ಸೋಮವಾರ, 29 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಈಶಾನ್ಯ ಜನರ ಮೇಲಿನ ದ್ವೇಷ ಅಪರಾಧ ಕೊನೆಗೊಳಿಸಿ:ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

Pushkar Singh Dhami Statement: ಜನಾಂಗೀಯ ದಾಳಿಯಿಂದ ಹತ್ಯೆಗೊಳಗಾದ ತ್ರಿಪುರಾದ ವಿದ್ಯಾರ್ಥಿ ಅಂಜೆಲ್ ಛಕ್ಮಾ ತಂದೆಯೊಂದಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮಾತುಕತೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಭರವಸೆ ನೀಡಿದರು.
Last Updated 29 ಡಿಸೆಂಬರ್ 2025, 16:20 IST
ಈಶಾನ್ಯ ಜನರ ಮೇಲಿನ ದ್ವೇಷ ಅಪರಾಧ ಕೊನೆಗೊಳಿಸಿ:ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

ತ್ರಿಪುರಾದ ವಿದ್ಯಾರ್ಥಿ ಹತ್ಯೆ| ದ್ವೇಷಪೂರಿತವಾದ ಭಯಾನಕ ಕೃತ್ಯ: ರಾಹುಲ್ ಗಾಂಧಿ

Rahul Gandhi Statement: ಡೆಹ್ರಾಡೂನ್‌ನಲ್ಲಿ ತ್ರಿಪುರಾದ ವಿದ್ಯಾರ್ಥಿಯೊಬ್ಬರನ್ನು ಹತ್ಯೆ ಮಾಡಿರುವುದು ದ್ವೇಷಪೂರಿತವಾದ ಭಯಾನಕ ಕೃತ್ಯ ಎಂದು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
Last Updated 29 ಡಿಸೆಂಬರ್ 2025, 16:17 IST
ತ್ರಿಪುರಾದ ವಿದ್ಯಾರ್ಥಿ ಹತ್ಯೆ| ದ್ವೇಷಪೂರಿತವಾದ ಭಯಾನಕ ಕೃತ್ಯ: ರಾಹುಲ್ ಗಾಂಧಿ

ಚೆನ್ನೈ: ಒಡಿಶಾದ ವಲಸೆ ಕಾರ್ಮಿಕನ ಮೇಲೆ ಭೀಕರ ಹಲ್ಲೆ; ನಾಲ್ವರ ಬಂಧನ

Odisha Worker Attack: ಒಡಿಶಾದ ವಲಸೆ ಕಾರ್ಮಿಕ 20 ವರ್ಷದ ಸೂರಜ್ ಮೇಲೆ, ಕಾನೂನು ಸಂಘರ್ಷಕ್ಕೆ ಒಳಗಾಗಿರುವ ನಾಲ್ವರು ಬಾಲಕರು ತಿರುವಳ್ಳೂರು ಜಿಲ್ಲೆಯ ತಿರುತ್ತಣಿಯಲ್ಲಿ ಕುಡುಗೋಲಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ.
Last Updated 29 ಡಿಸೆಂಬರ್ 2025, 16:16 IST
ಚೆನ್ನೈ: ಒಡಿಶಾದ ವಲಸೆ ಕಾರ್ಮಿಕನ ಮೇಲೆ ಭೀಕರ ಹಲ್ಲೆ; ನಾಲ್ವರ ಬಂಧನ

‘ರಚನಾತ್ಮಕ ಕಾಂಗ್ರೆಸ್‌’ಗೆ ಪೂರ್ವ ದೆಹಲಿಯ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅಧ್ಯಕ್ಷ

Congress Outreach Cell: ಕಾಂಗ್ರೆಸ್ ಪಕ್ಷವು ಕಾರ್ಯಕರ್ತರು ಮತ್ತು ಚಿಂತಕರೊಂದಿಗೆ ತನ್ನ ಸಂಪರ್ಕ ಹೆಚ್ಚಿಸಿಕೊಳ್ಳಲು ಆರಂಭಿಸಿರುವ ‘ಔಟ್‌ರೀಚ್ ಸೆಲ್’ ಘಟಕಕ್ಕೆ ‘ರಚನಾತ್ಮಕ ಕಾಂಗ್ರೆಸ್ ಎಂದು ಮರುನಾಮಕರಣ ಮಾಡಿದ್ದು, ಪೂರ್ವ ದೆಹಲಿಯ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ
Last Updated 29 ಡಿಸೆಂಬರ್ 2025, 16:12 IST
‘ರಚನಾತ್ಮಕ ಕಾಂಗ್ರೆಸ್‌’ಗೆ ಪೂರ್ವ ದೆಹಲಿಯ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅಧ್ಯಕ್ಷ

ಪಶ್ಚಿಮಬಂಗಾಳ| ಎಸ್ಐಆರ್‌ಗೆ ವಿರೋಧ: ಚುನಾವಣಾ ಆಯೋಗದ ವಿಶೇಷ ವೀಕ್ಷಕನಿಗೆ ಘೇರಾವ್

Voter List Revision Protest: ಪಶ್ಚಿಮಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ವಿರೋಧ ಮುಂದುವರಿದಿದ್ದು, ಶಿರಾಕೋಲ್ ಪ್ರೌಢಶಾಲೆಯಲ್ಲಿರುವ ಎಸ್‌ಐಆರ್ ಕೇಂದ್ರಕ್ಕೆ ಭೇಟಿ ನೀಡಿದ್ದ ಚುನಾವಣಾ ಆಯೋಗದ ವಿಶೇಷ ವೀಕ್ಷಕ ಸಿ. ಮುರುಗನ್ ಅವರಿಗೆ ಸ್ಥಳೀಯರು ಘೇರಾವ್ ಹಾಕಿದ್ದಾರೆ.
Last Updated 29 ಡಿಸೆಂಬರ್ 2025, 16:09 IST
ಪಶ್ಚಿಮಬಂಗಾಳ| ಎಸ್ಐಆರ್‌ಗೆ ವಿರೋಧ: ಚುನಾವಣಾ ಆಯೋಗದ ವಿಶೇಷ ವೀಕ್ಷಕನಿಗೆ ಘೇರಾವ್

