ಸೋಮವಾರ, 26 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ– ಸಂತ್ರಸ್ತೆಯರ ಗುರುತು ಬಹಿರಂಗ ಬೇಡ: ದೆಹಲಿ ಹೈಕೋರ್ಟ್‌

Sexual Assault Victim Identity: ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಲಯಗಳಿಗೆ ಸಲ್ಲಿಸುವ ಸ್ಥಿತಿಗತಿ ವರದಿಗಳು ಅಥವಾ ಇತರೆ ಯಾವುದೇ ದಾಖಲೆಗಳಲ್ಲಿ ಸಂತ್ರಸ್ತೆಯರ ಹೆಸರು, ಪೋಷಕರ ಹೆಸರು ಮತ್ತು ಅವರ ಮನೆ ವಿಳಾಸದಂಥ ಮಾಹಿತಿಗಳನ್ನು ಬಹಿರಂಗಪಡಿಸಬಾರದು.
Last Updated 26 ಜನವರಿ 2026, 15:31 IST
ಲೈಂಗಿಕ ದೌರ್ಜನ್ಯ ಪ್ರಕರಣ– ಸಂತ್ರಸ್ತೆಯರ ಗುರುತು ಬಹಿರಂಗ ಬೇಡ: ದೆಹಲಿ ಹೈಕೋರ್ಟ್‌

ರಾಮ್‌ ಜಿಯಿಂದ ಬಡತನ ನಿರ್ಮೂಲನೆ ಅಸಾಧ್ಯ: ನೊಬೆಲ್ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ

Poverty Alleviation: ನರೇಗಾದ ಬದಲಿಗೆ ಜಾರಿ ತಂದಿರುವ ವಿಬಿ ಜಿ ರಾಮ್‌ ಜಿ ಯೋಜನೆಗೆ ಕೇಂದ್ರ ಸರ್ಕಾರವು ತನ್ನ ಪಾಲಿನ ಅನುದಾನವನ್ನು ಕಡಿತ ಮಾಡಿರುವುದರಿಂದ ಬಡ ರಾಜ್ಯಗಳು ಇನ್ನಷ್ಟು ಕಡಿಮೆ ಹಣ ಖರ್ಚು ಮಾಡುತ್ತವೆ. ಬಡತನ ನಿರ್ಮೂಲನೆಗೆ ಇದೇನು ಸಹಕಾರಿಯಾಗಿಲ್ಲ
Last Updated 26 ಜನವರಿ 2026, 15:30 IST
ರಾಮ್‌ ಜಿಯಿಂದ ಬಡತನ ನಿರ್ಮೂಲನೆ ಅಸಾಧ್ಯ: ನೊಬೆಲ್ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ

ಸಂವಿಧಾನವು ಜನರ ಹಕ್ಕುಗಳ ರಕ್ಷಿಸುವ ಗುರಾಣಿ: ರಾಹುಲ್‌ ಗಾಂಧಿ

Rahul Gandhi: ‘ಸಂವಿಧಾನವು ಪ್ರತಿಯೊಬ್ಬ ಭಾರತೀಯನ ಧ್ವನಿ ಮತ್ತು ಹಕ್ಕುಗಳನ್ನು ರಕ್ಷಿಸುವ ಗುರಾಣಿಯಾಗಿದೆ. ಹೀಗಾಗಿ ಭಾರತದ ಸಂವಿಧಾನವನ್ನು ರಕ್ಷಿಸುವ ನಮ್ಮ ಸಂಕಲ್ಪವು ಬಂಡೆಯಂತೆ ಬಲಿಷ್ಠವಾಗಿದೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಪ್ರತಿಪಾದಿಸಿದ್ದಾರೆ.
Last Updated 26 ಜನವರಿ 2026, 15:30 IST
ಸಂವಿಧಾನವು ಜನರ ಹಕ್ಕುಗಳ ರಕ್ಷಿಸುವ ಗುರಾಣಿ: ರಾಹುಲ್‌ ಗಾಂಧಿ

