ಬುಧವಾರ, 31 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

West Bengal Election| ಒಳನುಸುಳುವಿಕೆ: ಅಮಿತ್‌ ಶಾ vs ಮಮತಾ ಬ್ಯಾನರ್ಜಿ ಜಟಾಪಟಿ

ಪಶ್ಚಿಮ ಬಂಗಾಳ ವಿಧಾನಸಭೆಗೆ ಮುಂದಿನ ಏಪ್ರಿಲ್‌ನಲ್ಲಿ ಚುನಾವಣೆ
Last Updated 31 ಡಿಸೆಂಬರ್ 2025, 0:30 IST
West Bengal Election| ಒಳನುಸುಳುವಿಕೆ: ಅಮಿತ್‌ ಶಾ vs ಮಮತಾ ಬ್ಯಾನರ್ಜಿ ಜಟಾಪಟಿ

ರಾಜ್ಯಸಭೆ: ಹೊಸ ವರ್ಷದಲ್ಲಿ 72 ಸ್ಥಾನಗಳಿಗೆ ಚುನಾವಣೆ; NDA ಬಲ ಹೆಚ್ಚಳ ಸಾಧ್ಯತೆ

Rajya Sabha 2026: ಹೊಸ ವರ್ಷ 2026ರಲ್ಲಿ ರಾಜ್ಯಸಭೆಯ 72 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈಗಿರುವ ಬಲಾಬಲ ಹಾಗೂ ಮೈತ್ರಿಯ ಶಕ್ತಿಯನ್ನು ಅವಲೋಕಸಿದಾಗ ಎನ್‌ಡಿಎ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.
Last Updated 31 ಡಿಸೆಂಬರ್ 2025, 0:30 IST
ರಾಜ್ಯಸಭೆ: ಹೊಸ ವರ್ಷದಲ್ಲಿ 72 ಸ್ಥಾನಗಳಿಗೆ ಚುನಾವಣೆ; NDA ಬಲ ಹೆಚ್ಚಳ ಸಾಧ್ಯತೆ

Student Killing | ಜನಾಂಗೀಯ ನಿಂದನೆ; ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ: ಪೊಲೀಸ್

Angel Chakma: ತ್ರಿಪುರಾ ವಿದ್ಯಾರ್ಥಿ ಏಂಜಲ್‌ ಚಕ್ಮಾ ನಿಧನಕ್ಕೆ ಜನಾಂಗೀಯ ನಿಂದನೆ ಕಾರಣ ಎಂಬುದಕ್ಕೆ ಯಾವುದೇ ಪುರಾವೆಗಳು ಈವರೆಗೆ ಲಭ್ಯವಾಗಿಲ್ಲ ಎಂದು ದೆಹ್ರಾಡೂನ್‌ ಪೊಲೀಸರು ಮಂಗಳವಾರ ತಿಳಿಸಿದರು.
Last Updated 30 ಡಿಸೆಂಬರ್ 2025, 19:42 IST
Student Killing | ಜನಾಂಗೀಯ ನಿಂದನೆ; ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ: ಪೊಲೀಸ್

ಛತ್ತೀಸಗಢ ಮದ್ಯ ಹಗರಣ | ರಾಜಕಾರಣಿಗಳು, ಅಧಿಕಾರಿಗಳಿಂದ ಸಿಂಡಿಕೇಟ್‌ ರಚನೆ: ಇ.ಡಿ

– ಇ.ಡಿ.ಯಿಂದ ಚಾರ್ಜ್‌ಶೀಟ್‌ ಸಲ್ಲಿಕೆ
Last Updated 30 ಡಿಸೆಂಬರ್ 2025, 16:14 IST
ಛತ್ತೀಸಗಢ ಮದ್ಯ ಹಗರಣ | ರಾಜಕಾರಣಿಗಳು, ಅಧಿಕಾರಿಗಳಿಂದ ಸಿಂಡಿಕೇಟ್‌ ರಚನೆ: ಇ.ಡಿ

ಹಲ್ಲೆ ಪ್ರಕರಣ | ಉತ್ತರ ಭಾರತೀಯನೆಂಬ ಕಾರಣಕ್ಕೆ ಹಲ್ಲೆ ಮಾಡಿಲ್ಲ: ತ.ನಾಡು ಪೊಲೀಸ್

Odisha Migrant Worker: ಒಡಿಶಾದ ವಲಸೆ ಕಾರ್ಮಿಕ ಸೂರಜ್‌ ಉತ್ತರ ಭಾರತೀಯ ಎಂಬ ಕಾರಣಕ್ಕಾಗಿ ಕಾನೂನು ಸಂಘರ್ಷಕ್ಕೆ ಒಳಗಾದ ನಾಲ್ವರು ಬಾಲಕರು ಆತನ ಮೇಲೆ ಹಲ್ಲೆ ನಡೆಸಿಲ್ಲ ಎಂದು ಐಜಿಪಿ(ಉತ್ತರ ವಲಯ) ಅಸ್ರಾ ಗರ್ಗ್‌ ಮಂಗಳವಾರ ಹೇಳಿದ್ದಾರೆ.
Last Updated 30 ಡಿಸೆಂಬರ್ 2025, 16:14 IST
ಹಲ್ಲೆ ಪ್ರಕರಣ | ಉತ್ತರ ಭಾರತೀಯನೆಂಬ ಕಾರಣಕ್ಕೆ ಹಲ್ಲೆ ಮಾಡಿಲ್ಲ: ತ.ನಾಡು ಪೊಲೀಸ್

