ಶುಕ್ರವಾರ, 23 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಕೇರಳ| ಭ್ರಷ್ಟ ಆಡಳಿತದಿಂದ ಬೇಸತ್ತಿರುವ ಜನರಿಗೆ ಬಿಜೆಪಿ ಮೇಲೆ ವಿಶ್ವಾಸ: ಪ್ರಧಾನಿ

Modi in Kerala: ಎಲ್‌ಡಿಎಫ್‌ ಹಾಗೂ ಯುಡಿಎಫ್‌ ಆಡಳಿತದಿಂದ ಬೇಸತ್ತಿರುವ ಕೇರಳದ ಜನತೆ, ಬಿಜೆಪಿ ಮೇಲಿನ ನಂಬಿಕೆಯಿಂದ ಬದಲಾವಣೆ ತರುವ ನಿರ್ಧಾರ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ತಿರುವನಂತಪುರದಲ್ಲಿ ಹೇಳಿದರು.
Last Updated 23 ಜನವರಿ 2026, 13:46 IST
ಕೇರಳ| ಭ್ರಷ್ಟ ಆಡಳಿತದಿಂದ ಬೇಸತ್ತಿರುವ ಜನರಿಗೆ ಬಿಜೆಪಿ ಮೇಲೆ ವಿಶ್ವಾಸ: ಪ್ರಧಾನಿ

ಪರಿಸರ ಅನುಮತಿ: ಜೈರಾಮ್‌ ಸುಪ್ರೀಂ ಮೊರೆ

Supreme Court PIL: ಪರಿಸರ ನಿಯಮ ಉಲ್ಲಂಘಿಸಿರುವ ಯೋಜನೆಗಳಿಗೆ ಪೂರ್ವಾನುಮತಿ ನೀಡುವ ಕ್ರಮ ಪ್ರಶ್ನಿಸಿ, ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.
Last Updated 23 ಜನವರಿ 2026, 13:45 IST
ಪರಿಸರ ಅನುಮತಿ: ಜೈರಾಮ್‌ ಸುಪ್ರೀಂ ಮೊರೆ

ಇತಿಹಾಸ ತಿರುಚುವುದರಲ್ಲಿ ಮೋದಿ ನಿಸ್ಸೀಮರು: ಕಾಂಗ್ರೆಸ್‌

Political Criticism: ಪ್ರಧಾನಮಂತ್ರಿ ಮೋದಿ ಇತಿಹಾಸ ತಿರುಚುವಲ್ಲಿ ನಿರತರಾಗಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ನೇತಾಜಿ ಜನ್ಮದಿನದ ದಿನ ಎಕ್ಸ್‌ನಲ್ಲಿ ವ್ಯಕ್ತಪಡಿಸಿದ್ದಾರೆ.
Last Updated 23 ಜನವರಿ 2026, 13:42 IST
ಇತಿಹಾಸ ತಿರುಚುವುದರಲ್ಲಿ ಮೋದಿ ನಿಸ್ಸೀಮರು: ಕಾಂಗ್ರೆಸ್‌

ಸಾಲದ ವಂಚನೆ ಪ್ರಕರಣ: ಅನಿಲ್‌ ಅಂಬಾನಿ, ಎಡಿಎಜಿಗೆ ‘ಸುಪ್ರೀಂ’ ನೋಟಿಸ್

Supreme Court Action: ಬ್ಯಾಂಕ್‌ ಸಾಲದ ವಂಚನೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಅನಿಲ್‌ ಅಂಬಾನಿ ಮತ್ತು ಎಡಿಎಜಿಗೆ ನೋಟಿಸ್‌ ಜಾರಿ ಮಾಡಿದ್ದು, ಸಿಬಿಐ ಮತ್ತು ಇ.ಡಿಗೆ 10 ದಿನದಲ್ಲಿ ವರದಿ ಸಲ್ಲಿಸಲು ಸೂಚಿಸಿದೆ.
Last Updated 23 ಜನವರಿ 2026, 13:40 IST
ಸಾಲದ ವಂಚನೆ ಪ್ರಕರಣ: ಅನಿಲ್‌ ಅಂಬಾನಿ, ಎಡಿಎಜಿಗೆ ‘ಸುಪ್ರೀಂ’ ನೋಟಿಸ್

ಕೇರಳಕ್ಕೆ ಶಬರಿಮಲೆ ‘ಗ್ಯಾರಂಟಿ’,ತಮಿಳುನಾಡಲ್ಲಿ ದೀಪಸ್ತಂಭ:ಮೋದಿ ಚುನಾವಣೆ ಸಿದ್ಧತೆ

BJP South Strategy: ಕೇರಳದಲ್ಲಿ ಶಬರಿಮಲೆ ಚಿನ್ನ ಕಳವು ಪ್ರಕರಣ ತನಿಖೆ ಗ್ಯಾರಂಟಿ, ತಮಿಳುನಾಡಿನಲ್ಲಿ ಡಿಎಂಕೆ ವಿರುದ್ಧ ಭಾರೀ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಸಿಎಂಸಿ ಸರ್ಕಾರದಿಂದ ಮುಕ್ತಿಯ ಘೋಷಣೆ ನೀಡಿದ್ದಾರೆ.
Last Updated 23 ಜನವರಿ 2026, 13:38 IST
ಕೇರಳಕ್ಕೆ ಶಬರಿಮಲೆ ‘ಗ್ಯಾರಂಟಿ’,ತಮಿಳುನಾಡಲ್ಲಿ ದೀಪಸ್ತಂಭ:ಮೋದಿ ಚುನಾವಣೆ ಸಿದ್ಧತೆ

