ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಮಹಾರಾಷ್ಟ್ರ: ಸ್ಥಳೀಯ ಚುನಾವಣೆಯಲ್ಲಿ 4,422 ಸ್ಥಾನಗಳಲ್ಲಿ ಗೆದ್ದ ‘ಮಹಾಯುತಿ’ 

Mahayuti Victory: ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಜರುಗಿದ ಮುನ್ಸಿಪಲ್ ಕೌನ್ಸಿಲ್ ಹಾಗೂ ನಗರ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯು ಭರ್ಜರಿ ಗೆಲುವು ಸಾಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2025, 16:20 IST
ಮಹಾರಾಷ್ಟ್ರ: ಸ್ಥಳೀಯ ಚುನಾವಣೆಯಲ್ಲಿ 4,422 ಸ್ಥಾನಗಳಲ್ಲಿ ಗೆದ್ದ ‘ಮಹಾಯುತಿ’ 

ಮೊಹಮ್ಮದ್ ಅಖ್ಲಾಕ್ ಹತ್ಯೆ ಪ್ರಕರಣ: ಸರ್ಕಾರದ ಅರ್ಜಿ ವಜಾ

Noida court ದಾದ್ರಿಯಲ್ಲಿ 2015ರಲ್ಲಿ ನಡೆದ ಮೊಹಮ್ಮದ್ ಅಖ್ಲಾಕ್ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಕೋರಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸೂರಜ್‌ಪುರದ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
Last Updated 23 ಡಿಸೆಂಬರ್ 2025, 16:17 IST
ಮೊಹಮ್ಮದ್ ಅಖ್ಲಾಕ್ ಹತ್ಯೆ ಪ್ರಕರಣ: ಸರ್ಕಾರದ ಅರ್ಜಿ ವಜಾ

ವಲಸಿಗರು ಶೇ 10ರಷ್ಟು ಹೆಚ್ಚಾದರೆ ಬಾಂಗ್ಲಾದ ಭಾಗವಾಗಲಿದೆ ಅಸ್ಸಾಂ: ಸಿಎಂ ಹಿಮಂತ

assam ‘ವಲಸಿಗರು ಶೇ 10ರಷ್ಟು ಹೆಚ್ಚಾದರೆ ಅಸ್ಸಾಂ ಬಾಂಗ್ಲಾ ದೇಶದ ಭಾಗವಾಗಲಿದೆ’ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2025, 16:15 IST
ವಲಸಿಗರು ಶೇ 10ರಷ್ಟು ಹೆಚ್ಚಾದರೆ ಬಾಂಗ್ಲಾದ ಭಾಗವಾಗಲಿದೆ ಅಸ್ಸಾಂ: ಸಿಎಂ ಹಿಮಂತ

ಜೀವಿತಾವಧಿವರೆಗೆ ಜೀವಾವಧಿ ಶಿಕ್ಷೆ ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್‌

Trial court can't impose imprisonment ವಿಚಾರಣಾ ನ್ಯಾಯಾಲಯವು ಒಬ್ಬ ವ್ಯಕ್ತಿಯ ಸ್ವಾಭಾವಿಕ ಜೀವಿತಾವಧಿವರೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
Last Updated 23 ಡಿಸೆಂಬರ್ 2025, 16:14 IST
ಜೀವಿತಾವಧಿವರೆಗೆ ಜೀವಾವಧಿ ಶಿಕ್ಷೆ ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್‌

ಉನ್ನಾವೊ ಅತ್ಯಾಚಾರ ಕೇಸ್: ಕುಲದೀಪ್‌ ಸೆಂಗರ್ ಜೀವಾವಧಿ ಶಿಕ್ಷೆ ಅಮಾನತು, ಜಾಮೀನು

Kuldeep Sengar ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್‌ ಸೆಂಗರ್‌ ಅನುಭವಿಸುತ್ತಿರುವ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ಅಮಾನತುಗೊಳಿಸಿದೆ.
Last Updated 23 ಡಿಸೆಂಬರ್ 2025, 16:12 IST
ಉನ್ನಾವೊ ಅತ್ಯಾಚಾರ ಕೇಸ್: ಕುಲದೀಪ್‌ ಸೆಂಗರ್ ಜೀವಾವಧಿ ಶಿಕ್ಷೆ ಅಮಾನತು, ಜಾಮೀನು

ಅಯೋಧ್ಯೆಗೆ ₹2.5 ಕೋಟಿ ಮೌಲ್ಯದ ರಾಮನ ಕಲಾಕೃತಿ ನೀಡಿದ ಬೆಂಗಳೂರು ಮೂಲದ ಮಹಿಳೆ

Bengaluru Woman Donation: ಚಿನ್ನದ ಕುಸುರಿ, ಅಮೂಲ್ಯ ರತ್ನ ಹಾಗೂ ಹರಳುಗಳನ್ನು ಬಳಸಿ ತಯಾರಿಸಿದ 800 ಕೆ.ಜಿ ತೂಕದ, ₹2.5 ಕೋಟಿ ಬೆಲೆ ಬಾಳುವ ತಂಜಾವೂರು ಶೈಲಿಯಲ್ಲಿರುವ ಶ್ರೀರಾಮನ ಕಲಾಕೃತಿಯನ್ನು ಅಂಚೆ ಇಲಾಖೆ ಬೆಂಗಳೂರಿನಿಂದ ಅಯೋಧ್ಯೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
Last Updated 23 ಡಿಸೆಂಬರ್ 2025, 15:48 IST
ಅಯೋಧ್ಯೆಗೆ ₹2.5 ಕೋಟಿ ಮೌಲ್ಯದ ರಾಮನ ಕಲಾಕೃತಿ ನೀಡಿದ ಬೆಂಗಳೂರು ಮೂಲದ ಮಹಿಳೆ

