ್ಶನ

ಡಿ.17ಕ್ಕೆ ಭಾರತದ ನೌಕಾಪಡೆಗೆ ಎಂಎಚ್‌–60ಆರ್‌ ಹೆಲಿಕಾಪ್ಟರ್‌ ನಿಯೋಜನೆ

MH-60R Deployment: ಭಾರತದ ನೌಕಾಪಡೆಯ ಎರಡನೇ ಎಂಎಚ್‌–60ಆರ್‌ ಹೆಲಿಕಾಪ್ಟರ್‌ ಸ್ಕ್ವಾಡ್ರನ್‌ ಡಿ.17ರಂದು ಗೋವಾದ ಐಎನ್‌ಎಸ್‌ ಹನ್ಸ್‌ನಲ್ಲಿ ಅಡ್ಮಿರಲ್‌ ದಿನೇಶ್‌ ತ್ರಿಪಾಠಿ ಸಮ್ಮುಖದಲ್ಲಿ ನಿಯೋಜನೆಯಾಗಲಿದೆ.
Last Updated 14 ಡಿಸೆಂಬರ್ 2025, 15:57 IST
ಡಿ.17ಕ್ಕೆ ಭಾರತದ ನೌಕಾಪಡೆಗೆ ಎಂಎಚ್‌–60ಆರ್‌ ಹೆಲಿಕಾಪ್ಟರ್‌ ನಿಯೋಜನೆ

ಪಂಜಾಯತ್‌ರಾಜ್‌ ಇಲಾಖೆ ಉನ್ನತ ಅಧಿಕಾರಿಗಳಿಗೆ ಎನ್‌ಎಚ್‌ಆರ್‌ಸಿ ಸಮನ್ಸ್

ಪಂಚಾಯಿತಿ, ಸ್ಥಳೀಯ ಸಂಸ್ಥೆಗಳಲ್ಲಿ ‘ಪರೋಕ್ಷ ಆಡಳಿತ’ ಕುರಿತ ದೂರು
Last Updated 14 ಡಿಸೆಂಬರ್ 2025, 15:57 IST
ಪಂಜಾಯತ್‌ರಾಜ್‌ ಇಲಾಖೆ ಉನ್ನತ ಅಧಿಕಾರಿಗಳಿಗೆ ಎನ್‌ಎಚ್‌ಆರ್‌ಸಿ ಸಮನ್ಸ್

ಬಾಂಗ್ಲಾದೇಶ ಹಿತಾಸಕ್ತಿ ವಿರುದ್ಧದ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ: ಭಾರತ

India Foreign Policy: ಬಾಂಗ್ಲಾದೇಶದ ಹಿತಾಸಕ್ತಿಗೆ ವಿರುದ್ಧವಾದ ಚಟುವಟಿಕೆಗಳಿಗೆ ಭಾರತ ತನ್ನ ನೆಲವನ್ನು ಬಳಸಲು ಅವಕಾಶ ನೀಡಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
Last Updated 14 ಡಿಸೆಂಬರ್ 2025, 15:46 IST
ಬಾಂಗ್ಲಾದೇಶ ಹಿತಾಸಕ್ತಿ ವಿರುದ್ಧದ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ: ಭಾರತ

ಮತ ಕಳವು ವಿರುದ್ಧ ’ಕೈ‘ ರಣಕಹಳೆ: ಕಾಂಗ್ರೆಸ್‌ನಿಂದ ಬೃಹತ್‌ ರ್‍ಯಾಲಿ

Congress Rally: ಮತ ಕಳವು ವಿರುದ್ಧ ನವದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಡೆದ ಬೃಹತ್‌ ರ‍್ಯಾಲಿಯಲ್ಲಿ ಕಾಂಗ್ರೆಸ್‌ ನಾಯಕರು ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿ ಕಾನೂನು ತಿದ್ದುಪಡಿ ಎಚ್ಚರಿಕೆ ನೀಡಿದರು.
Last Updated 14 ಡಿಸೆಂಬರ್ 2025, 15:46 IST
ಮತ ಕಳವು ವಿರುದ್ಧ ’ಕೈ‘ ರಣಕಹಳೆ: ಕಾಂಗ್ರೆಸ್‌ನಿಂದ ಬೃಹತ್‌ ರ್‍ಯಾಲಿ

ಮಾರ್ಚ್‌ ವೇಳೆಗೆ ಏಳು ಉಪಗ್ರಹ ಉಡ್ಡಯನ: ಇಸ್ರೊ ಸಿದ್ಧತೆ

Space Missions India: ಇಸ್ರೊ ಮುಂದಿನ ಮಾರ್ಚ್ ವೇಳೆಗೆ ಎಂಟು ಪ್ರಮುಖ ಉಡಾವಣೆಗಳನ್ನು ಕೈಗೊಳ್ಳಲಿದ್ದು, ಮಾನವರಹಿತ ಗಗನಯಾನದಿಂದ ಕ್ವಾಂಟಮ್‌ ತಂತ್ರಜ್ಞಾನ ಪ್ರದರ್ಶನವರೆಗೆ ವಿವಿಧ ತಂತ್ರಜ್ಞಾನದ ಪ್ರಯೋಗಗಳು ನಡೆಯಲಿವೆ.
Last Updated 14 ಡಿಸೆಂಬರ್ 2025, 15:41 IST
ಮಾರ್ಚ್‌ ವೇಳೆಗೆ ಏಳು ಉಪಗ್ರಹ ಉಡ್ಡಯನ: ಇಸ್ರೊ ಸಿದ್ಧತೆ

