ಶನಿವಾರ, 31 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಆರ್‌ಟಿಐ ಮರುಪರಿಶೀಲನೆ: ಆರ್ಥಿಕ ಸಮೀಕ್ಷೆಗೆ ವಿರೋಧ

RTI: ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ 2005ರ ಮರುಪರಿಶೀಲನೆಗೆ ಕರೆ ನೀಡಿರುವ ಈಚಿನ ಆರ್ಥಿಕ ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಸಿಪಿಐನ ರಾಜ್ಯಸಭಾ ಸಂಸದ ಪಿ. ಸಂದೋಷ್‌ ಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.
Last Updated 31 ಜನವರಿ 2026, 17:56 IST
ಆರ್‌ಟಿಐ ಮರುಪರಿಶೀಲನೆ: ಆರ್ಥಿಕ ಸಮೀಕ್ಷೆಗೆ ವಿರೋಧ

ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಿ: ಪ್ರಧಾನಿ ಮೋದಿಗೆ ಮೋಹನ್‌ದಾಸ್‌ ಪೈ ಮನವಿ

Mohandas Pai: ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಿ’ ಎಂದು ಉದ್ಯಮಿ ಟಿ.ವಿ.ಮೋಹನ್‌ದಾಸ್‌ ಪೈ ಅವರು ಕೋರಿದ್ದಾರೆ.
Last Updated 31 ಜನವರಿ 2026, 16:53 IST
ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಿ: ಪ್ರಧಾನಿ ಮೋದಿಗೆ ಮೋಹನ್‌ದಾಸ್‌ ಪೈ ಮನವಿ

ಸಿಲಿಗುರಿ ಕಾರಿಡಾರ್‌ ಭಾರತದ ಸ್ವತ್ತು: ಅಮಿತ್ ಶಾ

National Security: ಸಿಲಿಗುರಿ ಕಾರಿಡಾರ್‌ ಭಾರತಕ್ಕೆ ಸೇರಿದ್ದು. ಅದರ ಮೇಲೆ ಯಾರೂ ಕೈ ಇಡಲಾರರು. ಈ ವಿಚಾರವಾಗಿ ಯಾವುದೇ ಬೆದರಿಕೆ ಒಡ್ಡುವುದಕ್ಕೂ ಆಸ್ಪದ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರ ಪ್ರತಿಪಾದಿಸಿದ್ದಾರೆ.
Last Updated 31 ಜನವರಿ 2026, 16:08 IST
ಸಿಲಿಗುರಿ ಕಾರಿಡಾರ್‌ ಭಾರತದ ಸ್ವತ್ತು: ಅಮಿತ್ ಶಾ

ಭಾರತ್ ಜೋಡೊ ಯಾತ್ರೆ ದೇಶದ ರಾಜಕೀಯದಲ್ಲಿ ಪರಿವರ್ತನಾತ್ಮಕ ಘಟನೆ: ಕಾಂಗ್ರೆಸ್​

Rahul Gandhi: ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ಸರ್ವಾಧಿಕಾರದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಆರಂಭವಾದ ಭಾರತ್ ಜೋಡೊ ಯಾತ್ರೆ, ದೇಶದ ರಾಜಕೀಯದಲ್ಲಿ ಒಂದು ಮಹತ್ವದ ಮತ್ತು ಪರಿವರ್ತನಾತ್ಮಕ ಘಟನೆ.
Last Updated 31 ಜನವರಿ 2026, 15:57 IST
ಭಾರತ್ ಜೋಡೊ ಯಾತ್ರೆ ದೇಶದ ರಾಜಕೀಯದಲ್ಲಿ ಪರಿವರ್ತನಾತ್ಮಕ ಘಟನೆ: ಕಾಂಗ್ರೆಸ್​

ಭಾರತ–ಫ್ರಾನ್ಸ್‌ ಸಂಬಂಧವು ಜೀವನಾಡಿಯಂತೆ: ಸಿಜೆಐ ಸೂರ್ಯ ಕಾಂತ್‌ ಅಭಿಪ್ರಾಯ

International Cooperation: ಜಗತ್ತಿನಾದ್ಯಂತ ಯುದ್ಧಗಳು, ಸಂಘರ್ಷಗಳು ನಡೆಯುತ್ತಿವೆ. ಇವುಗಳು ಅಂತರರಾಷ್ಟ್ರೀಯ ಸಹಕಾರದ ರೂಪುರೇಷೆಗೆ ಬೆದರಿಕೆ ಒಡ್ಡುತ್ತಿವೆ. ಈ ಹೊತ್ತಿನಲ್ಲಿ ಭಾರತ ಮತ್ತು ಫ್ರಾನ್ಸ್‌ ನಡುವಣ ಸಂಬಂಧವು ಜೀವನಾಡಿಯಾಗಿ ಕೆಲಸ ಮಾಡಲಿದೆ ಎಂದು ಸೂರ್ಯ ಕಾಂತ್‌ ಹೇಳಿದರು.
Last Updated 31 ಜನವರಿ 2026, 15:50 IST
ಭಾರತ–ಫ್ರಾನ್ಸ್‌ ಸಂಬಂಧವು ಜೀವನಾಡಿಯಂತೆ: ಸಿಜೆಐ ಸೂರ್ಯ ಕಾಂತ್‌ ಅಭಿಪ್ರಾಯ

ಕಡ್ಡಾಯ ಸೇವಾ ಬಾಂಡ್‌ ಅವಧಿ ಮುಂದೂಡಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ 

Super Specialty Medical Courses: ‘ಸರ್ಕಾರಿ ಕಡ್ಡಾಯ ಸೇವಾ ಬಾಂಡ್‌ ಅವಧಿಯನ್ನು ಮುಂದೂಡುವ ಮೂಲಕ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಸೂಪರ್‌ ಸ್ಪೆಷಾಲಿಟಿ ಕೋರ್ಸ್‌ ತೆಗೆದುಕೊಳ್ಳಲು ಅನುವು ಮಾಡಿಕೊಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ.
Last Updated 31 ಜನವರಿ 2026, 15:49 IST
ಕಡ್ಡಾಯ ಸೇವಾ ಬಾಂಡ್‌ ಅವಧಿ ಮುಂದೂಡಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ 

5500 ಇ–ಸೈಕಲ್‌ ವಿತರಣೆ: ಆಂಧ್ರ ಸಿ.ಎಂ ಚಂದ್ರಬಾಬು ನಾಯ್ಡು ಗಿನ್ನಿಸ್‌ ದಾಖಲೆ

Chandrababu Naidu Record: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಕುಪ್ಪಂನಲ್ಲಿ 24 ಗಂಟೆಗಳಲ್ಲಿ 5,555 ಇ-ಸೈಕಲ್‌ಗಳನ್ನು ವಿತರಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Last Updated 31 ಜನವರಿ 2026, 15:41 IST
5500 ಇ–ಸೈಕಲ್‌ ವಿತರಣೆ: ಆಂಧ್ರ ಸಿ.ಎಂ ಚಂದ್ರಬಾಬು ನಾಯ್ಡು ಗಿನ್ನಿಸ್‌ ದಾಖಲೆ
ADVERTISEMENT

ಪಟ್ನಾ | ನೀಟ್ ಆಕಾಂಕ್ಷಿ ಸಾವು: ಸಿಬಿಐ ತನಿಖೆಗೆ ಶಿಫಾರಸು

NEET Student Death: ಪಟ್ನಾದಲ್ಲಿ ನೀಟ್ ಆಕಾಂಕ್ಷಿ ಯುವತಿಯ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಬಿಹಾರ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದೆ.
Last Updated 31 ಜನವರಿ 2026, 15:39 IST
ಪಟ್ನಾ | ನೀಟ್ ಆಕಾಂಕ್ಷಿ ಸಾವು: ಸಿಬಿಐ ತನಿಖೆಗೆ ಶಿಫಾರಸು

ಕೈಗಾರಿಕಾ ಬೆಳವಣಿಗೆಗೆ ಸಂಘಟನೆಗಳು ಮಾರಕ: ಸಿಜೆಐ ಅಭಿಪ್ರಾಯಕ್ಕೆ ಖಂಡನೆ

Supreme Court: ಮನೆಗೆಲಸದವರಿಗೆ ಕನಿಷ್ಠ ವೇತನ ನಿಗದಿಪಡಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಈ ವೇಳೆ ಸಿಜೆಐ ಸೂರ್ಯ ಕಾಂತ್‌ ಅವರು ಕಾರ್ಮಿಕ ಸಂಘಟನೆಗಳ ಕುರಿತು ನೀಡಿದ ಹೇಳಿಕೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Last Updated 31 ಜನವರಿ 2026, 15:36 IST
ಕೈಗಾರಿಕಾ ಬೆಳವಣಿಗೆಗೆ ಸಂಘಟನೆಗಳು ಮಾರಕ: ಸಿಜೆಐ  ಅಭಿಪ್ರಾಯಕ್ಕೆ ಖಂಡನೆ

ಗೋವಾ ಜನರು ಪ್ರಾಮಾಣಿಕರನ್ನು ಬಯಸುತ್ತಿದ್ದಾರೆ: ಅರವಿಂದ ಕೇಜ್ರಿವಾಲ್‌

Arvind Kejriwal: ಗೋವಾ ಜನರು ಪ್ರಾಮಾಣಿಕ ಮತ್ತು ಜನಕೇಂದ್ರಿತ ರಾಜಕಾರಣ ಬಯಸುತ್ತಿದ್ದಾರೆ. ಅವರ ನಿರೀಕ್ಷೆಗಳನ್ನು ಆಮ್‌ ಆದ್ಮಿ ಪಕ್ಷ ಈಡೇರಿಸಲಿದೆ ಎಂದು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ.
Last Updated 31 ಜನವರಿ 2026, 15:27 IST
ಗೋವಾ ಜನರು ಪ್ರಾಮಾಣಿಕರನ್ನು ಬಯಸುತ್ತಿದ್ದಾರೆ: ಅರವಿಂದ ಕೇಜ್ರಿವಾಲ್‌
ADVERTISEMENT
ADVERTISEMENT
ADVERTISEMENT