ಚಂಡೀಗಢ: ಗಾಳಿಪಟ ಬೆನ್ನತ್ತಿ ಹಳಿ ಮೇಲೆ ಓಡುತ್ತಿದ್ದ ಬಾಲಕರ ಮೇಲೆ ಹರಿದ ರೈಲು‌

Kite Flying Danger: ಗಾಳಿಪಟದ ಬೆನ್ನತ್ತಿ ರೈಲು ಹಳಿ ಮೇಲೆ ಓಡುತ್ತಿದ್ದ ಬಾಲಕನೊಬ್ಬ ಅಪಾಯದಿಂದ ಪಾರಾಗಿದ್ದಾನೆ. ರೈಲ್ವೆ ಹಳಿಗಳ ಮೇಲೆ ಗಾಳಿಪಟ ಹಾರಿಸುವುದು ಅಥವಾ ಹಿಂಬಾಲಿಸುವುದು ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
Last Updated 26 ಜನವರಿ 2026, 15:30 IST
ಚಂಡೀಗಢ: ಗಾಳಿಪಟ ಬೆನ್ನತ್ತಿ ಹಳಿ ಮೇಲೆ ಓಡುತ್ತಿದ್ದ ಬಾಲಕರ ಮೇಲೆ ಹರಿದ ರೈಲು‌

ಪಹಲ್ಗಾಮ್‌ ಉಗ್ರ ದಾಳಿ ಸಂತ್ರಸ್ತ ಸೇರಿ 56 ಮಂದಿಗೆ ಜಮ್ಮು ಸರ್ಕಾರದ ಪ್ರಶಸ್ತಿ

Pahalgam Terror Attack: ಪಹಲ್ಗಾಮ್‌ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಪ್ರವಾಸಿಗರನ್ನು ಉಳಿಸಲು ಹೋಗಿ ತಮ್ಮ ಜೀವವನ್ನೇ ಕಳೆದುಕೊಂಡ ಆದಿಲ್‌ ಹುಸ್ಸೇನ್ ಶಾ ಸೇರಿದಂತೆ 56 ಜನರಿಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಪ್ರಶಸ್ತಿ ಘೋಷಿಸಿದೆ.
Last Updated 26 ಜನವರಿ 2026, 15:30 IST
ಪಹಲ್ಗಾಮ್‌ ಉಗ್ರ ದಾಳಿ ಸಂತ್ರಸ್ತ ಸೇರಿ 56 ಮಂದಿಗೆ  ಜಮ್ಮು ಸರ್ಕಾರದ ಪ್ರಶಸ್ತಿ

ಗಣರಾಜ್ಯೋತ್ಸವ: ಜಗತ್ತಿನ ವಿವಿಧೆಡೆ ಹಾರಾಡಿದ ತ್ರಿವರ್ಣ ಧ್ವಜ

Republic Day Celebration: ವಿಶ್ವದ ವಿವಿಧೆಡೆ ಭಾರತೀಯರು ಸೋಮವಾರ 77ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ವಿದೇಶಗಳಲ್ಲಿನ ಭಾರತದ ರಾಯಭಾರ ಕಚೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಗಣರಾಜ್ಯೋತ್ಸವ ಆಚರಿಸಲಾಯಿತು.
Last Updated 26 ಜನವರಿ 2026, 15:23 IST
ಗಣರಾಜ್ಯೋತ್ಸವ: ಜಗತ್ತಿನ ವಿವಿಧೆಡೆ ಹಾರಾಡಿದ ತ್ರಿವರ್ಣ ಧ್ವಜ