ದೂರವಾಣಿ ಕದ್ದಾಲಿಕೆ ಪ್ರಕರಣ: ಕೆ.ಟಿ ರಾಮರಾವ್ ವಿಚಾರಣೆ

KTR Interrogation: ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು ದೂರವಾಣಿ ಕದ್ದಾಲಿಕೆ ಆರೋಪದ ವಿಚಾರಣೆಗೆ ಸಂಬಂಧಿಸಿ ತೆಲಂಗಾಣ ಎಸ್‌ಐಟಿ ಮುಂದೆ ಶುಕ್ರವಾರ ಹಾಜರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 23 ಜನವರಿ 2026, 13:37 IST
ದೂರವಾಣಿ ಕದ್ದಾಲಿಕೆ ಪ್ರಕರಣ: ಕೆ.ಟಿ ರಾಮರಾವ್ ವಿಚಾರಣೆ

ಶಬರಿಮಲೆ ಚಿನ್ನ ಕಳವು ಪ್ರಕರಣ: ಮುರಾರಿ ಬಾಬುಗೆ ಜಾಮೀನು

Gold Theft Case: ಶಬರಿಮಲೆ ಚಿನ್ನ ಕಳವು ಪ್ರಕರಣದ ಆರೋಪಿ ಟಿಡಿಬಿ ಮಾಜಿ ಅಧಿಕಾರಿ ಮುರಾರಿ ಬಾಬುಗೆ, 90 ದಿನದೊಳಗೆ ಆರೋಪ ಪಟ್ಟಿಯು ಸಲ್ಲಿಸಲಿಲ್ಲ ಎಂಬ ತಾಂತ್ರಿಕ ಕಾರಣದಿಂದ ಕೊಲ್ಲಂ ನ್ಯಾಯಾಲಯ ಜಾಮೀನು ನೀಡಿದೆ.
Last Updated 23 ಜನವರಿ 2026, 13:36 IST
ಶಬರಿಮಲೆ ಚಿನ್ನ ಕಳವು ಪ್ರಕರಣ: ಮುರಾರಿ ಬಾಬುಗೆ ಜಾಮೀನು
ADVERTISEMENT

ತರೂರ್‌ರನ್ನು ನಿರ್ಲಕ್ಷ್ಯಿಸಿದ ರಾಹುಲ್: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ!

Congress Leadership Rift: ಕೇರಳ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಿ, ಮುಂಬರುವ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಇಂದು ಕರೆದಿದ್ದ ಸಭೆಗೆ ಶಶಿ ತರೂರ್ ಗೈರು ಹಾಜರಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
Last Updated 23 ಜನವರಿ 2026, 11:17 IST
ತರೂರ್‌ರನ್ನು ನಿರ್ಲಕ್ಷ್ಯಿಸಿದ ರಾಹುಲ್: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ!

ಅಂಗವಿಕಲ ಕೋಟಾದಡಿ ಸೀಟು ಪಡೆದು ಡಾಕ್ಟರ್ ಆಗಲು ಕಾಲನ್ನೇ ಕತ್ತರಿಸಿಕೊಂಡ!

NEET Preparation: ಜೌವಣಪುರ; ಉತ್ತರ ಪ್ರದೇಶ: ಮೀಸಲು ಕೋಟಾಗಳ ಅಡಿ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಕೆಲವರು ಕುಟಿಲೋಪಾಯಗಳನ್ನು ಮಾಡಿ ಆಮೇಲೆ ಸಿಕ್ಕು ಬಿದ್ದು ಫಜೀತಿ ಅನುಭವಿಸುವುದನ್ನು ಆಗಾಗ ನೋಡುತ್ತಿರುತ್ತೇವೆ. ಆದರೆ, ಇಲ್ಲೊಬ್ಬ ಭೂಪ, ಡಾಕ್ಟರ್ ಆಗುವ ಕನಸು ಕಂಡು
Last Updated 23 ಜನವರಿ 2026, 11:13 IST
ಅಂಗವಿಕಲ ಕೋಟಾದಡಿ ಸೀಟು ಪಡೆದು ಡಾಕ್ಟರ್ ಆಗಲು ಕಾಲನ್ನೇ ಕತ್ತರಿಸಿಕೊಂಡ!

ಗೋವಾ ನೈಟ್‌ ಕ್ಲಬ್ ಅಗ್ನಿ ದುರಂತ: ಲೂಥ್ರಾ ಸಹೋದರರ ಕಚೇರಿ, ನಿವಾಸದ ಮೇಲೆ ED ದಾಳಿ

Money Laundering Case: ಕಳೆದ ತಿಂಗಳು ಅಗ್ನಿ ದುರಂತ ಸಂಭವಿಸಿದ ‘ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್’ನ ಮಾಲೀಕರಾದ ಲೂಥ್ರಾ ಸಹೋದರರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯವು...
Last Updated 23 ಜನವರಿ 2026, 10:12 IST
ಗೋವಾ ನೈಟ್‌ ಕ್ಲಬ್ ಅಗ್ನಿ ದುರಂತ: ಲೂಥ್ರಾ ಸಹೋದರರ ಕಚೇರಿ, ನಿವಾಸದ ಮೇಲೆ ED ದಾಳಿ
ADVERTISEMENT
ADVERTISEMENT
ADVERTISEMENT