ಚಾರಣ ಕೈಗೊಂಡಾಗ ಅಸ್ವಸ್ಥರಾಗಿದ್ದ ನೇಪಾಳದಲ್ಲಿನ ಭಾರತೀಯ ರಾಯಭಾರಿ ಆರೋಗ್ಯ ಸ್ಥಿರ

ಲಲಿತ್‌ಪುರ ಜಿಲ್ಲೆಯ ಚಂಪಾದೇವಿ ಬೆಟ್ಟದಲ್ಲಿ ಚಾರಣ ಕೈಗೊಂಡಾಗ ದಿಢೀರ್‌ ಅಸ್ವಸ್ಥರಾಗಿದ್ದ ನೇಪಾಳದಲ್ಲಿನ ಭಾರತೀಯ ರಾಯಭಾರಿ ನವೀನ್‌ ಶ್ರೀವಾಸ್ತವ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2025, 15:40 IST
ಚಾರಣ ಕೈಗೊಂಡಾಗ ಅಸ್ವಸ್ಥರಾಗಿದ್ದ ನೇಪಾಳದಲ್ಲಿನ ಭಾರತೀಯ ರಾಯಭಾರಿ ಆರೋಗ್ಯ ಸ್ಥಿರ
ADVERTISEMENT

ಜೊಹಾನಸ್‌ಬರ್ಗ್‌ | ನಿರ್ಮಾಣ ಹಂತದ ದೇಗುಲ ಕುಸಿತ: ಭಾರತೀಯನ ಸಾವು

ದಕ್ಷಿಣ ಆಫ್ರಿಕಾದ ಕ್ವಾಜುಲು– ನತಾಲ್ ಪ್ರಾಂತ್ಯದಲ್ಲಿ ನಿರ್ಮಾಣ ಹಂತದ ನಾಲ್ಕು ಅಂತಸ್ತಿನ ಹಿಂದೂ ದೇವಾಲಯ ಕುಸಿದಿದ್ದು, ನಾಲ್ವರು ಮೃತಪಟ್ಟಿದ್ದಾರೆ.
Last Updated 14 ಡಿಸೆಂಬರ್ 2025, 15:37 IST
ಜೊಹಾನಸ್‌ಬರ್ಗ್‌ | ನಿರ್ಮಾಣ ಹಂತದ  ದೇಗುಲ ಕುಸಿತ: ಭಾರತೀಯನ ಸಾವು

ಬಿಹಾರದ ನಿತಿನ್‌ ನಬೀನ್ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ

Nitin Navin Appointed: ಬಿಹಾರದ ಸಚಿವ ನಿತಿನ್ ನಬೀನ್‌ ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ಭಾನುವಾರ ನೇಮಿಸಲಾಗಿದೆ. ನಡ್ಡಾ ಅವರ ಉತ್ತರಾಧಿಕಾರಿ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
Last Updated 14 ಡಿಸೆಂಬರ್ 2025, 15:36 IST
ಬಿಹಾರದ ನಿತಿನ್‌ ನಬೀನ್ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ

ಪ್ರಜಾಪ್ರಭುತ್ವದಲ್ಲಿ ಸಂಸ್ಥೆಗಳ ಮಿತಿ ಅರಿತು ಗೌರವಿಸಬೇಕು: ಕೇರಳ ರಾಜ್ಯಪಾಲ

Governor Statement: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಸಂಸ್ಥೆಗೂ ಮಿತಿಗಳಿರುತ್ತವೆ. ಆರೋಗ್ಯಪೂರ್ಣ ಪ್ರಜಾಪ್ರಭುತ್ವ ಕಾರ್ಯನಿರ್ವಹಣೆಯು ಆ ಮಿತಿಗಳನ್ನು ಅರಿಯುವುದು ಮತ್ತು ಗೌರವಿಸುವುದರ ಮೇಲೆ ಅವಲಂಬಿತವಾಗಿದೆ’ ಎಂದು ಹೇಳಿದರು.
Last Updated 14 ಡಿಸೆಂಬರ್ 2025, 14:43 IST
ಪ್ರಜಾಪ್ರಭುತ್ವದಲ್ಲಿ ಸಂಸ್ಥೆಗಳ ಮಿತಿ ಅರಿತು ಗೌರವಿಸಬೇಕು: ಕೇರಳ ರಾಜ್ಯಪಾಲ
ADVERTISEMENT
ADVERTISEMENT
ADVERTISEMENT