ಪುರಸಭೆ ಸದಸ್ಯರಾದ ಸೈಯದ್ಪೀರ್, ಪಾರಿವಾಳ ಶಿವರಾಮ್, ತಾಲ್ಲೂಕು ವೈದ್ಯಾಧಿಕಾರಿ ಮಂಜುನಾಥ್ ನಾಗಲೀಕರ್, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ. ಚಿನ್ನಪ್ಪ, ಉದ್ಭವ್ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಚಂದ್ರಕಲಾ, ಆಸ್ಪತ್ರೆ ಸಹಾಯವಾಣಿ ಕೇಂದ್ರದ ಮಂಜುನಾಥ್, ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತಕುಮಾರ್, ಪದಾಧಿಕಾರಿಗಳಾದ ಮೋಹನಸಾನು, ಶಿವಾನಂದಸಾನು ಅವರೂ ಉಪಸ್ಥಿತರಿದ್ದರು.