ಸಂವಿಧಾನದ ಮೌಲ್ಯ, ಆಧ್ಯಾತ್ಮಿಕ ಸಾರ ಸಂರಕ್ಷಿಸಿ: ದತ್ತಾತ್ರೇಯ ಹೊಸಬಾಳೆ ಮನವಿ

RSS Republic Day: ರಾಷ್ಟ್ರಧ್ವಜ, ಸಂವಿಧಾನದ ಮೌಲ್ಯ ಹಾಗೂ ದೇಶದ ಪ್ರಾಚೀನ ಪರಂಪರೆಯ ಆಧ್ಯಾತ್ಮಿಕ ಸಾರ ರಕ್ಷಿಸಲು ಜನರು ಮುಂದಾಗಬೇಕು ಎಂದು ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮನವಿ ಮಾಡಿದರು.
Last Updated 26 ಜನವರಿ 2026, 15:23 IST
ಸಂವಿಧಾನದ ಮೌಲ್ಯ, ಆಧ್ಯಾತ್ಮಿಕ ಸಾರ ಸಂರಕ್ಷಿಸಿ:  ದತ್ತಾತ್ರೇಯ ಹೊಸಬಾಳೆ ಮನವಿ
ADVERTISEMENT

ಭಾರತದೊಟ್ಟಿಗೆ ವ್ಯಾಪಾರ ಒಪ್ಪಂದ ವಿಳಂಬ: ಟ್ರಂಪ್‌ ಟೀಕಿಸಿದ ಸೆನೆಟರ್

Ted Cruz: ವಾಷಿಂಗ್ಟನ್‌ : ಭಾರತದೊಟ್ಟಿಗೆ ವ್ಯಾಪಾರ ಒಪ್ಪಂದ ಅಂತಿಮಗೊಳಿಸದ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವಾನ್ಸ್ ಹಾಗೂ ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್‌ ನವಾರೊ ಅವರನ್ನು ಸೆನೆಟರ್ ಟೆಡ್ ಕ್ರೂಜ್ ಟೀಕಿಸಿದ್ದಾರೆಂದು
Last Updated 26 ಜನವರಿ 2026, 14:36 IST
ಭಾರತದೊಟ್ಟಿಗೆ ವ್ಯಾಪಾರ ಒಪ್ಪಂದ ವಿಳಂಬ: ಟ್ರಂಪ್‌ ಟೀಕಿಸಿದ ಸೆನೆಟರ್

ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಒತ್ತಾಯ: ನಾಳೆ ಬ್ಯಾಂಕ್‌ ನೌಕರರ ಮುಷ್ಕರ

5 Day Work Week: ನವದೆಹಲಿ (ಪಿಟಿಐ): ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬ್ಯಾಂಕ್‌ ನೌಕರರು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ. ಈ ಮುಷ್ಕರದಿಂದಾಗಿ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ
Last Updated 26 ಜನವರಿ 2026, 14:34 IST
ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಒತ್ತಾಯ: ನಾಳೆ ಬ್ಯಾಂಕ್‌ ನೌಕರರ ಮುಷ್ಕರ

ದಿನದ ಪ್ರಮುಖ 10 ಸುದ್ದಿಗಳು: 26 ಜನವರಿ 2026

Republic Day 2026: ದೇಶದಾದ್ಯಂತ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಎಲ್ಲೆಡೆ ಬಿಗಿ ಭದ್ರತೆ ವಹಿಸಲಾಗಿದೆ. ರಾಷ್ಟ್ರರಾಜಧಾನಿಯ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಸ್ಥಭ್ತಚಿತ್ರಗಳ ಮೆರವಣಿಗೆಯು ಸಾಂಸ್ಕೃತಿಕ ವೈವಿಧ್ಯತೆಯನ್ನು ಅನಾವರಣಗೊಳಿಸಿತು.
Last Updated 26 ಜನವರಿ 2026, 14:07 IST
ದಿನದ ಪ್ರಮುಖ 10 ಸುದ್ದಿಗಳು: 26 ಜನವರಿ 2026
ADVERTISEMENT
ADVERTISEMENT
ADVERTISEMENT