ಗುರುವಾರ, 29 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

Ajit Pawar Plane Crash: ಲಿಯರ್‌ಜೆಟ್–45 ವಿಮಾನದ ಬ್ಲಾಕ್ ಬಾಕ್ಸ್ ವಶಕ್ಕೆ

Learjet 45 Black Box: ಬಾರಾಮತಿಯಲ್ಲಿ ಲ್ಯಾಂಡ್‌ ಆಗುವ ವೇಳೆ ಅಪಘಾತಕ್ಕೀಡಾದ ಲಿಯರ್‌ಜೆಟ್–45 ವಿಮಾನದ ಬ್ಲಾಕ್ ಬಾಕ್ಸ್ ಅನ್ನು ಬುಧವಾರ ವಶಕ್ಕೆ ಪಡೆಯಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ವಿಮಾನ ಹಾರಾಟಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯೂ
Last Updated 29 ಜನವರಿ 2026, 7:20 IST
Ajit Pawar Plane Crash: ಲಿಯರ್‌ಜೆಟ್–45 ವಿಮಾನದ ಬ್ಲಾಕ್ ಬಾಕ್ಸ್ ವಶಕ್ಕೆ

2019–25 ಬಜೆಟ್ ದಿನ ನಿರ್ಮಲಾ ಸೀತಾರಾಮನ್‌ ಉಟ್ಟ ಸೀರೆಗಳ ಬಗ್ಗೆ ಇಲ್ಲಿದೆ ಮಾಹಿತಿ

Budget Day Sarees: ಈ ವರ್ಷ ಫೆಬ್ರುವರಿ 1ರಂದು ಕೇಂದ್ರ ಬಜೆಟ್‌ ಮಂಡನೆಯಾಗಲಿದೆ. ಫೆ.1 ರಜಾದಿನವಾದ ಭಾನುವಾರವಾದರೂ ಈ ಬಾರಿ ಬಜೆಟ್‌ ಮಂಡನೆಯಾಗುತ್ತಿದೆ.
Last Updated 29 ಜನವರಿ 2026, 7:00 IST
2019–25 ಬಜೆಟ್ ದಿನ ನಿರ್ಮಲಾ ಸೀತಾರಾಮನ್‌ ಉಟ್ಟ ಸೀರೆಗಳ ಬಗ್ಗೆ ಇಲ್ಲಿದೆ ಮಾಹಿತಿ

ಮೇಲ್ದರ್ಜೆಗೇರಿಸೋ ಕನಸು ಕಂಡಿದ್ದ ವಿಮಾನ ನಿಲ್ದಾಣದಲ್ಲೇ ಪ್ರಾಣಬಿಟ್ಟ ಅಜಿತ್ ಪವಾರ್

ಬಾರಾಮತಿ ವಿಮಾನ ದುರಂತ
Last Updated 29 ಜನವರಿ 2026, 6:21 IST
ಮೇಲ್ದರ್ಜೆಗೇರಿಸೋ ಕನಸು ಕಂಡಿದ್ದ ವಿಮಾನ ನಿಲ್ದಾಣದಲ್ಲೇ ಪ್ರಾಣಬಿಟ್ಟ ಅಜಿತ್ ಪವಾರ್

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನಕ್ಕೆ ರನ್‌ವೇ ಅಸ್ಪಷ್ಟ ಗೋಚರತೆ ಕಾರಣ?

Plane Crash: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ, ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್‌ ಮತ್ತು ಇತರ ನಾಲ್ವರು ಪ್ರಯಾಣಿಸುತ್ತಿದ್ದ ಲಘು ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಅಪಘಾತಕ್ಕೆ ನಿಖರ ಖಾರಣ ಏನು ಎಂಬುದು ತಿಳಿದು ಬಂದಿಲ್ಲ.
Last Updated 29 ಜನವರಿ 2026, 6:01 IST
ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನಕ್ಕೆ ರನ್‌ವೇ ಅಸ್ಪಷ್ಟ ಗೋಚರತೆ ಕಾರಣ?

ಮಂಗಳೂರಿನಿಂದ ಬಾರಾಮತಿವರೆಗೆ.. ಟೇಬಲ್ ಟಾಪ್ ರನ್‌ವೇಗಳು ಅಸುರಕ್ಷಿತವೇ?

Aircraft Crash India: ಬಾರಾಮತಿ ವಿಮಾನ ನಿಲ್ದಾಣದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತರಾದ ವಿಮಾನ ಅಪಘಾತವು ಟೇಬಲ್ ಟಾಪ್ ರನ್‌ವೇಗಳ ಭದ್ರತೆ ಬಗ್ಗೆ ಮರುಪರಿಶೀಲನೆ ಅಗತ್ಯವಿದೆ ಎಂಬ ಚರ್ಚೆಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
Last Updated 29 ಜನವರಿ 2026, 5:37 IST
ಮಂಗಳೂರಿನಿಂದ ಬಾರಾಮತಿವರೆಗೆ.. ಟೇಬಲ್ ಟಾಪ್ ರನ್‌ವೇಗಳು ಅಸುರಕ್ಷಿತವೇ?

