ಡಿಸಿಸಿ ಬ್ಯಾಂಕ್ ನಿರ್ದೇಶಕ ಅಗಡಿ ಅಶೋಕ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ್ಯ ಭಾರತಿರಾಜು, ಉಪಾಧ್ಯಕ್ಷ ರಶೀದಾ ಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್ ಅಲಿ, ಸದಸ್ಯರಾದ ರಟ್ಟೀಹಳ್ಳಿ ಲೋಕೇಶ್, ಮಹಾಬಲ, ಗೀತಾ ಕೇದಾರೇಶ್ವರ, ಮಹಿಳಾ ಹಾಲು ಉತ್ಪಾದಕರ ಸಂಘದ ನಿರ್ದೇಶಕಿ ನಿವೇದಿತಾ ರಾಜು, ಎಪಿಎಂಸಿ
ಅಧ್ಯಕ್ಷ ತಾಳಗುಂದ ಸತೀಶ್, ವಸಂತಮ್ಮ ಜೋಗು ಭಂಡಾರಿ, ಮುಖ್ಯಾಧಿಕಾರಿ ಸುರೇಶ್ ಹಾಜರಿದ್ದರು. ಶಿವಾನಂದ ಸ್ವಾಮಿ ನಿರೂಪಿಸಿದರು.