ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

2027ರ ಜನಗಣತಿಗೆ ₹ 11,718 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಅಸ್ತು

Digital Census India: ನವದೆಹಲಿಯಲ್ಲಿ ಪ್ರಧಾನಮಂತ್ರಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 2027ರ ಡಿಜಿಟಲ್‌ ಜನಗಣತಿಗೆ ₹ 11,718 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್‌ ಹೇಳಿದರು.
Last Updated 12 ಡಿಸೆಂಬರ್ 2025, 17:32 IST
2027ರ ಜನಗಣತಿಗೆ ₹ 11,718 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಅಸ್ತು

ತಮಿಳುನಾಡು: ಆಡಳಿತಾರೂಢ ಪಕ್ಷದ ಬೆದರಿಕೆ ಯತ್ನ; ನಿವೃತ್ತ ನ್ಯಾಯಮೂರ್ತಿಗಳ ಖಂಡನೆ

ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿ ವಾಗ್ದಂಡನೆಗೆ ಕೋರಿಕೆ
Last Updated 12 ಡಿಸೆಂಬರ್ 2025, 16:08 IST
ತಮಿಳುನಾಡು: ಆಡಳಿತಾರೂಢ ಪಕ್ಷದ ಬೆದರಿಕೆ ಯತ್ನ; ನಿವೃತ್ತ ನ್ಯಾಯಮೂರ್ತಿಗಳ ಖಂಡನೆ

‘ಮನರೇಗಾ’ ಇನ್ನು ಪೂಜ್ಯ ಬಾಪು ಗ್ರಾಮೀಣ ರೋಜಗಾರ್‌ ಯೋಜನೆ!

ಕೇಂದ್ರ ಸಚಿವ ಸಂಪುಟವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು (ಮನರೇಗಾ) ‘ಪೂಜ್ಯ ಬಾಪು ಗ್ರಾಮೀಣ ರೋಜಗಾರ್‌ ಯೋಜನೆ’ (ಪಿಬಿಜಿಆರ್‌ವೈ) ಎಂದು ಮರು ನಾಮಕರಣ ಮಾಡಲು ಶುಕ್ರವಾರ ಅನುಮೋದನೆ ನೀಡಿದೆ.
Last Updated 12 ಡಿಸೆಂಬರ್ 2025, 16:06 IST
‘ಮನರೇಗಾ’ ಇನ್ನು ಪೂಜ್ಯ ಬಾಪು ಗ್ರಾಮೀಣ ರೋಜಗಾರ್‌ ಯೋಜನೆ!

ಭಾರತಕ್ಕೆ ಬರುವ ಚೀನಾ ವೃತ್ತಿಪರರಿಗೆ ಸುಲಭದಲ್ಲಿ ವೀಸಾ

ಅಲ್ಪಾವಧಿಗೆ ಭಾರತಕ್ಕೆ ಭೇಟಿ ನೀಡುವ ಚೀನಾ ವೃತ್ತಿಪರರಿಗೆ ಕ್ಷಿಪ್ರವಾಗಿ ಬ್ಯುಸಿನೆಸ್‌ ವೀಸಾ ನೀಡುವ ಉದ್ದೇಶದಿಂದ ಭಾರತ ನಿಯಮಾವಳಿಗಳಲ್ಲಿ ಬದಲಾವಣೆ ತಂದಿದೆ.
Last Updated 12 ಡಿಸೆಂಬರ್ 2025, 16:04 IST
ಭಾರತಕ್ಕೆ ಬರುವ ಚೀನಾ ವೃತ್ತಿಪರರಿಗೆ ಸುಲಭದಲ್ಲಿ ವೀಸಾ

IndiGo Crisis: ಡಿಜಿಸಿಐನ ನಾಲ್ವರು ಅಧಿಕಾರಿಗಳು ವಜಾ

Flight Operations Disruption: ಇಂಡಿಗೊ ವಿಮಾನ ಕಾರ್ಯಾಚರಣೆಯ ವ್ಯತ್ಯಯ ಪ್ರಕರಣಕ್ಕೆ ಸಂಬಂಧಿಸಿ ಡಿಜಿಸಿಎ ನಾಲ್ವರು ವಿಮಾನ ನಿರ್ವಹಣಾ ಇನ್‌ಸ್ಪೆಕ್ಟರ್‌ಗಳನ್ನು ಅಮಾನತುಗೊಳಿಸಿದ್ದು, ಪ್ರಯಾಣಿಕರಿಗೆ ಭಾರಿ ತೊಂದರೆ ಉಂಟಾಗಿದೆ.
Last Updated 12 ಡಿಸೆಂಬರ್ 2025, 16:02 IST
IndiGo Crisis: ಡಿಜಿಸಿಐನ ನಾಲ್ವರು ಅಧಿಕಾರಿಗಳು ವಜಾ

ಸೈಬರ್ ಕ್ರೈಂ ಪ್ರಕರಣಗಳ ನಿರ್ವಹಣೆಗೆ SOP ಸಿದ್ಧ: ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರ

Cyber Fraud SOP: ಆನ್‌ಲೈನ್ ಹಣಕಾಸು ವಂಚನೆ ಪ್ರಕರಣಗಳಲ್ಲಿ ಖಾತೆ ಫ್ರೀಜಿಂಗ್ ಮತ್ತು ಹಣ ಮರುಜಮಾ ಮಾಡುವ ಕುರಿತು ನಿಯಂತ್ರಿತ ಕಾರ್ಯವಿಧಾನ ರೂಪಿಸಿದ್ದು ಕರಡು ಎಸ್ ಒಪಿ ಸ್ಟೇಕ್ ಹೋಲ್ಡರ್‌ಗಳಿಗೆ ಹಂಚಲಾಗಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ
Last Updated 12 ಡಿಸೆಂಬರ್ 2025, 15:59 IST
ಸೈಬರ್ ಕ್ರೈಂ ಪ್ರಕರಣಗಳ ನಿರ್ವಹಣೆಗೆ SOP ಸಿದ್ಧ: ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರ

ಉನ್ನತ ಶಿಕ್ಷಣ ನಿಯಂತ್ರಣ: ಏಕೀಕೃತ ವ್ಯವಸ್ಥೆಗೆ ಸಂಪುಟ ಒಪ್ಪಿಗೆ

ಉನ್ನತ ಶಿಕ್ಷಣ ಕ್ಷೇತ್ರವನ್ನು ನಿಯಂತ್ರಿಸಲು ಈಗಿರುವ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ಎಐಸಿಟಿಇಯನ್ನು ಬದಲಾಯಿಸಿ ಏಕೀಕೃತ ವ್ಯವಸ್ಥೆಯನ್ನು ರೂಪಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ.
Last Updated 12 ಡಿಸೆಂಬರ್ 2025, 15:58 IST
ಉನ್ನತ ಶಿಕ್ಷಣ ನಿಯಂತ್ರಣ: ಏಕೀಕೃತ ವ್ಯವಸ್ಥೆಗೆ ಸಂಪುಟ ಒಪ್ಪಿಗೆ
ADVERTISEMENT

ನೈಟ್‌ಕ್ಲಬ್‌ | ಗೊತ್ತಿಲ್ಲದಂತೆ ಭೂಪರಿವರ್ತನೆ: ಜಮೀನಿನ ಮೂಲ ಮಾಲೀಕ ಆರೋಪ

‘ಉಪ್ಪು ತಯಾರಿಕೆಯ ಪರಿಧಿಯಲ್ಲಿದ್ದ ನನ್ನ ಜಮೀನಿನ ಒಂದು ಭಾಗವನ್ನು ನನಗೆ ಗೊತ್ತಿಲ್ಲದಂತೆ ವಸತಿ ವಲಯಕ್ಕೆ ಭೂಪರಿವರ್ತಿಸಲಾಗಿದೆ’ ಎಂದು ಅಗ್ನಿ ಅನಾಹುತಕ್ಕೀಡಾದ ನೈಟ್‌ ಕ್ಲಬ್‌ನ ಜಾಗದ ಮೂಲ ಮಾಲೀಕರು ದೂರಿದ್ದಾರೆ.
Last Updated 12 ಡಿಸೆಂಬರ್ 2025, 15:57 IST
ನೈಟ್‌ಕ್ಲಬ್‌ | ಗೊತ್ತಿಲ್ಲದಂತೆ ಭೂಪರಿವರ್ತನೆ: ಜಮೀನಿನ ಮೂಲ ಮಾಲೀಕ ಆರೋಪ

ಸಾವರ್ಕರ್‌ಗೆ ಸೂಕ್ತ ಗೌರವ ದೊರಕಿಲ್ಲ: ಕೇಂದ್ರ ಗೃಹ ಸಚಿವ ಅಮಿತ್‌ ಶಾ

ದೇಶದಲ್ಲಿ ಅಸ್ಪ್ರಶ್ಯತೆ ನಿರ್ಮೂಲನೆಗೆ ಶ್ರಮಿಸಿದ ವಿನಾಯಕ ದಾಮೋದರ್‌ ಸಾವರ್ಕರ್‌ಗೆ ಸೂಕ್ತ ಗೌರವ ಸಿಗಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ಹೇಳಿದರು.
Last Updated 12 ಡಿಸೆಂಬರ್ 2025, 15:54 IST
ಸಾವರ್ಕರ್‌ಗೆ ಸೂಕ್ತ ಗೌರವ ದೊರಕಿಲ್ಲ: ಕೇಂದ್ರ ಗೃಹ ಸಚಿವ ಅಮಿತ್‌ ಶಾ

ನಟಿ ಮೇಲೆ ಸಾಮೂಹಿಕ ಅತ್ಯಾಚಾರ: ಅಪರಾಧಿಗಳಿಗೆ 20 ವರ್ಷ ಸಜೆ

ಕೇರಳದಲ್ಲಿ ನಟಿ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಆರು ಜನರಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ಎರ್ನಾಕುಲಂನ ನ್ಯಾಯಾಲಯವೊಂದು ಶುಕ್ರವಾರ ವಿಧಿಸಿದೆ.
Last Updated 12 ಡಿಸೆಂಬರ್ 2025, 15:53 IST
ನಟಿ ಮೇಲೆ ಸಾಮೂಹಿಕ ಅತ್ಯಾಚಾರ: ಅಪರಾಧಿಗಳಿಗೆ 20 ವರ್ಷ ಸಜೆ
ADVERTISEMENT
ADVERTISEMENT
ADVERTISEMENT