ಭಾನುವಾರ, 4 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಐಆರ್‌ಸಿಟಿಸಿಯಿಂದ ಐದು ದಿನಗಳ ದುಬೈ ಪ್ರವಾಸ: ಪ್ರತಿ ವ್ಯಕ್ತಿಗೆ ₹95 ಸಾವಿರ

ಪ್ರತಿ ವ್ಯಕ್ತಿಗೆ ₹95 ಸಾವಿರ, ನಾಲ್ಕು ರಾತ್ರಿ, ಐದು ಹಗಲು
Last Updated 4 ಜನವರಿ 2026, 14:53 IST
ಐಆರ್‌ಸಿಟಿಸಿಯಿಂದ ಐದು ದಿನಗಳ ದುಬೈ ಪ್ರವಾಸ: ಪ್ರತಿ ವ್ಯಕ್ತಿಗೆ ₹95 ಸಾವಿರ

ನರೇಗಾವು ಭ್ರಷ್ಟಾಚಾರಕ್ಕೆ ಅನ್ವರ್ಥದಂತಿತ್ತು: ಶಿವರಾಜ್ ಸಿಂಗ್‌ ಚೌಹಾಣ್‌

ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್‌ ಚೌಹಾಣ್‌ ಹೇಳಿಕೆ
Last Updated 4 ಜನವರಿ 2026, 14:51 IST
ನರೇಗಾವು ಭ್ರಷ್ಟಾಚಾರಕ್ಕೆ ಅನ್ವರ್ಥದಂತಿತ್ತು: ಶಿವರಾಜ್ ಸಿಂಗ್‌ ಚೌಹಾಣ್‌

ಎಐಎಡಿಎಂಕೆ: ಪ್ರಣಾಳಿಕ ಸಿದ್ಧತೆಗೆ 14 ದಿನಗಳ ರಾಜ್ಯ ಪ್ರವಾಸ

AIADMK Election Plan: ತಮಿಳುನಾಡು ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ಸಿದ್ಧಪಡಿಸಲು ಎಐಎಡಿಎಂಕೆ ಉನ್ನತ ಮಟ್ಟದ ಸಮಿತಿ ಜನವರಿ 7ರಿಂದ 14 ದಿನಗಳ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಪ್ರವಾಸ ಕೈಗೊಳ್ಳುತ್ತಿದೆ.
Last Updated 4 ಜನವರಿ 2026, 14:45 IST
ಎಐಎಡಿಎಂಕೆ: ಪ್ರಣಾಳಿಕ ಸಿದ್ಧತೆಗೆ 14 ದಿನಗಳ ರಾಜ್ಯ ಪ್ರವಾಸ

ತ್ರಿಶ್ಶೂರ್‌: ಅಗ್ನಿ ಅವಘಡದಲ್ಲಿ 500 ದ್ವಿಚಕ್ರ ವಾಹನ ಭಸ್ಮ

Bike Parking Fire: ತ್ರಿಶ್ಶೂರ್ ರೈಲು ನಿಲ್ದಾಣದ ದ್ವಿಚಕ್ರ ವಾಹನ ನಿಲುಗಡೆ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 500ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆ. ವಿದ್ಯುತ್ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
Last Updated 4 ಜನವರಿ 2026, 14:44 IST
ತ್ರಿಶ್ಶೂರ್‌: ಅಗ್ನಿ ಅವಘಡದಲ್ಲಿ 500 ದ್ವಿಚಕ್ರ ವಾಹನ ಭಸ್ಮ

ವಾಯುಪಡೆ ಅಗತ್ಯಗಳನ್ನು ಸಕಾಲದಲ್ಲಿ ಪೂರೈಸಬೇಕು: ಎ.ಪಿ. ಸಿಂಗ್

Air Force Readiness: ಭದ್ರತಾ ಪರಿಸ್ಥಿತಿಗಳ ಬೆಳವಣಿಗೆಯ ಮಧ್ಯೆ ಭಾರತೀಯ ವಾಯುಪಡೆಗೆ ಅಗತ್ಯ ಸಲಕರಣೆಗಳನ್ನು ಸಕಾಲದಲ್ಲಿ ಪೂರೈಸುವುದು ಅತ್ಯಗತ್ಯ ಎಂದು ಎಡಿಎ ವಿಚಾರ ಸಂಕಿರಣದಲ್ಲಿ ಎ.ಪಿ. ಸಿಂಗ್ ತಿಳಿಸಿದ್ದಾರೆ.
Last Updated 4 ಜನವರಿ 2026, 14:41 IST
ವಾಯುಪಡೆ ಅಗತ್ಯಗಳನ್ನು ಸಕಾಲದಲ್ಲಿ ಪೂರೈಸಬೇಕು: ಎ.ಪಿ. ಸಿಂಗ್

ಟಿವಿಕೆ ಜತೆ ಮೈತ್ರಿ ಇಲ್ಲ: ಕಾಂಗ್ರೆಸ್‌

Tamil Nadu Politics: ತಮಿಳುನಾಡಿನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಡಿಎಂಕೆಯೊಂದಿಗೆ ಮಾತ್ರ ಮಾತುಕತೆ ನಡೆಯುತ್ತಿದೆ.
Last Updated 4 ಜನವರಿ 2026, 14:38 IST
ಟಿವಿಕೆ ಜತೆ ಮೈತ್ರಿ ಇಲ್ಲ: ಕಾಂಗ್ರೆಸ್‌

