ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಆಂಧ್ರಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 18 ಸಾವು, 6 ಮಂದಿಗೆ ಗಂಭೀರ ಗಾಯ

Fire Accident: ಕಾಕಿನಾಡ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ 18 ಮಂದಿ ಮೃತಪಟ್ಟು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆಂಧ್ರಪ್ರದೇಶದ ಗೃಹ ಸಚಿವರಾದ ವಂಗಲಪುಡಿ ಅನಿತಾ ತಿಳಿಸಿದ್ದಾರೆ. ಸಾಮರ್ಲಕೋಟ ಮಂಡಲದ ಗ್ರಾಮದಲ್ಲಿ ಈ ಘಟನೆ ನಡೆದಿದೆ.
Last Updated 28 ಫೆಬ್ರುವರಿ 2026, 12:07 IST
ಆಂಧ್ರಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 18 ಸಾವು, 6 ಮಂದಿಗೆ ಗಂಭೀರ ಗಾಯ

ದುಬೈ ಸೇರಿ ಗಲ್ಫ್‌ ದೇಶಗಳಲ್ಲಿನ ಭಾರತೀಯರಿಗೆ ಮಾರ್ಗಸೂಚಿ ಬಿಡುಗಡೆ: ರಾಯಭಾರ ಕಚೇರಿ

Gulf Travel Advisory: ಇರಾನ್, ಸೌದಿ ಅರೇಬಿಯಾ, ಯುಎಇ, ಜೋರ್ಡನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿನ ಭಾರತೀಯರು ಎಚ್ಚರಿಕೆಯಿಂದಿರಲು ರಾಯಭಾರ ಕಚೇರಿಗಳು ಸೂಚನೆ ನೀಡಿವೆ; ಅನಗತ್ಯ ಪ್ರಯಾಣ ತಡೆಯಲು ಮನವಿ ಮಾಡಿವೆ.
Last Updated 28 ಫೆಬ್ರುವರಿ 2026, 11:52 IST
ದುಬೈ ಸೇರಿ ಗಲ್ಫ್‌ ದೇಶಗಳಲ್ಲಿನ ಭಾರತೀಯರಿಗೆ ಮಾರ್ಗಸೂಚಿ ಬಿಡುಗಡೆ: ರಾಯಭಾರ ಕಚೇರಿ

Israel-Iran| ಭಾರತೀಯರ ರಕ್ಷಣೆಗೆ ಕೇಂದ್ರವು ತಕ್ಷಣ ಕ್ರಮಕೈಗೊಳ್ಳಲಿ: ರಾಹುಲ್

Middle East Tension: ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು ತೀವ್ರ ಸ್ವರೂಪ ಪಡೆಯುತ್ತಿರುವುದು ಕಳವಳಕಾರಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 28 ಫೆಬ್ರುವರಿ 2026, 11:30 IST
Israel-Iran| ಭಾರತೀಯರ ರಕ್ಷಣೆಗೆ ಕೇಂದ್ರವು ತಕ್ಷಣ ಕ್ರಮಕೈಗೊಳ್ಳಲಿ: ರಾಹುಲ್

ಮಧ್ಯಪ್ರಾಚ್ಯಕ್ಕೆ ವಿಮಾನ ಸೇವೆ ಸ್ಥಗಿತಗೊಳಿಸಿದ ಇಂಡಿಗೊ, ಏರ್ ಇಂಡಿಯಾ

Israel strike Iran: ಇಸ್ರೇಲ್‌ ಮತ್ತು ಇರಾನ್‌ ನಡುವೆ ಉದ್ವಿಗ್ನತೆ ತೀವ್ರಗೊಂಡ ಹಿನ್ನೆಲೆ ಭಾರತದ ಪ್ರಮುಖ ಖಾಸಗಿ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ ಮತ್ತು ಏರ್ ಇಂಡಿಯಾ, ಮಧ್ಯಪ್ರಾಚ್ಯಕ್ಕೆ ಎಲ್ಲಾ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿವೆ.
Last Updated 28 ಫೆಬ್ರುವರಿ 2026, 11:23 IST
ಮಧ್ಯಪ್ರಾಚ್ಯಕ್ಕೆ ವಿಮಾನ ಸೇವೆ ಸ್ಥಗಿತಗೊಳಿಸಿದ ಇಂಡಿಗೊ, ಏರ್ ಇಂಡಿಯಾ

ಪಾಕ್‌ಗೆ ಟ್ರಂಪ್ ಬೆಂಬಲ: ಮೋದಿ ರಾಜತಾಂತ್ರಿಕತೆಗೆ ಹಿನ್ನಡೆ; ಕಾಂಗ್ರೆಸ್ ವಾಗ್ದಾಳಿ

India US Relations: ಪಾಕಿಸ್ತಾನಕ್ಕೆ ಟ್ರಂಪ್ ಬೆಂಬಲ ಘೋಷಿಸಿದ ಹಿನ್ನೆಲೆ ಮೋದಿ ರಾಜತಾಂತ್ರಿಕತೆಗೆ ಹಿನ್ನಡೆ ಉಂಟಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ವಾಣಿಜ್ಯ ಒಪ್ಪಂದ ಹಾಗೂ ಸುಂಕ ವಿಚಾರವೂ ಚರ್ಚೆಗೆ ಬಂದಿದೆ.
Last Updated 28 ಫೆಬ್ರುವರಿ 2026, 10:59 IST
ಪಾಕ್‌ಗೆ ಟ್ರಂಪ್ ಬೆಂಬಲ: ಮೋದಿ ರಾಜತಾಂತ್ರಿಕತೆಗೆ ಹಿನ್ನಡೆ; ಕಾಂಗ್ರೆಸ್ ವಾಗ್ದಾಳಿ

