ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ವೈಷ್ಣೋದೇವಿ, ಕಾಶ್ಮೀರ ಕಣಿವೆಗೆ ಬೇಸಿಗೆಯಲ್ಲಿ ವಿಶೇಷ ಪ್ರವಾಸಿ ರೈಲು

Kashmir Tour Package: ಭಾರತೀಯ ರೈಲ್ವೆ ಮತ್ತು ಸೌತ್ ಸ್ಟಾರ್ ರೈಲು ಜಂಟಿಯಾಗಿ 13 ದಿನಗಳ ವೈಷ್ಣೋದೇವಿ ಹಾಗೂ ಕಾಶ್ಮೀರ ಕಣಿವೆ ಪ್ರವಾಸಕ್ಕೆ ವಿಶೇಷ ರೈಲು ಸೇವೆ ಆರಂಭಿಸುತ್ತಿವೆ.
Last Updated 18 ಫೆಬ್ರುವರಿ 2026, 12:25 IST
ವೈಷ್ಣೋದೇವಿ, ಕಾಶ್ಮೀರ ಕಣಿವೆಗೆ ಬೇಸಿಗೆಯಲ್ಲಿ ವಿಶೇಷ ಪ್ರವಾಸಿ ರೈಲು

AI Summit: ಚೀನಾದ ರೋಬೊವನ್ನು ತಮ್ಮದೆಂದು ಪ್ರದರ್ಶಿಸಿದ್ದ ವಿವಿಯ ಮಳಿಗೆ ತೆರವು

Robot Dog Controversy: ನವದೆಹಲಿ: ರೋಬೊ ನಾಯಿಯನ್ನು ತಮ್ಮದೇ ಎಂದು ಹೇಳಿಕೊಂಡಿದ್ದ ಗಾಲ್ಗೋಟಿಯಾಸ್‌ ವಿಶ್ವವಿದ್ಯಾಲಯದ ಪ್ರತಿನಿಧಿಗಳು AI Impact Summit ಮೇಳದಿಂದ ಜಾಗ ಖಾಲಿ ಮಾಡಿದ್ದಾರೆ. ಚೀನಾದಲ್ಲಿ ತಯಾರಿಸಲಾಗಿದ್ದ ರೋಬೊ ನಾಯಿಯನ್ನು ವಿವಿಯು ತಮ್ಮದೇ ಎಂದಿತ್ತು.
Last Updated 18 ಫೆಬ್ರುವರಿ 2026, 11:45 IST
AI Summit: ಚೀನಾದ ರೋಬೊವನ್ನು ತಮ್ಮದೆಂದು ಪ್ರದರ್ಶಿಸಿದ್ದ ವಿವಿಯ ಮಳಿಗೆ ತೆರವು

ವಿಜಯ್ ಮಲ್ಯ ಭಾರತಕ್ಕೆ ಯಾವಾಗ ಬರುತ್ತಾರೆ? ಹೀಗಿದೆ ನ್ಯಾಯಾಲಯಕ್ಕೆ ನೀಡಿದ ಉತ್ತರ

Vijay Mallya Case: ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ, ನಾನು ಭಾರತಕ್ಕೆ ಯಾವಾಗ ಬರುತ್ತೇನೆಂದು ಸ್ಪಷ್ಟವಾಗಿ ಹೇಳಲಾರೆ ಎಂಬುದಾಗಿ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2026, 11:00 IST
ವಿಜಯ್ ಮಲ್ಯ ಭಾರತಕ್ಕೆ ಯಾವಾಗ ಬರುತ್ತಾರೆ? ಹೀಗಿದೆ ನ್ಯಾಯಾಲಯಕ್ಕೆ ನೀಡಿದ ಉತ್ತರ

