ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ರಾಹುಲ್‌ ಗಾಂಧಿ ಸುಳ್ಳುಗಳ ಬಗ್ಗೆ ಜನರಿಗೆ ಅರಿವಿದೆ: ಅಮಿತ್ ಶಾ

Amit shah vs Rahul Gandhi: ಎಫ್‌ಟಿಎ ಮತ್ತು ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಕುರಿತು ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದರು.
Last Updated 14 ಫೆಬ್ರುವರಿ 2026, 11:22 IST
ರಾಹುಲ್‌ ಗಾಂಧಿ ಸುಳ್ಳುಗಳ ಬಗ್ಗೆ ಜನರಿಗೆ ಅರಿವಿದೆ: ಅಮಿತ್ ಶಾ

ಕೋಲ್ಕತ್ತ | ಪ್ರಿಯತಮೆ ಪತಿಯ ಹತ್ಯೆಗೈದು, ಕಾಲುವೆಗೆ ಎಸೆದ ಆರೋಪ: ಬಿಎಲ್‌ಒ ಬಂಧನ

BLO Arrested: ವಿವಾಹೇತರ ಸಂಬಂಧದ ಕಾರಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪದಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಸೇರಿ ಇಬ್ಬರನ್ನು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 14 ಫೆಬ್ರುವರಿ 2026, 11:01 IST
ಕೋಲ್ಕತ್ತ | ಪ್ರಿಯತಮೆ ಪತಿಯ ಹತ್ಯೆಗೈದು, ಕಾಲುವೆಗೆ ಎಸೆದ ಆರೋಪ: ಬಿಎಲ್‌ಒ ಬಂಧನ

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ | ಮೋದಿ ಸರ್ಕಾರ ಸುಳ್ಳು ಹೇಳುತ್ತಿದೆ: ರಾಹುಲ್

Rahul Gandhi: ನವದೆಹಲಿ: ಭಾರತ ಹಾಗೂ ಅಮೆರಿಕ ನಡುವಣ ಮಧ್ಯಂತರ ವ್ಯಾಪಾರ ಒಪ್ಪಂದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.
Last Updated 14 ಫೆಬ್ರುವರಿ 2026, 10:42 IST
ಭಾರತ–ಅಮೆರಿಕ ವ್ಯಾಪಾರ ಒಪ್ಪಂದ | ಮೋದಿ ಸರ್ಕಾರ ಸುಳ್ಳು ಹೇಳುತ್ತಿದೆ: ರಾಹುಲ್

VIDEO: ಮೊರನ್ ಬೈಪಾಸ್‌ನಲ್ಲಿ ವಿಮಾನ, ಹೆಲಿಕಾಪ್ಟರ್‌ ಲ್ಯಾಡಿಂಗ್ ವೀಕ್ಷಿಸಿದ ಮೋದಿ

Emergency Landing Facility: ಅಸ್ಸಾಂ ಪ್ರವಾಸದಲ್ಲಿರುವ ನರೇಂದ್ರ ಮೋದಿ ಅವರು ಮೊರನ್ ಬೈಪಾಸ್‌ನಲ್ಲಿ ₹100 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 4.2 ಕಿ.ಮೀ ಉದ್ದದ ತುರ್ತು ಲ್ಯಾಂಡಿಂಗ್ ಸೌಲಭ್ಯ(ಇಎಲ್‌ಎಫ್)ವನ್ನು ಉದ್ಘಾಟಿಸಿದರು.
Last Updated 14 ಫೆಬ್ರುವರಿ 2026, 10:17 IST
VIDEO: ಮೊರನ್ ಬೈಪಾಸ್‌ನಲ್ಲಿ ವಿಮಾನ, ಹೆಲಿಕಾಪ್ಟರ್‌ ಲ್ಯಾಡಿಂಗ್ ವೀಕ್ಷಿಸಿದ ಮೋದಿ

ವೈದ್ಯನಾಗಲು ವಕೀಲನಂತೆ ವಾದ ಮಾಡಿದ 19ರ ಯುವಕ: 10 ನಿಮಿಷಗಳಲ್ಲೇ ಬದಲಾಯಿತು ಭವಿಷ್ಯ

MBBS Admission: ನೀಟ್ ಪಾಸಾದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ಅಥರ್ವ ಚತುರ್ವೇದಿ ಸುಪ್ರೀಂ ಕೋರ್ಟ್‌ನಲ್ಲಿ ಸ್ವತಃ ವಾದಿಸಿ ಎಂಬಿಬಿಎಸ್ ಸೀಟು ಪಡೆದ ಘಟನೆ ನಡೆದಿದೆ.
Last Updated 14 ಫೆಬ್ರುವರಿ 2026, 10:13 IST
ವೈದ್ಯನಾಗಲು ವಕೀಲನಂತೆ ವಾದ ಮಾಡಿದ 19ರ ಯುವಕ: 10 ನಿಮಿಷಗಳಲ್ಲೇ ಬದಲಾಯಿತು ಭವಿಷ್ಯ

