ಬುಧವಾರ, 21 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನ: ವರದಿ

IAF Microlight Incident: ಪ್ರಯಾಗ್‌ರಾಜ್ ಬಳಿಯ ಬಾಮ್ರೌಲಿ ವಾಯುಪಡೆ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ ತರಬೇತಿ ವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ಐಎಎಫ್ ಮಾಹಿತಿ ನೀಡಿದೆ.
Last Updated 21 ಜನವರಿ 2026, 9:12 IST
ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನ: ವರದಿ

ಬೇಕರಿಗೆ ಬಂದು ಸೆರೆಯಾದ ಚಿರತೆ; ಸತತ 10 ಗಂಟೆ ಕಾರ್ಯಾಚರಣೆಯಲ್ಲಿ ರಕ್ಷಣೆ

Leopard in Bakery: ದಾಮನ್‌ನ ಬೇಕರಿಗೆ ನುಗ್ಗಿದ್ದ ಚಿರತೆಯನ್ನು ಪೊಲೀಸರು, ಅರಣ್ಯ ಸಿಬ್ಬಂದಿ ಹಾಗೂ ಮಹಾರಾಷ್ಟ್ರದ ವಿಶೇಷ ಅರಣ್ಯ ಪಡೆ 10 ಗಂಟೆಗಳ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.
Last Updated 21 ಜನವರಿ 2026, 8:00 IST
ಬೇಕರಿಗೆ ಬಂದು ಸೆರೆಯಾದ ಚಿರತೆ; ಸತತ 10 ಗಂಟೆ ಕಾರ್ಯಾಚರಣೆಯಲ್ಲಿ ರಕ್ಷಣೆ

Sabarimala Gold Loss Case: ಪ್ರಮುಖ ಆರೋಪಿ ಪೋಟಿಗೆ ಜಾಮೀನು; ಆದರೂ ಜೈಲೇ ಗತಿ!

Sabarimala Gold Theft: ಶಬರಿಮಲೆಯ ಪ್ರಸಿದ್ಧ ಅಯ್ಯಪ್ಪ ದೇಗುಲದ ಶ್ರೀಕೋವಿಲ್‌ (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳಿಂದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಉಣ್ಣಿಕೃಷ್ಣನ್‌ ಪೋಟಿ ಅವರಿಗೆ ಕೇರಳದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
Last Updated 21 ಜನವರಿ 2026, 7:10 IST
Sabarimala Gold Loss Case: ಪ್ರಮುಖ ಆರೋಪಿ ಪೋಟಿಗೆ ಜಾಮೀನು; ಆದರೂ ಜೈಲೇ ಗತಿ!

ರಾಜ್ಯ ಸ್ಥಾಪನೆ ದಿನ: ಮಣಿಪುರ, ಮೇಘಾಲಯ, ತ್ರಿಪುರಾ ಜನರಿಗೆ ಪ್ರಧಾನಿ ಮೋದಿ ಶುಭಾಶಯ

Northeast States Formation: ಮೇಘಾಲಯ, ಮಣಿಪುರ ಹಾಗೂ ತ್ರಿಪುರಾ ರಾಜ್ಯಗಳ ಸ್ಥಾಪನೆಯ ದಿನದಂದು ಅಲ್ಲಿನ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ನಲ್ಲಿ ಶುಭಾಶಯ ಕೋರಿದ್ದಾರೆ.
Last Updated 21 ಜನವರಿ 2026, 6:41 IST
ರಾಜ್ಯ ಸ್ಥಾಪನೆ ದಿನ: ಮಣಿಪುರ, ಮೇಘಾಲಯ, ತ್ರಿಪುರಾ ಜನರಿಗೆ ಪ್ರಧಾನಿ ಮೋದಿ ಶುಭಾಶಯ

ತಮಿಳುನಾಡು: ಡಿಎಂಕೆ ಸೇರಿದ ಎಐಎಡಿಎಂಕೆ ಶಾಸಕ ವೈಥಿಲಿಂಗಂ

Tamil Nadu Politics: ಎಐಎಡಿಎಂಕೆ ಹಿರಿಯ ನಾಯಕ ಹಾಗೂ ಶಾಸಕರಾದ ಆರ್. ವೈಥಿಲಿಂಗಂ ಅವರು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭೇಟಿಯಿಂದ ಬಳಿಕ ಡಿಎಂಕೆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
Last Updated 21 ಜನವರಿ 2026, 5:57 IST
ತಮಿಳುನಾಡು: ಡಿಎಂಕೆ ಸೇರಿದ ಎಐಎಡಿಎಂಕೆ ಶಾಸಕ ವೈಥಿಲಿಂಗಂ

