ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಲಖನೌ: 3 ವರ್ಷಗಳಿಂದ ತಂದೆ–ಮಗಳನ್ನು ಕೂಡಿ ಹಾಕಿದ್ದ ಮನೆಕೆಲಸದವರು

ನಿವೃತ್ತ ರೈಲ್ವೆ ಉದ್ಯೋಗಿ ಸಾವು, ಮಗಳು ಅಸ್ವಸ್ಥ
Last Updated 30 ಡಿಸೆಂಬರ್ 2025, 15:39 IST
ಲಖನೌ: 3 ವರ್ಷಗಳಿಂದ ತಂದೆ–ಮಗಳನ್ನು ಕೂಡಿ ಹಾಕಿದ್ದ ಮನೆಕೆಲಸದವರು

‘ಬ್ಯಾಟಲ್‌ ಆಫ್‌ ಗಾಲ್ವಾನ್‌’ ಚಿತ್ರಕ್ಕೆ ಚೀನಾ ಆಕ್ಷೇಪ: ಭಾರತ ಸರ್ಕಾರ ತಿರುಗೇಟು

India China Conflict: 2020ರಲ್ಲಿ ಗಾಲ್ವಾನ್‌ ಕಣಿವೆಯಲ್ಲಿ ಚೀನಾ ಹಾಗೂ ಭಾರತದ ಸೇನಾ ಪಡೆಗಳ ನಡುವೆ ನಡೆದ ಸಂಘರ್ಷದ ಕಥೆ ಆಧರಿಸಿ ನಟ ಸಲ್ಮಾನ್‌ ಖಾನ್‌ ನಟನೆಯ ‘ಬ್ಯಾಟಲ್‌ ಆಫ್‌ ಗಾಲ್ವಾನ್‌’ ಸಿನಿಮಾದ ಕುರಿತು ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.
Last Updated 30 ಡಿಸೆಂಬರ್ 2025, 15:37 IST
‘ಬ್ಯಾಟಲ್‌ ಆಫ್‌ ಗಾಲ್ವಾನ್‌’ ಚಿತ್ರಕ್ಕೆ ಚೀನಾ ಆಕ್ಷೇಪ: ಭಾರತ ಸರ್ಕಾರ ತಿರುಗೇಟು

ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ: ಪೈಲಟ್‌ ಬಂಧನ

Pilot Arrested: ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾದ ಪ್ರಕರಣದಲ್ಲಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಪೈಲಟ್‌ವೊಬ್ಬರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದು, ಬಳಿಕ ಅವರು ಜಾಮೀನನ್ನೂ ಪಡೆದುಕೊಂಡಿದ್ದಾರೆ.
Last Updated 30 ಡಿಸೆಂಬರ್ 2025, 15:30 IST
ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ: ಪೈಲಟ್‌ ಬಂಧನ

ಜಿ ರಾಮ್‌ ಜಿ ವಿರುದ್ಧ ನಿರ್ಣಯ ಮಂಡಿಸಿದ ಎಎಪಿ ಸರ್ಕಾರ

ಪಂಜಾಬ್‌: ಕಾಯ್ದೆ ವಾಪಸ್‌ ಪಡೆಯಲು ಆಗ್ರಹ
Last Updated 30 ಡಿಸೆಂಬರ್ 2025, 15:28 IST
ಜಿ ರಾಮ್‌ ಜಿ ವಿರುದ್ಧ ನಿರ್ಣಯ ಮಂಡಿಸಿದ ಎಎಪಿ ಸರ್ಕಾರ

SIR | ಎ.ಐ ಬಳಸಿ ಎಸ್‌ಐಆರ್‌ ಹಗರಣ: ಮಮತಾ ಆರೋಪ

ಇಂದು ಸಿಇಸಿ ಭೇಟಿಯಾಗಲಿರುವ ಟಿಎಂಸಿ ನಿಯೋಗ
Last Updated 30 ಡಿಸೆಂಬರ್ 2025, 15:20 IST
SIR | ಎ.ಐ ಬಳಸಿ ಎಸ್‌ಐಆರ್‌ ಹಗರಣ: ಮಮತಾ ಆರೋಪ

Student Killing | ಜನಾಂಗೀಯ ನಿಂದನೆ; ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ: ಪೊಲೀಸ್

Angel Chakma: ತ್ರಿಪುರಾ ವಿದ್ಯಾರ್ಥಿ ಏಂಜಲ್‌ ಚಕ್ಮಾ ನಿಧನಕ್ಕೆ ಜನಾಂಗೀಯ ನಿಂದನೆ ಕಾರಣ ಎಂಬುದಕ್ಕೆ ಯಾವುದೇ ಪುರಾವೆಗಳು ಈವರೆಗೆ ಲಭ್ಯವಾಗಿಲ್ಲ ಎಂದು ದೆಹ್ರಾಡೂನ್‌ ಪೊಲೀಸರು ಮಂಗಳವಾರ ತಿಳಿಸಿದರು.
Last Updated 30 ಡಿಸೆಂಬರ್ 2025, 14:26 IST
Student Killing | ಜನಾಂಗೀಯ ನಿಂದನೆ; ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ: ಪೊಲೀಸ್

