ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ (ಸುದ್ದಿ)

ADVERTISEMENT

ಪುಣೆ ಸ್ಥಳೀಯ ಸಂಸ್ಥೆ ಚುನಾವಣೆ: ಒಂದಾದ NCP ಬಣಗಳು, ಜಂಟಿ ಪ್ರಣಾಳಿಕೆ ಬಿಡುಗಡೆ

NCP Faction Alliance: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿ ಹಾಗೂ ಅವರ ಸೋದರ ಮಾವ ಶರದ್ ಪವಾರ್ ನಾಯಕತ್ವದ ಎನ್‌ಸಿಪಿ (ಎಸ್‌ಪಿ) ಪಕ್ಷಗಳು ಮುಂಬರುವ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಜಂಟಿ ಪ್ರಾಣಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದವು.
Last Updated 10 ಜನವರಿ 2026, 6:06 IST
ಪುಣೆ ಸ್ಥಳೀಯ ಸಂಸ್ಥೆ ಚುನಾವಣೆ: ಒಂದಾದ NCP ಬಣಗಳು, ಜಂಟಿ ಪ್ರಣಾಳಿಕೆ ಬಿಡುಗಡೆ

ಎಲ್ಲರನ್ನು ಒಳಗೊಳ್ಳುವುದು BJP ಸಿದ್ಧಾಂತ, ಮುಸ್ಲಿಂ ವಿರೋಧವಲ್ಲ: ನಿತಿನ್ ಗಡ್ಕರಿ

BJP Ideology Muslims: ಜಾತಿ ಹಾಗೂ ಧರ್ಮದ ಬೇಧವಿಲ್ಲದೆ ಎಲ್ಲರಿಗಾಗಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಬಿಜೆಪಿ ಸಿದ್ಧಾಂತ ಬೋಧಿಸುತ್ತದೆ. ಅದು ಮುಸ್ಲಿಮರ ವಿರುದ್ಧವಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
Last Updated 10 ಜನವರಿ 2026, 4:38 IST
ಎಲ್ಲರನ್ನು ಒಳಗೊಳ್ಳುವುದು BJP ಸಿದ್ಧಾಂತ, ಮುಸ್ಲಿಂ ವಿರೋಧವಲ್ಲ: ನಿತಿನ್ ಗಡ್ಕರಿ

ಗುರುಗ್ರಾಮ: ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಗೆ 10 ವರ್ಷ ಕಠಿಣ ಜೈಲು ಶಿಕ್ಷೆ

POCSO Case Conviction: ಮಗಳನ್ನೇ ಅತ್ಯಾಚಾರ ಎಸಗಿದ ತಂದೆಗೆ ಇಲ್ಲಿನ ನ್ಯಾಯಾಲಯವೊಂದು 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ ಸೆಷನ್ ನ್ಯಾಯಾಧೀಶರಾದ ಜಾಸ್ಮೀನ್ ಶರ್ಮಾ ಗುರುವಾರ ಈ ಆದೇಶ ನೀಡಿದ್ದು, ₹ 50 ಸಾವಿರ ದಂಡವನ್ನೂ ವಿಧಿಸಿದ್ದಾರೆ.
Last Updated 10 ಜನವರಿ 2026, 2:42 IST
ಗುರುಗ್ರಾಮ: ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಗೆ 10 ವರ್ಷ ಕಠಿಣ ಜೈಲು ಶಿಕ್ಷೆ

ಕಾರ್ಯತಂತ್ರ ಕದಿಯಲು ದಾಳಿ: ಮಮತಾ ಆರೋಪ

ಕಲ್ಲಿದ್ದಲು ಹಗರಣದ ಹಣ ಬಿಜೆಪಿ ನಾಯಕರ ಜೇಬಿಗೆ: ಮಮತಾ ಆರೋಪ
Last Updated 10 ಜನವರಿ 2026, 0:19 IST
ಕಾರ್ಯತಂತ್ರ ಕದಿಯಲು ದಾಳಿ: ಮಮತಾ ಆರೋಪ

ಒಗ್ಗಟ್ಟು: ಪವಾರ್ ಬಣಗಳ ಒಲವು- ಪಾಲಿಕೆ ಚುನಾವಣೆ ಪರಿಣಾಮ

ಪುಣೆ, ಪಿಂಪ್ರಿ–ಚಿಂಚವಾಡ್‌ ಪಾಲಿಕೆ ಚುನಾವಣೆ ಪರಿಣಾಮ
Last Updated 10 ಜನವರಿ 2026, 0:16 IST
ಒಗ್ಗಟ್ಟು: ಪವಾರ್ ಬಣಗಳ ಒಲವು- ಪಾಲಿಕೆ ಚುನಾವಣೆ ಪರಿಣಾಮ

