ಸೋಮವಾರ ಇಲ್ಲಿ ನಡೆದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಹಣಕಾಸು ಪರಿಸ್ಥಿತಿ ಪರಾಮರ್ಶೆ ಸಭೆಯ ನಂತರ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.
ವಸೂಲಾಗದ ಸಾಲದ ಪ್ರಮಾಣಕ್ಕೆ ಉಕ್ಕು, ಮೂಲಸೌಕರ್ಯ, ಕೃಷಿ ಮತ್ತು ಜವಳಿ ವಲಯಗಳ ಕೊಡುಗೆ ಗಮನಾರ್ಹವಾಗಿದೆ.
ಬ್ಯಾಂಕ್ಗಳ ವಿಲೀನ: ‘ಇನ್ನಷ್ಟು ಬ್ಯಾಂಕ್ಗಳ ವಿಲೀನ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಇಂದಿನ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿಲ್ಲ’ ಎಂದರು.