‘ರಾಷ್ಟ್ರಪತಿ ಆಯ್ಕೆಗೆ ಚುನಾವಣೆಗಳು ಹಿಂದೆ ಅನೇಕ ಬಾರಿ ನಡೆದಿವೆ. ಮೇಲ್ಜಾತಿಗಳ ವ್ಯಕ್ತಿಗಳು ಸ್ಪರ್ಧಿಸಿದಾಗ ಅವರ ಸಾಧನೆ ಮತ್ತು ಸಾಮರ್ಥ್ಯಗಳು, ಗುಣಗಳ ಬಗ್ಗೆ ಚರ್ಚೆಯಾಗುತ್ತಿದ್ದವು, ಎಂದಿಗೂ ಜಾತಿ ಚರ್ಚಿಸಲ್ಪಟ್ಟಿರಲಿಲ್ಲ. ಆದರೆ, ನಾನು ಮತ್ತು ಕೋವಿಂದ್ ಅವರು ಸ್ಪರ್ಧಿಸುತ್ತಿದ್ದೇವೆ. ದಲಿತರ ಕುರಿತಾಗಿ ಏನನ್ನೂ ಚರ್ಚಿಸುವುದಿಲ್ಲ’ ಎಂದು ಮೀರಾ ಕುಮಾರ್ ಹೇಳಿದರು.