ಅಶ್ಲೀಲ, ಕಾನೂನು ಬಾಹಿರ ಅಂಶ: ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಎಚ್ಚರಿಕೆ

IT Rules Compliance: ಅಶ್ಲೀಲ ಮತ್ತು ಕಾನೂನು ಬಾಹಿರ ಅಂಶಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ನಿರ್ದೇಶನದ ಪಾಲನೆಯಲ್ಲಿ ವಿಫಲವಾದಲ್ಲಿ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ.
Last Updated 30 ಡಿಸೆಂಬರ್ 2025, 16:07 IST
ಅಶ್ಲೀಲ, ಕಾನೂನು ಬಾಹಿರ ಅಂಶ: ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಎಚ್ಚರಿಕೆ

ಬಾಂಗ್ಲಾದೇಶ: ಮಾಜಿ ಪ್ರಧಾನಿ ಖಾಲಿದಾ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿರುವ ಜೈಶಂಕರ್‌

S Jaishankar: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲಿದಾ ಜಿಯಾ (79) ಅವರ ಅಂತ್ಯಕ್ರಿಯೆ ಬುಧವಾರ (ಡಿ.31) ನಡೆಯಲಿದೆ. ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಭಾರತದ ಪ್ರತಿನಿಧಿಯಾಗಿ ಖಾಲಿದಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 30 ಡಿಸೆಂಬರ್ 2025, 16:07 IST
ಬಾಂಗ್ಲಾದೇಶ: ಮಾಜಿ ಪ್ರಧಾನಿ ಖಾಲಿದಾ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿರುವ ಜೈಶಂಕರ್‌
ADVERTISEMENT

ತ್ವರಿತ ತೀರ್ಪು: ಎಸ್‌ಒಪಿ ನಿಗದಿಪಡಿಸಿದ ಸುಪ್ರೀಂ ಕೋರ್ಟ್

Judicial Reform: ವಾದ ಮಂಡನೆ ಮತ್ತು ಲಿಖಿತ ಟಿಪ್ಪಣಿ ಸಲ್ಲಿಕೆಗೆ ವಕೀಲರು ವೇಳಾಪಟ್ಟಿ ನಿಗದಿಪಡಿಸಿ, ಈ ವೇಳಾಪಟ್ಟಿಗೆ ಅವರು ಬದ್ಧರಾಗಿರುವುದಕ್ಕಾಗಿ ಸುಪ್ರೀಂ ಕೋರ್ಟ್ ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ನಿಗದಿಪಡಿಸಿದೆ.
Last Updated 30 ಡಿಸೆಂಬರ್ 2025, 15:57 IST
ತ್ವರಿತ ತೀರ್ಪು: ಎಸ್‌ಒಪಿ ನಿಗದಿಪಡಿಸಿದ ಸುಪ್ರೀಂ ಕೋರ್ಟ್

ಲಖನೌ: 3 ವರ್ಷಗಳಿಂದ ತಂದೆ–ಮಗಳನ್ನು ಕೂಡಿ ಹಾಕಿದ್ದ ಮನೆಕೆಲಸದವರು

ನಿವೃತ್ತ ರೈಲ್ವೆ ಉದ್ಯೋಗಿ ಸಾವು, ಮಗಳು ಅಸ್ವಸ್ಥ
Last Updated 30 ಡಿಸೆಂಬರ್ 2025, 15:39 IST
ಲಖನೌ: 3 ವರ್ಷಗಳಿಂದ ತಂದೆ–ಮಗಳನ್ನು ಕೂಡಿ ಹಾಕಿದ್ದ ಮನೆಕೆಲಸದವರು

‘ಬ್ಯಾಟಲ್‌ ಆಫ್‌ ಗಾಲ್ವಾನ್‌’ ಚಿತ್ರಕ್ಕೆ ಚೀನಾ ಆಕ್ಷೇಪ: ಭಾರತ ಸರ್ಕಾರ ತಿರುಗೇಟು

India China Conflict: 2020ರಲ್ಲಿ ಗಾಲ್ವಾನ್‌ ಕಣಿವೆಯಲ್ಲಿ ಚೀನಾ ಹಾಗೂ ಭಾರತದ ಸೇನಾ ಪಡೆಗಳ ನಡುವೆ ನಡೆದ ಸಂಘರ್ಷದ ಕಥೆ ಆಧರಿಸಿ ನಟ ಸಲ್ಮಾನ್‌ ಖಾನ್‌ ನಟನೆಯ ‘ಬ್ಯಾಟಲ್‌ ಆಫ್‌ ಗಾಲ್ವಾನ್‌’ ಸಿನಿಮಾದ ಕುರಿತು ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.
Last Updated 30 ಡಿಸೆಂಬರ್ 2025, 15:37 IST
‘ಬ್ಯಾಟಲ್‌ ಆಫ್‌ ಗಾಲ್ವಾನ್‌’ ಚಿತ್ರಕ್ಕೆ ಚೀನಾ ಆಕ್ಷೇಪ: ಭಾರತ ಸರ್ಕಾರ ತಿರುಗೇಟು
ADVERTISEMENT
ADVERTISEMENT
ADVERTISEMENT