ರೇಬಿಸ್‌ ಅನ್ನು ಅಧಿಸೂಚಿತ ರೋಗ ಎಂದು ಘೋಷಿಸಲಿದೆ ದೆಹಲಿ ಸರ್ಕಾರ

Delhi Health Initiative: ದೆಹಲಿಯಲ್ಲಿ ರೇಬಿಸ್ ಪ್ರಕರಣಗಳಿಗೆ ತಡೆಗಟ್ಟಲು ಸರ್ಕಾರ ಅದನ್ನು ಅಧಿಸೂಚಿತ ರೋಗವಾಗಿ ಘೋಷಿಸುವ ತೀರ್ಮಾನ ಕೈಗೊಂಡಿದ್ದು, ಶಂಕಿತ ಪ್ರಕರಣಗಳ ಮೇಲ್ವಿಚಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ
Last Updated 4 ಜನವರಿ 2026, 14:26 IST
ರೇಬಿಸ್‌ ಅನ್ನು ಅಧಿಸೂಚಿತ ರೋಗ ಎಂದು ಘೋಷಿಸಲಿದೆ ದೆಹಲಿ ಸರ್ಕಾರ
ADVERTISEMENT

Red Fort Blast: ಪಾಕ್‌ನ ಹ್ಯಾಂಡ್ಲರ್‌ಗಳ ಜೊತೆ ಸಂಪರ್ಕಕ್ಕೆ ಘೋಸ್ಟ್ ಸಿಮ್ ಬಳಕೆ

Red Fort Terror Probe: ಕೆಂಪು ಕೋಟೆ ಬಳಿ ನಡೆದ ಸ್ಫೋಟ ಪ್ರಕರಣದಲ್ಲಿ ಆರೋಪಿತ ವೈದ್ಯರು ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್‌ಗಳ ಜೊತೆ ಘೋಸ್ಟ್ ಸಿಮ್ ಹಾಗೂ ಎನ್‌ಕ್ರಿಪ್ಟೆಡ್ ಆ್ಯಪ್‌ಗಳನ್ನು ಬಳಸಿ ಸಂಪರ್ಕದಲ್ಲಿದ್ದರು ಎಂದು ತನಿಖೆ ತಿಳಿಸಿದೆ.
Last Updated 4 ಜನವರಿ 2026, 14:25 IST
Red Fort Blast: ಪಾಕ್‌ನ ಹ್ಯಾಂಡ್ಲರ್‌ಗಳ ಜೊತೆ ಸಂಪರ್ಕಕ್ಕೆ ಘೋಸ್ಟ್ ಸಿಮ್ ಬಳಕೆ

ಇಂದೋರ್ ದುರಂತ ವ್ಯವಸ್ಥೆ ಸೃಷ್ಟಿಸಿದ ವಿಪತ್ತು: ಜಲತಜ್ಞ ರಾಜೇಂದ್ರ ಸಿಂಗ್

ಜಲತಜ್ಞ ರಾಜಸ್ಥಾನದ ರಾಜೇಂದ್ರ ಸಿಂಗ್ ಪ್ರತಿಪಾದನೆ
Last Updated 4 ಜನವರಿ 2026, 13:59 IST
ಇಂದೋರ್ ದುರಂತ ವ್ಯವಸ್ಥೆ ಸೃಷ್ಟಿಸಿದ ವಿಪತ್ತು: ಜಲತಜ್ಞ ರಾಜೇಂದ್ರ ಸಿಂಗ್

ಭಾರತದ ವ್ಯಾಪಾರದ ಮೇಲೆ ಅಮೆರಿಕ–ವೆನೆಜುವೆಲಾ ಸಂಘರ್ಷದ ಪರಿಣಾಮ ಅತ್ಯಲ್ಪ: GTRI

India Venezuela Trade: ಅಮೆರಿಕ-ವೆನೆಜುವೆಲಾ ಸಂಘರ್ಷದಿಂದಾಗಿ ಭಾರತದೊಂದಿಗಿನ ವ್ಯಾಪಾರ–ವಹಿವಾಟಿನ ಮೇಲೆ ಅತ್ಯಲ್ಪ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು‌ ‘ಗ್ಲೋಬಲ್ ಟ್ರೇಡ್ ರಿಸರ್ಚ್‌ ಇನ್‌ಸ್ಟಿಟ್ಯೂಟ್‌’ (ಜಿಟಿಆರ್‌ಐ) ತಿಳಿಸಿದೆ.
Last Updated 4 ಜನವರಿ 2026, 13:26 IST
ಭಾರತದ ವ್ಯಾಪಾರದ ಮೇಲೆ ಅಮೆರಿಕ–ವೆನೆಜುವೆಲಾ ಸಂಘರ್ಷದ ಪರಿಣಾಮ ಅತ್ಯಲ್ಪ: GTRI
ADVERTISEMENT
ADVERTISEMENT
ADVERTISEMENT