ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಶಶಿಕಲಾ ಹೊಸ ಪಕ್ಷ ಸ್ಥಾಪನೆ ಘೋಷಣೆ: ಇನ್‌ಸ್ಟಂಟ್ ಇಡ್ಲಿ–ಸಾಂಬಾರ್‌ಗೆ ಹೋಲಿಕೆ

V K Sasikala: ಎಐಎಡಿಎಂಕೆ ಉಚ್ಛಾಟಿತ ನಾಯಕಿ, ಚಿಕ್ಕಮ್ಮ ವಿ.ಕೆ.ಶಶಿಕಲಾ ಸ್ಥಾಪಿಸುತ್ತಿರುವ ಹೊಸ ರಾಜಕೀಯ ಪಕ್ಷವನ್ನು ‘ಇನ್‌ಸ್ಟಂಟ್ ಇಡ್ಲಿ–ಸಾಂಬಾರ್‌‘ ಎಂದು ಎಎಂಎಂಕೆ ಪಕ್ಷದ ನಾಯಕ ಟಿ.ಟಿ.ವಿ. ದಿನಕರನ್‌ ಅಣಕಿಸಿದ್ದಾರೆ.
Last Updated 25 ಫೆಬ್ರುವರಿ 2026, 9:57 IST
ಶಶಿಕಲಾ ಹೊಸ ಪಕ್ಷ ಸ್ಥಾಪನೆ ಘೋಷಣೆ: ಇನ್‌ಸ್ಟಂಟ್ ಇಡ್ಲಿ–ಸಾಂಬಾರ್‌ಗೆ ಹೋಲಿಕೆ

ಭಯೋತ್ಪಾದನೆ ಸಂಹಾರಕ್ಕೆ ಭಾರತದಿಂದ ‘ಪ್ರಹಾರ್’ ನೀತಿ

Anti-Terrorism Policy: ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಹತ್ತಿಕ್ಕಲು ಮತ್ತು ಉಗ್ರ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಜಾರಿಗೆ ತಂದ ನೀತಿಯೇ ‘ಪ್ರಹಾರ್‌’. ಕೇಂದ್ರ ಗೃಹ ಸಚಿವಾಲಯ ಸೋಮವಾರ ಇದನ್ನು ಜಾರಿಗೆ ತಂದಿದೆ.
Last Updated 25 ಫೆಬ್ರುವರಿ 2026, 9:51 IST
ಭಯೋತ್ಪಾದನೆ ಸಂಹಾರಕ್ಕೆ ಭಾರತದಿಂದ ‘ಪ್ರಹಾರ್’ ನೀತಿ

ಭಾರತದ ಮೇಲೆ ಮತ್ತೆ ದಾಳಿ ಮಾಡ್ತೇವೆ: ಮುಂಬೈ ಕೃತ್ಯ ನೆನಪಿಸಿ ಎಚ್ಚರಿಸಿದ ಎಲ್‌ಇಟಿ

Terror Threat: ಭಾರತದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ 2008ರ ನವೆಂಬರ್ 26ರಂದು (26/11) ನಡೆದಿದ್ದ ದಾಳಿ ಮಾದರಿಯಲ್ಲೇ ಈ ವರ್ಷವೂ ದಾಳಿ ನಡೆಸುತ್ತೇವೆ ಎಂದು ಲಷ್ಕರ್-ಎ-ತಯಬಾ (ಎಲ್‌ಇಟಿ) ಸಂಘಟನೆ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಬೆದರಿಕೆ ಹಾಕಿದ್ದಾನೆ.
Last Updated 25 ಫೆಬ್ರುವರಿ 2026, 8:01 IST
ಭಾರತದ ಮೇಲೆ ಮತ್ತೆ ದಾಳಿ ಮಾಡ್ತೇವೆ: ಮುಂಬೈ ಕೃತ್ಯ ನೆನಪಿಸಿ ಎಚ್ಚರಿಸಿದ ಎಲ್‌ಇಟಿ

NCERT ಪಠ್ಯದಲ್ಲಿ 'ನ್ಯಾಯಾಂಗದ ಭ್ರಷ್ಟಾಚಾರ' ಅಳವಡಿಕೆ ಕಳಂಕ ತರುವ ಯತ್ನ –ಸುಪ್ರೀಂ

NCERT Textbooks: ಎನ್‌ಸಿಇಆರ್‌ಟಿ 8ನೇ ತರಗತಿಯ ಪಠ್ಯದಲ್ಲಿ 'ನ್ಯಾಯಾಂಗದಲ್ಲಿನ ಭ್ರಷ್ಟಾಚಾರ' ವಿಷಯವನ್ನು ಸೇರಿಸಿರುವ ಕುರಿತು ಸ್ವಯಂಪ್ರೇರಿತ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ನಿರ್ಧರಿಸಿದೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ ಈ ಕ್ರಮವು ನ್ಯಾಯಾಂಗಕ್ಕೆ ಕಳಂಕ
Last Updated 25 ಫೆಬ್ರುವರಿ 2026, 7:43 IST
NCERT ಪಠ್ಯದಲ್ಲಿ 'ನ್ಯಾಯಾಂಗದ ಭ್ರಷ್ಟಾಚಾರ' ಅಳವಡಿಕೆ ಕಳಂಕ ತರುವ ಯತ್ನ –ಸುಪ್ರೀಂ