ಶಬರಿಮಲೆ: ಸ್ವರ್ಣವಸ್ತ್ರ ಮೆರವಣಿಗೆ ಆರಂಭ

Sabarimala ಶಬರಿಮಲೆಯಲ್ಲಿ ನಡೆಯಲಿರುವ ಮಂಡಲಪೂಜೆಯಲ್ಲಿ ಅಯ್ಯಪ್ಪ ಸ್ವಾಮಿಗೆ ಅಲಂಕರಿಸುವ ಸ್ವರ್ಣವಸ್ತ್ರದ ಮೆರವಣಿಗೆಯು ಇಲ್ಲಿನ ಅರನ್ಮುಳದ ಶ್ರೀ ಪಾರ್ಥಸಾರಥಿ ದೇಗುಲದಿಂದ ಮಂಗಳವಾರ ಆರಂಭವಾಗಿದೆ.
Last Updated 23 ಡಿಸೆಂಬರ್ 2025, 14:50 IST
ಶಬರಿಮಲೆ: ಸ್ವರ್ಣವಸ್ತ್ರ ಮೆರವಣಿಗೆ ಆರಂಭ
ADVERTISEMENT

ರಾಹುಲ್‌ ಗಾಂಧಿ ಮೇಲೆ ಅವರ ಪಕ್ಷದವರಿಗೇ ನಂಬಿಕೆ ಇಲ್ಲ: ಬಿಜೆಪಿ ಲೇವಡಿ

Rahul Gandhi ‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಮ್ಮ ಸಹೋದ್ಯೋಗಿಗಳು, ಸ್ವಪಕ್ಷೀಯರು ಹಾಗೂ ಕುಟುಂಬಸ್ಥರ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಇದೇ ಹತಾಶೆಯಿಂದಲೇ ಅವರು ವಿದೇಶಿ ನೆಲದಲ್ಲಿ ನಿಂತು ಭಾರತದ ವಿರುದ್ಧ ಮಾತನಾಡುತ್ತಾ, ಅಪಪ್ರಚಾರಕ್ಕೆ ಬಿಜೆಪಿ ಕಿಡಿ
Last Updated 23 ಡಿಸೆಂಬರ್ 2025, 14:49 IST
ರಾಹುಲ್‌ ಗಾಂಧಿ ಮೇಲೆ ಅವರ ಪಕ್ಷದವರಿಗೇ ನಂಬಿಕೆ ಇಲ್ಲ: ಬಿಜೆಪಿ ಲೇವಡಿ

ನೀವು ದೇಶಕ್ಕೆ ಯಾವಾಗ ಬರುತ್ತೀರಿ:ವಿಜಯ್ ಮಲ್ಯರನ್ನು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

Bombay High Court: ಬಾಂಬೆ ಹೈಕೋರ್ಟ್, ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ ವಿರೋಧಿಸಿದ ವಿಜಯ್ ಮಲ್ಯ ಅರ್ಜಿ ವಿಚಾರಣೆ ಮಾಡಲು, ಅವರು ಭಾರತಕ್ಕೆ ಮರಳಬೇಕೆಂದು ಸ್ಪಷ್ಟಪಡಿಸಿದೆ.
Last Updated 23 ಡಿಸೆಂಬರ್ 2025, 14:47 IST
ನೀವು ದೇಶಕ್ಕೆ ಯಾವಾಗ ಬರುತ್ತೀರಿ:ವಿಜಯ್ ಮಲ್ಯರನ್ನು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

ಸಾಲಿಸಿಟರ್ ಜನರಲ್ ಆಗಿ ಹಿರಿಯ ವಕೀಲ ಡಿ.ಪಿ.ಸಿಂಗ್, ರವೀಂದರ್ ಕುಮಾರ್ ನೇಮಕ

Solicitor Generals: ಕೇಂದ್ರ ಸರ್ಕಾರವು ಹಿರಿಯ ವಕೀಲರಾದ ದೇವಿಂದರ್ ಪಾಲ್ ಸಿಂಗ್ ಮತ್ತು ಕೆ. ರವೀಂದರ್ ಕುಮಾರ್ ಅವರನ್ನು ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕ ಮಾಡಿದೆ.
Last Updated 23 ಡಿಸೆಂಬರ್ 2025, 14:47 IST
ಸಾಲಿಸಿಟರ್ ಜನರಲ್ ಆಗಿ ಹಿರಿಯ ವಕೀಲ ಡಿ.ಪಿ.ಸಿಂಗ್, ರವೀಂದರ್ ಕುಮಾರ್ ನೇಮಕ
ADVERTISEMENT
ADVERTISEMENT
ADVERTISEMENT