ಭಾನುವಾರ, 25 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಮುಂದೆ ನಡೆಯಲಿರುವುದು ಕೇವಲ ಚುನಾವಣೆಯಲ್ಲ, ಅದೊಂದು ಯುದ್ಧ: TVK ಮುಖ್ಯಸ್ಥ ವಿಜಯ್

Tamil Nadu Politics: ‘ಮುಂದೆ ನಡೆಯಲಿರುವುದು ಕೇವಲ ಚುನಾವಣೆಯಲ್ಲ; ಅದೊಂದು ಪ್ರಜಾಪ್ರಭುತ್ವದ ಯುದ್ಧ. ಕಮಾಂಡರ್‌ಗಳಾದ ನೀವುಗಳೇ ಈ ಯುದ್ಧದ ನೇತೃತ್ವ ವಹಿಸುತ್ತೀರಿ’ ಎಂದು ಟಿವಿಕೆ ಪಕ್ಷದ ಮುಖ್ಯಸ್ಥ, ನಟ ವಿಜಯ್‌ ತಮ್ಮ ಕಾರ್ಯಕರ್ತರಿಗೆ ಹೇಳಿದರು.
Last Updated 25 ಜನವರಿ 2026, 14:00 IST
ಮುಂದೆ ನಡೆಯಲಿರುವುದು ಕೇವಲ ಚುನಾವಣೆಯಲ್ಲ, ಅದೊಂದು ಯುದ್ಧ: TVK ಮುಖ್ಯಸ್ಥ ವಿಜಯ್

ಮಾಜಿ ಪ್ರಿಯಕರನ ಪತ್ನಿಗೆ ಎಚ್‌ಐವಿ ಸೋಂಕಿತ ರಕ್ತವಿದ್ದ ಇಂಜೆಕ್ಷನ್ ನೀಡಿದ ಮಹಿಳೆ

Kurnool Crime: ಮಾಜಿ ಪ್ರಿಯಕರನ ಪತ್ನಿಗೆ ಮಹಿಳೆಯೊಬ್ಬಳು ಎಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಷನ್ ಮೂಲಕ ನೀಡಿದ ಘಟನೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ನಡೆದಿದೆ. ಸಂತ್ರಸ್ತೆಯು ವೈದ್ಯೆಯಾಗಿದ್ದು, ಅವರ ಪತಿಯ ಮಾಜಿ ಪ್ರಿಯತಮೆ ಈ ರೀತಿ ದುಷ್ಕೃತ್ಯ ಎಸಗಿದ್ದಾಳೆ.
Last Updated 25 ಜನವರಿ 2026, 13:35 IST
ಮಾಜಿ ಪ್ರಿಯಕರನ ಪತ್ನಿಗೆ ಎಚ್‌ಐವಿ ಸೋಂಕಿತ ರಕ್ತವಿದ್ದ ಇಂಜೆಕ್ಷನ್ ನೀಡಿದ ಮಹಿಳೆ

ಗಣರಾಜ್ಯೋತ್ಸವ: 982 ಪೊಲೀಸ್ ಸಿಬ್ಬಂದಿಗೆ ಶೌರ್ಯ, ಸೇವಾ ಪದಕಗಳ ಘೋಷಣೆ

Police Gallantry Awards: ಗಣರಾಜ್ಯೋತ್ಸವದ ಅಂಗವಾಗಿ ಪೊಲೀಸ್‌, ಗೃಹರಕ್ಷಕ, ನಾಗರಿಕ ರಕ್ಷಣಾ ಪಡೆಯ 982 ಸಿಬ್ಬಂದಿಗೆ ಶೌರ್ಯ ಮತ್ತು ವಿವಿಧ ಸೇವಾ ಪದಕಗಳು ಘೋಷಣೆಯಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
Last Updated 25 ಜನವರಿ 2026, 13:28 IST
ಗಣರಾಜ್ಯೋತ್ಸವ: 982 ಪೊಲೀಸ್ ಸಿಬ್ಬಂದಿಗೆ ಶೌರ್ಯ, ಸೇವಾ ಪದಕಗಳ ಘೋಷಣೆ