ಪುಣೆ ನಗರ ಪಾಲಿಕೆ ಚುನಾವಣೆ: ಎನ್‌ಸಿಪಿ ಬಣಗಳ ಮಧ್ಯೆ ಮೈತ್ರಿ

NCP Alliance: ಪುಣೆ ನಗರ ಪಾಲಿಕೆ ಚುನಾವಣೆಗಾಗಿ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಮತ್ತು ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಸೋಮವಾರ ಮೈತ್ರಿ ಮಾಡಿಕೊಂಡಿವೆ.
Last Updated 29 ಡಿಸೆಂಬರ್ 2025, 16:06 IST
ಪುಣೆ ನಗರ ಪಾಲಿಕೆ ಚುನಾವಣೆ: ಎನ್‌ಸಿಪಿ ಬಣಗಳ ಮಧ್ಯೆ ಮೈತ್ರಿ

ಡಿಜಿಟಲ್‌ ಅರೆಸ್ಟ್: ಡಿ.ವೈ.ಚಂದ್ರಚೂಡ್‌ ಸೋಗಿನಲ್ಲಿ ಮಹಿಳೆಗೆ ₹3.71 ಕೋಟಿ ವಂಚನೆ

Cyber Fraud Case: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಸೋಗಿನಲ್ಲಿ ವಂಚಕರು ಮಹಿಳೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ, ಅವರಿಂದ ಕೋಟ್ಯಂತರ ರೂಪಾಯಿ ಹಣ ದೋಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
Last Updated 29 ಡಿಸೆಂಬರ್ 2025, 16:00 IST
ಡಿಜಿಟಲ್‌ ಅರೆಸ್ಟ್: ಡಿ.ವೈ.ಚಂದ್ರಚೂಡ್‌ ಸೋಗಿನಲ್ಲಿ  ಮಹಿಳೆಗೆ ₹3.71 ಕೋಟಿ ವಂಚನೆ
ADVERTISEMENT

ಗುಜರಾತ್‌ನಿಂದ ಮಸ್ಕತ್‌ನತ್ತ ಎಂಜಿನ್‌ ರಹಿತ ಐಎನ್‌ಎಸ್‌ ಕೌಂಡಿನ್ಯ ಚೊಚ್ಚಲ ಯಾನ

ಅಜಂತಾ ಗುಹೆಗಳ ವರ್ಣರಂಜಿತ ಕಲಾಕೃತಿಗಳ ರಂಗು
Last Updated 29 ಡಿಸೆಂಬರ್ 2025, 15:54 IST
ಗುಜರಾತ್‌ನಿಂದ ಮಸ್ಕತ್‌ನತ್ತ ಎಂಜಿನ್‌ ರಹಿತ ಐಎನ್‌ಎಸ್‌ ಕೌಂಡಿನ್ಯ ಚೊಚ್ಚಲ ಯಾನ

ಉನ್ನಾವೊ ಅತ್ಯಾಚಾರ ಪ್ರಕರಣ: ಸೆಂಗರ್ ಪುತ್ರಿಯರಿಂದ ಭಾವನಾತ್ಮಕ ಪೋಸ್ಟ್

Supreme Court Stay: ಕುಲದೀಪ್ ಸಿಂಗ್ ಸೆಂಗರ್ ಅವರಿಗೆ ವಿಧಿಸಿದ್ದ ಶಿಕ್ಷೆ ಅಮಾನತುಗೊಳಿಸಿ ದೆಹಲಿ ಹೈಕೋರ್ಟ್ ಹೊರಡಿಸಿರುವ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ ಬೆನ್ನಲ್ಲೇ, ಸೆಂಗರ್ ಪುತ್ರಿಯರು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
Last Updated 29 ಡಿಸೆಂಬರ್ 2025, 15:49 IST
ಉನ್ನಾವೊ ಅತ್ಯಾಚಾರ ಪ್ರಕರಣ: ಸೆಂಗರ್ ಪುತ್ರಿಯರಿಂದ ಭಾವನಾತ್ಮಕ ಪೋಸ್ಟ್

₹79 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಅನುಮೋದನೆ

Defence Acquisition Council: ಭಾರತದ ಮೂರು ಪಡೆಗಳ ಯುದ್ಧ ಸಾಮರ್ಥ್ಯ ಹೆಚ್ಚಿಸಲು ₹79 ಸಾವಿರ ಕೋಟಿ ಮೌಲ್ಯದ ಮಿಲಿಟರಿ ಹಾರ್ಡ್‌ವೇರ್ ಉಪಕರಣಗಳನ್ನು ಖರೀದಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿ ಸೋಮವಾರ ಅನುಮೋದನೆ ನೀಡಿದೆ.
Last Updated 29 ಡಿಸೆಂಬರ್ 2025, 15:46 IST
₹79 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಅನುಮೋದನೆ
ADVERTISEMENT
ADVERTISEMENT
ADVERTISEMENT