ಸೋಮವಾರ, 8 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ವಿಡಿಯೊ| ಪುರಂದರದಾಸರ ಕೀರ್ತನೆ ಹಾಡಿ ಗಮನಸೆಳೆದ ಬಿಹಾರದ ಯುವ MLA ಮೈಥಿಲಿ ಠಾಕೂರ್

Bihar Young MLA Maithili Thakur: 25 ವರ್ಷದ ಮೈಥಿಲಿ ಠಾಕೂರ್ ದೆಹಲಿಯ ಭಜನಾ ಸಂಧ್ಯ ಕಾರ್ಯಕ್ರಮದಲ್ಲಿ ಪುರಂದರದಾಸರ 'ರಾಮನಾವೆಂಬ ನಾಮವ ನೆನೆದರೆ ಬಯವಿಲ್ಲ ಜಗಕೆ' ಕೀರ್ತನೆಯನ್ನು ಹಾಡಿ ಕನ್ನಡಿಗರ ಮನಗೆದ್ದಿದ್ದಾರೆ.
Last Updated 8 ಡಿಸೆಂಬರ್ 2025, 7:41 IST
ವಿಡಿಯೊ| ಪುರಂದರದಾಸರ ಕೀರ್ತನೆ ಹಾಡಿ ಗಮನಸೆಳೆದ ಬಿಹಾರದ ಯುವ MLA ಮೈಥಿಲಿ ಠಾಕೂರ್

IndiGo | ಸರಿಯಾದ ಸಮಯದಲ್ಲಿ ಸರ್ಕಾರದ ಸೂಕ್ತ ನಿರ್ಧಾರ; ತುರ್ತು ವಿಚಾರಣೆ ಬೇಡ: SC

Supreme Court India: ಇಂಡಿಗೊ ವಿಮಾನಯಾನ ಸಂಸ್ಥೆಯಿಂದ ನೂರಾರು ವಿಮಾನಗಳ ರದ್ದತಿಗೆ ಸಂಬಂಧಿಸಿದಂತೆ ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ಗಮನಿಸಿ ತುರ್ತು ಮಧ್ಯಪ್ರವೇಶ ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
Last Updated 8 ಡಿಸೆಂಬರ್ 2025, 7:11 IST
IndiGo | ಸರಿಯಾದ ಸಮಯದಲ್ಲಿ ಸರ್ಕಾರದ ಸೂಕ್ತ ನಿರ್ಧಾರ; ತುರ್ತು ವಿಚಾರಣೆ ಬೇಡ: SC

ಪೊಲೀಸ್‌ಗೆ ಕಚ್ಚಿದ ಜೆಮಿನಿ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ವಿಡಿಯೊ

ಪೊಲೀಸ್‌ಗೆ ಕಚ್ಚಿದ ಜೆಮಿನಿ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ವಿಡಿಯೊ
Last Updated 8 ಡಿಸೆಂಬರ್ 2025, 6:47 IST
ಪೊಲೀಸ್‌ಗೆ ಕಚ್ಚಿದ ಜೆಮಿನಿ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ವಿಡಿಯೊ

ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ| ಮಲಯಾಳ ನಟ ದಿಲೀಪ್‌ ಖುಲಾಸೆಗೊಳಿಸಿದ ಕೋರ್ಟ್

Kerala High Court: ಬಹುಭಾಷಾ ನಟಿಯೊಬ್ಬರ ಮೇಲೆ 2017ರಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳ ನಟ ದಿಲೀಪ್‌ ಅವರನ್ನು ಕೇರಳ ಹೈಕೋರ್ಟ್‌ ಸೋಮವಾರ ಖುಲಾಸೆಗೊಳಿಸಿದೆ.
Last Updated 8 ಡಿಸೆಂಬರ್ 2025, 6:21 IST
ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ| ಮಲಯಾಳ ನಟ ದಿಲೀಪ್‌ ಖುಲಾಸೆಗೊಳಿಸಿದ ಕೋರ್ಟ್

7ನೇ ದಿನವೂ ಮುಂದುವರಿದ ಇಂಡಿಗೊ ಸಮಸ್ಯೆ: ಬೆಂಗಳೂರಲ್ಲಿ 127 ವಿಮಾನ ರದ್ದು

Flight Cancellations: ಇಂಡಿಗೊ ವಿಮಾನ ಸೇವೆಯಲ್ಲಿ ಸಂಭವಿಸಿದ ಅಡಚಣೆ ಏಳನೇ ದಿನವೂ ಮುಂದುವರಿದಿದ್ದು, ಬೆಂಗಳೂರಿನಲ್ಲಿ ಮಾತ್ರವೇ 127 ವಿಮಾನಗಳು ರದ್ದುಗೊಂಡಿವೆ. ವಿಮಾನ ಸಂಸ್ಥೆ ಡಿಸೆಂಬರ್ 10ರಿಂದ ಸ್ಥಿತಿ ಸಾಮಾನ್ಯವಾಗಲಿದೆ ಎಂದಿದೆ.
Last Updated 8 ಡಿಸೆಂಬರ್ 2025, 4:55 IST
7ನೇ ದಿನವೂ ಮುಂದುವರಿದ ಇಂಡಿಗೊ ಸಮಸ್ಯೆ: ಬೆಂಗಳೂರಲ್ಲಿ 127 ವಿಮಾನ ರದ್ದು