ಗಿರ್‌ ಅರಣ್ಯದಲ್ಲಿ ಸಿಂಹಗಳ ಲೆಕ್ಕಾಚಾರ; 2 ವರ್ಷಗಳಲ್ಲಿ 322 ಕೆಂಬುಲಿಗಳು ಸಾವು

Gujarat Wildlife: ಗಿರ್ ಅರಣ್ಯದಲ್ಲಿ ಎರಡು ವರ್ಷಗಳಲ್ಲಿ 322 ಸಿಂಹಗಳು ಸಾವನ್ನಪ್ಪಿದ್ದು, 64 ಅಸಹಜ ಸಾವುಗಳಾಗಿವೆ. ಸರ್ಕಾರ ಸಿಂಹ ರಕ್ಷಣೆಗೆ ಕೈಗೊಂಡ ಕ್ರಮಗಳು ಹಾಗೂ 2025ರ ಗಣತಿ ವಿವರಗಳು ಇಲ್ಲಿವೆ.
Last Updated 28 ಫೆಬ್ರುವರಿ 2026, 10:44 IST
ಗಿರ್‌ ಅರಣ್ಯದಲ್ಲಿ ಸಿಂಹಗಳ ಲೆಕ್ಕಾಚಾರ; 2 ವರ್ಷಗಳಲ್ಲಿ 322 ಕೆಂಬುಲಿಗಳು ಸಾವು

ವಿಡಿಯೊ ನೋಡಿ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿಳಿದ 9 ಚೀತಾಗಳು!

Kuno National Park: ದಕ್ಷಿಣ ಆಫ್ರಿಕಾದಿಂದ 9 ಚೀತಾಗಳನ್ನು ಭಾರತಕ್ಕೆ ಶನಿವಾರ ಕರೆತರಲಾಗಿದ್ದು, ಈ ಮೂಲಕ ದೇಶದಲ್ಲಿರುವ ಚೀತಾಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.
Last Updated 28 ಫೆಬ್ರುವರಿ 2026, 7:49 IST
ವಿಡಿಯೊ ನೋಡಿ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿಳಿದ 9 ಚೀತಾಗಳು!
ADVERTISEMENT

AI ಶೃಂಗದಲ್ಲಿ ಪ್ರತಿಭಟನೆ: ಯುವ ಕಾಂಗ್ರೆಸ್‌ ಅಧ್ಯಕ್ಷ ಉದಯ್ ಭಾನುಗೆ ಜಾಮೀನು

Congress Protest: ಇತ್ತೀಚೆಗೆ ಮುಕ್ತಾಯವಾದ ಎ.ಐ ಶೃಂಗಸಭೆಯ ‘ಎಕ್ಸ್‌ಪೋ’ ನಡೆಯುತ್ತಿದ್ದ ಸಭಾಂಗಣದಲ್ಲಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಉದಯ್‌ ಭಾನು ಚಿಬ್‌ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ.
Last Updated 28 ಫೆಬ್ರುವರಿ 2026, 7:40 IST
AI ಶೃಂಗದಲ್ಲಿ ಪ್ರತಿಭಟನೆ: ಯುವ ಕಾಂಗ್ರೆಸ್‌ ಅಧ್ಯಕ್ಷ ಉದಯ್ ಭಾನುಗೆ ಜಾಮೀನು

28 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯಕ್ಕೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.
Last Updated 28 ಫೆಬ್ರುವರಿ 2026, 4:59 IST
28 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

ಬೇರೊಬ್ಬಳ ಜೊತೆ ಮದುವೆ: ಸಹ ಜೀವನ ಸಂಗಾತಿಯ ಖಾಸಗಿ ಅಂಗಕ್ಕೆ ಚಾಕು ಹಾಕಿದ ಮಹಿಳೆ!

Wazirabad Incident: ಮತ್ತೊಬ್ಬಳ ಜೊತೆ ಮದುವೆಯಾದ ಮಾಹಿತಿ ತಿಳಿದು ಕೋಪಗೊಂಡ ಮಹಿಳೆ, ಸಹ ಜೀವನ ಸಂಗಾತಿಯ ಖಾಸಗಿ ಅಂಗಕ್ಕೆ ಹಾನಿ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರಕರಣ ದಾಖಲಾಗಿದೆ.
Last Updated 28 ಫೆಬ್ರುವರಿ 2026, 4:23 IST
ಬೇರೊಬ್ಬಳ ಜೊತೆ ಮದುವೆ: ಸಹ ಜೀವನ ಸಂಗಾತಿಯ ಖಾಸಗಿ ಅಂಗಕ್ಕೆ ಚಾಕು ಹಾಕಿದ ಮಹಿಳೆ!
ADVERTISEMENT
ADVERTISEMENT
ADVERTISEMENT