‘ದಲಿತರು ವೈದಿಕ ಆಚರಣೆಗಳಿಂದ ಹೊರಬರದಿದ್ದಲ್ಲಿ, ದಲಿತರೊಳಗೆ ಮತೀಯವಾದಿಗಳ ವಿಚಾರಗಳನ್ನು ಬಲವಂತವಾಗಿ ನುಸುಳಿಸುತ್ತಾರೆ. ಗಣೇಶನ ದೇವಸ್ಥಾನದ ಪ್ರವೇಶಕ್ಕೆ ಬಿಡದ ವಿಪ್ರರು, ದಲಿತರ ಕೇರಿಗಳಲ್ಲಿ ಗಣಪತಿ ಕೂರಿಸುವುದನ್ನು ಕಲಿಸಿದರು. ವಿಪ್ರರು ನುಡಿದಂತೆ ನಡೆಯರು, ಅವರದು ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ ಎಂಬುದು ನೆನಪಿರಲಿ’ ಎಂದು ಟೀಕಿಸಿದರು.