ಗೂಗಲ್ ಸಿಇಒ ಸುಂದರ್ ಪಿಚೈ ಭೇಟಿಯಾದ ಪ್ರಧಾನಿ ಮೋದಿ: ಎಐ ಒಡಂಬಡಿಕೆ ಬಗ್ಗೆ ಚರ್ಚೆ

India AI Summit: ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತ-ಗೂಗಲ್ ಸಹಕಾರ, ವಿದ್ಯಾರ್ಥಿಗಳು ಮತ್ತು ವೃತ್ತಿಪರರೊಂದಿಗೆ ಕಾರ್ಯಯೋಜನೆ ಕುರಿತು ಮೋದಿ ಹಾಗೂ ಸುಂದರ್ ಪಿಚೈ ಚರ್ಚೆ ನಡೆಸಿದರು.
Last Updated 18 ಫೆಬ್ರುವರಿ 2026, 10:09 IST
ಗೂಗಲ್ ಸಿಇಒ ಸುಂದರ್ ಪಿಚೈ ಭೇಟಿಯಾದ ಪ್ರಧಾನಿ ಮೋದಿ: ಎಐ ಒಡಂಬಡಿಕೆ ಬಗ್ಗೆ ಚರ್ಚೆ

ನಿವೃತ್ತಿ ನಂತರದ ಶೂನ್ಯ ತುಂಬಲು ಎಂಎ ಓದಿ ಚಿನ್ನದ ಪದಕ ಗೆದ್ದ 78ರ ಅಜ್ಜಿ

Indore University: ಇಂದೋರ್‌ನ ದೇವಿ ಅಹಲ್ಯಾ ವಿಶ್ವವಿದ್ಯಾಲಯದಲ್ಲಿ 78 ವರ್ಷದ ಸುಷ್ಮಾ ಮೋಘೆ ಮರಾಠಿ ಎಂ.ಎಯಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ನಿವೃತ್ತಿಯ ಬಳಿಕ ಶಿಕ್ಷಣದಲ್ಲಿ ಮೆರಗು ತೋರಿದ್ದಾರೆ.
Last Updated 18 ಫೆಬ್ರುವರಿ 2026, 9:32 IST
ನಿವೃತ್ತಿ ನಂತರದ ಶೂನ್ಯ ತುಂಬಲು ಎಂಎ ಓದಿ ಚಿನ್ನದ ಪದಕ ಗೆದ್ದ 78ರ ಅಜ್ಜಿ

ವೆಂಟಿಲೇಟರ್‌ನಲ್ಲಿ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್, ಆರೋಗ್ಯ ಸ್ಥಿರ: ವೈದ್ಯರು

Lilavati Hospital Update: ಮೆದುಳಿನ ಸ್ವಲ್ಪ ರಕ್ತಸ್ರಾವದ ಹಿನ್ನೆಲೆ ಸಲೀಂ ಖಾನ್ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಡಿಎಸ್ಎ ಶಸ್ತ್ರಚಿಕಿತ್ಸೆ ಬಳಿಕ ಆರೋಗ್ಯ ಸ್ಥಿರವಾಗಿದ್ದು, ವೈದ್ಯರು ಚೇತರಿಕೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 18 ಫೆಬ್ರುವರಿ 2026, 9:28 IST
ವೆಂಟಿಲೇಟರ್‌ನಲ್ಲಿ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್, ಆರೋಗ್ಯ ಸ್ಥಿರ: ವೈದ್ಯರು

ಸನಾತನ ಅಭಿವೃದ್ಧಿ ಮಾದರಿಯಿಂದ ಭಾರತ ವಿಶ್ವಗುರು: ಜಲತಜ್ಞ ರಾಜೇಂದ್ರ ಸಿಂಗ್

Water Conservation: ಸನಾತನ ಅಭಿವೃದ್ಧಿ ಮಾದರಿಯಂತೆ ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಪ್ರಗತಿ ಸಂಯೋಜನೆ ಮಾಡಿದರೆ ಭಾರತ ವಿಶ್ವಗುರುವಾಗಲಿದೆ ಎಂದು ರಾಜೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
Last Updated 18 ಫೆಬ್ರುವರಿ 2026, 7:53 IST
ಸನಾತನ ಅಭಿವೃದ್ಧಿ ಮಾದರಿಯಿಂದ ಭಾರತ ವಿಶ್ವಗುರು: ಜಲತಜ್ಞ ರಾಜೇಂದ್ರ ಸಿಂಗ್
ADVERTISEMENT