ದೇಶದ 1,787 ನಗರಗಳಲ್ಲಿ ವಾಯುಮಾಲಿನ್ಯ ತೀವ್ರ

NCAP: Report ದೇಶದ ಶೇ 44ರಷ್ಟು ನಗರಗಳು ವಾಯುಮಾಲಿನ್ಯದ ತೀವ್ರತೆ ಎದುರಿಸುತ್ತಿವೆ. ಮಾಲಿನ್ಯ ಹೊರಸೂಸುವಿಕೆಯ ಮೂಲಗಳಿಂದ ಉಂಟಾಗಬಹುದಾದ ದೀರ್ಘಕಾಲದ ರಚನಾತ್ಮಕ ಸಮಸ್ಯೆಗಳನ್ನು ಇದು ಸೂಚಿಸುತ್ತಿದೆ ಎಂದು ಇಂಧನ ಮತ್ತು ಶುದ್ಧ ಗಾಳಿ ಸಂಶೋಧನಾ ಕೇಂದ್ರ
Last Updated 9 ಜನವರಿ 2026, 23:50 IST
ದೇಶದ 1,787 ನಗರಗಳಲ್ಲಿ ವಾಯುಮಾಲಿನ್ಯ ತೀವ್ರ

ಭಾರತ–ಅಮೆರಿಕ: ಭಿನ್ನ ಸ್ವರ ತಾರಕ!

India-US trade deal ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಆರಂಭಿಸಿದ ಬಳಿಕ ಅಮೆರಿಕದ ಜೊತೆಗಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್‌ ಅವರು ಭಾರತದಿಂದ ರಫ್ತಾಗುವ ಸರಕುಗಳ ಮೇಲೆ ಶೇ 50ರಷ್ಟು ಸುಂಕ ಹೇರಿದ್ದಾರೆ.
Last Updated 9 ಜನವರಿ 2026, 23:47 IST
ಭಾರತ–ಅಮೆರಿಕ: ಭಿನ್ನ ಸ್ವರ ತಾರಕ!
ADVERTISEMENT

₹9.5 ಲಕ್ಷ ಲಂಚ ಪ್ರಕರಣ: ಬೆಂಗಳೂರಿನ ಸಿಪಿಆರ್‌ಐ ನಿರ್ದೇಶಕರ ಬಂಧನ

ಸಿಬಿಐ ಅಧಿಕಾರಿಗಳಿಂದ ಕಾರ್ಯಾಚರಣೆ
Last Updated 9 ಜನವರಿ 2026, 22:30 IST
₹9.5 ಲಕ್ಷ ಲಂಚ ಪ್ರಕರಣ: ಬೆಂಗಳೂರಿನ ಸಿಪಿಆರ್‌ಐ ನಿರ್ದೇಶಕರ ಬಂಧನ

ಕಾನೂನುಬಾಹಿರ: ಶಕ್ಸ್‌ಗಮ್ ಕಣಿವೆಯಲ್ಲಿ ಚೀನಾ ಮೂಲಸೌಕರ್ಯ ಚಟುವಟಿಕೆಗೆ ಭಾರತ ಕಿಡಿ

India China Border: ಶಕ್ಸ್‌ಗಮ್ ಕಣಿವೆಯು ಭಾರತದ ಭಾಗವಾಗಿದ್ದು, ಚೀನಾದ ಮೂಲಸೌಕರ್ಯ ಚಟುವಟಿಕೆಗಳು ಕಾನೂನುಬಾಹಿರ ಹಾಗೂ ಅಸಿಂಧು ಎಂದು ಭಾರತ ಘೋಷಿಸಿದೆ. ಸಿಪಿಇಸಿ ವಿರುದ್ಧವೂ ನಿರಂತರ ವಿರೋಧ ವ್ಯಕ್ತಪಡಿಸಿದೆ.
Last Updated 9 ಜನವರಿ 2026, 17:11 IST
ಕಾನೂನುಬಾಹಿರ: ಶಕ್ಸ್‌ಗಮ್ ಕಣಿವೆಯಲ್ಲಿ ಚೀನಾ ಮೂಲಸೌಕರ್ಯ ಚಟುವಟಿಕೆಗೆ ಭಾರತ ಕಿಡಿ

ಹಿಮಾಚಲ ಪ್ರದೇಶದಲ್ಲಿ ಕಂದಕಕ್ಕೆ ಬಸ್‌ ಉರುಳಿ 9 ಮಂದಿ ಸಾವು

Himachal Tragedy: ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಖಾಸಗಿ ಬಸ್‌ 500 ಅಡಿ ಆಳದ ಕಂದಕಕ್ಕೆ ಬಿದ್ದು 9 ಮಂದಿ ಸಾವಿಗೀಡಾಗಿದ್ದು, 40 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Last Updated 9 ಜನವರಿ 2026, 16:24 IST
ಹಿಮಾಚಲ ಪ್ರದೇಶದಲ್ಲಿ ಕಂದಕಕ್ಕೆ ಬಸ್‌ ಉರುಳಿ 9 ಮಂದಿ ಸಾವು
ADVERTISEMENT
ADVERTISEMENT
ADVERTISEMENT