ಶುಕ್ರವಾರ, 23 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ದೆಹಲಿಯ ನೀತಿ ಆಯೋಗದ ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿ

NITI Aayog Scare: ಪ್ರಧಾನ ಮಂತ್ರಿ ಕಾರ್ಯಾಲಯದ ಚಾಲಕನೆಂದು ಹೇಳಿದ ವ್ಯಕ್ತಿ ನೀತಿ ಆಯೋಗದ ಆವರಣ ಪ್ರವೇಶಿಸಲು ಯತ್ನಿಸಿದರೆ, ಭದ್ರತಾ ಸಿಬ್ಬಂದಿ ತಡೆದು ವಿಚಾರಣೆ ನಡೆಸಿ ಬಳಿಕ ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 23 ಜನವರಿ 2026, 16:36 IST
ದೆಹಲಿಯ ನೀತಿ ಆಯೋಗದ ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿ

ಮಣಿಪುರ: ಹತ್ಯೆಯಾದ ವ್ಯಕ್ತಿಗೆ ₹10 ಲಕ್ಷ ಪರಿಹಾರ

ಮಣಿಪುರದ ಚುರಾಚಾಂದಪುರ ಜಿಲ್ಲೆಯಲ್ಲಿ ಹತ್ಯೆಯಾದ ಮೈತೇಯಿ ಸಮುದಾಯದ ರಿಷಿಕಾಂತ ಸಿಂಗ್ ಅವರ ಕುಟುಂಬಕ್ಕೆ ಸರ್ಕಾರ ₹10 ಲಕ್ಷ ಪರಿಹಾರ ಘೋಷಿಸಿದೆ. ಘಟನೆಗೆ ಎನ್‌ಐಎ ತನಿಖೆ ಮುಂದಾಗಿದೆ.
Last Updated 23 ಜನವರಿ 2026, 16:29 IST
ಮಣಿಪುರ: ಹತ್ಯೆಯಾದ ವ್ಯಕ್ತಿಗೆ ₹10 ಲಕ್ಷ ಪರಿಹಾರ

27ರಂದು ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರ: ನೌಕರರ ಒಕ್ಕೂಟದಿಂದ ಪ್ರತಿಭಟನೆಗೆ ಕರೆ

ವಾರಕ್ಕೆ ಐದು ದಿನಗಳ ಕೆಲಸದ ನೀತಿಗೆ ಒತ್ತಾಯಿಸಿ ಯುಎಫ್‌ಬಿಯು ಜನವರಿ 27 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಮುಷ್ಕರದಿಂದ 3 ದಿನಗಳು ಬ್ಯಾಂಕಿಂಗ್ ಸೇವೆ ಪ್ರಭಾವಿತವಾಗುವ ಸಾಧ್ಯತೆ.
Last Updated 23 ಜನವರಿ 2026, 16:23 IST
27ರಂದು ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರ: ನೌಕರರ ಒಕ್ಕೂಟದಿಂದ ಪ್ರತಿಭಟನೆಗೆ ಕರೆ

‘ಬೆಟ್ಟದ ದೀಪ’: ಕೇಂದ್ರ, ತಮಿಳುನಾಡಿಗೆ ಸುಪ್ರೀಂ ನೋಟಿಸ್‌

ತಿರುಪರನ್‌ಕುಂದ್ರಂ ದೇವಾಲಯದ ನಿರ್ವಹಣೆಯನ್ನು ಎಎಸ್‌ಐಗೆ ಹಸ್ತಾಂತರಿಸಿ, ಬೆಟ್ಟದ ದೀಪಸ್ತಂಭದಲ್ಲಿ ನಿತ್ಯ ದೀಪ ಬೆಳಗಿಸಲು ನಿರ್ದೇಶನ ನೀಡುವ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
Last Updated 23 ಜನವರಿ 2026, 16:22 IST
‘ಬೆಟ್ಟದ ದೀಪ’: ಕೇಂದ್ರ, ತಮಿಳುನಾಡಿಗೆ ಸುಪ್ರೀಂ ನೋಟಿಸ್‌

ಶಿವಸೇನಾ ಪಾಲಿಕೆ ಸದಸ್ಯನ ಮೇಲೆ ಬಿಜೆಪಿಗರಿಂದ ಹಲ್ಲೆ

ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಶಿವಸೇನಾ ಪಾಲಿಕೆ ಸದಸ್ಯ ಹೇಮಂತ್ ಛತುರೆ ಮೇಲೆ ಬಿಜೆಪಿ ಪದಾಧಿಕಾರಿ ತೇಜಸ್ ಮಹಸ್ಕರ್ ಮತ್ತು ಬೆಂಬಲಿಗರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಗಾಯಾಳು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 23 ಜನವರಿ 2026, 16:21 IST
ಶಿವಸೇನಾ ಪಾಲಿಕೆ ಸದಸ್ಯನ ಮೇಲೆ ಬಿಜೆಪಿಗರಿಂದ ಹಲ್ಲೆ

