ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

R Nallakannu: ಕಮ್ಯುನಿಸ್ಟ್‌ ನಾಯಕ ನಲ್ಲಕಣ್ಣ್‌ ಇನ್ನಿಲ್ಲ

R Nallakannu: ಸ್ವಾತಂತ್ರ್ಯ ಹೋರಾಟಗಾರ, ಕಮ್ಯುನಿಸ್ಟ್‌ ಚಳವಳಿಯ ನೇತಾರ, ಜನನಾಯಕ, ಶತಾಯುಷಿ ಆರ್‌. ನಲ್ಲಕಣ್ಣ್‌ (101) ಬುಧವಾರ ಮಧ್ಯಾಹ್ನ ನಿಧನರಾದರು.
Last Updated 25 ಫೆಬ್ರುವರಿ 2026, 16:15 IST
R Nallakannu: ಕಮ್ಯುನಿಸ್ಟ್‌ ನಾಯಕ ನಲ್ಲಕಣ್ಣ್‌ ಇನ್ನಿಲ್ಲ

ಆಂಧ್ರ ಪ್ರದೇಶ | ಕಲಬೆರಕೆ ಹಾಲು ಸೇವನೆ: ಮೃತರ ಸಂಖ್ಯೆ ಆರಕ್ಕೆ ಏರಿಕೆ

Rajamahendravaram Incident: ಪೂರ್ವ ಗೋದಾವರಿಯಲ್ಲಿ ಕಲಬೆರಕೆ ಹಾಲು ಸೇವನೆಯಿಂದ ಸಾವಿನ ಸಂಖ್ಯೆ ಆರಕ್ಕೆ ಏರಿದೆ. ಹಲವರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಾದರಿಗಳ ಪರೀಕ್ಷೆ ನಡೆಯುತ್ತಿದೆ.
Last Updated 25 ಫೆಬ್ರುವರಿ 2026, 16:12 IST
ಆಂಧ್ರ ಪ್ರದೇಶ | ಕಲಬೆರಕೆ ಹಾಲು ಸೇವನೆ: ಮೃತರ ಸಂಖ್ಯೆ ಆರಕ್ಕೆ ಏರಿಕೆ

ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರವಹಿಸಿ: ಭಕ್ತರಿಗೆ ಟಿಟಿಡಿ ಸೂಚನೆ

Tirumala Accommodation Scam: ತಿರುಮಲ ವಸತಿ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳ ಮೂಲಕ ಭಕ್ತರನ್ನು ವಂಚಿಸುವ ಬಗ್ಗೆ ಟಿಟಿಡಿ ಎಚ್ಚರಿಕೆ ನೀಡಿದ್ದು, ಅಧಿಕೃತ ತಾಣದಲ್ಲೇ ಬುಕ್ಕಿಂಗ್ ಮಾಡಲು ಮನವಿ ಮಾಡಿದೆ.
Last Updated 25 ಫೆಬ್ರುವರಿ 2026, 16:09 IST
ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರವಹಿಸಿ: ಭಕ್ತರಿಗೆ ಟಿಟಿಡಿ ಸೂಚನೆ

ನಿರ್ದಿಷ್ಟ ಸಮುದಾಯದ ಗುರಿ ಸಲ್ಲ: ಸುಪ್ರೀಂ ಕೋರ್ಟ್‌

Supreme Court: ಧರ್ಮ, ಭಾಷೆ ಅಥವಾ ಜಾತಿ ಆಧಾರದಲ್ಲಿ ಸಮುದಾಯಗಳನ್ನು ಗುರಿಯಾಗಿಸುವುದು ಸಂವಿಧಾನಕ್ಕೆ ವಿರುದ್ಧ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
Last Updated 25 ಫೆಬ್ರುವರಿ 2026, 16:02 IST
ನಿರ್ದಿಷ್ಟ ಸಮುದಾಯದ ಗುರಿ ಸಲ್ಲ: ಸುಪ್ರೀಂ ಕೋರ್ಟ್‌

ಎಲ್ಲರಿಗೂ ಸಮಾನವಾದ ಅವಕಾಶ ಸಿಕ್ಕರೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ:ಮುರ್ಮು

Draupadi Murmu Speech: ದೇಶದಲ್ಲಿರುವ ಎಲ್ಲರಿಗೂ ತಮ್ಮ ಬೆಳವಣಿಗೆ ಹೊಂದಲು ಸಮಾನವಾದ ಅವಕಾಶಗಳು ಸಿಕ್ಕಾಗ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವೆಂದು ಕರೆಯಬಹುದು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಅಭಿಪ್ರಾಯಪಟ್ಟಿದ್ದಾರೆ. ನಾಗ್ಪುರದಲ್ಲಿ ನಡೆದ ಅಭಿಯಾನದಲ್ಲಿ
Last Updated 25 ಫೆಬ್ರುವರಿ 2026, 14:35 IST
ಎಲ್ಲರಿಗೂ ಸಮಾನವಾದ ಅವಕಾಶ ಸಿಕ್ಕರೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ:ಮುರ್ಮು