ಪವಾರ್‌ ದುರ್ಮರಣ: ಆಕಸ್ಮಿಕ ಸಾವು ಪ್ರಕರಣ ದಾಖಲು; ಈ ದಿನದ ಪ್ರಮುಖ 10 ಸುದ್ದಿಗಳು

ajit Pawar's death: ಪವಾರ್‌ ದುರ್ಮರಣ: ಆಕಸ್ಮಿಕ ಸಾವು ಪ್ರಕರಣ ದಾಖಲು; ಈ ದಿನದ ಪ್ರಮುಖ 10 ಸುದ್ದಿಗಳು
Last Updated 29 ಜನವರಿ 2026, 5:36 IST
ಪವಾರ್‌ ದುರ್ಮರಣ: ಆಕಸ್ಮಿಕ ಸಾವು ಪ್ರಕರಣ ದಾಖಲು; ಈ ದಿನದ ಪ್ರಮುಖ 10 ಸುದ್ದಿಗಳು

ಅಜಿತ್ ಪವಾರ್ ಹಠಾತ್ ನಿಧನ |NCPಗೆ ಆಘಾತ; ಚುಕ್ಕಾಣಿ ಹಿಡಿಯುವರೇ ಪತ್ನಿ ಸುನೇತ್ರಾ?

NCP Leadership Crisis: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಹಠಾತ್ ನಿಧನದಿಂದಾಗಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಕವಲುದಾರಿಯಲ್ಲಿದ್ದು, ಮುಂದೇನು? ಎಂಬ ಪ್ರಶ್ನೆ ಉದ್ಭವಿಸಿದೆ.
Last Updated 29 ಜನವರಿ 2026, 5:16 IST
ಅಜಿತ್ ಪವಾರ್ ಹಠಾತ್ ನಿಧನ |NCPಗೆ ಆಘಾತ; ಚುಕ್ಕಾಣಿ ಹಿಡಿಯುವರೇ ಪತ್ನಿ ಸುನೇತ್ರಾ?
ADVERTISEMENT

4 ಹಂತಗಳಲ್ಲಿ ಘನ ತ್ಯಾಜ್ಯ ಬೇರ್ಪಡಿಸುವುದು ಕಡ್ಡಾಯ: ಏಪ್ರಿಲ್ 1ರಿಂದ ನಿಯಮ ಜಾರಿ

Waste Segregation Rules: ಭಾರಿ ಪ್ರಮಾಣದಲ್ಲಿ ಘನ ತ್ಯಾಜ್ಯ ಸೃಷ್ಟಿಯಾಗುವ ಸಂಘ–ಸಂಸ್ಥೆಗಳು ಕಸವನ್ನು ನಾಲ್ಕು ಹಂತಗಳಲ್ಲಿ ಬೇರ್ಪಡಿಸುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರವು ಬುಧವಾರ ಹೊಸ ನಿಯಮಗಳನ್ನು ಪ್ರಕಟಿಸಿದೆ.
Last Updated 29 ಜನವರಿ 2026, 4:48 IST
4 ಹಂತಗಳಲ್ಲಿ ಘನ ತ್ಯಾಜ್ಯ ಬೇರ್ಪಡಿಸುವುದು ಕಡ್ಡಾಯ: ಏಪ್ರಿಲ್ 1ರಿಂದ ನಿಯಮ ಜಾರಿ

ವಿಮಾನ ದುರಂತಕ್ಕೂ ಮೊದಲೇ ಅಜಿತ್ ಪವಾರ್ ಸಾವಿನ ಅಪ್‌ಡೇಟ್? ಅಸಲಿ ವಿಷಯವೇ ಬೇರೆ!

Ajit Pawar Death: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ಅವರು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಬುಧವಾರ (ಜನವರ 28) ಬೆಳಿಗ್ಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಅವರೊಂದಿಗೆ ಇನ್ನೂ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
Last Updated 29 ಜನವರಿ 2026, 2:49 IST
ವಿಮಾನ ದುರಂತಕ್ಕೂ ಮೊದಲೇ ಅಜಿತ್ ಪವಾರ್ ಸಾವಿನ ಅಪ್‌ಡೇಟ್? ಅಸಲಿ ವಿಷಯವೇ ಬೇರೆ!

ವಿಮಾನ ದುರಂತದಲ್ಲಿ ಅಜಿತ್‌ ಪವಾರ್‌ ದುರ್ಮರಣ: ಆಕಸ್ಮಿಕ ಸಾವು ಪ್ರಕರಣ ದಾಖಲು

Ajit Pawar Death: ವಿಮಾನ ದುರಂತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್‌ ಮತ್ತು ಇತರ ನಾಲ್ವರು ಮೃತಪಟ್ಟ ಪ್ರಕರಣ ಸಂಬಂಧ ಪೊಲೀಸರು ಆಕಸ್ಮಿಕ ಸಾವು ಪ್ರಕರಣ (ಎಡಿಆರ್) ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 29 ಜನವರಿ 2026, 2:15 IST
ವಿಮಾನ ದುರಂತದಲ್ಲಿ ಅಜಿತ್‌ ಪವಾರ್‌ ದುರ್ಮರಣ: ಆಕಸ್ಮಿಕ ಸಾವು ಪ್ರಕರಣ ದಾಖಲು
ADVERTISEMENT
ADVERTISEMENT
ADVERTISEMENT