ಶಾಸಕ ಬಿ.ವೈ.ರಾಘವೇಂದ್ರ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ದೂರಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಗೌಡ ಮಾತನಾಡಿದರು. ಮುಖಂಡರಾದ ಕೆ.ಶೇಖರಪ್ಪ, ಎಸ್.ಬಿ.ಮಠದ್, ಕೆ.ಎಸ್.ಗುರುಮೂರ್ತಿ, ಕೆ.ಹಾಲಪ್ಪ, ಸಾಲೇಶ್ವರ ಕರಿಬಸಪ್ಪ, ಜಯಲಿಂಗಪ್ಪ, ಟಿ.ಎಸ್.ಮೋಹನ್, ಕಬಾಡಿ ರಾಜಪ್ಪ, ಗುರುರಾಜ್ ಜಗತಾಪ್, ಎಂ.ಎಚ್.ರವೀಂದ್ರ, ಸೈಯದ್ಪೀರ್, ವಸಂತಗೌಡ, ರುದ್ರಮುನಿ ಇದ್ದರು.