RailOne ಆ್ಯಪ್‌ನಲ್ಲಿ ಟಿಕೆಟ್‌ ಖರೀದಿಸಿದರೆ ಶೇ 3ರಷ್ಟು ರಿಯಾಯಿತಿ

Railway Discount: ‘ರೈಲ್‌ಒನ್‌’ ಅ‍ಪ್ಲಿಕೇಷನ್‌ ಮೂಲಕ ಕಾಯ್ದಿರಿಸದ ಟಿಕೆಟ್‌ ಖರೀದಿಸುವ ಪ್ರಯಾಣಿಕರಿಗೆ ಒಟ್ಟು ಮೊತ್ತದಲ್ಲಿ ಶೇ 3ರಷ್ಟು ರಿಯಾಯಿತಿ ಕೊಡುಗೆಯನ್ನು ರೈಲ್ವೆ ಸಚಿವಾಲಯ ಪ್ರಕಟಿಸಿದೆ.
Last Updated 30 ಡಿಸೆಂಬರ್ 2025, 14:18 IST
RailOne ಆ್ಯಪ್‌ನಲ್ಲಿ ಟಿಕೆಟ್‌ ಖರೀದಿಸಿದರೆ ಶೇ 3ರಷ್ಟು ರಿಯಾಯಿತಿ
ADVERTISEMENT

ನುಸುಳುಕೋರರು ಎಂದು ಭಾವಿಸಿ ಬಂಗಾಳ ವಲಸೆ ಕಾರ್ಮಿಕರ ಮೇಲೆ ದಾಳಿ: ಪ್ರಧಾನಿಗೆ ಪತ್ರ

Adhir Ranjan Chowdhury: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೇ ಇಂಥ ಪ್ರಕರಣಗಳು ನಡೆಯುತ್ತಿವೆ’ ಎಂದು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಿ ಪತ್ರ ನೀಡಿದರು.
Last Updated 30 ಡಿಸೆಂಬರ್ 2025, 14:13 IST
ನುಸುಳುಕೋರರು ಎಂದು ಭಾವಿಸಿ ಬಂಗಾಳ ವಲಸೆ ಕಾರ್ಮಿಕರ ಮೇಲೆ ದಾಳಿ: ಪ್ರಧಾನಿಗೆ ಪತ್ರ

ಒಡಿಶಾ: ಹೆಚ್ಚುವರಿ ತಹಶೀಲ್ದಾರ್‌ ಬಳಿ ₹75 ಲಕ್ಷ ನಗದು, ಆಸ್ತಿ ಪತ್ತೆ

Anti Corruption Raid: ‘ಭುವನೇಶ್ವರದಲ್ಲಿ 2–3 ಅಂತಸ್ತಿನ ಕಟ್ಟಡಗಳು, ಒಂದು ಫ್ಲಾಟ್‌, ಖುರ್ದಾದಲ್ಲಿ ಎರಡು ಅಂತಸ್ತಿನ ಕಟ್ಟಡ, ₹75 ಲಕ್ಷ ನಗದು, 100 ಗ್ರಾಂ ಚಿನ್ನ ಮತ್ತು ಒಂದು ಕಾರು ಪತ್ತೆಯಾಗಿವೆ’ ಎಂದು ವಿಚಕ್ಷಣ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2025, 14:07 IST
ಒಡಿಶಾ: ಹೆಚ್ಚುವರಿ ತಹಶೀಲ್ದಾರ್‌ ಬಳಿ ₹75 ಲಕ್ಷ ನಗದು, ಆಸ್ತಿ ಪತ್ತೆ

ಬಿಹಾರ: ಸಹಾಯಕ ಪ್ರಾಧ್ಯಾಪಕರಾಗಿ ಸಚಿವ ಅಶೋಕ್‌ ಚೌಧರಿ ನೇಮಕಕ್ಕೆ ತಡೆ

Assistant Professor Recruitment: ಬಿಹಾರದ ಹಿರಿಯ ಸಚಿವ ಅಶೋಕ್‌ ಚೌಧರಿ ಅವರನ್ನು ಸಹಾಯಕ ಪ್ರಾಧ್ಯಾಪಕರಾಗಿ ನೇಮಿಸುವ ಪ್ರಕ್ರಿಯೆಗೆ ಅಲ್ಲಿನ ಶಿಕ್ಷಣ ಇಲಾಖೆ ತಡೆ ನೀಡಿದೆ.
Last Updated 30 ಡಿಸೆಂಬರ್ 2025, 13:24 IST
ಬಿಹಾರ: ಸಹಾಯಕ ಪ್ರಾಧ್ಯಾಪಕರಾಗಿ ಸಚಿವ ಅಶೋಕ್‌ ಚೌಧರಿ ನೇಮಕಕ್ಕೆ ತಡೆ
ADVERTISEMENT
ADVERTISEMENT
ADVERTISEMENT