ಅಜಿತ್ ಪವಾರ್ ವಿಮಾನ ದುರಂತದ ಮತ್ತಷ್ಟು ವಿವರ ಬಹಿರಂಗಪಡಿಸುತ್ತೇವೆ: ರೋಹಿತ್

VSR Ventures: ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ದುರಂತದ ಕುರಿತು ಮತ್ತಷ್ಟು ವಿವರಗಳನ್ನು ಬಹಿರಂಗಪಡಿಸುತ್ತೇವೆ ಎಂದು ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್‌ ಪವಾರ್ ಹೇಳಿದ್ದಾರೆ.
Last Updated 25 ಫೆಬ್ರುವರಿ 2026, 6:48 IST
ಅಜಿತ್ ಪವಾರ್ ವಿಮಾನ ದುರಂತದ ಮತ್ತಷ್ಟು ವಿವರ ಬಹಿರಂಗಪಡಿಸುತ್ತೇವೆ: ರೋಹಿತ್

ಇಸ್ರೇಲ್‌ಗೆ 9 ವರ್ಷಗಳ ಬಳಿಕ ಮೋದಿ ಎರಡನೇ ಭೇಟಿ: ನೆತನ್ಯಾಹು ಜತೆ ಮಾತುಕತೆ

Narendra Modi Benjamin Netanyahu: ಪ್ರಧಾನಿ ನರೇಂದ್ರ ಮೋದಿ ಅವರು ಒಂಬತ್ತು ವರ್ಷಗಳ ಬಳಿಕ ಎರಡನೇ ಬಾರಿಗೆ ಇಸ್ರೇಲ್‌ಗೆ ಭೇಟಿ ನೀಡಿದ್ದು, ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
Last Updated 25 ಫೆಬ್ರುವರಿ 2026, 4:53 IST
ಇಸ್ರೇಲ್‌ಗೆ 9 ವರ್ಷಗಳ ಬಳಿಕ ಮೋದಿ ಎರಡನೇ ಭೇಟಿ: ನೆತನ್ಯಾಹು ಜತೆ ಮಾತುಕತೆ

2026ರ ಫೆಬ್ರುವರಿ 25: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Job Protest: ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಪ್ರಕಟಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ
Last Updated 25 ಫೆಬ್ರುವರಿ 2026, 4:19 IST
2026ರ ಫೆಬ್ರುವರಿ 25: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
ADVERTISEMENT

ಮಾನಸಿಕ ಒತ್ತಡಕ್ಕೆ ಒಳಗಾಗಿ ತನ್ನ 2 ತಿಂಗಳ ಮಗುವನ್ನೇ ಕೊಂದ ತಾಯಿ!

Hyderabad Infant Death: ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಮಹಿಳೆಯೊಬ್ಬರು ತನ್ನ ಎರಡು ತಿಂಗಳ ಮಗುವನ್ನು ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
Last Updated 25 ಫೆಬ್ರುವರಿ 2026, 3:57 IST
ಮಾನಸಿಕ ಒತ್ತಡಕ್ಕೆ ಒಳಗಾಗಿ ತನ್ನ 2 ತಿಂಗಳ ಮಗುವನ್ನೇ ಕೊಂದ ತಾಯಿ!

ಕೇರಳದಲ್ಲಿನ್ನು ಹೊಸ ಶಾಲೆ, ಕಾಲೇಜುಗಳಿಗೆ ಧರ್ಮ ಆಧಾರಿತ ಹೆಸರಿಡುವಂತಿಲ್ಲ

Kerala Education Pinarayi Vijayan: ಹೊಸ ಸರ್ಕಾರಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಸೇರಿದಂತೆ ಇತರ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ಧರ್ಮ ಆಧಾರಿತ ಹೆಸರುಗಳನ್ನು ಇಡುವಂತಿಲ್ಲ ಎಂದು ಕೇರಳ ಸರ್ಕಾರ ಆದೇಶಿಸಿದೆ.
Last Updated 25 ಫೆಬ್ರುವರಿ 2026, 3:15 IST
ಕೇರಳದಲ್ಲಿನ್ನು ಹೊಸ ಶಾಲೆ, ಕಾಲೇಜುಗಳಿಗೆ ಧರ್ಮ ಆಧಾರಿತ ಹೆಸರಿಡುವಂತಿಲ್ಲ

ಸುಂಕದ ವಿಷಯದಲ್ಲಿ ಸ್ಪಷ್ಟತೆ ಸಿಕ್ಕ ಬಳಿಕ ಅಮೆರಿಕ–ಭಾರತ ಒಪ್ಪಂದ ಪುನರಾರಂಭ:ಪಿಯೂಷ್

Piyush Goyal: ಅಮೆರಿಕ ವಿಧಿಸಿರುವ ಸುಂಕದ ವಿಷಯದಲ್ಲಿ ಸ್ಪಷ್ಟತೆ ಬಂದ ಬಳಿಕ ಭಾರತವು ತನ್ನ ವ್ಯಾಪಾರ ಮಾತುಕತೆಯನ್ನು ಪುನರಾರಂಭಿಸಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
Last Updated 25 ಫೆಬ್ರುವರಿ 2026, 2:43 IST
ಸುಂಕದ ವಿಷಯದಲ್ಲಿ ಸ್ಪಷ್ಟತೆ ಸಿಕ್ಕ ಬಳಿಕ ಅಮೆರಿಕ–ಭಾರತ ಒಪ್ಪಂದ ಪುನರಾರಂಭ:ಪಿಯೂಷ್
ADVERTISEMENT
ADVERTISEMENT
ADVERTISEMENT