‘ಸೇವಾ ತೀರ್ಥ’ಕ್ಕೆ ಪ್ರಧಾನಿ ಕಚೇರಿ ಸ್ಥಳಾಂತರ: ಸಚಿವ ಸಂಪುಟದಲ್ಲಿ ಶ್ಲಾಘನೆ

New PMO Office: ನವದೆಹಲಿ: ಪ್ರಧಾನಿ ಕಾರ್ಯಾಲಯವನ್ನು ರೈಸಿನಾ ಹಿಲ್‌ನ ಸೌತ್‌ ಬ್ಲಾಕ್‌ನಿಂದ ಹೊಸದಾಗಿ ನಿರ್ಮಿಸಲಾದ ಸೇವಾ ತೀರ್ಥಕ್ಕೆ ಸ್ಥಳಾಂತರಿಸಿದ್ದನ್ನು ಶ್ಲಾಘಿಸಿ ಕೇಂದ್ರ ಸಚಿವ ಸಂಪುಟ ನಿರ್ಣಯ ಮಾಡಿದೆ. ಇದು ಭೂತ ಹಾಗೂ ಭವಿಷ್ಯದ ಸಂಗಮ ಎಂದು ಬಣ್ಣಿಸಿದೆ.
Last Updated 14 ಫೆಬ್ರುವರಿ 2026, 9:49 IST
‘ಸೇವಾ ತೀರ್ಥ’ಕ್ಕೆ ಪ್ರಧಾನಿ ಕಚೇರಿ ಸ್ಥಳಾಂತರ: ಸಚಿವ ಸಂಪುಟದಲ್ಲಿ ಶ್ಲಾಘನೆ

TN ಚುನಾವಣೆ: 2021ರಲ್ಲಿ ಡಿಎಂಕೆ ಸೋತ ಸ್ಥಾನಗಳನ್ನು ಕೇಳಿದ್ದೇವೆ; ಕಾಂಗ್ರೆಸ್

DMK Congress Alliance: ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಸೋತ ಕ್ಷೇತ್ರಗಳನ್ನಷ್ಟೇ ಕೇಳುತ್ತಿದ್ದೇವೆ ಎಂದು ಕಾಂಗ್ರೆಸ್ ಸಂಸದ ಮಾಣಿಕ್ಕಂ ಟಾಗೋರ್ ಹೇಳಿದ್ದಾರೆ. ಅಧಿಕಾರ ಹಂಚಿಕೆ ಅಗತ್ಯವೆಂದು ಅವರು ಸ್ಪಷ್ಟಪಡಿಸಿದ್ದಾರೆ.
Last Updated 14 ಫೆಬ್ರುವರಿ 2026, 9:31 IST
TN ಚುನಾವಣೆ: 2021ರಲ್ಲಿ ಡಿಎಂಕೆ ಸೋತ ಸ್ಥಾನಗಳನ್ನು ಕೇಳಿದ್ದೇವೆ; ಕಾಂಗ್ರೆಸ್
ADVERTISEMENT

ಮುಂಬೈ | ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್‌ ಕುಸಿದು ಓರ್ವ ಸಾವು, ಮೂವರಿಗೆ ಗಾಯ

Metro Pillar Collapse: ಮುಂಬೈ: ಈಶಾನ್ಯ ದೆಹಲಿಯ ಮುಲಂದ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಮೆಟ್ರೊ ಮಾರ್ಗದ ಕಂಬ (ಪಿಲ್ಲರ್) ಕುಸಿದಿದ್ದು, 3–4 ಮಂದಿ ಗಾಗಯೊಂಡಿರುವ ಶಂಕೆ ಇದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಫೆಬ್ರುವರಿ 2026, 9:13 IST
ಮುಂಬೈ | ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್‌ ಕುಸಿದು ಓರ್ವ ಸಾವು, ಮೂವರಿಗೆ ಗಾಯ

ಪುಲ್ವಾಮಾ ದಾಳಿಗೆ ಏಳು ವರ್ಷ: ಹುತಾತ್ಮರಿಗೆ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ನಮನ

Pulwama Martyrs: ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಫೆಬ್ರವರಿ 14ರಂದು ಪುಲ್ವಾಮಾ ದಾಳಿಯಲ್ಲಿ ವೀರಮರಣ ಅಪ್ಪಿದ ಸಿಆರ್‌ಪಿಎಫ್ ಸಿಬ್ಬಂದಿಯ ತ್ಯಾಗವನ್ನು ದೇಶದ ನಾಯಕರು ಸ್ಮರಿಸಿದ್ದಾರೆ.
Last Updated 14 ಫೆಬ್ರುವರಿ 2026, 8:09 IST
ಪುಲ್ವಾಮಾ ದಾಳಿಗೆ ಏಳು ವರ್ಷ: ಹುತಾತ್ಮರಿಗೆ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ನಮನ

ನನ್ನ ಆದೇಶ ಪಾಲಿಸದಿದ್ದರೆ ಗೆಟೌಟ್.. ಎಸ್‌ಪಿಗೆ ಹರಿಯಾಣ ಸಚಿವ ಅನಿಲ್ ಧಮಕಿ!

Haryana Political Controversy: ಹರಿಯಾಣದಲ್ಲಿ ಸಬ್‌ ಇನ್‌ಸ್ಪೆಕ್ಟರ್ ಅಮಾನತು ವಿಚಾರವಾಗಿ ಸಚಿವ ಅನಿಲ್ ವಿಜ್ ಮತ್ತು ಎಸ್‌ಪಿ ಉಪಾಸನಾ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಸಭೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 14 ಫೆಬ್ರುವರಿ 2026, 8:01 IST
ನನ್ನ ಆದೇಶ ಪಾಲಿಸದಿದ್ದರೆ ಗೆಟೌಟ್.. ಎಸ್‌ಪಿಗೆ ಹರಿಯಾಣ ಸಚಿವ ಅನಿಲ್ ಧಮಕಿ!
ADVERTISEMENT
ADVERTISEMENT
ADVERTISEMENT