ಚೀನಾದ ರೋಬೊ ನಾಯಿಯನ್ನು ತಮ್ಮದೆಂದು ಪ್ರದರ್ಶಿಸಿದ ಗಾಲ್ಗೋಟಿಯಾಸ್ ವಿವಿ: ಟೀಕೆ

AI Summit Issue: ಚೀನಾದಲ್ಲಿ ತಯಾರಾದ ರೋಬೊ ನಾಯಿಯನ್ನು ತಾವು ಅಭಿವೃದ್ಧಿಪಡಿಸಿದ್ದು ಎಂದು ಪರಿಚಯಿಸಿದ ಗ್ಲಾಗೋಟಿಯ ವಿಶ್ವವಿದ್ಯಾಲಯಕ್ಕೆ ಎಐ ಶೃಂಗಸಭೆಯಲ್ಲಿ ಟೀಕೆ ವ್ಯಕ್ತವಾಗಿ, ಪ್ರತಿನಿಧಿಗಳನ್ನು ಹೊರನಡೆಯಲು ಸೂಚಿಸಲಾಗಿದೆ.
Last Updated 18 ಫೆಬ್ರುವರಿ 2026, 7:49 IST
ಚೀನಾದ ರೋಬೊ ನಾಯಿಯನ್ನು ತಮ್ಮದೆಂದು ಪ್ರದರ್ಶಿಸಿದ ಗಾಲ್ಗೋಟಿಯಾಸ್ ವಿವಿ: ಟೀಕೆ

ಐ–ಪ್ಯಾಕ್‌ ದಾಳಿ: ಮಾ.18ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

Coal Scam Case: ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆಯನ್ನು ಇಂದು (ಬುಧವಾರ) ಮುಂದೂಡಿತು.
Last Updated 18 ಫೆಬ್ರುವರಿ 2026, 7:15 IST
ಐ–ಪ್ಯಾಕ್‌ ದಾಳಿ: ಮಾ.18ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ಅಯೋಧ್ಯೆ: 6 ತಿಂಗಳಲ್ಲಿ 11ಕೋಟಿ ಭಕ್ತರ ಭೇಟಿ; ಆರ್ಥಿಕತೆಯಲ್ಲಿ ಐತಿಹಾಸಿಕ ಬದಲಾವಣೆ

Ram Mandir Impact: ರಾಮ ಮಂದಿರ ಪ್ರತಿಷ್ಠಾಪನೆಯ ನಂತರ ಅಯೋಧ್ಯೆಯ ಆರ್ಥಿಕತೆಯು ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗಿದೆ. ಮೊದಲ ಆರು ತಿಂಗಳಲ್ಲಿ 11 ಕೋಟಿ ಭಕ್ತರು ಭೇಟಿ ನೀಡಿದ್ದು, ಸ್ಥಳೀಯ ವ್ಯಾಪಾರಿಗಳ ಆದಾಯದಲ್ಲಿ ಐದು ಪಟ್ಟು ಏರಿಕೆಯಾಗಿದೆ ಎಂದು ವರದಿಯೊಂದು ಹೇಳಿದೆ.
Last Updated 18 ಫೆಬ್ರುವರಿ 2026, 7:06 IST
ಅಯೋಧ್ಯೆ: 6 ತಿಂಗಳಲ್ಲಿ 11ಕೋಟಿ ಭಕ್ತರ ಭೇಟಿ; ಆರ್ಥಿಕತೆಯಲ್ಲಿ ಐತಿಹಾಸಿಕ ಬದಲಾವಣೆ
ADVERTISEMENT
ADVERTISEMENT
ADVERTISEMENT