ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಕೈಗಾರಿಕಾ ಸಂಬಂಧ ಸಂಹಿತೆ ಮಸೂದೆ ಅಂಗೀಕಾರ

Industrial Relations Code: ಕೈಗಾರಿಕಾ ಸಂಬಂಧ ಸಂಹಿತೆ ತಿದ್ದುಪಡಿ ಮಸೂದೆ 2026 ಅನ್ನು ಲೋಕಸಭೆ ಹಾಗೂ ರಾಜ್ಯಸಭೆ ಅಂಗೀಕರಿಸಿವೆ. ಕಾರ್ಮಿಕ ಕಾನೂನು ಬದಲಾವಣೆಗಳಿಗೆ ಇದು ಮಹತ್ವದ ಹೆಜ್ಜೆಯಾಗಿದೆ.
Last Updated 12 ಫೆಬ್ರುವರಿ 2026, 16:25 IST
ಕೈಗಾರಿಕಾ ಸಂಬಂಧ ಸಂಹಿತೆ ಮಸೂದೆ ಅಂಗೀಕಾರ

114 ರಫೇಲ್‌ ಯುದ್ಧ ವಿಮಾನ ಖರೀದಿಗೆ ರಕ್ಷಣಾ ಸಚಿವಾಲಯ ಅಸ್ತು

ಭಾರತಕ್ಕೆ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್ ಭೇಟಿಗೂ ಮುನ್ನ ಮಹತ್ವದ ಬೆಳವಣಿಗೆ
Last Updated 12 ಫೆಬ್ರುವರಿ 2026, 16:18 IST
114 ರಫೇಲ್‌ ಯುದ್ಧ ವಿಮಾನ ಖರೀದಿಗೆ ರಕ್ಷಣಾ ಸಚಿವಾಲಯ ಅಸ್ತು

ವಂದೇ ಮಾತರಂ: ಪಶ್ಚಿಮ ಬಂಗಾಳದಲ್ಲಿ ವಾಕ್ಸಮರ

West Bengal Politics: ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡುವ ಕೇಂದ್ರದ ಆದೇಶಕ್ಕೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ.
Last Updated 12 ಫೆಬ್ರುವರಿ 2026, 16:07 IST
ವಂದೇ ಮಾತರಂ: ಪಶ್ಚಿಮ ಬಂಗಾಳದಲ್ಲಿ ವಾಕ್ಸಮರ

4 ಕಾರ್ಮಿಕ ಸಂಹಿತೆ ವಿರೋಧಿಸಿ ಸಾರ್ವತ್ರಿಕ ಮುಷ್ಕರ: ದೇಶದಾದ್ಯಂತ ಉತ್ತಮ ಬೆಂಬಲ

ಕೇರಳ, ತಮಿಳುನಾಡಿನಲ್ಲಿ ಕಚೇರಿಗೆ ಗೈರಾದ ಕಾರ್ಮಿಕರು; ಸರ್ಕಾರದ ವಿರುದ್ಧ ಆಕ್ರೋಶ
Last Updated 12 ಫೆಬ್ರುವರಿ 2026, 15:48 IST
4 ಕಾರ್ಮಿಕ ಸಂಹಿತೆ ವಿರೋಧಿಸಿ ಸಾರ್ವತ್ರಿಕ ಮುಷ್ಕರ: ದೇಶದಾದ್ಯಂತ ಉತ್ತಮ ಬೆಂಬಲ

ನಾಳೆ ಸೇವಾ ತೀರ್ಥ, ಕರ್ತವ್ಯ ಭವನ ಉದ್ಘಾಟನೆ

PM Narendra Modi: ಸೇವಾ ತೀರ್ಥ ಮತ್ತು ಕರ್ತವ್ಯ ಭವನ 1, 2 ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಪ್ರಧಾನ ಮಂತ್ರಿ ಕಚೇರಿ ಸೇರಿದಂತೆ ಹಲವು ಸಚಿವಾಲಯಗಳು ಹೊಸ ಕಟ್ಟಡಗಳಿಗೆ ಸ್ಥಳಾಂತರಗೊಳ್ಳಲಿವೆ.
Last Updated 12 ಫೆಬ್ರುವರಿ 2026, 15:41 IST
ನಾಳೆ ಸೇವಾ ತೀರ್ಥ, ಕರ್ತವ್ಯ ಭವನ ಉದ್ಘಾಟನೆ