₹80 ಸಾವಿರ ಕೋಟಿ ದಾಟಿದ ಮುಂಬೈ ಮಹಾನಗರ ಪಾಲಿಕೆ ಬಜೆಟ್‌

Mumbai Municipal Budget: ಬೃಹನ್‌ ಮುಂಬೈ ಮಹಾನಗರ ಪಾಲಿಕೆಯ 2026–27ರ ಬಜೆಟ್‌ ₹80 ಸಾವಿರ ಕೋಟಿ ಮೀರಿದ್ದು, ಕಳೆದ ಸಾಲಿಗಿಂತ ಶೇಕಡ 8.77ರಷ್ಟು ಏರಿಕೆಯಾಗಿದೆ.
Last Updated 25 ಫೆಬ್ರುವರಿ 2026, 14:31 IST
₹80 ಸಾವಿರ ಕೋಟಿ ದಾಟಿದ ಮುಂಬೈ ಮಹಾನಗರ ಪಾಲಿಕೆ ಬಜೆಟ್‌

ಎಸ್‌ಐಆರ್‌ಗೆ ಪ್ರವೇಶ ಪತ್ರ, ತೇರ್ಗಡೆ ಪ್ರಮಾಣಪತ್ರವೂ ಗುರುತಿನ ಚೀಟಿ: ಸುಪ್ರೀಂ

West Bengal SIR: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವೇಳೆ 10ನೇ ತರಗತಿ ಪ್ರವೇಶಪತ್ರ ಹಾಗೂ ತೇರ್ಗಡೆ ಪ್ರಮಾಣಪತ್ರವನ್ನು ಪೂರಕ ಗುರುತಿನ ದಾಖಲೆಯಾಗಿ ಪರಿಗಣಿಸಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
Last Updated 25 ಫೆಬ್ರುವರಿ 2026, 14:07 IST
ಎಸ್‌ಐಆರ್‌ಗೆ ಪ್ರವೇಶ ಪತ್ರ, ತೇರ್ಗಡೆ ಪ್ರಮಾಣಪತ್ರವೂ ಗುರುತಿನ ಚೀಟಿ: ಸುಪ್ರೀಂ
ADVERTISEMENT

ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡದೆ ವಿದೇಶಗಳಿಗೆ ರಾಹುಲ್ ಭೇಟಿ: ನಿತಿನ್ ಆರೋಪ

Rahul Gandhi: ದೇಶದ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್‌ ಬುಧವಾರ ಆರೋಪಿಸಿದರು.
Last Updated 25 ಫೆಬ್ರುವರಿ 2026, 13:45 IST
ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡದೆ ವಿದೇಶಗಳಿಗೆ ರಾಹುಲ್ ಭೇಟಿ: ನಿತಿನ್ ಆರೋಪ

25 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Today News Roundup: ರಾಜ್ಯ, ರಾಷ್ಟ್ರೀಯ, ವಿದೇಶ ಹಾಗೂ ಕ್ರೀಡೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ವಿವರಗಳನ್ನು ಇಲ್ಲಿ ನೀಡಲಾಗಿದೆ.
Last Updated 25 ಫೆಬ್ರುವರಿ 2026, 13:22 IST
25 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಗಣಿ ಅಧಿಕಾರಿಯಿಂದ ₹4.27 ಕೋಟಿ ವಶ: ಒಡಿಶಾದಲ್ಲಿ ಪತ್ತೆಯಾದ ಅತಿಹೆಚ್ಚು ನಗದು

Odisha Vigilance Raid: ಒಡಿಶಾದ ಗಣಿ ಅಧಿಕಾರಿಯ ವಿರುದ್ಧದ ಭ್ರಷ್ಟಾಚಾರ ತನಿಖೆಯಲ್ಲಿ ಜಾಗೃತ ದಳ ದಾಳಿ ನಡೆಸಿ ಕೋಟ್ಯಾಂತರ ನಗದು ಮತ್ತು ಆಸ್ತಿಯನ್ನು ವಶಪಡಿಸಿಕೊಂಡಿದೆ.
Last Updated 25 ಫೆಬ್ರುವರಿ 2026, 11:53 IST
ಗಣಿ ಅಧಿಕಾರಿಯಿಂದ ₹4.27 ಕೋಟಿ ವಶ: ಒಡಿಶಾದಲ್ಲಿ ಪತ್ತೆಯಾದ ಅತಿಹೆಚ್ಚು ನಗದು
ADVERTISEMENT
ADVERTISEMENT
ADVERTISEMENT