ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

‘ಅನುಕೂಲಸಿಂಧು ವರದಿಗಾರಿಕೆ’ಗೆ ಅವಕಾಶ ಇರಬಾರದು: ನ್ಯಾ. ನಾಗರತ್ನಾ

BV Nagarathna: ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ನಿರ್ಬಂಧಗಳನ್ನು ನಿಯಂತ್ರಿಸಬೇಕು, ಅನುಕೂಲಸಿಂಧು ವರದಿಗಾರಿಕೆಗೆ ಅವಕಾಶ ಇರಬಾರದು ಎಂದು ನ್ಯಾ. ಬಿ.ವಿ. ನಾಗರತ್ನಾ ಅಭಿಪ್ರಾಯಪಟ್ಟರು.
Last Updated 28 ಫೆಬ್ರುವರಿ 2026, 16:06 IST
‘ಅನುಕೂಲಸಿಂಧು ವರದಿಗಾರಿಕೆ’ಗೆ ಅವಕಾಶ ಇರಬಾರದು: ನ್ಯಾ. ನಾಗರತ್ನಾ

ಸಂಸ್ಕೃತಿ, ನೈತಿಕತೆ ಸಂಘದ ಅಡಿಪಾಯ: ಮೋಹನ್‌ ಭಾಗವತ್‌

RSS Centenary Event: ಕುರುಕ್ಷೇತ್ರದಲ್ಲಿ ಮಾತನಾಡಿದ ಮೋಹನ್‌ ಭಾಗವತ್‌, ಸಂಸ್ಕೃತಿ, ಮೌಲ್ಯಗಳು ಮತ್ತು ನೈತಿಕತೆ ಆರ್‌ಎಸ್‌ಎಸ್‌ನ ಅಡಿಪಾಯ ಎಂದು ಹೇಳಿದರು.
Last Updated 28 ಫೆಬ್ರುವರಿ 2026, 16:01 IST
ಸಂಸ್ಕೃತಿ, ನೈತಿಕತೆ ಸಂಘದ ಅಡಿಪಾಯ: ಮೋಹನ್‌ ಭಾಗವತ್‌

ಎಸ್‌ಐಆರ್‌: ಪಶ್ಚಿಮ ಬಂಗಾಳದಲ್ಲಿ 63.66 ಲಕ್ಷ ಮತದಾರರಿಗೆ ಕೊಕ್‌

Election Commission Update: ಎಸ್‌ಐಆರ್‌ ಪ್ರಕ್ರಿಯೆ ಬಳಿಕ ಪಶ್ಚಿಮ ಬಂಗಾಳದಲ್ಲಿ 63.66 ಲಕ್ಷ ಮತದಾರರ ಹೆಸರನ್ನು ಕೈಬಿಟ್ಟು ಒಟ್ಟು ಸಂಖ್ಯೆ 7.04 ಕೋಟಿಗೆ ಇಳಿದಿದೆ ಎಂದು ಆಯೋಗ ತಿಳಿಸಿದೆ.
Last Updated 28 ಫೆಬ್ರುವರಿ 2026, 15:59 IST
ಎಸ್‌ಐಆರ್‌: ಪಶ್ಚಿಮ ಬಂಗಾಳದಲ್ಲಿ 63.66 ಲಕ್ಷ ಮತದಾರರಿಗೆ ಕೊಕ್‌

Iran-Israel Conflict: ಸಂಘರ್ಷ ಕೊನೆಗೊಳಿಸಿ, ಸಾರ್ವಭೌಮತೆ ಕಾಪಾಡಿ: ಭಾರತ ಮನವಿ

Iran Israel Conflict: ಇರಾನ್–ಇಸ್ರೇಲ್‌ ಸಂಘರ್ಷದ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿ, ಉದ್ವಿಗ್ನತೆ ತಗ್ಗಿಸಿ ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗ ಅನುಸರಿಸಲು ಮನವಿ ಮಾಡಿದೆ.
Last Updated 28 ಫೆಬ್ರುವರಿ 2026, 15:50 IST
Iran-Israel Conflict: ಸಂಘರ್ಷ ಕೊನೆಗೊಳಿಸಿ, ಸಾರ್ವಭೌಮತೆ ಕಾಪಾಡಿ: ಭಾರತ ಮನವಿ