131 ಸಾಧಕರಿಗೆ ಪದ್ಮ ಪ್ರಶಸ್ತಿ: ತೆರೆಮರೆಯ ಹಲವರಿಗೆ ಒಲಿದು ಬಂದ ಗೌರವ

Padma Honours: 2026ನೇ ಸಾಲಿನ ಪದ್ಮ ಪ್ರಶಸ್ತಿಯ ಪಟ್ಟಿ ಪ್ರಕಟಗೊಂಡಿದೆ. ತೆರೆಮರೆಯ ಹಲವು ಸಾಧಕರಿಗೆ ಗೌರವ ಒಲಿದುಬಂದಿದೆ. 5 ಸಾಧಕರು ಪದ್ಮವಿಭೂಷಣ, 13 ಪದ್ಮಭೂಷಣ ಮತ್ತು 113 ಪದ್ಮಶ್ರಿಗೆ ಭಾಜನರಾಗಿದ್ದಾರೆ.
Last Updated 25 ಜನವರಿ 2026, 13:01 IST
131 ಸಾಧಕರಿಗೆ ಪದ್ಮ ಪ್ರಶಸ್ತಿ: ತೆರೆಮರೆಯ ಹಲವರಿಗೆ ಒಲಿದು ಬಂದ ಗೌರವ

ವಾಯುಮಾಲಿನ್ಯದಿಂದ ಸಾಮಾನ್ಯ ಜನರು ಬೆಲೆ ತೆರುತ್ತಿದ್ದಾರೆ: ರಾಹುಲ್ ಗಾಂಧಿ

Health Impact: ದೇಶದಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಸಾಮಾನ್ಯ ಜನರ ಆರೋಗ್ಯ ಹದಗೆಡುತ್ತಿದೆ. ಇದು ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
Last Updated 25 ಜನವರಿ 2026, 11:27 IST
ವಾಯುಮಾಲಿನ್ಯದಿಂದ ಸಾಮಾನ್ಯ ಜನರು ಬೆಲೆ ತೆರುತ್ತಿದ್ದಾರೆ: ರಾಹುಲ್ ಗಾಂಧಿ

ರಾಷ್ಟ್ರೀಯ ಜನತಾದಳದ ಕಾರ್ಯಾಧ್ಯಕ್ಷರಾಗಿ ತೇಜಸ್ವಿ ಯಾದವ್‌ ಆಯ್ಕೆ

RJD Leadership Change: ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಕಾರ್ಯಾಧ್ಯಕ್ಷರಾಗಿ ತೇಜಸ್ವಿ ಯಾದವ್‌ ಭಾನುವಾರ ಆಯ್ಕೆಯಾಗಿದ್ದಾರೆ.
Last Updated 25 ಜನವರಿ 2026, 11:14 IST
ರಾಷ್ಟ್ರೀಯ ಜನತಾದಳದ ಕಾರ್ಯಾಧ್ಯಕ್ಷರಾಗಿ ತೇಜಸ್ವಿ ಯಾದವ್‌ ಆಯ್ಕೆ