ಭ್ರಷ್ಟಾಚಾರ, ಮಾಫಿಯಾಕ್ಕೆ ಡಿಎಂಕೆ ಪ್ರೋತ್ಸಾಹ: ಮೋದಿ

ತಮಿಳುನಾಡಿನಲ್ಲಿ ಎನ್‌ಡಿಎ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಡಿಎಂಕೆ ಸರ್ಕಾರವನ್ನು ಭ್ರಷ್ಟಾಚಾರ ಮತ್ತು ಮಾಫಿಯಾಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಕಿಡಿಕಾರಿದರು. ರಾಜ್ಯದ ಜನರ ನಂಬಿಕೆ ಈ ಸರ್ಕಾರ ಕಳೆದುಕೊಂಡಿದೆ ಎಂದರು.
Last Updated 23 ಜನವರಿ 2026, 16:19 IST
ಭ್ರಷ್ಟಾಚಾರ, ಮಾಫಿಯಾಕ್ಕೆ ಡಿಎಂಕೆ ಪ್ರೋತ್ಸಾಹ: ಮೋದಿ

ಮಹಡ್ ಚುನಾವಣಾ ಘರ್ಷಣೆ: ಪೊಲೀಸರ ಮುಂದೆ ಶರಣಾದ ಸಚಿವರ ಪುತ್ರ

ಮಹಾರಾಷ್ಟ್ರದ ಮಹಡ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಡೆದ ಘರ್ಷಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಸಚಿವ ಭರತ್ ಗೋಗಾವಲೆ ಪುತ್ರ ವಿಕಾಸ್ ಗೋಗಾವಲೆ ಶರಣಾಗಿದ್ದಾರೆ. ಬಾಂಬೆ ಹೈಕೋರ್ಟ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
Last Updated 23 ಜನವರಿ 2026, 16:08 IST
ಮಹಡ್ ಚುನಾವಣಾ ಘರ್ಷಣೆ: ಪೊಲೀಸರ ಮುಂದೆ ಶರಣಾದ ಸಚಿವರ ಪುತ್ರ
ADVERTISEMENT

ಬಿಜೆಪಿ–ಟಿಎಂಸಿ ನಡುವೆ ‘ನೇತಾಜಿ’ ರಾಜಕೀಯ

ಪಶ್ಚಿಮ ಬಂಗಾಳದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ ಆಚರಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಟಿಎಂಸಿ ಪಕ್ಷಗಳು ರಾಜಕೀಯ ದಾಳ–ಪ್ರತಿದಾಳ ನಡೆಸಿದೆಯೆಂಬ ಬೆಳವಣಿಗೆ. ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಕಿಡಿಕಾರಿ, ಬಿಜೆಪಿ ಪಾದಯಾತ್ರೆ ನಡೆಸಿತು.
Last Updated 23 ಜನವರಿ 2026, 16:06 IST
ಬಿಜೆಪಿ–ಟಿಎಂಸಿ ನಡುವೆ ‘ನೇತಾಜಿ’ ರಾಜಕೀಯ

ತಿರುಪತಿ ಲಡ್ಡು ಪ್ರಕರಣ: ಎಸ್ಐಟಿಯಿಂದ ತನಿಖೆ ಪೂರ್ಣ

ತಿರುಪತಿ ಲಡ್ಡು ಪ್ರಸಾದದಲ್ಲಿ ತುಪ್ಪದ ಕಲಬೆರಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಪೂರ್ಣಗೊಂಡಿದ್ದು, 36 ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಟಿಟಿಡಿ ಅಧಿಕಾರಿಗಳು ಸೇರಿದಂತೆ ಪ್ರಮುಖರು ಬಂಧನದಲ್ಲಿದ್ದಾರೆ.
Last Updated 23 ಜನವರಿ 2026, 16:05 IST
ತಿರುಪತಿ ಲಡ್ಡು  ಪ್ರಕರಣ: ಎಸ್ಐಟಿಯಿಂದ ತನಿಖೆ ಪೂರ್ಣ

ಕೇರಳ ಕಾಂಗ್ರೆಸ್ ಸಭೆ: ಶಶಿ ತರೂರ್‌ ಗೈರು

ಕೇರಳ ವಿಧಾನಸಭಾ ಚುನಾವಣೆಗೆ ರೂಪಿಸಿದ್ದ ಕಾಂಗ್ರೆಸ್ ಸಭೆಗೆ ಶಶಿ ತರೂರ್ ಗೈರು. ಕಡೆಗಣನೆಗೆ ಅಸಮಾಧಾನಗೊಂಡಿರುವ ಕಾರಣ ಸಭೆಗೆ ಹಾಜರಾಗಲಿಲ್ಲವೆಂದು ಮೂಲಗಳು ಹೇಳಿವೆ, ಆದರೆ ಪಕ್ಷ ಹೇಳಿದೇನು?
Last Updated 23 ಜನವರಿ 2026, 15:59 IST
ಕೇರಳ ಕಾಂಗ್ರೆಸ್ ಸಭೆ: ಶಶಿ ತರೂರ್‌ ಗೈರು
ADVERTISEMENT
ADVERTISEMENT
ADVERTISEMENT