ಜಗದೀಶ್ ಕಾರಂತ ಅವರು ಸುಳ್ಯದಲ್ಲಿ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ವಿಚಾರಣೆಗೆ ಹಾಜರಾಗಬೇಕಾಗಿದ್ದ ಕಾರಣ ಅವರಿಗೆ ಅಲ್ಲಿಗೆ ತೆರಳಲು ಅನುಮತಿ ನೀಡುವಂತೆ ಕೋರಿ ಜಗದೀಶ್ ಕಾರಂತ ಅವರ ಪರ ವಕೀಲರಾದ ಮಹೇಶ್ ಕಜೆ, ನರಸಿಂಹ ಪ್ರಸಾದ್, ಮುರಳೀಕೃಷ್ಣ ಮತ್ತು ಚಿನ್ಮಯ ರೈ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.