ಆಟ್ಟುಕಾಲ್ ಪೊಂಗಾಲ: ಹಿಂದೂಗಳಿಗೆ ಆತಿಥ್ಯ ನೀಡಲು ಮೌಲ್ವಿ ಕರೆ

Kerala Communal Harmony: ಆಟ್ಟುಕಾಲ್ ಪೊಂಗಾಲ ಹಬ್ಬದ ವೇಳೆ ತಿರುವನಂತಪುರಕ್ಕೆ ಬರುವ ಹಿಂದೂ ಮಹಿಳೆಯರಿಗೆ ಮಸೀದಿ ಮತ್ತು ಮನೆಗಳಲ್ಲಿ ಆತಿಥ್ಯ ನೀಡಲು ಪಾಳಯಂ ಇಮಾಮ್‌ ವಿ.ಪಿ ಸುಹೈಬ್‌ ಮೌಲ್ವಿ ಕರೆ ನೀಡಿದ್ದಾರೆ.
Last Updated 28 ಫೆಬ್ರುವರಿ 2026, 15:44 IST
ಆಟ್ಟುಕಾಲ್ ಪೊಂಗಾಲ: ಹಿಂದೂಗಳಿಗೆ ಆತಿಥ್ಯ ನೀಡಲು ಮೌಲ್ವಿ ಕರೆ

ಜಯಲಲಿತಾ ಆದರ್ಶಕ್ಕೆ ದ್ರೋಹ ಬಗೆದ ಪನ್ನೀರ್‌ಸೆಲ್ವಂ: ಪೀಯೂಷ್‌ ಗೋಯಲ್‌

Tamil Nadu Politics: ಡಿಎಂಕೆ ಸೇರ್ಪಡೆಗೊಂಡ ಒ. ಪನ್ನೀರ್‌ಸೆಲ್ವಂ ಜಯಲಲಿತಾ ಆದರ್ಶಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಟೀಕಿಸಿದ್ದಾರೆ.
Last Updated 28 ಫೆಬ್ರುವರಿ 2026, 15:41 IST
ಜಯಲಲಿತಾ ಆದರ್ಶಕ್ಕೆ ದ್ರೋಹ ಬಗೆದ ಪನ್ನೀರ್‌ಸೆಲ್ವಂ: ಪೀಯೂಷ್‌ ಗೋಯಲ್‌

ಆಂಧ್ರಪ್ರದೇಶದ ಕಾಕಿನಾಡದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 20 ಸಾವು

ಕಾಕಿನಾಡ ಜಿಲ್ಲೆಯಲ್ಲಿನ ಪಟಾಕಿ ತಯಾರಿಕಾ ಘಟಕವೊಂದ ರಲ್ಲಿ ಶನಿವಾರ ಸ್ಫೋಟ ಸಂಭವಿಸಿದ್ದು, ಒಂಬತ್ತು ಮಹಿಳೆಯರು ಸೇರಿ 20 ಮಂದಿ ಮೃತಪಟ್ಟಿದ್ದಾರೆ.
Last Updated 28 ಫೆಬ್ರುವರಿ 2026, 15:28 IST
ಆಂಧ್ರಪ್ರದೇಶದ ಕಾಕಿನಾಡದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 20 ಸಾವು
ADVERTISEMENT

