<p><strong>ಧಾರವಾಡ:</strong> ವೈದ್ಯ ಡಾ. ಸಂತೋಷ ಮತ್ತು ವಿಜಯಪುರದ ಮಹಿಳೆ ಧಾರವಾಡದ ಉಪನಗರ ಠಾಣೆ ಆವರಣದಲ್ಲಿ ಬಡಿದಾಡಿಕೊಂಡಿದ್ದಾರೆ.</p>.<p>ಡಾ.ಸಂತೋಷ ವಿಜಯಪುರದ ಮಹಿಳೆಯೊಂದಿಗೆ ಎರಡನೇ ಮದುವೆಯಾಗಿದ್ದರು. ಇದನ್ನು ಕೇಳಲು ಬಂದ ಮಹಿಳೆ ಕಡೆಯವರ ಮೇಲೆ ಸಂತೋಷ್ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.</p>.<p>ಈ ಸಂಬಂಧ ಎರಡೂ ಕಡೆಯವರನ್ನು ಠಾಣೆಗೆ ಕರೆಸಿದಾಗ ಮಾತುಕತೆ ಗಲಾಟೆಗೆ ತಿರುಗಿದೆ.</p>.<p>ರಿವಾಲ್ವರ್ ಇಟ್ಟುಕೊಂಡು ಬಂದಿದ್ದ ವೈದ್ಯ ಸಂತೋಷ್ಗೆ ಪತ್ನಿ ಅಟ್ಟಾಡಿಸಿ ಹೊಡೆದಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ವೈದ್ಯ ಡಾ. ಸಂತೋಷ ಮತ್ತು ವಿಜಯಪುರದ ಮಹಿಳೆ ಧಾರವಾಡದ ಉಪನಗರ ಠಾಣೆ ಆವರಣದಲ್ಲಿ ಬಡಿದಾಡಿಕೊಂಡಿದ್ದಾರೆ.</p>.<p>ಡಾ.ಸಂತೋಷ ವಿಜಯಪುರದ ಮಹಿಳೆಯೊಂದಿಗೆ ಎರಡನೇ ಮದುವೆಯಾಗಿದ್ದರು. ಇದನ್ನು ಕೇಳಲು ಬಂದ ಮಹಿಳೆ ಕಡೆಯವರ ಮೇಲೆ ಸಂತೋಷ್ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.</p>.<p>ಈ ಸಂಬಂಧ ಎರಡೂ ಕಡೆಯವರನ್ನು ಠಾಣೆಗೆ ಕರೆಸಿದಾಗ ಮಾತುಕತೆ ಗಲಾಟೆಗೆ ತಿರುಗಿದೆ.</p>.<p>ರಿವಾಲ್ವರ್ ಇಟ್ಟುಕೊಂಡು ಬಂದಿದ್ದ ವೈದ್ಯ ಸಂತೋಷ್ಗೆ ಪತ್ನಿ ಅಟ್ಟಾಡಿಸಿ ಹೊಡೆದಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>