ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ತುಮಕೂರು: ರೈಲಿಗೆ ತಲೆಕೊಟ್ಟು 186 ಮಂದಿ ಸಾವು

ಮೈಲಾರಿ ಲಿಂಗಪ್ಪ
Published : 9 ಮೇ 2024, 7:07 IST
Last Updated : 9 ಮೇ 2024, 7:07 IST
ಫಾಲೋ ಮಾಡಿ
Comments
2023ರಲ್ಲಿ 57 ಜನ ಸಾವು ಮಹಿಳೆಯರಿಗಿಂತ ಪುರುಷರೇ ಹೆಚ್ಚು ಆತ್ಮಹತ್ಯೆ ತಡೆಗಿಲ್ಲ ಜಾಗೃತಿ
ಗುರುತು ಕಷ್ಟಕರ
ರೈಲಿಗೆ ಸಿಲುಕಿ ಸಾವನ್ನಪ್ಪಿದ್ದ ಶೇ 50ರಷ್ಟು ಜನರ ಗುರುತೇ ಪತ್ತೆಯಾಗುವುದಿಲ್ಲ. ಹೊರ ರಾಜ್ಯಗಳಿಂದ ಅನ್ಯ ಕಾರ್ಯಗಳಿಗಾಗಿ ಇಲ್ಲಿಗೆ ವಲಸೆ ಬಂದವರ ವಿಳಾಸ ಹುಡುಕುವುದು ರೈಲ್ವೆ ಪೊಲೀಸರಿಗೆ ಸವಾಲಿನ ಕೆಲಸ. ಬಿಹಾರ ಜಾರ್ಖಾಂಡ್‌ ಉತ್ತರ ಪ್ರದೇಶದಿಂದ ವಲಸೆ ಬಂದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡವರ ಗುರುತು ಸಿಗುವುದಿಲ್ಲ. ಅಗತ್ಯ ಮಾಹಿತಿ ತಿಳಿಯದಿದ್ದರೆ ಒಂದು ವಾರ ಮೃತದೇಹ ಇಟ್ಟುಕೊಳ್ಳುತ್ತಾರೆ. ಯಾರೂ ಬಾರದಿದ್ದರೆ ರೈಲ್ವೆ ಪೊಲೀಸರೇ ಅಂತ್ಯ ಸಂಸ್ಕಾರ ನೆರವೇರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT