ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ (ಸುದ್ದಿ)

ADVERTISEMENT

ದೆಹಲಿ: ಕಾರ್ಗೊ ಕಂಟೇನರ್‌ಗೆ ಡಿಕ್ಕಿಯಾದ ಏರ್ ಇಂಡಿಯಾ ವಿಮಾನಕ್ಕೆ ಹಾನಿ

Delhi Airport Mishap: ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟವಾದ ಮಂಜಿನ ನಡುವೆ ಕಾರ್ಗೊ ಕಂಟೇನರ್‍‌ಗೆ ಡಿಕ್ಕಿಯಾದ ಪರಿಣಾಮ ಏರ್ ಇಂಡಿಯಾ ವಿಮಾನದ ಬಲ ಎಂಜಿನ್‌ಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಏರ್ ಇಂಡಿಯಾ ಎ350 ವಿಮಾನ ಹಾನಿಗೊಳಗಾಗಿದ್ದು, ತನಿಖೆ ನಡೆಸಲಾಗುತ್ತಿದೆ.
Last Updated 15 ಜನವರಿ 2026, 13:23 IST
ದೆಹಲಿ: ಕಾರ್ಗೊ ಕಂಟೇನರ್‌ಗೆ ಡಿಕ್ಕಿಯಾದ ಏರ್ ಇಂಡಿಯಾ ವಿಮಾನಕ್ಕೆ ಹಾನಿ

2026 ಜನವರಿ 15: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily News Update: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ.
Last Updated 15 ಜನವರಿ 2026, 13:14 IST
2026 ಜನವರಿ 15: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಸಂಪ್ರದಾಯದ ಉಲ್ಲಂಘನೆ | ಬಂಧಿಸುವುದಾದರೆ ಪಿಣರಾಯಿ ಬಂಧಿಸಿ: ರಾಜೀವ್‌ ಚಂದ್ರಶೇಖರ್‌

Sabarimala Priest Arrest: ಸಂಪ್ರದಾಯದ ಉಲ್ಲಂಘನೆಗಾಗಿ ಶಬರಿಮಲೆ ಮುಖ್ಯ ಅರ್ಚಕರನ್ನು ಬಂಧಿಸಿರುವುದಾದರೆ, ಅದಕ್ಕೂ ಮೊದಲು ಸಂಪ್ರದಾಯದಲ್ಲಿ ಹಸ್ತಕ್ಷೇಪ ಮಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಬಂಧಿಸಬೇಕು ಎಂದು ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಹೇಳಿದರು.
Last Updated 15 ಜನವರಿ 2026, 13:12 IST
ಸಂಪ್ರದಾಯದ ಉಲ್ಲಂಘನೆ | ಬಂಧಿಸುವುದಾದರೆ ಪಿಣರಾಯಿ ಬಂಧಿಸಿ: ರಾಜೀವ್‌ ಚಂದ್ರಶೇಖರ್‌

Indian Army Day 2026: ದೇಶದ ಸೇನೆಗೆ ಬಲ ತುಂಬಿದ ಅತ್ಯಾಧುನಿಕ ಕ್ಷಿಪಣಿಗಳಿವು..

Indian Army Day 2026: ದೇಶದ ಸೇನಾ ಬಲವನ್ನು ಹೆಚ್ಚಿಸಿದ ಅತ್ಯಾಧುನಿಕ ಕ್ಷಿಪಣಿಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Last Updated 15 ಜನವರಿ 2026, 11:24 IST
Indian Army Day 2026: ದೇಶದ ಸೇನೆಗೆ ಬಲ ತುಂಬಿದ ಅತ್ಯಾಧುನಿಕ ಕ್ಷಿಪಣಿಗಳಿವು..

ಭವಿಷ್ಯದ ಯುದ್ಧಗಳಿಗೆ ಭಾರತೀಯ ಸೇನೆ ಸನ್ನದ್ಧ: ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

Military Modernization: ಭಾರತೀಯ ಸೇನೆಯು ಭವಿಷ್ಯದ ಯುದ್ಧಗಳಿಗೆ ತಂತ್ರಜ್ಞಾನ ಹಾಗೂ ಸ್ವದೇಶಿ ಯುದ್ಧೋಪಕರಣಗಳ ಮೂಲಕ ಸಜ್ಜಾಗುತ್ತಿದೆ ಎಂದು ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಜೈಪುರದಲ್ಲಿ ಹೇಳಿದರು.
Last Updated 15 ಜನವರಿ 2026, 11:10 IST
ಭವಿಷ್ಯದ ಯುದ್ಧಗಳಿಗೆ ಭಾರತೀಯ ಸೇನೆ ಸನ್ನದ್ಧ: ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