ಯುವತಿ ಜೊತೆ ಸಿಕ್ಕಿಬಿದ್ದ ಪಲಾಶ್‌ಗೆ ಥಳಿತ: ವಿದ್ಯಾನ್ ಮಾನೆ ಗಂಭೀರ ಆರೋಪ

Smriti Mandhana-Palash Muchhal wedding: ಸ್ಮೃತಿ ಮಂಧಾನ ಅವರ ಬಾಲ್ಯದ ಗೆಳೆಯ ಮತ್ತು ನಟ-ನಿರ್ಮಾಪಕ ವಿದ್ಯಾನ್ ಮಾನೆ ಅವರು ಪಲಾಶ್ ಮುಚ್ಛಲ್ ಕುರಿತು ಸ್ಫೋಟಕ ಆರೋಪ ಒಂದನ್ನು ಮಾಡಿದ್ದಾರೆ.
Last Updated 25 ಜನವರಿ 2026, 8:26 IST
ಯುವತಿ ಜೊತೆ ಸಿಕ್ಕಿಬಿದ್ದ ಪಲಾಶ್‌ಗೆ ಥಳಿತ: ವಿದ್ಯಾನ್ ಮಾನೆ ಗಂಭೀರ ಆರೋಪ
ADVERTISEMENT

ಹೈದರಾಬಾದ್‌ನಲ್ಲಿ ಅಗ್ನಿ ಅವಘಡ: ಇಬ್ಬರು ಮಕ್ಕಳು ಸೇರಿ ಐವರ ಸಾವು

Hyderabad Furniture Shop Fire: ಹೈದರಾಬಾದ್‌ನ ನಾಂಪಲ್ಲಿ ಪ್ರದೇಶದ ನಾಲ್ಕು ಅಂತಸ್ತಿನ ಪೀಠೋಪಕರಣ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿ ಐದು ಮಂದಿ ಮೃತಪಟ್ಟಿದ್ದಾರೆ. ನೆಲಮಾಳಿಗಯಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Last Updated 25 ಜನವರಿ 2026, 8:19 IST
ಹೈದರಾಬಾದ್‌ನಲ್ಲಿ ಅಗ್ನಿ ಅವಘಡ: ಇಬ್ಬರು ಮಕ್ಕಳು ಸೇರಿ ಐವರ ಸಾವು

ಆರೋಪ ಮಾಡಿದ ನಟನ ವಿರುದ್ಧ ₹ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಪಲಾಶ್ ಮುಚ್ಛಲ್

Palaash Muchhal: ತಮ್ಮ ವಿರುದ್ಧ ವಂಚನೆ ಆರೋಪ ಮಾಡಿದ್ದ ನಟ, ನಿರ್ಮಾಪಕ ವಿಜ್ಞಾನ್‌ ಮಾನೆ ವಿರುದ್ಧ ಸಂಗೀತ ಸಂಯೋಜಕ, ಗಾಯಕ ಪಲಾಶ್ ಮುಚ್ಛಲ್‌ ಅವರು ₹ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.
Last Updated 25 ಜನವರಿ 2026, 7:50 IST
ಆರೋಪ ಮಾಡಿದ ನಟನ ವಿರುದ್ಧ ₹ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಪಲಾಶ್ ಮುಚ್ಛಲ್

ತಮಿಳುನಾಡಿನಲ್ಲಿ ಹಿಂದಿಗೆ ಎಂದೆಂದಿಗೂ ಜಾಗವಿಲ್ಲ: ಸಿಎಂ ಸ್ಟಾಲಿನ್

MK Stalin: ಚೆನ್ನೈ: ಹಿಂದಿ ವಿರೋಧಿ ಚಳವಳಿ ವೇಳೆ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, 'ರಾಜ್ಯದಲ್ಲಿ ಹಿಂದಿ ಭಾಷೆಗೆ ಅಂದು, ಇಂದು ಹಾಗೂ ಎಂದೆಂದಿಗೂ ಜಾಗವಿಲ್ಲ' ಎಂದು ಭಾನುವಾರ ಪ್ರತಿಪಾದಿಸಿದ್ದಾರೆ.
Last Updated 25 ಜನವರಿ 2026, 4:53 IST
ತಮಿಳುನಾಡಿನಲ್ಲಿ ಹಿಂದಿಗೆ ಎಂದೆಂದಿಗೂ ಜಾಗವಿಲ್ಲ: ಸಿಎಂ ಸ್ಟಾಲಿನ್
ADVERTISEMENT
ADVERTISEMENT
ADVERTISEMENT