ಬಜರಂಗದಳ ಮೆರವಣಿಗೆ ವೇಳೆ ಕಲ್ಲು ತೂರಾಟ: ಬುಲ್ಡೋಜರ್‌ನೊಂದಿಗೆ ಬಂದ ಕಾರ್ಯಕರ್ತರು

Religious Procession Clash: ಉತ್ತರಾಖಂಡದ ಹರಿದ್ವಾರದ ಜ್ವಾಲಾಪುರದಲ್ಲಿ ನಡೆದ ಬಜರಂಗದಳದ ಶೌರ್ಯ ಯಾತ್ರೆ ವೇಳೆ ಕಲ್ಲು ತೂರಾಟ ನಡೆದಿರುವ ಆರೋಪ ಬಂದಿದ್ದು, ಪೊಲೀಸರು ಸ್ಥಳದಲ್ಲೇ ಹಸ್ತಕ್ಷೇಪ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
Last Updated 8 ಡಿಸೆಂಬರ್ 2025, 2:45 IST
ಬಜರಂಗದಳ ಮೆರವಣಿಗೆ ವೇಳೆ ಕಲ್ಲು ತೂರಾಟ: ಬುಲ್ಡೋಜರ್‌ನೊಂದಿಗೆ ಬಂದ ಕಾರ್ಯಕರ್ತರು

ಗೋವಾ ನೈಟ್‌ಕ್ಲಬ್ ದುರಂತ: ಮೂವರು ಅಧಿಕಾರಿಗಳನ್ನು ವಜಾ ಮಾಡಿದ ಸರ್ಕಾರ

Goa Nightclub Fire: ಪಣಜಿಯಲ್ಲಿ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಮೂರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. 2023ರಲ್ಲಿ ಕಾರ್ಯಾಚರಣೆ ಅನುಮತಿಸಿದ್ದ ಕಾರಣದ ಮೇಲೆ ಕ್ರಮ ಕೈಗೊಳ್ಳಲಾಗಿದೆ.
Last Updated 8 ಡಿಸೆಂಬರ್ 2025, 2:14 IST
ಗೋವಾ ನೈಟ್‌ಕ್ಲಬ್ ದುರಂತ: ಮೂವರು ಅಧಿಕಾರಿಗಳನ್ನು ವಜಾ ಮಾಡಿದ ಸರ್ಕಾರ
ADVERTISEMENT

ಹೈದರಾಬಾದ್‌ ರಸ್ತೆಗೆ, ಟಾಟಾ, ಟ್ರಂಪ್‌ ಹೆಸರು ನಾಮಕರಣ

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ರಾವಿರ‍್ಯಾಲ್‌ದಲ್ಲಿರುವ ನೆಹರೂ ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವಿತ ರೇಡಿಯಲ್‌ ಹೊರವರ್ತುಲ ರಸ್ತೆ (ಆರ್‌ಆರ್‌ಆರ್‌)ಗೆ ಪದ್ಮಭೂಷಣ ರತನ್‌ ಟಾಟಾ ಹೆಸರಿಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.
Last Updated 8 ಡಿಸೆಂಬರ್ 2025, 0:56 IST
ಹೈದರಾಬಾದ್‌ ರಸ್ತೆಗೆ, ಟಾಟಾ, ಟ್ರಂಪ್‌ ಹೆಸರು ನಾಮಕರಣ

ಗೋವಾ ನೈಟ್‌ಕ್ಲಬ್‌ನಲ್ಲಿ ಬೆಂಕಿ: ಬೆಂಗಳೂರಿನ ಥಣಿಸಂದ್ರ ನಿವಾಸಿ ಸಾವು

Nightclub Accident: ಗೋವಾದ 'ಬರ್ಚ್ ಬೈ ರೋಮಿಯೊ ಲೇನ್' ನೈಟ್‌ಕ್ಲಬ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಬೆಂಗಳೂರಿನ ಇಶಾಕ್ ಎಂಬುವರು ಸಾವಿಗೀಡಾಗಿದ್ದಾರೆ. ಉಳಿದ ನಾಲ್ವರು ಸ್ನೇಹಿತರು ಪಾರಾಗಿದ್ದಾರೆ.
Last Updated 7 ಡಿಸೆಂಬರ್ 2025, 23:42 IST
ಗೋವಾ ನೈಟ್‌ಕ್ಲಬ್‌ನಲ್ಲಿ ಬೆಂಕಿ: ಬೆಂಗಳೂರಿನ ಥಣಿಸಂದ್ರ ನಿವಾಸಿ ಸಾವು

ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

Nightclub Explosion: ಉತ್ತರ ಗೋವಾದ ನೈಟ್ ಕ್ಲಬ್‌ವೊಂದರಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 16:30 IST
ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು
ADVERTISEMENT
ADVERTISEMENT
ADVERTISEMENT