₹4,000 ಕಳ್ಳತನ ಪ್ರಕರಣ: ಬರೋಬ್ಬರಿ ಎರಡು ದಶಕಗಳ ಬಳಿಕ ಆರೋಪಿಯ ಸೆರೆ

Maharashtra Police: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ₹4,000 ಕಳ್ಳತನ ಪ್ರಕರಣದ ಆರೋಪಿಯನ್ನು ಬರೋಬ್ಬರಿ ಎರಡು ದಶಕಗಳ ಬಳಿಕ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Last Updated 21 ಜನವರಿ 2026, 4:35 IST
₹4,000 ಕಳ್ಳತನ ಪ್ರಕರಣ: ಬರೋಬ್ಬರಿ ಎರಡು ದಶಕಗಳ ಬಳಿಕ ಆರೋಪಿಯ ಸೆರೆ

21 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Karnataka News: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 21 ಜನವರಿ 2026, 3:13 IST
21 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ
ADVERTISEMENT

ನಾಸಾ ಗಗನಯಾನಿ ಸುನಿತಾ ವಿಲಿಯಮ್ಸ್ ನಿವೃತ್ತಿ

NASA Astronaut: ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ನಾಸಾದಿಂದ ನಿವೃತ್ತಿಯಾಗಿದ್ದಾರೆ. ಡಿಸೆಂಬರ್‌ 27ರಿಂದ ನಿವೃತ್ತಿ ಘೋಷಣೆ ಮಾಡಲಾಗಿದೆ ಎಂದು ನಾಸಾ ತಿಳಿಸಿದೆ.
Last Updated 21 ಜನವರಿ 2026, 3:11 IST
ನಾಸಾ ಗಗನಯಾನಿ ಸುನಿತಾ ವಿಲಿಯಮ್ಸ್ ನಿವೃತ್ತಿ

ಬಾಂಗ್ಲಾ ಸಂಸತ್ ಚುನಾವಣೆ: ಅಧಿಕಾರಿಗಳ ಕುಟುಂಬಗಳಿಗೆ ಭಾರತಕ್ಕೆ ವಾಪಸ್ ಆಗಲು ಸೂಚನೆ

Diplomatic Safety: ಬಾಂಗ್ಲಾದೇಶದ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿ ನಿಯೋಜಿಸಲಾದ ಅಧಿಕಾರಿಗಳ ಕುಟುಂಬಗಳಿಗೆ ತವರಿಗೆ ವಾಪಸಾಗುವಂತೆ ಭಾರತ ಮಂಗಳವಾರ ಸಲಹೆ ನೀಡಿದೆ.
Last Updated 20 ಜನವರಿ 2026, 23:00 IST
ಬಾಂಗ್ಲಾ ಸಂಸತ್ ಚುನಾವಣೆ: ಅಧಿಕಾರಿಗಳ ಕುಟುಂಬಗಳಿಗೆ ಭಾರತಕ್ಕೆ ವಾಪಸ್ ಆಗಲು ಸೂಚನೆ

ಪರ್ವತದ ಕೂಗು ಆಲಿಸಿದ ಅಪ್ಪ, ಮಗಳು.. 70,000 ಮರ ಬೆಳೆಸಿ ಪ್ರಕೃತಿಗೆ ಮರುಜೀವ

Forest Restoration Effort: ಉತ್ತರಾಖಂಡದಲ್ಲಿ ಅಪ್ಪ ಕಿಶನ್ ಲಾಲ್ ಮತ್ತು ಮಗಳು ಕಲ್ಪನಾ ಕಳೆದ 35 ವರ್ಷಗಳಲ್ಲಿ 70,000 ಗಿಡಗಳನ್ನು ನೆಟ್ಟು ಬಟಹರ್ ಅರಣ್ಯ ಪ್ರದೇಶಕ್ಕೆ ಹಸಿರು ಮರುಜೀವ ನೀಡಿದ್ದಾರೆ ಎಂದು ವರದಿಯಾಗಿದೆ.
Last Updated 20 ಜನವರಿ 2026, 17:07 IST
ಪರ್ವತದ ಕೂಗು ಆಲಿಸಿದ ಅಪ್ಪ, ಮಗಳು.. 70,000 ಮರ ಬೆಳೆಸಿ ಪ್ರಕೃತಿಗೆ ಮರುಜೀವ
ADVERTISEMENT
ADVERTISEMENT
ADVERTISEMENT