I-PAC Raids: ಮಮತಾ ಬ್ಯಾನರ್ಜಿ, ಪ.ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ED Investigation: ಐ-ಪ್ಯಾಕ್ ಕಚೇರಿ ಮತ್ತು ಅದರ ನಿರ್ದೇಶಕರ ನಿವಾಸದ ಮೇಲೆ ಇ.ಡಿ ದಾಳಿ ನಡೆಸಿದ ಸಂದರ್ಭದಲ್ಲಿ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪಶ್ಚಿಮ ಬಂಗಾಳದ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಇಂದು (ಗುರುವಾರ) ನೋಟಿಸ್ ಜಾರಿಗೊಳಿಸಿದೆ.
Last Updated 15 ಜನವರಿ 2026, 10:25 IST
I-PAC Raids: ಮಮತಾ ಬ್ಯಾನರ್ಜಿ, ಪ.ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಮಹಾರಾಣಿ 'ಕಾಮಸುಂದರಿ ದೇವಿ' ನಿಧನ: ಕಳಚಿದ ದರ್ಭಾಂಗ ರಾಜಮನೆತನದ ಕೊಂಡಿ

Kamsundari Devi: ದೇಶಭಕ್ತಿಗೆ ಹೆಸರಾಗಿದ್ದ ದರ್ಭಾಂಗ ರಾಜಮನೆತನದ ಕೊಂಡಿಯೊಂದು ಕಳಚಿದೆ. ಈ ಮನೆತನದ ಕೊನೆಯ ಮಹಾರಾಣಿ 'ಕಾಮಸುಂದರಿ ದೇವಿ' ಅವರು ಸೋಮವಾರ (ಜನವರಿ 12) ನಿಧನರಾಗಿದ್ದಾರೆ.
Last Updated 15 ಜನವರಿ 2026, 10:20 IST
ಮಹಾರಾಣಿ 'ಕಾಮಸುಂದರಿ ದೇವಿ' ನಿಧನ: ಕಳಚಿದ ದರ್ಭಾಂಗ ರಾಜಮನೆತನದ ಕೊಂಡಿ
ADVERTISEMENT

Mumbai civic polls: ಮಧ್ಯಾಹ್ನ 3 ಗಂಟೆಗೆ ಶೇ.47 ರಷ್ಟು ಮತದಾನ

BMC Elections: ಮುಂಬೈ ಬೃಹತ್ ಮಹಾನಗರಪಾಲಿಕೆ ಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ.47 ಮತದಾನವಾಗಿದೆ. ಕೆಲವು ಸಣ್ಣ ಗಲಾಟೆಗಳನ್ನು ಹೊರತುಪಡಿಸಿ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.
Last Updated 15 ಜನವರಿ 2026, 9:57 IST
Mumbai civic polls: ಮಧ್ಯಾಹ್ನ 3 ಗಂಟೆಗೆ ಶೇ.47 ರಷ್ಟು ಮತದಾನ

I-PAC Raids: ಮಮತಾ ಬ್ಯಾನರ್ಜಿ ಹಸ್ತಕ್ಷೇಪ ನಡೆಸಿರುವುದು ಆಘಾತಕಾರಿ ಎಂದ ಇ.ಡಿ

Mamata Banerjee ಐ-ಪ್ಯಾಕ್ ಕಚೇರಿ ಮತ್ತು ಅದರ ನಿರ್ದೇಶಕರ ನಿವಾಸದ ಮೇಲೆ ಇ.ಡಿ ನಡೆಸಿದ ದಾಳಿ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಪಶ್ಚಿಮ ಬಂಗಾಳದ ಸರ್ಕಾರ ಹಸ್ತಕ್ಷೇಪ ನಡೆಸಿರುವುದು ಆಘಾತಕಾರಿ ಎಂದು ಜಾರಿ ನಿರ್ದೇಶನಾಲಯ ಇಂದು (ಗುರುವಾರ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Last Updated 15 ಜನವರಿ 2026, 9:28 IST
I-PAC Raids: ಮಮತಾ ಬ್ಯಾನರ್ಜಿ ಹಸ್ತಕ್ಷೇಪ ನಡೆಸಿರುವುದು ಆಘಾತಕಾರಿ ಎಂದ ಇ.ಡಿ

ಭಾರತ–ಚೀನಾ ಯುದ್ಧದ ವೇಳೆ 600KG ಚಿನ್ನ ನೀಡಿದ್ದ ಮಹಾರಾಣಿ ಕಾಮಸುಂದರಿ ದೇವಿ ನಿಧನ

Darbhanga Queen: ಬಿಹಾರದ ದರ್ಭಾಂಗ ರಾಜಮನೆತನದ ಕೊನೆಯ ಮಹಾರಾಣಿ ಕಾಮಸುಂದರಿ ದೇವಿ ಅವರು ಜ.12ರಂದು ನಿಧನರಾಗಿದ್ದಾರೆ. 1962ರ ಭಾರತ-ಚೀನಾ ಯುದ್ಧದ ಸಮಯದಲ್ಲಿ ಇವರು ಸುಮಾರು 600 ಕೆಜಿ ಚಿನ್ನವನ್ನು ರಾಷ್ಟ್ರ ರಕ್ಷಣೆಗಾಗಿ ದಾನ ಮಾಡಿದ್ದರು.
Last Updated 15 ಜನವರಿ 2026, 9:02 IST
ಭಾರತ–ಚೀನಾ ಯುದ್ಧದ ವೇಳೆ 600KG ಚಿನ್ನ ನೀಡಿದ್ದ ಮಹಾರಾಣಿ ಕಾಮಸುಂದರಿ ದೇವಿ ನಿಧನ
ADVERTISEMENT
ADVERTISEMENT
ADVERTISEMENT