ಭಾರತದೊಂದಿಗಿನ ಒಪ್ಪಂದ ಐತಿಹಾಸಿಕ: ಡೊನಾಲ್ಡ್ ಟ್ರಂಪ್‌ ಬಣ್ಣನೆ

Trade Agreement: ಭಾರತದೊಂದಿಗೆ ಮಾಡಿಕೊಂಡ ವ್ಯಾಪಾರ ಒಪ್ಪಂದವು ಐತಿಹಾಸಿಕವಾದುದು. ಭಾರತವೂ ಸೇರಿ ವ್ಯಾಪಾರ ಒಪ್ಪಂದ ಮಾಡಿಕೊಂಡ ಇತರ ಹಲವು ದೇಶಗಳಿಗೆ ಅಮೆರಿಕವು ಭಾರಿ ಪ್ರಮಾಣದ ಕಲ್ಲಿದ್ದಲನ್ನು ರಫ್ತು ಮಾಡಲಿದೆ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದರು.
Last Updated 12 ಫೆಬ್ರುವರಿ 2026, 15:29 IST
ಭಾರತದೊಂದಿಗಿನ ಒಪ್ಪಂದ ಐತಿಹಾಸಿಕ: ಡೊನಾಲ್ಡ್ ಟ್ರಂಪ್‌ ಬಣ್ಣನೆ

ಭಾರತಕ್ಕೆ ಬರಲೇಬೇಕು: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್‌ ಚಾಟಿ

Vijay Mallya Case: ಎಫ್‌ಇಒ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿದ ವಿಜಯ್ ಮಲ್ಯ ಭಾರತಕ್ಕೆ ಬಂದು ವಿಚಾರಣೆ ಎದುರಿಸಬೇಕು ಎಂದು ಬಾಂಬೆ ಹೈಕೋರ್ಟ್ ಕಟ್ಟುನಿಟ್ಟಾಗಿ ಸೂಚಿಸಿದೆ.
Last Updated 12 ಫೆಬ್ರುವರಿ 2026, 15:26 IST
ಭಾರತಕ್ಕೆ ಬರಲೇಬೇಕು: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್‌ ಚಾಟಿ
ADVERTISEMENT

ಲ್ಯಾಂಬೋರ್ಗಿನಿ ಕಾರು ಅಪಘಾತ ಪ್ರಕರಣ: ಬೆಳಗ್ಗೆ ಬಂಧನ, ಮಧ್ಯಾಹ್ನ ಬಿಡುಗಡೆ

Lamborghini Car Accident: ಲ್ಯಾಂಬೋರ್ಗಿನಿ ಕಾರು ಅಪಘಾತ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಪಘಾತದ ಕಾರಣಗಳು ಹಾಗೂ ಹೊಣೆಗಾರಿಕೆ ಕುರಿತು ಪರಿಶೀಲನೆ ನಡೆಯುತ್ತಿದೆ.
Last Updated 12 ಫೆಬ್ರುವರಿ 2026, 15:24 IST
ಲ್ಯಾಂಬೋರ್ಗಿನಿ ಕಾರು ಅಪಘಾತ ಪ್ರಕರಣ: ಬೆಳಗ್ಗೆ ಬಂಧನ, ಮಧ್ಯಾಹ್ನ ಬಿಡುಗಡೆ

ಪಂಜಾಬ್‌: ಸಹಪಾಠಿಯನ್ನು ಗುಂಡಿಕ್ಕಿ ಕೊಂದಿದ್ದ ವಿದ್ಯಾರ್ಥಿ ಸಾವು

Tarn Taran Law College: ಸಹಪಾಠಿನಿಯನ್ನು ಗುಂಡಿಕ್ಕಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದ ಕಾನೂನು ವಿದ್ಯಾರ್ಥಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ. ಪ್ರಕರಣದ ಕುರಿತು ಪಂಜಾಬ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Last Updated 12 ಫೆಬ್ರುವರಿ 2026, 14:48 IST
ಪಂಜಾಬ್‌: ಸಹಪಾಠಿಯನ್ನು ಗುಂಡಿಕ್ಕಿ ಕೊಂದಿದ್ದ ವಿದ್ಯಾರ್ಥಿ ಸಾವು

ಕೇರಳ | ಪ್ರೇಮಿಗಳ ದಿನ: ಸಕ್ಕರೆಗೆ ರಿಯಾಯಿತಿ

Kerala Civil Supplies Corporation: ಪ್ರೇಮಿಗಳ ದಿನದ ಅಂಗವಾಗಿ ಸಕ್ಕರೆಯನ್ನು ರಿಯಾಯಿತಿ ದರದಲ್ಲಿ ನೀಡಲು ಕೇರಳ ನಾಗರಿಕ ಸರಬರಾಜು ನಿಗಮ ಘೋಷಿಸಿದೆ. ವಿಶೇಷ ಆಫರ್ ಫೆಬ್ರವರಿ 14ರಿಂದ ಜಾರಿಯಲ್ಲಿರಲಿದೆ.
Last Updated 12 ಫೆಬ್ರುವರಿ 2026, 14:47 IST
 ಕೇರಳ | ಪ್ರೇಮಿಗಳ ದಿನ: ಸಕ್ಕರೆಗೆ ರಿಯಾಯಿತಿ
ADVERTISEMENT
ADVERTISEMENT
ADVERTISEMENT