ಸೋಮವಾರ, 22 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

7ವರ್ಷದ ಮಗಳನ್ನು ಸನ್ಯಾಸಿನಿ ಮಾಡಲು ಹೊರಟ ತಾಯಿ! ತಂದೆ ವಿರೋಧ– ಕೋರ್ಟ್ ಹೇಳಿದ್ದು?

Jain Diksha Controversy: ಸೂರತ್: ತಂದೆಯ ಇಚ್ಚೆಗೆ ವಿರುದ್ಧವಾಗಿ 7 ವರ್ಷದ ಮಗಳನ್ನು ಜೈನ ಸನ್ಯಾಸಿನಿಯನ್ನಾಗಿ ಮಾಡಲು ಹೊರಟಿದ್ದ ತಾಯಿಯ ನಿರ್ಧಾರಕ್ಕೆ ಸೂರತ್ ಕೌಟುಂಬಿಕ ನ್ಯಾಯಾಲಯ ತಡೆ ಒಡ್ಡಿದೆ. ಡಿ.20 ರಂದು ಕೋರ್ಟ್ ಬಾಲಕಿ ಇನ್ನೂ ಚಿಕ್ಕವಳಾಗಿರುವುದರಿಂದ ದೀಕ್ಷೆಗೆ ಅವಕಾಶ ನೀಡಲಾಗದು ಎಂದು ಹೇಳಿದೆ
Last Updated 22 ಡಿಸೆಂಬರ್ 2025, 13:31 IST
7ವರ್ಷದ ಮಗಳನ್ನು ಸನ್ಯಾಸಿನಿ ಮಾಡಲು ಹೊರಟ ತಾಯಿ! ತಂದೆ ವಿರೋಧ– ಕೋರ್ಟ್ ಹೇಳಿದ್ದು?

ಶ್ರೀನಗರದ ಬಕ್ಷಿ ಕ್ರೀಡಾಂಗಣ ಸುತ್ತಮುತ್ತ ಶೋಧ ಕಾರ್ಯ

Republic Day Security: ಶ್ರೀನಗರದ ಬಕ್ಷಿ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ಪಡೆಯು ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳ ಪತ್ತೆಗಾಗಿ ಶ್ವಾನ ದಳಗಳನ್ನು ಬಳಸಲಾಗುತ್ತಿದೆ.
Last Updated 22 ಡಿಸೆಂಬರ್ 2025, 13:30 IST
ಶ್ರೀನಗರದ ಬಕ್ಷಿ ಕ್ರೀಡಾಂಗಣ ಸುತ್ತಮುತ್ತ ಶೋಧ ಕಾರ್ಯ

ಪಶ್ಚಿಮ ಬಂಗಾಳದಲ್ಲಿ ನಡೆಸಿದ SIRನಲ್ಲಿ ಭಾರಿ ತಪ್ಪು: ಮಮತಾ ಬ್ಯಾನರ್ಜಿ ಆಕ್ರೋಶ

Election Commission: ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ಇಲ್ಲಿಯವರೆಗೆ ನಡೆಸಿದ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ‘ಭಾರಿ ತಪ್ಪು’ಗಳಾಗಿವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 22 ಡಿಸೆಂಬರ್ 2025, 13:28 IST
ಪಶ್ಚಿಮ ಬಂಗಾಳದಲ್ಲಿ ನಡೆಸಿದ SIRನಲ್ಲಿ ಭಾರಿ ತಪ್ಪು: ಮಮತಾ ಬ್ಯಾನರ್ಜಿ ಆಕ್ರೋಶ

ಎಂಜಿನ್ ವೈಫಲ್ಯ: ದೆಹಲಿಯಲ್ಲಿ ಏರ್‌ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ಮುಂಬೈಗೆ ಹೊರಟಿದ್ಗ ವಿಮಾನ ಮತ್ತೆ ದೆಹಲಿಗೆ
Last Updated 22 ಡಿಸೆಂಬರ್ 2025, 13:27 IST
ಎಂಜಿನ್ ವೈಫಲ್ಯ: ದೆಹಲಿಯಲ್ಲಿ ಏರ್‌ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ಗಂಭೀರ ಚರ್ಚೆಯಾದಾಗ ದೇಶ ತೊರೆಯುವ ‘ನಮೂನೆ’ಗಳು: ಯೋಗಿ ವ್ಯಂಗ್ಯ

Akhilesh Yadav: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರ ಹೆಸರನ್ನು ಉಲ್ಲೇಖಿಸಿದೆ, ಅವರನ್ನು ‘ಎರಡು ನಮೂನೆಗಳು’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೋಮವಾರ ವ್ಯಂಗ್ಯವಾಡಿದರು.
Last Updated 22 ಡಿಸೆಂಬರ್ 2025, 13:24 IST
ಗಂಭೀರ ಚರ್ಚೆಯಾದಾಗ ದೇಶ ತೊರೆಯುವ ‘ನಮೂನೆ’ಗಳು: ಯೋಗಿ ವ್ಯಂಗ್ಯ

ಅಜ್ಮೀರ್ ದರ್ಗಾ: ಪ್ರಧಾನಿ ಚಾದರ್‌ ನೀಡದಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ

Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ಅಜ್ಮೇರ್ ಷರೀಫ್ ದರ್ಗಾಗೆ ‘ಚಾದರ್’ ನೀಡದಂತೆ ತಡೆ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರನ್ನೊಳಗೊಂಡ ಪೀಠಕ್ಕೆ ಅರ್ಜಿ ಸಲ್ಲಿಕೆಯಾಗಿದೆ.
Last Updated 22 ಡಿಸೆಂಬರ್ 2025, 13:23 IST
ಅಜ್ಮೀರ್ ದರ್ಗಾ: ಪ್ರಧಾನಿ ಚಾದರ್‌ ನೀಡದಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಸಜ್ಜನ್‌ ಕುಮಾರ್ ವಿರುದ್ಧದ ಪ್ರಕರಣ : ತೀರ್ಪು ಕಾಯ್ದಿರಿಸಿದ ಕೋರ್ಟ್‌ 

Sajjan Kumar Case: 1984ರ ಸಿಖ್ ವಿರೋಧಿ ದಂಗೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್ ವಿರುದ್ಧ ದಾಖಲಾಗಿರುವ ಪ್ರಕರಣದ ತೀರ್ಪನ್ನು ದೆಹಲಿಯ ನ್ಯಾಯಾಲಯವೊಂದು ಕಾಯ್ದಿರಿಸಿದೆ.
Last Updated 22 ಡಿಸೆಂಬರ್ 2025, 13:22 IST
ಸಜ್ಜನ್‌ ಕುಮಾರ್ ವಿರುದ್ಧದ ಪ್ರಕರಣ : ತೀರ್ಪು ಕಾಯ್ದಿರಿಸಿದ ಕೋರ್ಟ್‌ 
ADVERTISEMENT

ಮನರೇಗಾ ರದ್ದು; ದಲಿತರ ಅನ್ನ ಕಸಿಯುವ ಕುತಂತ್ರ: ಕಾಂಗ್ರೆಸ್‌

Congress Protest: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೇಗಾ) ರದ್ದು ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರ ಹಾಗೂ ಭೂಹೀನರ ಅನ್ನ ಕಸಿಯುವ ಕುತಂತ್ರ ನಡೆಸಿದೆ ಎಂದು ಎಐಸಿಸಿ ಪರಿಶಿಷ್ಟ ಜಾತಿ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
Last Updated 22 ಡಿಸೆಂಬರ್ 2025, 12:37 IST
ಮನರೇಗಾ ರದ್ದು; ದಲಿತರ ಅನ್ನ ಕಸಿಯುವ ಕುತಂತ್ರ: ಕಾಂಗ್ರೆಸ್‌

ಬ್ಲೂಬರ್ಡ್ ಬ್ಲಾಕ್ ಉಪಗ್ರಹ ಉಡ್ಡಯನಕ್ಕೂ ಮುನ್ನ ತಿರುಪತಿಯಲ್ಲಿ ISROಅಧ್ಯಕ್ಷ ಪೂಜೆ

ISRO Chief Narayanan: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಇದೇ 24ರಂದು ಅಮೆರಿಕದ ಎಎಸ್‌ಟಿ ಸ್ಪೇಸ್‌ಮೊಬೈಲ್‌ ಕಂಪನಿಯ ‘ಬ್ಲೂಬರ್ಡ್ ಬ್ಲಾಕ್‌–2’ ಸಂವಹನ ಉಪಗ್ರಹವನ್ನು ಉಡ್ಡಯನ ಮಾಡಲಿದೆ.
Last Updated 22 ಡಿಸೆಂಬರ್ 2025, 11:34 IST
ಬ್ಲೂಬರ್ಡ್ ಬ್ಲಾಕ್ ಉಪಗ್ರಹ ಉಡ್ಡಯನಕ್ಕೂ ಮುನ್ನ ತಿರುಪತಿಯಲ್ಲಿ ISROಅಧ್ಯಕ್ಷ ಪೂಜೆ

ಇದು ಹಿಂದೂ ದೇಶ, ಕ್ರಿಸ್‌ಮಸ್ ಸಂತಾ ಟೋಪಿ ಮಾರುವ ಹಾಗಿಲ್ಲ.. ಒಡಿಶಾದಲ್ಲಿ ಪುಂಡಾಟ

Odisha Communal Tension: ಬೆಂಗಳೂರು: ಹಿಂದೂ ಪರ ಗುಂಪೊಂದು ರಸ್ತೆ ಬದಿ ಕ್ರಿಸ್‌ಮಸ್ ಸಂತಾ ಟೋಪಿಗಳನ್ನು ಮಾರುತ್ತಿದ್ದ ಬಡಪಾಯಿ ವ್ಯಾಪಾರಿಗಳಿಗೆ ಧಮಕಿ ಹಾಕಿರುವ ಘಟನೆ ಒಡಿಶಾದಲ್ಲಿ ಈಚೆಗೆ ನಡೆದಿರುವುದು ವರದಿಯಾಗಿದೆ. ಭುವನೇಶ್ವರದಲ್ಲಿ ನಡೆದಿರುವ ಈ ಘಟನೆಯ ವಿಡಿಯೊ ತಾಣಗಳಲ್ಲಿ ಹರಿದಾಡುತ್ತಿದೆ
Last Updated 22 ಡಿಸೆಂಬರ್ 2025, 11:08 IST
ಇದು ಹಿಂದೂ ದೇಶ, ಕ್ರಿಸ್‌ಮಸ್ ಸಂತಾ ಟೋಪಿ ಮಾರುವ ಹಾಗಿಲ್ಲ.. ಒಡಿಶಾದಲ್ಲಿ ಪುಂಡಾಟ
ADVERTISEMENT
ADVERTISEMENT
ADVERTISEMENT