ಕಾಯಕಯೋಗಿ ತೋಟಗಾರಿಕೆ ರೈತ ಉತ್ಪಾದಕರ ಕಂಪೆನಿಯ ಅಧ್ಯಕ್ಷ ದ್ಯಾಮಣ್ಣ ಬಸಪ್ಪ ರೇವಣ್ಣವರ, ಗ್ರಾಮದ ಹಿರಿಯರಾದ ಮಡಿವಾಳಪ್ಪ ತಡಕೋಡ, ಚನ್ನಬಸಯ್ಯ ಗುಡ್ಡದಮಠ, ಬಸಣ್ಣ ಕೊಟಬಾಗಿ, ದ್ಯಾಮನ್ಣ ಅರಣ್ಣನವರ, ಕಂಪೆನಿ ನಿರ್ದೇಶಕ ನಂದೇಶ್ವರ ನಾಯ್ಕರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫಕ್ಕೀರಪ್ಪ ಬಂಗೊಳ್ಳಿ, ತೋಟಗಾರಿಕಾ ವಿವಿ ವಿಜ್ಞಾನಿ ಡಾ. ರಾಮಚಂದ್ರ ನಾಯ್ಕ, ನರೀಶ್ ಇಂಕ್ ಕಂಪೆನಿ ನಿರ್ದೇಶಕ ಆರ್.ವೆಂಕಟ್, ರಾಜಶ್ರೀ ಕಾಂಬಳೆ, ಹನುಮಂತ ಹಿರೇಕೆರೂರ, ಬಸವರಾಜ ತಳವಾರ, ಸುರೇಶ ಕೆಲಗೇರಿ, ಬಸವರಾಜ ಮಂಡಿಹಾಳ, ಯಮನಪ್ಪ ಕಂದನವರ ಇದ್ದರು.