ಕಾನೂನು ಪದವೀಧರರ ಕಾರ್ಪೊರೇಟ್‌ ಉದ್ಯೋಗ ಮೋಹ: ಸಿಜೆಐ ಸೂರ್ಯಕಾಂತ್‌ ಕಳವಳ

Legal Education India: ಕಾನೂನು ಪದವೀಧರರು ನ್ಯಾಯಾಲಯ ಅಭ್ಯಾಸ ಬಿಟ್ಟು ಕಾರ್ಪೊರೇಟ್‌ ಕ್ಷೇತ್ರಕ್ಕೆ ಹೋಗುತ್ತಿರುವುದು ಚಿಂತಾಜನಕ ಎಂದು ಸಿಜೆಐ ಸೂರ್ಯಕಾಂತ್‌ ಗುಜರಾತ್‌ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಹೇಳಿದರು.
Last Updated 28 ಫೆಬ್ರುವರಿ 2026, 14:46 IST
ಕಾನೂನು ಪದವೀಧರರ ಕಾರ್ಪೊರೇಟ್‌ ಉದ್ಯೋಗ ಮೋಹ: ಸಿಜೆಐ ಸೂರ್ಯಕಾಂತ್‌ ಕಳವಳ

ಮ್ಯಾಜಿಸ್ಟ್ರೇಟ್‌ಗಳು ಸಾಕ್ಷ್ಯ ಪರಿಶೀಲಿಸಿದ ನಂತರವೇ ಬಂಧನವಾಗಲಿ: ಕಪಿಲ್‌ ಸಿಬಲ್

Kapil Sibal Statement: ವಿರೋಧ ಪಕ್ಷದ ನಾಯಕರ ಬಂಧನ ಕುರಿತು ಕಪಿಲ್‌ ಸಿಬಲ್‌ ಟೀಕೆ ಮಾಡಿ, ಮ್ಯಾಜಿಸ್ಟ್ರೇಟ್‌ಗಳು ಸಾಕ್ಷ್ಯ ಪರಿಶೀಲಿಸಿದ ಬಳಿಕವೇ ಬಂಧನಕ್ಕೆ ಅವಕಾಶ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಹಸ್ತಕ್ಷೇಪ ಕೋರಿದರು.
Last Updated 28 ಫೆಬ್ರುವರಿ 2026, 14:42 IST
ಮ್ಯಾಜಿಸ್ಟ್ರೇಟ್‌ಗಳು ಸಾಕ್ಷ್ಯ ಪರಿಶೀಲಿಸಿದ ನಂತರವೇ ಬಂಧನವಾಗಲಿ: ಕಪಿಲ್‌ ಸಿಬಲ್

ಅಮೆರಿಕ, ಇಸ್ರೇಲ್‌ನಿಂದ ಇರಾನ್ ಮೇಲೆ ದಾಳಿ ಸೇರಿ ಈ ದಿನದ ಪ್ರಮುಖ ಸುದ್ದಿಗಳು

Middle East Crisis: ಅಮೆರಿಕ, ಇಸ್ರೇಲ್‌ನಿಂದ ಇರಾನ್ ಮೇಲೆ ದಾಳಿ, ಆಂಧ್ರಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟಗೊಂಡು 18 ಸಾವು ಸೇರಿ ‍ಪ್ರಮುಖ ಸುದ್ದಿಗಳು ಇಲ್ಲಿವೆ. ಟೆಹರಾನ್: ಪರಮಾಣು ಒಪ್ಪಂದದ ಮಾತುಕತೆಗೆ ಸ್ಪಂದಿಸದ ಇರಾನ್‌ ಮೇಲೆ ದಾಳಿ ನಡೆದಿದೆ.
Last Updated 28 ಫೆಬ್ರುವರಿ 2026, 14:41 IST
ಅಮೆರಿಕ, ಇಸ್ರೇಲ್‌ನಿಂದ ಇರಾನ್ ಮೇಲೆ ದಾಳಿ ಸೇರಿ ಈ ದಿನದ ಪ್ರಮುಖ ಸುದ್ದಿಗಳು
ADVERTISEMENT
ADVERTISEMENT
ADVERTISEMENT