ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆ ಆವರಣದಲ್ಲೇ ಬಡಿದಾಡಿಕೊಂಡ ಪತಿ-ಪತ್ನಿ

Last Updated 12 ಅಕ್ಟೋಬರ್ 2017, 10:15 IST
ಅಕ್ಷರ ಗಾತ್ರ

ಧಾರವಾಡ: ವೈದ್ಯ ಡಾ. ಸಂತೋಷ ಮತ್ತು ವಿಜಯಪುರದ ಮಹಿಳೆ ಧಾರವಾಡದ ಉಪನಗರ ಠಾಣೆ ಆವರಣದಲ್ಲಿ‌ ಬಡಿದಾಡಿಕೊಂಡಿದ್ದಾರೆ.

ಡಾ.ಸಂತೋಷ ವಿಜಯಪುರದ ಮಹಿಳೆಯೊಂದಿಗೆ ಎರಡನೇ ಮದುವೆಯಾಗಿದ್ದರು. ಇದನ್ನು ಕೇಳಲು ಬಂದ ಮಹಿಳೆ ಕಡೆಯವರ ಮೇಲೆ ಸಂತೋಷ್‌ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ಎರಡೂ ಕಡೆಯವರನ್ನು ಠಾಣೆಗೆ ಕರೆಸಿದಾಗ ಮಾತುಕತೆ ಗಲಾಟೆಗೆ ತಿರುಗಿದೆ.

ರಿವಾಲ್ವರ್‌ ಇಟ್ಟುಕೊಂಡು ಬಂದಿದ್ದ ವೈದ್ಯ ಸಂತೋಷ್‌ಗೆ ಪತ್ನಿ ಅಟ್ಟಾಡಿಸಿ ಹೊಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT